Category: ಮುಖ್ಯ ಮಾಹಿತಿ
-
ಸರ್ಕಾರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.! ವಿದ್ಯಾರ್ಥಿಗಳು ತಪ್ಪದೆ ಅಪ್ಲೈ ಮಾಡಿ !

ಐಎಎಸ್ (IAS), ಕೆಎಎಸ್ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಗೆ (competitive exams)ಸಿದ್ದರಾಗುತ್ತಿದ್ದೀರಾ? ಸರ್ಕಾರದಿಂದ ವಸತಿ ಸಹಿತ ಉಚಿತ ತರಬೇತಿ(Free training)ಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದು ನಮ್ಮ ಭಾರತ (India) ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದಿದೆ. ಹಾಗೆ ನೋಡುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ಹಲವು ಯೋಜನೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವುದರ ಜೊತೆಗೆ, ಒಳ್ಳೆಯ ವಿದ್ಯಾಭ್ಯಾಸವನ್ನು ಕೂಡ ತೆಗೆದುಕೊಂಡು ಶೈಕ್ಷಣಿಕವಾಗಿಯೂ ಕೂಡ ನಮ್ಮ ಯುವಕ ಯುವತಿಯರು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ
Categories: ಮುಖ್ಯ ಮಾಹಿತಿ -
ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್, 7ನೇ ವೇತನ ಆಯೋಗದ ಬಿಗ್ ಅಪ್ಡೇಟ್!

ಸರ್ಕಾರಿ ನೌಕರರ ಜಿಪಿಎಫ್ (GPF) ಮೊತ್ತಕ್ಕೆ ಮಿತಿ ಹೇರಿಕೆ. 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ! ಏಳನೇ ವೇತನ ಆಯೋಗದ (7th Pay Commission) ಜಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು (Karnataka Government) ನಿರ್ಧರಿಸಿದ ನಂತರ, 27.5% ವೇತನ ಹೆಚ್ಚಳದ ಸಂಭ್ರಮದಲ್ಲಿದ್ದ ಸರ್ಕಾರಿ ನೌಕರರಿ(government employees)ಗೆ ರಾಜ್ಯ ಸರ್ಕಾರ ಕಹಿ ಸುದ್ದಿ ನೀಡಿದೆ. ಹೌದು ಸರ್ಕಾರಿ ನೌಕರರು(Government Employees) ವಾರ್ಷಿಕವಾಗಿ ಸಾಮಾನ್ಯ ಭವಿಷ್ಯ ನಿಧಿ -ಜಿಪಿಎಫ್ ಗೆ ಜಮಾ ಮಾಡುವ ವಂತಿಗೆ ಮೊತ್ತವನ್ನು
Categories: ಮುಖ್ಯ ಮಾಹಿತಿ -
ತಿಂಗಳಿಗೆ 3 ಸಾವಿರ ಹಣ ಸಿಗುವ ಕೇಂದ್ರದ ಹೊಸ ಯೋಜನೆ..! ಇಲ್ಲಿದೆ ಮಾಹಿತಿ!

ಬಜೆಟ್ನಲ್ಲಿ ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್! ಇ-ಶ್ರಮ್(e-Shram)ಪೋರ್ಟಲ್ಗೆ ಹೊಸ ಅಪ್ಡೇಟ್ ಆಗಿದೆ. ಈಗ, ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಕೈಗೆಟುಕುತ್ತಿವೆ. ಬನ್ನಿ ಈ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಶ್ರಮ್ ಪೋರ್ಟಲ್ ಭಾರತದಲ್ಲಿನ ಅಸಂಘಟಿತ ಕಾರ್ಮಿಕರ ದೀರ್ಘಕಾಲದ ಅಗತ್ಯಗಳನ್ನು ಪರಿಹರಿಸುವ ಪರಿವರ್ತಕ ಉಪಕ್ರಮವಾಗಿದೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಪಿಂಚಣಿ ಪ್ರಯೋಜನಗಳು(Pension benefits), ವಿಮಾ ರಕ್ಷಣೆ(Insurance coverage)
Categories: ಮುಖ್ಯ ಮಾಹಿತಿ -
Business loan: ಹೊಸ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಸಿಗಲಿದೆ ನೆರವು..! ಮುದ್ರಾ ಲೋನ್ ಮಿತಿ ಹೆಚ್ಚಳ!

