Category: ಮುಖ್ಯ ಮಾಹಿತಿ
-
ಕೇಂದ್ರದಿಂದ ಹೊಸ ಪಿಂಚಣಿ ಯೋಜನೆ ಘೋಷಣೆ ವೇತನದ ಶೇ. 50ರಷ್ಟು ಪೆನ್ಷನ್..!

ಏಕೀಕೃತ ಪಿಂಚಣಿ ಯೋಜನೆ (Unified Pension Scheme, UPS): ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ(Pension) ಸುಧಾರಣೆಗಳಲ್ಲಿ ಹೊಸ ಯುಗ ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (NPS) ನಡುವಿನ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಭಾರತ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS) ಎಂಬ ಹೊಸ ಪಿಂಚಣಿ ವ್ಯವಸ್ಥೆ(New pension System)ಯನ್ನು ಪರಿಚಯಿಸಿದೆ. ಯುಪಿಎಸ್ ಅನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಮತ್ತು ಮೂರು ವಿಭಿನ್ನ ರೀತಿಯ ಪಿಂಚಣಿ ಪ್ರಯೋಜನಗಳನ್ನು ನೀಡುವ ಮೂಲಕ
Categories: ಮುಖ್ಯ ಮಾಹಿತಿ -
Vande Bharat Train: ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ..! ಇಲ್ಲಿದೆ ಡೀಟೇಲ್ಸ್

ತುಮಕೂರು ನಗರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(Vande Bharat Express Rail) ನಿಲುಗಡೆ ದೊರಕಿದ ಪರಿಣಾಮ, ಸ್ಥಳೀಯರು ಮತ್ತು ವ್ಯಾಪಾರಿಗಳು ಹಲವು ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ತುಮಕೂರು ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದ ಫಲವಾಗಿ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ಈ ಮಹತ್ವದ ಸೇವೆ ಇದೀಗ ತುಮಕೂರಿಗೂ ವಿಸ್ತಾರಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ಬರೋಬ್ಬರಿ 156 ಔಷಧಗಳನ್ನು ಬ್ಯಾನ್ ಮಾಡಿದ ಸರ್ಕಾರ: ಆರೋಗ್ಯಕ್ಕೆ ಅಪಾಯಕಾರಿ ಲಿಸ್ಟ್ ಇಲ್ಲಿದೆ

ಜ್ವರ, ಶೀತ, ಅಲರ್ಜಿ ಮತ್ತು ನೋವಿಗೆ ಬಳಸುವ ಔಷಧಿಗಳು ಸೇರಿದಂತೆ ವ್ಯಾಪಕವಾಗಿ ಮಾರಾಟವಾಗುವ 156 ಔಷಧಿಗಳನ್ನು ಬ್ಯಾನ್ (156 Medicines ban) ಮಾಡಿದ ಕೇಂದ್ರ ಸರ್ಕಾರ(central government). ಇಂದು ಮಾನವನು ಅನೇಕ ಖಾಯಿಲೆಗಳಿಗೆ, ರೋಗಗಳಿಗೆ ತುತ್ತಾಗಿದ್ದಾನೆ. ಇವೆಕ್ಕೆಲ್ಲಾ ಕಾರಣ ಅವನಲ್ಲಿಯೇ ಇದೆ. ಹಲವಾರು ರೀತಿಯ ಕಾಯಿಲೆಗಳು ಇಂದು ಮಾನವನ್ನು ಅವರಿಸಿಕೊಂಡು ಇಂಗ್ಲಿಷ್ ಮೆಡಿಸಿನ್ (English Medicine) ಗಳನ್ನು ತೆಗೆದುಕೊಳ್ಳುವ ಕಾಲ ಎದುರಾಗಿದೆ. ತನ್ನ ಕಾಯಿಲೆಗಳನ್ನು ದೂರ ಮಾಡಿಕೊಳ್ಳುವ ನಿಟ್ಟಿನಲ್ಲಿ ದಿನನಿತ್ಯ ಹಲವಾರು ಔಷದಿಗಳನ್ನು ಸೇವಿಸುತ್ತಿದ್ದಾನೆ. ಸಣ್ಣ ಪುಟ್ಟ
Categories: ಮುಖ್ಯ ಮಾಹಿತಿ -
ಪ್ರತಿ ತಿಂಗಳು 50 ಸಾವಿರ ರೂಪಾಯಿ ಗಳಿಸುವ ಹೊಸ ಬ್ಯಾಂಕ್ ಬಿಸಿನೆಸ್ ಬಗ್ಗೆ ಗೊತ್ತಾ.?

