Category: ಮುಖ್ಯ ಮಾಹಿತಿ
-
Post Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಸಿಗುತ್ತೆ ಬರೋಬ್ಬರಿ 15 ಲಕ್ಷ ರೂಪಾಯಿ.
ಅಂಚೆ ಕಚೇರಿಯಿಂದ ಗುಡ್ ನ್ಯೂಸ್, ಅಂಚೆ ಕಚೇರಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ. ಇಂದು ಭಾರತೀಯರು ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು(investment schemes) ಹೊಂದಿದ್ದರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಈ ಯೋಜನೆಗಳು ತೆರಿಗೆ ಪ್ರಯೋಜನಗಳನ್ನು
Categories: ಮುಖ್ಯ ಮಾಹಿತಿ -
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ.. ಇಂದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ.

ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ರೈಲುಗಳು ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇದೀಗ, ನವೀಕೃತ ವಂದೇ ಭಾರತ್ ಎಕ್ಸ್ಪ್ರೆಸ್ ಇದೀಗ ಬೆಂಗಳೂರಿನಿಂದ (Banglore) ಮದುರೈಗೆ (Madurai)ಸಂಚರಿಸಲು ಸಜ್ಜಾಗಿದೆ. ಈ ರೈಲು ಸೇವೆಯನ್ನು , ಆಗಸ್ಟ್ 31ರಂದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಡಿಯೋ ಕಾನ್ಫರೆನ್ಸ್ (Video conference) ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ
Categories: ಮುಖ್ಯ ಮಾಹಿತಿ -
‘ಗೃಹಲಕ್ಷ್ಮಿ’ ಯೋಜನೆಗೆ ಒಂದು ವರ್ಷದ ಸಂಭ್ರಮ, 12ನೇ ಕಂತಿನ ಬಿಗ್ ಅಪ್ಡೇಟ್ ಇಲ್ಲಿದೆ!

ಗೃಹಿಣಿಯರಿಗೆ ಗುಡ್ ನ್ಯೂಸ್, ಗೃಹಲಕ್ಷ್ಮಿ ಯೋಜನೆಗೆ ಒಂದು ವರ್ಷ. ಗೃಹಿಣಿಯರ ಖಾತೆಗೆ 25 ಸಾವಿರ ಕೋಟಿ ರೂ. ವರ್ಗಾವಣೆ. ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ. ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ(BPL & APL ration card) ಕುಟುಂಬದ ಯಜಮಾನಿಯು ಈ ಯೋಜನೆಗೆ ಅರ್ಹಳಾಗಿರುತ್ತಾಳೆ. ರೇಷನ್ ಕಾರ್ಡ್
Categories: ಮುಖ್ಯ ಮಾಹಿತಿ -
Home Loan: SBI ಬ್ಯಾಂಕ್ ಗೃಹ ಸಾಲ ಪಡೆಯಲು ಬಂಪರ್ ಆಫರ್.! ಇಲ್ಲಿದೆ ಡೀಟೇಲ್ಸ್

SBI ಬ್ಯಾಂಕ್ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ, ಗೃಹ ಸಾಲ ಪಡೆಯುವವರಿಗೆ ಸಿಗಲಿದೆ ಬಂಪರ್ ಆಫರ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of india) ಭಾರತದ ಅತಿದೊಡ್ಡ ಬ್ಯಾಂಕ್ ಎಂದು ಕರೆಸಿಕೊಂಡಿದೆ. ಇತ್ತೀಚಿಗೆ ವಿಲೀನದ ಕಾರಣದಿಂದಾಗಿ, ಇದು ವಿಶ್ವದ ದೃಷ್ಟಿಯಿಂದ ಅತಿದೊಡ್ಡ ಬ್ಯಾಂಕ್ ಆಗಿ ಮಾರ್ಪಟ್ಟಿದೆ. ಹೀಗಾಗಿ, ಎಸ್ಬಿಐ (SBI) ಪ್ರತಿದಿನ ಸಾಕಷ್ಟು ಕಾರ್ಯಗಳನ್ನು ನಿರ್ವಹಿಸುತ್ತಿದೆ. ಇಂದು ಹೆಚ್ಚಿನ ಜನರು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಹಾಗೆಯೇ
Categories: ಮುಖ್ಯ ಮಾಹಿತಿ -
ರಾಜ್ಯದ ಹೊರಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್..! ಬಂಪರ್ ವೇತನದ ಆಫರ್!