ಕೇಂದ್ರ ಬಜೆಟ್ ನಲ್ಲಿ ಹೆಚ್ಚಿದ ಮುದ್ರಾ ಸಾಲ ಮಿತಿ, ಷರತ್ತುಗಳು, ಅರ್ಹತೆಗಳ ವಿವರ ಹೀಗಿದೆ : 2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು (Mudra Scheme) 2016ರಲ್ಲಿ ಪ್ರಾರಂಭವಾದ ಎಸ್ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಮುದ್ರಾ ಯೋಜನೆ ಮತ್ತು ಎಸ್ಯುಪಿಐ ಯೋಜನೆಗಳು (SUPI schemes)
Categories: ಮುಖ್ಯ ಮಾಹಿತಿ -
Post Office: 1 ಲಕ್ಷ ಹೂಡಿಕೆ ಮಾಡಿ, ಡಬಲ್ ಬಡ್ಡಿ ಗಳಿಸುವ ಹೊಸ ಪೋಸ್ಟ್ ಸ್ಕೀಮ್..!

ಪೋಸ್ಟ್ ಅಫಿಸ್ (Post Office) ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಡಬಲ್ ಬಡ್ಡಿ ಪಡೆಯಿರಿ. ಜಗತ್ತು ಬದಲಾಗಿದೆ, ಎಲ್ಲರೂ ತಮ್ಮ ಭವಿಷ್ಯದ ಜೀವನ (feature life) ಸುಖಕರವಾಗಿರಲು ಬಯಸುತ್ತಾರೆ. ಅದಕ್ಕಾಗಿ ದುಡಿದ ಹಣದಲ್ಲಿ ಸ್ವಲ್ಪ ಪಾಲು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಮಕ್ಕಳ ಭವಿಷ್ಯ, ಮದುವೆ, ಮನೆ ಕಟ್ಟುವ ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ. ಹಣವನ್ನು ಹೂಡಿಕೆ ಮಾಡುವ ಸರ್ಕಾರದ ಯೋಜನೆಗಳಲ್ಲಿ
Categories: ಮುಖ್ಯ ಮಾಹಿತಿ -
7th pay commission : ಶೇಕಡ 27ರಷ್ಟು ವೇತನ ಹೆಚ್ಚಿಸಿದರೆ, ಯಾರಿಗೆ ಎಷ್ಟೆಲ್ಲ ಸಂಬಳ ಹೆಚ್ಚಾಗುತ್ತದೆ ಗೊತ್ತಾ?

7 ನೇ ರಾಜ್ಯ ವೇತನ ಆಯೋಗದ(7th pay commission) ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗಳ ಹೇಳಿಕೆ: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಹರಿಸಲು 19.11.2022 ರಂದು 7 ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ. ವೇತನ ಆಯೋಗವು ತನ್ನ ವರದಿಯನ್ನು 24.03.2024 ರಂದು ಸಲ್ಲಿಸಿತು. ಈಗ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಆಗಬಹುದಾದ ವೇತನ ರಚನೆ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮೀ ಎರಡು ತಿಂಗಳ ಪೆಂಡಿಂಗ್ ಹಣ ಈ ದಿನ ಖಾತೆಗೆ ಬರಲಿದೆ- ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ (gruhalakshmi scheme) ಹಣ ಇನ್ನು 2 ದಿನದಲ್ಲಿ ಜಮೆ ಆಗಲಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು(Five Guarantee Schemes) ಸುದ್ದಿಯಲ್ಲಿವೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಇನ್ನು ಜೂನ್ ತಿಂಗಳ ಕಂತಿಗಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ, ಶೀಘ್ರದಲ್ಲೆ ಜೂನ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಗೃಹಲಕ್ಷ್ಮೀ ಹಣ (gruhalakshmi money) ಫಲಾನುಭವಿಗಳಿಗೆ ಕಳೆದ ಮೇ 5ರಂದು
Categories: ಮುಖ್ಯ ಮಾಹಿತಿ -
ಸ್ವಂತ ಮನೆ ನಿರೀಕ್ಷೆಯಲ್ಲಿದ್ದ ಬಡವರಿಗೆ ಒಂದು ಕೋಟಿ ಮನೆ ನಿರ್ಮಾಣ ಯೋಜನೆ! ಅಪ್ಲೈ ಮಾಡಿ

