Category: ಮುಖ್ಯ ಮಾಹಿತಿ
-
ಕೌಟುಂಬಿಕ ಕಾನೂನು: ‘ಸಂಪಾದಿಸುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ – ಹೈಕೋರ್ಟ್ ಸ್ಪಷ್ಟನೆ

ನವದೆಹಲಿ: ತನ್ನ ಪತಿಗಿಂತ ಉತ್ತಮ ಜೀವನ ನಡೆಸುತ್ತಿರುವ ಮತ್ತು ಗಣನೀಯವಾಗಿ ಗಳಿಸುತ್ತಿರುವ ಪತ್ನಿಯು, ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 125 ರ ಅಡಿಯಲ್ಲಿ ತನ್ನ ಪತಿಯಿಂದ ಜೀವನಾಂಶವನ್ನು (Maintenance) ಪಡೆಯಲು ಅರ್ಹಳಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಕೌಟುಂಬಿಕ
Categories: ಮುಖ್ಯ ಮಾಹಿತಿ -
ಬೆಳೆ ಪರಿಹಾರ: 14 ಲಕ್ಷ ರೈತರ ಖಾತೆಗೆ 2,249 ಕೋಟಿ ಬೆಳೆ ಪರಿಹಾರ ಜಮಾ! ನಿಮ್ಮ ಹೆಸರಿದ್ಯಾ? ಮೊಬೈಲ್ನಲ್ಲೇ ಚೆಕ್ ಮಾಡಿ.

ರೈತರ ಖಾತೆಗೆ ಹಣ ಜಮಾ! ಮುಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರ ಭರ್ಜರಿ ಪರಿಹಾರ ಬಿಡುಗಡೆ ಮಾಡಿದೆ. ಒಟ್ಟು 14.21 ಲಕ್ಷ ರೈತರ ಖಾತೆಗೆ 2,249 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ನಿಮ್ಮ ಹಳ್ಳಿಯ ಲಿಸ್ಟ್ನಲ್ಲಿ ನಿಮ್ಮ ಹೆಸರಿದ್ಯಾ? ಹಣ ಬಂದಿದ್ಯಾ? ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ. ಬೆಳೆ ಪರಿಹಾರ: ಈ 14 ಲಕ್ಷ ರೈತರಿಗೆ ಬಂತು ಹಣ! ಲಿಸ್ಟ್ ಬಿಡುಗಡೆ, ನಿಮ್ಮ ಸ್ಟೇಟಸ್ ಈಗಲೇ ಚೆಕ್
Categories: ಮುಖ್ಯ ಮಾಹಿತಿ -
BREAKING : ಏಪ್ರಿಲ್ 2026 ರಲ್ಲಿ ರಾಜ್ಯದ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ | ಮಹತ್ವದ ತೀರ್ಮನ.!.!

ಬೆಂಗಳೂರು/ಬೆಳಗಾವಿ: ರಾಜ್ಯದಲ್ಲಿ ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ (ಜಿ.ಪಂ.), ತಾಲೂಕು ಪಂಚಾಯಿತಿ (ತಾ.ಪಂ.), ಮತ್ತು ಗ್ರಾಮ ಪಂಚಾಯಿತಿ (ಗ್ರಾ.ಪಂ.) ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಸುಮಾರು 6500ಕ್ಕೂ ಅಧಿಕ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಏಪ್ರಿಲ್ 2026 ರಲ್ಲಿ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ಗ್ರಾಮೀಣ ಪ್ರದೇಶದ ಮನೆ ಮಾಲೀಕರಿಗೆ ಬಂಪರ್ ಸುದ್ದಿ: ಇನ್ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡಗಳಿಗೆ ‘OC’ ಮತ್ತು ‘CC’ ಕಡ್ಡಾಯವಲ್ಲ!

ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ಒಂದು ದೊಡ್ಡ ಸಂತಸದ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate – OC) ಮತ್ತು ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (Completion Certificate – CC) ಪಡೆಯುವುದು ಕಡ್ಡಾಯವಾಗಿರುವುದಿಲ್ಲ. ಈ ಸಂಬಂಧ ಸಚಿವ ಸಂಪುಟದ ಸಭೆಯಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡು ಅನುಮೋದನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
ಅಂಚೆ ಯೋಜನೆ : ಪತಿ-ಪತ್ನಿಯರಿಗೆ ಬಂಪರ್ ಉಳಿತಾಯ ಯೋಜನೆ! 2 ಲಕ್ಷ ರೂ. ಠೇವಣಿಗೆ ಸಿಗಲಿದೆ ಬರೋಬ್ಬರಿ 90 ಸಾವಿರ ರೂ. ಬಡ್ಡಿ!