ತಿಂಗಳಿಗೆ ₹70,000 ವರೆಗೆ ಸ್ಥಿರ ಆದಾಯ ಬಯಸುವಿರಾ? ಬ್ಯಾಂಕಿನೊಂದಿಗೆ ಕೈಜೋಡಿಸಿ ನಿಮ್ಮ ಆರ್ಥಿಕ ಗುರಿಗಳನ್ನು ಸುಲಭವಾಗಿ ಸಾಧಿಸಿ. ಹೂಡಿಕೆ(invest)ಗಿಂತ ಭಿನ್ನವಾದ ಈ ಅವಕಾಶದ ಬಗ್ಗೆ ಇನ್ನಷ್ಟು ತಿಳಿಯಲು ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ಡಿಜಿಟಲ್ ಇಂಡಿಯಾ(Digital India) ಅಭಿಯಾನದಿಂದಾಗಿ ಉದ್ಯಮದ ಕ್ಷೇತ್ರದಲ್ಲಿ ಬೃಹತ್ ಬದಲಾವಣೆಗಳು ಕಂಡುಬರುತ್ತಿವೆ. ಇದೀಗ ಸರ್ಕಾರವು ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ
Categories: ಮುಖ್ಯ ಮಾಹಿತಿ -
1 ಲಕ್ಷ ರೂಪಾಯಿ ಸಾಲ & ಸಹಾಯಧನ ಪಡೆಯಲು ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಒಂದು ಸಂತಸದ ಸುದ್ದಿ!. ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ. ಇಂದು ಮಹಿಳೆಯರು ಮುಂದೆ ಬರಬೇಕೆಂಬ ಹಂಬಲ ಎಲ್ಲರಿಗೂ ಕೂಡ ಇದೆ. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಮಹಿಳೆಯರಿಗಾಗಿ ಹಾಗೂ ಅವರು ತಮ್ಮ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಹಲವಾರು ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಲೇ ಬಂದಿದೆ. ಅದೇ ರೀತಿಯಾಗಿ ಇದೀಗ ರಾಜ್ಯದ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 2024-25ನೇ ಸಾಲಿಗೆ ನಿಗಮದ ವಿವಿಧ ಯೋಜನೆಗಳಿಗೆ
Categories: ಮುಖ್ಯ ಮಾಹಿತಿ -
‘ರಾಜ್ಯ ಸರ್ಕಾರಿ ನೌಕಕರಿಗೆ ‘ಸಿಎಂ ಖಡಕ್ ಆದೇಶ..! ಶಿಸ್ತುಕ್ರಮ’ದ ಎಚ್ಚರಿಕೆ!

ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಸಂಬಂಧಿತ ಮನವಿಗಳನ್ನು ಸರಿಯಾದ ನಿಯಮಪ್ರಕಾರ ಸಲ್ಲಿಸಬೇಕೆಂದು ಮುಖ್ಯಮಂತ್ರಿಯವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದಿನಾಂಕ 21.08.2024 ರಂದು ಹೊರಡಿಸಿದ ಟಿಪ್ಪಣಿಯಲ್ಲಿ, ಸರ್ಕಾರದ ಆದೇಶಗಳಂತೆ ನೌಕರರು ತಮ್ಮ ಸೇವಾ ಸಮಸ್ಯೆಗಳ ಬಗ್ಗೆ ಸರಿಯಾದ ಚಾನಲ್ ಮೂಲಕವೇ ಮನವಿಗಳನ್ನು ಸಲ್ಲಿಸಬೇಕು, ನೇರವಾಗಿ ಸಚಿವರು ಅಥವಾ ಶಾಸಕರಿಗೆ, ಮುಖ್ಯಮಂತ್ರಿಗೆ ಮನವಿಗಳನ್ನು ಸಲ್ಲಿಸದಿರುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
ಅ .31 ರೊಳಗೆ ರೇಷನ್ ಕಾರ್ಡ್ ‘ಇ-ಕೆವೈಸಿ’ ಮಾಡಿಸುವುದು ಕಡ್ಡಾಯ.! ಇಲ್ಲಿದೆ ಡೀಟೇಲ್ಸ್