ಸರ್ಕಾರದಿಂದ ಹೊರ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್, ಏಕರೂಪ ವೇತನ ಜಾರಿಗೆ ಕ್ರಮ. ಈಗಾಗಲೇ ಕೇಂದ್ರ ಸರ್ಕಾರಿ ನೌಕರಿಗೆ 7ನೇ ವೇತನ ಆಯೋಗದ (7th pay commission) ದೊರೆತಿದ್ದು, ಎಲ್ಲರೂ ಖುಷಿಯಲ್ಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರದ ಮಾದರಿಯ ಸೌಲಭ್ಯ ಸಿಗಬೇಕು. ಎಂಬ ನಿಟ್ಟಿನಲ್ಲಿ ಕೇಂದ್ರ (central) ಮತ್ತು ರಾಜ್ಯ ಸರ್ಕಾರಿ ನೌಕರರ (state government employees) ನಡುವಿನ ವೇತನ ತಾರತಮ್ಯ ಹೋಗ ಲಾಡಿಸಿ ಏಕರೂಪ ವೇತನ ಜಾರಿ ಕ್ರಮ ತರಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು
Categories: ಮುಖ್ಯ ಮಾಹಿತಿ -
ಬೆಂಗಳೂರಿನ ಸೈಟ್ & ಮನೆ ಖರೀದಿ ಭಾರಿ ದುಬಾರಿ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಸುಲಭವಲ್ಲ, ಇದು ಗೊತ್ತಿರಲಿ! ನೀವು ಒಂದು ಮನೆ ಖರೀದಿಸಲು ಹೋದರೆ, ಬೆಲೆ ಕೇಳಿ ಬೆಚ್ಚಿ ಬೀಳುವುದು ಗ್ಯಾರಂಟಿ. ಇದು ಯಾಕೆಂದರೆ, ಬೆಂಗಳೂರು ಈಗಾಗಲೇ ಭಾರತದ ಸಿಲಿಕಾನ್ ಸಿಟಿ(Silicon City) ಎಂದು ಹೆಸರು ಮಾಡಿಕೊಂಡಿದೆ. ಎಲ್ಲರೂ ಇಲ್ಲಿಗೆ ಬಂದು ನೆಲೆಸುತ್ತಿದ್ದಾರೆ. ಹಾಗಾಗಿ ಮನೆಗಳ ಬೆಲೆ ಆಕಾಶಕ್ಕೇ ಹೋಗಿದೆ. ಇದನ್ನು ನೋಡಿ, ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಲಾಟರಿ ಟಿಕೆಟ್ ಖರೀದಿಸುವಷ್ಟೇ ಸಮಾನ ಎಂದು ಕೆಲವರು ಹೇಳುತ್ತಾರೆ! ಬೆಂಗಳೂರಿನಲ್ಲಿ ಸೈಟ್ಗಳ ಬೆಲೆ ಎಷ್ಟಿದೆ ಎಂಬುವುದರ ಸಂಪೂರ್ಣ ಮಾಹಿತಿ
Categories: ಮುಖ್ಯ ಮಾಹಿತಿ -
7th Pay Commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ ಸರ್ಕಾರ