📮 ಅಂಚೆ ಕಚೇರಿ ಬಂಪರ್ ಸ್ಕೀಮ್ ಬ್ಯಾಂಕ್ಗಿಂತ ಅಂಚೆ ಕಚೇರಿಯಲ್ಲೇ ಹಣ ಹೂಡಿಕೆ ಮಾಡೋದು ಬೆಸ್ಟ್ ಎನ್ನುತ್ತಿದ್ದಾರೆ ತಜ್ಞರು. ಪತಿ-ಪತ್ನಿ ಸೇರಿ ಜಂಟಿ ಖಾತೆಯಲ್ಲಿ ಹಣ ಇಟ್ಟರೆ ಭಾರೀ ಲಾಭ ಕಾಯ್ದಿದೆ. ಕೇವಲ 2 ಲಕ್ಷ ರೂ. ಹೂಡಿಕೆ ಮಾಡಿದರೆ, ಬಡ್ಡಿ ರೂಪದಲ್ಲೇ 90 ಸಾವಿರ ರೂ. ಪಡೆಯಬಹುದು! 7.5% ಬಡ್ಡಿ ನೀಡುವ ಈ ‘ಟೈಮ್ ಡೆಪಾಸಿಟ್’ (TD) ಯೋಜನೆಯ ಲೆಕ್ಕಾಚಾರ ಇಲ್ಲಿದೆ. ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ (Fixed Deposit – FD) ಮೇಲಿನ ಬಡ್ಡಿದರಗಳು ನಿರಂತರವಾಗಿ
Categories: ಮುಖ್ಯ ಮಾಹಿತಿ -
ಬಿಪಿಎಲ್ ಕಾರ್ಡ್ ಸದಸ್ಯರ ಸೇರ್ಪಡೆಗೆ ಹೊಸ ನಿಯಮ : ಜಾತಿ, ಆದಾಯ, ವಿವಾಹ ಪ್ರಮಾಣ ಪತ್ರ ಕಡ್ಡಾಯ

ಇತ್ತೀಚೆಗೆ ಸರ್ಕಾರವು ಅನರ್ಹ ಫಲಾನುಭವಿಗಳನ್ನು ಗುರುತಿಸಿ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಠಿಣ ಕ್ರಮಗಳನ್ನು ಕೈಗೊಂಡಿರುವ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳಿಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿ ಮಾಡಿದೆ. ಇನ್ನು ಮುಂದೆ ಕುಟುಂಬದ ಹೊಸ ಸದಸ್ಯರ ಹೆಸರು ಸೇರಿಸಲು ಕೇವಲ ಅರ್ಜಿ ಸಲ್ಲಿಸುವುದಷ್ಟೇ ಅಲ್ಲದೆ, ಅಗತ್ಯ ದಾಖಲೆಗಳ ಸಲ್ಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
ಪಿತ್ರಾರ್ಜಿತ ಆಸ್ತಿಯನ್ನು ಕಾನೂನುಬದ್ಧವಾಗಿ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮ್ಮ ಅಜ್ಜ, ಮುತ್ತಜ್ಜರು ಸಂಪಾದಿಸಿರುವ ಆಸ್ತಿಗಳ ಕುರಿತು ಕೇವಲ ಮೌಖಿಕ ಮಾಹಿತಿಯಷ್ಟೇ ತಿಳಿದಿದ್ದು, ಅವುಗಳ ಗಡಿ, ಸರ್ವೆ ಸಂಖ್ಯೆ ಮತ್ತು ನೋಂದಣಿ ವಿವರಗಳ ಬಗ್ಗೆ ಸ್ಪಷ್ಟ ಅರಿವಿಲ್ಲದ ಕಾರಣ ಹಲವರು ತಮ್ಮ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುವ ಪರಿಸ್ಥಿತಿ ಇರುತ್ತದೆ. ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪತ್ತೆಹಚ್ಚಿ, ಅದನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಸಂಪೂರ್ಣ ಮತ್ತು ಅಗತ್ಯ ಪ್ರಕ್ರಿಯೆಗಳ ಕುರಿತು ಇಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ. ಈ ಪ್ರಕ್ರಿಯೆಯು ರಾಜ್ಯದಿಂದ ರಾಜ್ಯಕ್ಕೆ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಹೊಂದಿರಬಹುದು ಎಂಬುದನ್ನು
Categories: ಮುಖ್ಯ ಮಾಹಿತಿ -
ಪ್ರಯಾಣಿಕರ ಗಮನಕ್ಕೆ: ತುಮಕೂರು ರೈಲು ಮಾರ್ಗದಲ್ಲಿ ಕಾಮಗಾರಿ ಹಲವು ರೈಲುಗಳ ರದ್ದು, ಮಾರ್ಗ ಬದಲಾವಣೆ ಮರು-ವೇಳಾಪಟ್ಟಿ ಪ್ರಕಟ!

