Category: ಮುಖ್ಯ ಮಾಹಿತಿ

  • BIGNEWS : ನಕಾಶೆಯಲ್ಲಿ ರಸ್ತೆ ಇದ್ದರೆ ಮುಲಾಜಿಲ್ಲದೆ ತೆರವು : ಸಚಿವ ಕೃಷ್ಣ ಬೈರೇಗೌಡ ಖಡಕ್ ಆದೇಶ

    WhatsApp Image 2025 11 12 at 1.56.20 PM

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಮತ್ತು ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. “ನಕಾಶೆಯಲ್ಲಿ ರಸ್ತೆ ಇದ್ದರೆ ಮುಲಾಜಿಲ್ಲದೆ (ಅಡೆತಡೆಗಳಿಲ್ಲದೆ) ತೆರವುಗೊಳಿಸಿ” ಎಂದು ಸ್ಪಷ್ಟ ಆದೇಶ ನೀಡಿದ ಸಚಿವರು, ರೈತರಿಗೆ ಮತ್ತು ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸುವ ನಿಟ್ಟಿನಲ್ಲಿ 786 ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದರು. ಈ ಸಭೆಯು ರೈತರ ಭೂಮಿ ಸಮಸ್ಯೆಗಳು, ರಸ್ತೆ ದುರಸ್ತಿ, ದೇವಾಲಯ ಭೂಮಿ, ವಸತಿ

    Read more..


  • ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ : ಇಂದಿನಿಂದ ಫೇಸ್ ಲೆಸ್, ಸಂಪರ್ಕರಹಿತ, ಆನ್ ಲೈನ್ ‘ಇ-ಖಾತಾ ವ್ಯವಸ್ಥೆ’ ಜಾರಿ.!

    WhatsApp Image 2025 11 12 at 12.57.21 PM

    ಪಾಲಿಕೆಗಳ ಅಧಿಕಾರಿಗಳನ್ನು ಭೇಟಿ ಮಾಡದೆ, ʼಫೇಸ್‌ಲೆಸ್‌, ಸಂಪರ್ಕರಹಿತ, ಆನ್‌ಲೈನ್‌ ಇ-ಖಾತಾʼ ಪಡೆಯುವ ವ್ಯವಸ್ಥೆಯನ್ನು ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಜಾರಿಗೊಳಿಸಲಾಗಿದೆ. ಇದರಿಂದ ನಾಗರಿಕರಿಗೆ ಆಗುತ್ತಿದ್ದ ಸಮಸ್ಯೆಗಳು ತಪ್ಪುತ್ತದೆ, ಭ್ರಷ್ಟಾಚಾರ ಇಲ್ಲದಂತಾಗುತ್ತದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್‌ ಮೌದ್ಗಿಲ್‌ ಅವರು ಇದೀಗ ತಿಳಿಸಿದ್ದಾರೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……. ಬಿಬಿಎಂಪಿಯಲ್ಲಿ ಹಳೆಯ ಭೌತಿಕ ಖಾತಾ ವ್ಯವಸ್ಥೆಯಲ್ಲಿ ಸಮಸ್ಯೆ ಏನು ? *

    Read more..


  • ಸಿಲಿಂಡರ್‌ ಗ್ಯಾಸ್ ಲೀಕ್ ಆಗುತ್ತಿದೆಯಾ ಆತಂಕ ಬೇಡ ಈ 5 ಕೆಲಸಗಳನ್ನು ತಕ್ಷಣ ಮಾಡಿ.!

    WhatsApp Image 2025 11 11 at 6.36.34 PM

    ಮನೆಯ ಅಡುಗೆಮನೆಯಲ್ಲಿ ಸುರಕ್ಷತೆ ಅತ್ಯಂತ ಪ್ರಮುಖವಾಗಿದೆ. ಗ್ಯಾಸ್ ಸೋರಿಕೆ (Gas Leak) ಸಂಭವಿಸುವುದು ಸಾಮಾನ್ಯವಾಗಿದ್ದರೂ, ಇದು ಅತಿ ಅಪಾಯಕಾರಿ ಪರಿಸ್ಥಿತಿ. ನಿಮ್ಮ ಅಲ್ಪ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಗ್ಯಾಸ್ ಸೋರಿಕೆಯಾದಾಗ ಆತಂಕಗೊಳ್ಳದೆ, ಶಾಂತವಾಗಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಜೀವ ಉಳಿಸಲು ಸಹಾಯಕವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಗ್ಯಾಸ್ ಸೋರಿಕೆಯಾದಾಗ ತೆಗೆದುಕೊಳ್ಳಬೇಕಾದ ಐದು ಪ್ರಮುಖ

    Read more..


  • ಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳಿವು ಟಿಕೆಟ್‌ ದರ ಕೇಳಿದ್ರೆ ಶಾಕ್‌ ಆಗ್ತೀರಾ.!

    WhatsApp Image 2025 11 11 at 4.25.42 PM

    ಭಾರತದಲ್ಲಿ ಸಾಮಾನ್ಯ ರೈಲುಗಳು ಲಕ್ಷಾಂತರ ಜನರನ್ನು ಒಯ್ಯುತ್ತವೆ. ಆದರೆ ಇದೇ ಭಾರತದಲ್ಲಿ ಕೆಲವು ರೈಲುಗಳಿವೆ – ಅವುಗಳ ಒಂದೇ ಒಂದು ಟಿಕೆಟ್ ಬೆಲೆ ₹6 ಲಕ್ಷದಿಂದ ₹23 ಲಕ್ಷದವರೆಗೆ ಇರುತ್ತದೆ! ಇದು ಕೇವಲ ರೈಲು ಪ್ರಯಾಣವಲ್ಲ, ಬದಲಿಗೆ ಚಲಿಸುವ 7-ಸ್ಟಾರ್ ಅರಮನೆಯಲ್ಲಿ ಪ್ರಯಾಣಿಸುವ ಅನುಭವ. ಇವುಗಳಲ್ಲಿ ಸಂಚರಿಸುವವರಿಗೆ ಬಟ್ಲರ್ ಸೇವೆ, ಸ್ಪಾ, ಲೈವ್ ಕಿಚನ್, ಬಾರ್, ಜಕೂಜಿ – ಎಲ್ಲವೂ ಇರುತ್ತದೆ. ಇವತ್ತು ನಾವು ನೋಡೋಣ ಭಾರತದ ಟಾಪ್ 5 ಅತ್ಯಂತ ದುಬಾರಿ ಐಷಾರಾಮಿ ರೈಲುಗಳು ಯಾವುವು,

    Read more..


  • BREAKING : ದತ್ತು ಪುತ್ರನಿಗೂ `ಅನುಕಂಪದ ಆಧಾರದ ಮೇಲೆ ಉದ್ಯೋಗದ ಹಕ್ಕಿದೆ’ : ಹೈಕೋರ್ಟ್ ಮಹತ್ವದ ಆದೇಶ

    WhatsApp Image 2025 11 11 at 4.36.59 PM

    ಬೆಂಗಳೂರು: ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆ ಸೇವಾವಧಿಯಲ್ಲೇ ಮೃತಪಟ್ಟರೆ, ಆಕೆ ದತ್ತು ತೆಗೆದುಕೊಂಡಿದ್ದ ಪುತ್ರನಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಮನವಿಯನ್ನು ಸರ್ಕಾರ ತಪ್ಪದೇ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಆದೇಶವು ರಾಜ್ಯದ ಸಾವಿರಾರು ದತ್ತು ಮಕ್ಕಳಿಗೆ ದೊಡ್ಡ ನಿರೀಕ್ಷೆಯಾಗಿ ಪರಿಣಮಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಪ್ರಕರಣದ ಸಂಪೂರ್ಣ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ

    Read more..


  • ಎಣ್ಣೆ ಹೊಡದ್ರೆ ಚಳಿ ಹೋಗುತ್ತಾ..? ಇಲ್ಲಿದೆ ಅಸಲಿ ಸತ್ಯ.! ತಜ್ಞರ ಸಂಪೂರ್ಣ ಮಾಹಿತಿ ಇಲ್ಲಿದೆ.