ಕೇಂದ್ರ ಬಜೆಟ್ 2024: ₹10 ಲಕ್ಷ ಕೋಟಿ ಹೂಡಿಕೆಯೊಂದಿಗೆ ನಗರ ವಸತಿಗೆ ಪ್ರಮುಖ ಉತ್ತೇಜನ ನಗರ ಪ್ರದೇಶಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ-ಅರ್ಬನ್ 2.0 (Pradhan Mantri Awas Yojana-Urban 2.0 ) ಅಡಿಯಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ₹ 10 ಲಕ್ಷ ಕೋಟಿ ಗಮನಾರ್ಹ ಹೂಡಿಕೆಯನ್ನು ಘೋಷಿಸಿದ್ದಾರೆ. ಇದು ಮುಂದಿನ ಐದು ವರ್ಷಗಳಲ್ಲಿ ₹ 2.2 ಲಕ್ಷ ಕೋಟಿ ಕೇಂದ್ರ ಬೆಂಬಲವನ್ನು ಒಳಗೊಂಡಿದೆ.
Categories: ಮುಖ್ಯ ಮಾಹಿತಿ -
ಹೆಣ್ಣು ಮಗು ಇರುವ ಕುಟುಂಬಕ್ಕೆ ಸಿಗಲಿದೆ ಬರೋಬ್ಬರಿ 22 ಲಕ್ಷ..! ರೂಪಾಯಿ!

ಸುಕನ್ಯ ಸಮೃದ್ಧಿ ಯೋಜನೆಯ (sukanya samriddhi yojana) ಅಡಿಯಲ್ಲಿ ಹೆಣ್ಣು ಮಕ್ಕಳ ಪೋಷಕರಿಗೆ ದೊರೆಯುತ್ತದೆ 22 ಲಕ್ಷ! ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಸಣ್ಣ ಠೇವಣಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ ಹೂಡಿಕೆಯ ಅತಿ ಹೆಚ್ಚು ಇದ್ದು, ಮನೆಯ ಹೆಣ್ಣು ಮಕ್ಕಳ (girl child) ಪೋಷಕರ ಖಾತೆಗೆ ಬಹಳಷ್ಟು ಹಣ ಜಮಾ ಆಗಲಿದೆ. ಅದರ ಬಗ್ಗೆ ಸಂಪೂರ್ಣ
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ 06-04-2026: ಇಂದು ಸೋಮವಾರ ಸಿದ್ದಿಯೋಗ, ಶಿವನ ಕೃಪೆಯಿಂದ ಈ ರಾಶಿಯವರಿಗೆ ಅಧಿಕ ಆದಾಯ, ನೆಮ್ಮದಿ.
-
9020mAh ಬ್ಯಾಟರಿ ಇರುವ ಅತ್ಯಂತ ತೆಳುವಾದ ಸ್ಮಾರ್ಟ್ಫೋನ್, Vivo T5 Pro 5G ಫೋನ್; ಬೆಲೆ ಎಷ್ಟು ಗೊತ್ತಾ?
-
ಕೇವಲ 5 ಲಕ್ಷಕ್ಕೆ 34km ಮೈಲೇಜ್ ಕೊಡುವ ಮಧ್ಯಮ ವರ್ಗದವರ ‘ಬೆಂಜ್’: ಮಾರುತಿ ವ್ಯಾಗನ್-ಆರ್ಗೆ ಯಾಕಿಷ್ಟು ಡಿಮ್ಯಾಂಡ್?
-
ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!
-
PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.
Topics
Latest Posts
- ದಿನ ಭವಿಷ್ಯ 06-04-2026: ಇಂದು ಸೋಮವಾರ ಸಿದ್ದಿಯೋಗ, ಶಿವನ ಕೃಪೆಯಿಂದ ಈ ರಾಶಿಯವರಿಗೆ ಅಧಿಕ ಆದಾಯ, ನೆಮ್ಮದಿ.

- 9020mAh ಬ್ಯಾಟರಿ ಇರುವ ಅತ್ಯಂತ ತೆಳುವಾದ ಸ್ಮಾರ್ಟ್ಫೋನ್, Vivo T5 Pro 5G ಫೋನ್; ಬೆಲೆ ಎಷ್ಟು ಗೊತ್ತಾ?

- ಕೇವಲ 5 ಲಕ್ಷಕ್ಕೆ 34km ಮೈಲೇಜ್ ಕೊಡುವ ಮಧ್ಯಮ ವರ್ಗದವರ ‘ಬೆಂಜ್’: ಮಾರುತಿ ವ್ಯಾಗನ್-ಆರ್ಗೆ ಯಾಕಿಷ್ಟು ಡಿಮ್ಯಾಂಡ್?

- ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!

- PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.