ತುಮಕೂರು ಮತ್ತು ಮಲ್ಲಸಂದ್ರ ರೈಲು ನಿಲ್ದಾಣಗಳ ನಡುವೆ ಅತ್ಯಂತ ಅಗತ್ಯವಿರುವ ಎಂಜಿನಿಯರಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಹಲವು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಭೀಮಸಂದ್ರ ಲಿಮಿಟೆಡ್ ಹೈಟ್ ಸಬ್ವೇನಲ್ಲಿ ಗರ್ಡರ್ ಬದಲಾವಣೆ, ಭೀಮಸಂದ್ರ ಮತ್ತು ಮುದ್ದಲಿಂಗನಹಳ್ಳಿ ಹಾಲ್ಟ್ ನಿಲ್ದಾಣಗಳಲ್ಲಿ ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣ ಹಾಗೂ ನಿಡವಂದ ಮತ್ತು ಹಿರೇಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್–28 ರಲ್ಲಿನ ಕೆಲಸಗಳು ಪ್ರಮುಖವಾಗಿ ನಡೆಯುತ್ತಿವೆ. ಈ ಕಾಮಗಾರಿಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ
Categories: ಮುಖ್ಯ ಮಾಹಿತಿ
Hot this week
-
ನೀವು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಮಾರ್ಚ್ 15 ರಿಂದ ಸಮಯ ಬದಲಾಗಿದೆ, ಒಮ್ಮೆ ಚೆಕ್ ಮಾಡಿಕೊಳ್ಳಿ!
-
ಎಚ್ಚರ! ಅತಿಯಾದ ಟೆನ್ಷನ್ನಿಂದ ಬ್ರೈನ್ ಸ್ಟ್ರೋಕ್ ಗ್ಯಾರಂಟಿ: ನಿಯಂತ್ರಿಸಲು ಇಲ್ಲಿದೆ 3S ಫಾರ್ಮುಲಾ.
-
Gruhalakshmi: ಗೃಹಲಕ್ಷ್ಮಿ 27ನೇ ಕಂತಿನ ₹2000 ನಿಮ್ಮ ಖಾತೆಗೆ ಬಂತಾ? ಹಣ ಜಮಾವಾದ ಈ 12 ಜಿಲ್ಲೆಗಳ ಲಿಸ್ಟ್ ನೋಡಿ!
-
PM Kisan 22nd Installment: ಇಂದು ಸಂಜೆ ರೈತರ ಖಾತೆಗೆ ₹2000 ಜಮಾ; ಲಿಸ್ಟ್ನಲ್ಲಿ ನಿಮ್ಮ ಹೆಸರಿದೆಯಾ ನೋಡಿ.
-
ದೇವಸ್ಥಾನಕ್ಕೆ ಹೋದಾಗ ಎಲ್ಲರಿಗೂ 3 ಪ್ರದಕ್ಷಿಣೆ ಹಾಕುತ್ತಿದ್ದೀರಾ? ನಿಲ್ಲಿ! ಯಾವ ದೇವರಿಗೆ ಎಷ್ಟು ಸುತ್ತು ಬರಬೇಕು ಗೊತ್ತಾ?
Topics
Latest Posts
- ನೀವು ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತೀರಾ? ಮಾರ್ಚ್ 15 ರಿಂದ ಸಮಯ ಬದಲಾಗಿದೆ, ಒಮ್ಮೆ ಚೆಕ್ ಮಾಡಿಕೊಳ್ಳಿ!

- ಎಚ್ಚರ! ಅತಿಯಾದ ಟೆನ್ಷನ್ನಿಂದ ಬ್ರೈನ್ ಸ್ಟ್ರೋಕ್ ಗ್ಯಾರಂಟಿ: ನಿಯಂತ್ರಿಸಲು ಇಲ್ಲಿದೆ 3S ಫಾರ್ಮುಲಾ.

- Gruhalakshmi: ಗೃಹಲಕ್ಷ್ಮಿ 27ನೇ ಕಂತಿನ ₹2000 ನಿಮ್ಮ ಖಾತೆಗೆ ಬಂತಾ? ಹಣ ಜಮಾವಾದ ಈ 12 ಜಿಲ್ಲೆಗಳ ಲಿಸ್ಟ್ ನೋಡಿ!

- PM Kisan 22nd Installment: ಇಂದು ಸಂಜೆ ರೈತರ ಖಾತೆಗೆ ₹2000 ಜಮಾ; ಲಿಸ್ಟ್ನಲ್ಲಿ ನಿಮ್ಮ ಹೆಸರಿದೆಯಾ ನೋಡಿ.

- ದೇವಸ್ಥಾನಕ್ಕೆ ಹೋದಾಗ ಎಲ್ಲರಿಗೂ 3 ಪ್ರದಕ್ಷಿಣೆ ಹಾಕುತ್ತಿದ್ದೀರಾ? ನಿಲ್ಲಿ! ಯಾವ ದೇವರಿಗೆ ಎಷ್ಟು ಸುತ್ತು ಬರಬೇಕು ಗೊತ್ತಾ?