    drinks avoid cold

    ಚಳಿಗಾಲದಲ್ಲಿ ಆಲ್ಕೋಹಾಲ್ (ಮದ್ಯಪಾನ) ಸೇವಿಸಿದರೆ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ ಎಂಬ ನಂಬಿಕೆ ವ್ಯಾಪಕವಾಗಿದೆ. ಆದರೆ ಈ ಮಾತಿನಲ್ಲಿ ನಿಜಾಂಶವಿದೆಯೇ? ಇದು ನಿಜವಾಗಿಯೂ ದೇಹವನ್ನು ಬೆಚ್ಚಗಿಡುತ್ತದೆಯೇ? ಈ ಕುರಿತು ತಜ್ಞರು ನೀಡುವ ವೈಜ್ಞಾನಿಕ ಮಾಹಿತಿಯನ್ನು ತಿಳಿಯೋಣ. ‘ಚಳಿಯಾದಾಗ ಒಂದು ಪೆಗ್ ಹಾಕಿಕೊಂಡರೆ ಶೀತ ದೂರವಾಗುತ್ತದೆ’ ಎಂಬ ಮಾತು ಅನೇಕರಲ್ಲಿದೆ. ಹಿರಿಯರು ಕೂಡ ಇದನ್ನು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದು ವೈಜ್ಞಾನಿಕವಾಗಿ ಎಷ್ಟು ಸರಿ ಎಂಬ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ನಿಮಗೆ ತಿಳಿಯದೆಯೇ ನಿಮ್ಮ ಪ್ಯಾನ್ ಎಲ್ಲಿ ಬಳಕೆಯಾಗುತ್ತಿದೆ ಗೊತ್ತಾ? – ಕೇವಲ 1 ನಿಮಿಷದಲ್ಲಿ ಪರಿಶೀಲಿಸಿ!

    pan card

    ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಪ್ಯಾನ್ ಕಾರ್ಡ್ (PAN Card) ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ವಿಶೇಷವಾಗಿ ತೆರಿಗೆ ವ್ಯವಹಾರಗಳು ಮತ್ತು ಬ್ಯಾಂಕಿಂಗ್ ಹಣಕಾಸು ವಹಿವಾಟುಗಳಲ್ಲಿ ಪ್ಯಾನ್ ಸಂಖ್ಯೆ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೆ, ಸಾಲ (Loan), ಕ್ರೆಡಿಟ್ ಕಾರ್ಡ್ ಅಥವಾ ಯಾವುದೇ ಹೂಡಿಕೆಯಂತಹ ಮಹತ್ವದ ಆರ್ಥಿಕ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆದರೆ,

    Read more..


  • ಟೈರ್‌ಗಳು ಯಾಕೆ ಕಪ್ಪು ಬಣ್ಣದಲ್ಲಷ್ಟೆ ಇರ್ತಾವೆ? ನೀಲಿ, ಹಳದಿ ಯಾಕೆ ಬಳಸುವುದಿಲ್ಲ? ತಿಳಿಯಬೇಕಾದ ಮಾಹಿತಿ

    WhatsApp Image 2025 11 11 at 6.40.44 PM

    ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಟೈರ್‌ಗಳು ವಾಹನಗಳ ಅತ್ಯಂತ ಮುಖ್ಯ ಭಾಗವಾಗಿವೆ. ಅವುಗಳ ವಿಶಿಷ್ಟವಾದ ಕಪ್ಪು ಬಣ್ಣವನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಂಡುಬಿಡುತ್ತೇವೆ. ಇದು ಕೇವಲ ಒಂದು ಸರಳ ವಿನ್ಯಾಸದ ಆಯ್ಕೆಯಂತೆ ಕಂಡರೂ, ಟೈರ್‌ಗಳು ಕಪ್ಪು ಬಣ್ಣದಲ್ಲಿರಲು ಬಲವಾದ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಕಾರಣಗಳಿವೆ. ಈ ಕಪ್ಪು ಬಣ್ಣವು ಟೈರ್‌ಗಳ ಬಾಳಿಕೆ, ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ಸ್ ಸೇವ್ ಮಾಡಿಟ್ಟುಕೊಂಟು ಜೀವ ರಕ್ಷಿಸಿಕೊಳ್ಳಿ.!

    WhatsApp Image 2025 11 11 at 1.14.51 PM

    ಇಂದು ಸ್ಮಾರ್ಟ್‌ಫೋನ್‌ಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಆನ್‌ಲೈನ್ ಖರೀದಿ, ಸರ್ಕಾರಿ ಯೋಜನೆಗಳಿಗೆ ಅರ್ಜಿ – ಎಲ್ಲವೂ ಒಂದು ಕ್ಲಿಕ್‌ನಲ್ಲಿ ಸಾಧ್ಯ. ಆದರೆ ತುರ್ತು ಸಂದರ್ಭದಲ್ಲಿ ತಕ್ಷಣ ಸಹಾಯ ಪಡೆಯಲು ಕೆಲವು ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ. ರಸ್ತೆ ಅಪಘಾತ, ಸೈಬರ್ ವಂಚನೆ, ಲಂಚ ಬೇಡಿಕೆ, ಗ್ರಾಹಕ ದೂರು – ಯಾವುದೇ ಸಮಸ್ಯೆಗೂ ತಕ್ಷಣ ಸಹಾಯ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..