ಪಡಿತರ ಚೀಟಿದಾರರಿಗಾಗಿ ‘ ಇ-ಕೆವೈಸಿ(E-KYC)’ ಕಡ್ಡಾಯ: ಆಗಸ್ಟ್ 31ರೊಳಗೆ ಕುಟುಂಬದ ಸದಸ್ಯರ ಮಾಹಿತಿ ನವೀಕರಿಸಿ ಕರ್ನಾಟಕ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೊಂದು ಮಹತ್ವದ ಸೂಚನೆ: E-KYC Mandatory for Ration Card Holders: Update Family Member Details by August 31//: 2024 ಆಗಸ್ಟ್ 31ರೊಳಗೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ ‘ಈ-ಕೆವೈಸಿ’ (Electronic-Know Your Customer) ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ನಿಯಮವನ್ನು ಸಂಪೂರ್ಣವಾಗಿ ಪಾಲಿಸಲು ರಾಜ್ಯ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದು, ‘ಈ-ಕೆವೈಸಿ’
Categories: ಮುಖ್ಯ ಮಾಹಿತಿ
Hot this week
-
ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!
-
PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.
-
Karnataka Petrol Price Today: ಏಪ್ರಿಲ್ 5ರ ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
-
DSLR ಕ್ಯಾಮೆರಾಗೆ ಸೆಡ್ಡು ಹೊಡೆಯಲಿದೆ ಹೊಸ ಶಿಯೋಮಿ ಸ್ಮಾರ್ಟ್ಫೋನ್ ! ‘ಸೀಕ್ರೆಟ್’ ಆಗಿ ರೆಡಿ ಮಾಡುತ್ತಿದೆ Xiaomi!
-
‘ವೀರಶೈವ ಜಂಗಮ’ ಜಾತಿಗೆ SC ಸರ್ಟಿಫಿಕೇಟ್ ಇಲ್ಲ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು!
Topics
Latest Posts
- ನಿಮ್ಮ ಮನೆ, ಅಂಗಡಿಯಲ್ಲಿರುವ ‘CCTV ಕ್ಯಾಮೆರಾ’ ನಿಮ್ಮನ್ನೇ ಕದ್ದು ನೋಡುತ್ತಿದೆಯಾ? ಚೀನಾ ಸಿಸಿಟಿವಿ ಕ್ಯಾಮೆರಾಗಳು ಬ್ಯಾನ್.!

- PM KUSUM-B Scheme Karnataka: ಸೋಲಾರ್ ಪಂಪ್ಸೆಟ್ಗಳಿಗೆ 80% ಸಬ್ಸಿಡಿ! ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ.

- Karnataka Petrol Price Today: ಏಪ್ರಿಲ್ 5ರ ಜಿಲ್ಲಾವಾರು ಪೆಟ್ರೋಲ್, ಡೀಸೆಲ್ ದರಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

- DSLR ಕ್ಯಾಮೆರಾಗೆ ಸೆಡ್ಡು ಹೊಡೆಯಲಿದೆ ಹೊಸ ಶಿಯೋಮಿ ಸ್ಮಾರ್ಟ್ಫೋನ್ ! ‘ಸೀಕ್ರೆಟ್’ ಆಗಿ ರೆಡಿ ಮಾಡುತ್ತಿದೆ Xiaomi!

- ‘ವೀರಶೈವ ಜಂಗಮ’ ಜಾತಿಗೆ SC ಸರ್ಟಿಫಿಕೇಟ್ ಇಲ್ಲ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು!




