Category: ಮುಖ್ಯ ಮಾಹಿತಿ
-
ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿಯೇ ಆಗಲಿದೆ ಭಾರೀ ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸರ್ಕಾರಿ ನೌಕಕರ (government worker’s) ಗಮನಕ್ಕೆ : ಜುಲೈ ನಲ್ಲಿ ಮೂಲ ವೇತನದಲ್ಲಿ ಆಗಲಿದೆ ಭಾರಿ ಹೆಚ್ಚಳ. ತುಟ್ಟಿ ಭತ್ಯೆ (Dearness Allowance) ಅಗತ್ಯ ಸರಕುಗಳು ಮತ್ತು ಸೇವೆಗಳ ಬೆಲೆಗಳ ಮೇಲಿನ ಹಣದುಬ್ಬರದ ಒತ್ತಡವನ್ನು ಸರಿದೂಗಿಸಲು ಜೀವನ ವೆಚ್ಚದ ಹೊಂದಾಣಿಕೆಯಾಗಿ ಉದ್ಯೋಗಿಗಳಿಗೆ ಪಾವತಿಸುವ ಭತ್ಯೆಯಾಗಿದೆ. ಇದು ಉದ್ಯೋಗಿಯ ಸಂಬಳದ ಒಂದು ಅಂಶವಾಗಿದೆ ಮತ್ತು ಇದು ಜೀವನ ವೆಚ್ಚ ಸೂಚ್ಯಂಕ (CPI) ಅನ್ನು ಆಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ! ಇಲ್ಲಿದೆ ಇಂದಿನ ದರ ಪಟ್ಟಿ

ಇಂದು ಪೆಟ್ರೋಲ್-ಡೀಸೆಲ್ ಬೆಲೆಗಳು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ $ 79.82 ನಲ್ಲಿ ವಹಿವಾಟು ನಡೆಸುತ್ತಿದ್ದರೆ, WTI ಕಚ್ಚಾ ಪ್ರತಿ ಬ್ಯಾರೆಲ್ಗೆ $ 75.51 ಕ್ಕೆ ವಹಿವಾಟು ನಡೆಸುತ್ತಿದೆ. ಮುಂದಿನ ವಾರದಲ್ಲಿ ದೇಶದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಹೊಸ ಸರ್ಕಾರ ರಚನೆಯಾದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂದು ಜನರು ಆಶಿಸುತ್ತಾರೆ. ದೇಶದಲ್ಲಿ ಇಂಧನ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ಅವಲಂಬಿಸಿವೆ. ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತಗಳು ಭಾರತದಲ್ಲಿ ಇಂಧನ
-
ಭೂಮಾಪಕರಿಗೆ ಗುಡ್ ನ್ಯೂಸ್ : ಸಂಬಳ ಹೆಚ್ಚಿಸಲು ಕರ್ನಾಟಕ ಹೈಕೋರ್ಟ್ ಆದೇಶ!

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪರವಾನಗಿ(licence) ಹೊಂದಿರುವ 1,131 ಭೂ ಮಾಪಕರಿಗೆ ಹೆಚ್ಚುವರಿ ಸಂಭಾವನೆ(Karnataka High Court Order On Land Surveyors Payment hike): ಪಾವತಿ ಮಾಡುವ ಪ್ರಕ್ರಿಯೆ ತಡವಾದಲ್ಲಿ ಶೇ.1 ರಷ್ಟು ಬಡ್ಡಿ ಪಾವತಿಸಬೇಕು. 2008 ರಿಂದ 2013ರ ಅವಧಿಯಲ್ಲಿ ರಾಜ್ಯ ಸರ್ಕಾರದ(karnataka governament) ಆದೇಶದಂತೆ ತತ್ಕಾಲ್ ಸೇವೆಗಳ ಅಡಿಯಲ್ಲಿ ಹೆಚ್ಚವರಿ ಸೇವೆ ಸಲ್ಲಿಸಿರುತ್ತಾರೆ. ತತ್ಕಾಲ್ನಲ್ಲಿ ಸೇವೆ ಪಡೆದು ಕೊಂಡ ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಪರವಾನಿಗೆ (License)ಪಡೆದ ಭೂ ಮಾಪಕರಿಗೆ ಪಾವತಿ ಮಾಡದಿರುವುದರ ಜೊತಗೆ ಈ
Categories: ಮುಖ್ಯ ಮಾಹಿತಿ -
Free Coaching: ಕೆಎಎಸ್ ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