ಕರ್ನಾಟಕ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಬಗ್ಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ. ಇದೀಗ ಈ ಹಿಂದೆ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ(7th pay commission) ಬಗ್ಗೆ ಹಲವಾರು ಸಿಹಿ ಸುದ್ದಿ ತಿಳಿದು ಬಂದಿದೆ. ಹಾಗೆಯೇ 7ನೇ ವೇತನದ ಬಗ್ಗೆ ಅನೇಕ ಶಿಫರಸ್ಸುಗಳು, ಬೇಡಿಕೆಗಳು ಜಾರಿಯಾಗಿವೆ. ಇದೀಗ ಮತ್ತೊಂದು ಸಿಹಿ ಸುದ್ದಿ ಏನೆಂದರೆ, ಕರ್ನಾಟಕದ ಸರ್ಕಾರಿ ನೌಕರರ (karnataka government employees) ಬಹುದಿನದ ಬೇಡಿಕೆಯಾಗಿದ್ದ ಕೆ. ಸುಧಾಕರ್ ರಾವ್ ನೇತೃತ್ವದ
Categories: ಮುಖ್ಯ ಮಾಹಿತಿ -
ಪೆಟ್ರೋಲ್ ಹಾಕಿಸುವ 90% ಜನರಿಗೆ ಈ ಸೌಲಭ್ಯ ಗಳ ಬಗ್ಗೆ ಗೊತ್ತಿಲ್ಲ..!

ವಾಹನ ಸವಾರರಿಗೆ ಗುಡ್ ನ್ಯೂಸ್, ಪೆಟ್ರೋಲ್ ಬಂಕ್ ನಲ್ಲಿ 6 ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. Free services available in petrol bunks:// ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ, ಇಂದು ವಾಹನ ಯಾರ ಬಳಿ ಇಲ್ಲ ಹೇಳಿ, ಎಲ್ಲರ ಬಳಿಯೂ ವಾಹನಗಳಿವೆ. ಪ್ರತಿನಿತ್ಯ ಓಡಾಡಲು, ಮನೆಯ ಕೆಲಸಗಳಿಗೆ ವಾಹನಗಳನ್ನು ಬಳಸುತ್ತೇವೆ. ಹಾಗೆಯೇ ವಾಹನ ಚಲಿಸಬೇಕೆಂದರೆ, ಅದಕ್ಕೆ ಪೆಟ್ರೋಲ್, ಡೀಸೆಲ್ ಹಾಕಿಸಲೇಬೇಕು. ಅದಕ್ಕಾಗಿ ಪೆಟ್ರೋಲ್ ಪಂಪ್ ಗೆ ತೆರಳಲೇಬೇಕು. ಇದೀಗ ವಾಹನ ಸವಾರರಿಗೆ ಪೆಟ್ರೋಲ್ ಬಂಕ್ ನಲ್ಲಿ
Categories: ಮುಖ್ಯ ಮಾಹಿತಿ -
ಗಣೇಶ ಚತುರ್ಥಿ: ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಣೆಗಳು

ಗಣೇಶ ಚತುರ್ಥಿ: ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಣೆಗಳು ಗಣೇಶ ಚತುರ್ಥಿ(ganesha chaturthi), ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು, ಗಣೇಶನ ಜನ್ಮೋತ್ಸವವನ್ನು ಆಚರಿಸುವ ದಿನವಾಗಿದೆ. ಇದು ಹಿಂದೂ ಧರ್ಮದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದ್ದು, ವರ್ಷಂಥಾ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣೇಶನನ್ನು ಇಷ್ಟ ದೇವರಾಗಿ ಪೂಜಿಸುವ ಆಚಾರವಿದೆ. ಹಬ್ಬದ ಸಮಯದಲ್ಲಿ ಗಣೇಶನಿಗೆ ಅಗತ್ಯ ಪೂಜಾ ವಿಧಾನಗಳನ್ನು ಸಮರ್ಪಿಸುತ್ತಾರೆ. ಗಣೇಶ ಚತುರ್ಥಿಯು ವಿನಾಯಕ ಚತುರ್ಥಿ ಅಥವಾ ಗಣೇಶ ಉತ್ಸವ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ
Hot this week
-
Karnataka Rain: ರಾಜ್ಯದ 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಮುಂದಿನ 6 ದಿನ ಬಿರುಗಾಳಿ ಸಹಿತ ಭಾರಿ ಮಳೆ!
-
Gold Rate Today: ಚಿನ್ನದ ಬೆಲೆಯಲ್ಲಿ ಭಾನುವಾರದ ಮ್ಯಾಜಿಕ್, ಮದುವೆ ಶಾಪಿಂಗ್ ಇದುವೇ ಬೆಸ್ಟ್ ಟೈಮ್, ಇಂದು ಚಿನ್ನದ ಬೆಲೆ ಎಷ್ಟಿದೆ.?
-
ದಿನ ಭವಿಷ್ಯ 05-04-2026: ಇಂದು ವಿಶೇಷ ಸಂಕಷ್ಟ ಚತುರ್ಥಿ ಈ 4 ರಾಶಿಗಳಿಗೆ ಹೊಡೆಯಲಿದೆ ಬಂಪರ್ ಲಾಟರಿ! ನಿಮ್ಮ ರಾಶಿ ಚೆಕ್ ಮಾಡಿಕೊಳ್ಳಿ
-
ಕೇವಲ ₹6.25 ಲಕ್ಷಕ್ಕೆ ದೇಶದ ನಂಬರ್ 1 ಕಾರು! 33Km ಮೈಲೇಜ್, 6 ಏರ್ಬ್ಯಾಗ್! ಮಧ್ಯಮ ವರ್ಗದ ಫ್ಯಾಮಿಲಿ ಕಾರು.
-
Akshaya Tritiya 2026: ಏಪ್ರಿಲ್ 19ರ ಅಕ್ಷಯ ತೃತೀಯದಂದು ಈ 5 ರಾಶಿಗಳಿಗೆ ಗಜಕೇಸರಿ ಯೋಗದ ಅದೃಷ್ಟ, ಭಾರಿ ಧನಲಾಭ.
Topics
Latest Posts
- Karnataka Rain: ರಾಜ್ಯದ 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಮುಂದಿನ 6 ದಿನ ಬಿರುಗಾಳಿ ಸಹಿತ ಭಾರಿ ಮಳೆ!

- Gold Rate Today: ಚಿನ್ನದ ಬೆಲೆಯಲ್ಲಿ ಭಾನುವಾರದ ಮ್ಯಾಜಿಕ್, ಮದುವೆ ಶಾಪಿಂಗ್ ಇದುವೇ ಬೆಸ್ಟ್ ಟೈಮ್, ಇಂದು ಚಿನ್ನದ ಬೆಲೆ ಎಷ್ಟಿದೆ.?

- ದಿನ ಭವಿಷ್ಯ 05-04-2026: ಇಂದು ವಿಶೇಷ ಸಂಕಷ್ಟ ಚತುರ್ಥಿ ಈ 4 ರಾಶಿಗಳಿಗೆ ಹೊಡೆಯಲಿದೆ ಬಂಪರ್ ಲಾಟರಿ! ನಿಮ್ಮ ರಾಶಿ ಚೆಕ್ ಮಾಡಿಕೊಳ್ಳಿ

- ಕೇವಲ ₹6.25 ಲಕ್ಷಕ್ಕೆ ದೇಶದ ನಂಬರ್ 1 ಕಾರು! 33Km ಮೈಲೇಜ್, 6 ಏರ್ಬ್ಯಾಗ್! ಮಧ್ಯಮ ವರ್ಗದ ಫ್ಯಾಮಿಲಿ ಕಾರು.

- Akshaya Tritiya 2026: ಏಪ್ರಿಲ್ 19ರ ಅಕ್ಷಯ ತೃತೀಯದಂದು ಈ 5 ರಾಶಿಗಳಿಗೆ ಗಜಕೇಸರಿ ಯೋಗದ ಅದೃಷ್ಟ, ಭಾರಿ ಧನಲಾಭ.