ಆರ್.ಎಲ್. ಜಾಲಪ್ಪ ಅಕಾಡೆಮಿ(RL Jalappa Academy): ಹಿಂದುಳಿದ ವರ್ಗಗಳ ಯುವಕರಿಗೆ ಉಚಿತ ತರಬೇತಿ ಬೆಂಗಳೂರು: ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರಿನಲ್ಲಿ ಇರುವ ಆರ್.ಎಲ್. ಜಾಲಪ್ಪ ಅಕಾಡೆಮಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಕೆಎಎಸ್(KAS), ಎಫ್ಡಿಎ(FDA) ಮತ್ತು ಎಸ್ಡಿಎ(SDA) ಪರೀಕ್ಷೆಗಳ ಜೊತೆಗೆ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್(Sub inspector) ನೇಮಕಾತಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Gruha Jyoti : ಕರೆಂಟ್ ಬಿಲ್ನಿಂದ ಆಧಾರ್ ಡೀಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ!

ಗೃಹಜ್ಯೋತಿ ಸ್ಕೀಮ್ ನಲ್ಲಿ (Gruhajyothi scheme) ಕರೆಂಟ್ ಬಿಲ್ (current bill) ನಿಂದ ಆಧಾರ ಕಾರ್ಡ್ (Adhar card link) ಲಿಂಕ್ ಮಾಡುವ ವಿಧಾನ : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress government five guarantee schemes) ಒಂದಾದ ಗೃಹಜ್ಯೋತಿ ಯೋಜನೆಯ ಲಾಭವನ್ನು ಈಗಾಗಲೇ ಸಾಕಷ್ಟು ಜನರು ಪಡೆದುಕೊಂಡಿದ್ದಾರೆ. ಹಾಗೆ ಗೃಹಜ್ಯೋತಿ ಯೋಜನೆಯಿಂದ ಬಹಳಷ್ಟು ಬಡ ಕುಟುಂಬಗಳಿಗೆ ಒಳ್ಳೆಯದಾಗಿದ್ದು, ಅವರಿಗೆ ಆರ್ಥಿಕವಾಗಿ ನೆರವಾಗಲು ಈ ಯೋಜನೆ ಸಹಾಯವಾಗಿದೆ. ಯಾವ ಕುಟುಂಬಗಳು 200 ಯೂನಿಟ್ ಗಳಿಗಿಂತ
Categories: ಮುಖ್ಯ ಮಾಹಿತಿ -
7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸ್ಯಾಲರಿ ಹೈಕ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕೇಂದ್ರ ಸರ್ಕಾರಿ ನೌಕರರಿಗೆ ಸಂತೋಷದ ಸುದ್ದಿ(Good news for central government employees)! 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಜುಲೈ 2024 ರಿಂದ ತುಟ್ಟಿ ಭತ್ಯೆಯನ್ನು ಮೂಲ ವೇತನಕ್ಕೆ ವಿಲೀನಗೊಳಿಸಲಾಗುವುದು.ಫಲಿತಾಂಶವಾಗಿ, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಗಮನಾರ್ಹ ಸಂಬಳ ಹೆಚ್ಚಳ(salary hike) ಸಿಗಲಿದೆ. ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಡಿಎ 50% ಕ್ಕೆ ಏರಿಕೆ ಮತ್ತು ಮೂಲ ವೇತನದಲ್ಲಿ ವಿಲೀನಗೊಳ್ಳುವ ಸಾಧ್ಯತೆ! 50 ಲಕ್ಷಕ್ಕೂ
Categories: ಮುಖ್ಯ ಮಾಹಿತಿ -
LPG Cylinder : ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ.. ಇಂದಿನ ಬೆಲೆ ಎಷ್ಟು ಗೊತ್ತಾ !

ಗುಡ್ ನ್ಯೂಸ್(Good news)! ವಾಣಿಜ್ಯ ಸಿಲಿಂಡರ್(commercial cylinder) ಮತ್ತು ವಿಮಾನ ಇಂಧನ ಬೆಲೆಗಳಲ್ಲಿ ಭಾರಿ ಇಳಿಕೆ! ಗ್ಯಾಸ್ ಸಿಲಿಂಡರ್ ದರ ₹69.50 ಕಡಿತ(Gas cylinder price reduced by ₹69.50)! ಹೌದು, ನೀವು ಓದಿದ್ದು ನಿಜ! ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ(LPG) ಸಿಲಿಂಡರ್ ದರ ₹69.50 ಕಡಿತಗೊಂಡಿದೆ. ಈಗ ಒಂದು ಸಿಲಿಂಡರ್ಗೆ ₹1,676 ನೀಡಲಾಗಿದೆ. ಜೊತೆಗೆ ವಿಮಾನ ಇಂಧನ(Aviation fuel) ಬೆಲೆಯು ಗಣನೀಯವಾಗಿ ಕುಸಿದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ
Hot this week
-
BIG NEWS: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಆರ್ಬಿಐ ಹೊಸ ರೂಲ್ಸ್! ಬ್ಯಾಂಕ್ ತಡಮಾಡಿದರೆ ದಿನಕ್ಕೆ ₹5,000 ದಂಡ ಕಟ್ಟಬೇಕು.
-
BPL ಕಾರ್ಡ್ದಾರರಿಗೆ ಬಿಗ್ ಶಾಕ್: ರಾಜ್ಯದ 14 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ದಿಢೀರ್ APL ಗೆ ವರ್ಗಾವಣೆ! ನಿಮ್ಮ ಕಾರ್ಡ್ ಹೀಗೆ ಚೆಕ್ ಮಾಡಿ
-
ಕರ್ನಾಟಕ ಹವಾಮಾನ: ಸುಡುವ ಬಿಸಿಲಿನ ನಡುವೆ ಈ 4 ಜಿಲ್ಲೆಗಳಲ್ಲಿ ಇಂದು ಮಳೆ!
-
Gold Rate Today: ಆಭರಣ ಪ್ರಿಯರಿಗೆ ಶುಕ್ರವಾರದ ಶುಭಸುದ್ದಿ, ಮತ್ತೆ ಇಳಿಕೆಯಾದ ಚಿನ್ನದ ಬೆಲೆ!
-
10 ಏಪ್ರಿಲ್, ದಿನ ಭವಿಷ್ಯ: ಶುಭ ಶುಕ್ರವಾರ ಮೇಷ ಸೇರಿ ಈ 3 ರಾಶಿಗಳಿಗೆ ಒಲಿಯಲಿದ್ದಾಳೆ ಲಕ್ಷ್ಮಿ!
Topics
Latest Posts
- BIG NEWS: ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಆರ್ಬಿಐ ಹೊಸ ರೂಲ್ಸ್! ಬ್ಯಾಂಕ್ ತಡಮಾಡಿದರೆ ದಿನಕ್ಕೆ ₹5,000 ದಂಡ ಕಟ್ಟಬೇಕು.

- BPL ಕಾರ್ಡ್ದಾರರಿಗೆ ಬಿಗ್ ಶಾಕ್: ರಾಜ್ಯದ 14 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ದಿಢೀರ್ APL ಗೆ ವರ್ಗಾವಣೆ! ನಿಮ್ಮ ಕಾರ್ಡ್ ಹೀಗೆ ಚೆಕ್ ಮಾಡಿ

- ಕರ್ನಾಟಕ ಹವಾಮಾನ: ಸುಡುವ ಬಿಸಿಲಿನ ನಡುವೆ ಈ 4 ಜಿಲ್ಲೆಗಳಲ್ಲಿ ಇಂದು ಮಳೆ!

- Gold Rate Today: ಆಭರಣ ಪ್ರಿಯರಿಗೆ ಶುಕ್ರವಾರದ ಶುಭಸುದ್ದಿ, ಮತ್ತೆ ಇಳಿಕೆಯಾದ ಚಿನ್ನದ ಬೆಲೆ!

- 10 ಏಪ್ರಿಲ್, ದಿನ ಭವಿಷ್ಯ: ಶುಭ ಶುಕ್ರವಾರ ಮೇಷ ಸೇರಿ ಈ 3 ರಾಶಿಗಳಿಗೆ ಒಲಿಯಲಿದ್ದಾಳೆ ಲಕ್ಷ್ಮಿ!




