Category: ಮುಖ್ಯ ಮಾಹಿತಿ
-
7th Pay Commission : ‘ಅನುದಾನಿತ ಶಾಲಾ ಶಿಕ್ಷಕ’ರಿಗೆ ಬಂಪರ್ ಗುಡ್ ನ್ಯೂಸ್..! ಹೊಸ ಆದೇಶ ಜಾರಿ

ಕೆ.ಸುಧಾಕರ್ ರಾವ್ (K. Sudhakar Rao) ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ(7th State Pay Commission) ಶಿಫಾರಸುಗಳನ್ನು ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಮೇರೆಗೆ ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿದೆ. ಈ ನಿರ್ಧಾರವನ್ನು ಇತ್ತೀಚೆಗೆ ರಾಜ್ಯ ಸಚಿವ ಸಂಪುಟವು ಅನುಮೋದಿಸಿದೆ. ಕೆಲವು ಶಿಫಾರಸುಗಳು ಆಗಸ್ಟ್ನಿಂದ ಜಾರಿಗೆ ಬರಲಿವೆ. ಈ ಶಿಫಾರಸುಗಳ ಅನುಷ್ಠಾನವು ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
Lunar Eclipse 2024: ಸೆಪ್ಟೆಂಬರ್ ತಿಂಗಳು ಚಂದ್ರ ಗ್ರಹಣ, ದಿನಾಂಕ, ಸಮಯ ಕಂಪ್ಲೀಟ್ ಡೀಟೇಲ್ಸ್..!

ಸೆಪ್ಟೆಂಬರ್ 18ರಂದು ಈ ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಲಿದೆ. 8 ರಾಶಿಯವರಿಗೆ ಅದೃಷ್ಟ ಒದಗಿ ಬರಲಿದೆ. ಭಾರತದಲ್ಲಿ ಜನರು ಆಚಾರ ವಿಚಾರಗಳನ್ನು ಹೆಚ್ಚಾಗಿ ಪಾಲಿಸುತ್ತಾರೆ. ಆದ್ದರಿಂದ ಕೆಲವೊಂದು ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳು ಜನರಿಗೆ ಸಂತೋಷ ಮತ್ತು ಲಾಭವನ್ನು ತಂದುಕೊಟ್ಟರೆ. ಇನ್ನು ಕೆಲವೊಂದು ವಿಷಯಗಳು ಅಥವಾ ಕೆಲವು ಸಂದರ್ಭಗಳು ಕಷ್ಟದ ಪರಿಸ್ಥಿತಿಗಳನ್ನು ಎದುರಿಸುವಂತೆ ಮಾಡಿಬಿಡುತ್ತವೆ. ಅದರಲ್ಲೂ ವೈದಿಕ ಜ್ಯೋತಿಷ್ಯದಲ್ಲಿ (Astrology) ಗ್ರಹಣಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಏಕೆಂದರೆ ಗ್ರಹಣ ಕೆಲವು ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು
Categories: ಮುಖ್ಯ ಮಾಹಿತಿ -
GST Update : ಕ್ರೆಡಿಟ್, ಡೆಬಿಟ್ ಕಾರ್ಡ್ ಇದ್ದವರಿಗೆ ಹೊಸ ತೆರಿಗೆ ನಿಯಮ ಜಾರಿ.! ಇಲ್ಲಿದೆ ಮಾಹಿತಿ

GST ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ: 2000 ರೂ.ಗಿಂತ ಕಡಿಮೆ ವಹಿವಾಟಿನ ಮೇಲೆ 18% GST ವಿಧಿಸುವ ಸಾಧ್ಯತೆ ಸೆಪ್ಟೆಂಬರ್ 9 ರಂದು ನಡೆದಿರುವ GST ಕೌನ್ಸಿಲ್ ಸಭೆಯಲ್ಲಿ, ನಿಮ್ಮ ದಿನನಿತ್ಯದ ಪಾವತಿಗಳ ಮೇಲೆ ಹೊಸ ತೆರಿಗೆ ಹೇರಲು ಚಿಂತನೆ ನಡೆಸಿದ್ದಾರೆ. ಹೌದು, 2000 ರೂ. ಗಿಂತ ಕಡಿಮೆ ಮೊತ್ತದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 18% GST ವಿಧಿಸಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೇನು ಬರಲಿದೆ ಮೆಚ್ಯುರಿಟಿ ಹಣ

ಭಾಗ್ಯಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಗುಡ್ನ್ಯೂಸ್. ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ ಜಮಾ ಆಗಲಿದೆ. ಕರ್ನಾಟಕ ರಾಜ್ಯ ಸರ್ಕಾರವು (State government) ಕರ್ನಾಟಕ ಭಾಗ್ಯ ಲಕ್ಷ್ಮಿ ಯೋಜನೆ (Bhagyalakshmi scheme) ಯಡಿ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಬೆಂಬಲದ ಪಾವತಿಯನ್ನು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ತಾಯಿ, ತಂದೆ ಅಥವಾ ಕಾನೂನು ಪಾಲಕರ ಮೂಲಕ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಅಷ್ಟೇ ಅಲ್ಲದೆಸಮಾಜದಲ್ಲಿಯೂ ಕೂಡ ಹೆಣ್ಣು ಮಗುವಿನ ಸ್ಥಾನಮಾನವನ್ನು ಹೆಚ್ಚಿಸುವ
Categories: ಮುಖ್ಯ ಮಾಹಿತಿ -
‘ಯಶಸ್ವಿನಿ ಕಾರ್ಡ್’ ಇದ್ದವರಿಗೆ ಸಿಗಲಿದೆ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ..! ಇಲ್ಲಿದೆ ಡೀಟೇಲ್ಸ್

ನಿಮ್ಮ ಬಳಿ ಯಶಸ್ವಿನಿ ಕಾರ್ಡ್ ಇದೆಯಾ? ಹಾಗಿದ್ದಲ್ಲಿ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಈ ಕಾರ್ಡ್ ಉಪಯೋಗವಾಗಲಿದೆ. ಇಂದು ತಂತ್ರಜ್ಞಾನ (Technology) ಮುಂದುವರಿದಂತೆ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ಮಾನವನ ಆರೋಗ್ಯದ ವಿಷಯಕ್ಕೆ ಬಂದರೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಎದುರಾಗುತ್ತಲೇ ಇವೆ. ಕೆಲವೊಂದು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಅತಿ ಹೆಚ್ಚು ಹಣವನ್ನು ಭರಿಸುವ ಅಗತ್ಯತೆ ಎದುರಾಗಿದೆ. ಹೆಚ್ಚು ಹೆಚ್ಚು ಆಸ್ಪತ್ರೆಗಳು ನಿರ್ಮಾಣವಾದ್ದರಿಂದ ಹಾಗೂ ಎಲ್ಲಾ ಕಾಯಿಲೆಗಳಿಗೂ ತಂತ್ರಜ್ಞಾನದಿಂದಲೇ ಚಿಕಿತ್ಸೆ (treatment) ಕೊಡುತ್ತಿರುವುದರಿಂದ ಕೆಲವೊಂದು ಕಾಯಿಲೆಗಳಿಗೆ ದುಬಾರಿ
Categories: ಮುಖ್ಯ ಮಾಹಿತಿ -
Home Loans : ಗೃಹ ಸಾಲ ಇರುವ ಪ್ರತಿಯೊಬ್ಬರೂ ಮಾಡಲೇಬೇಕಾದ 5 ಕೆಲಸಗಳು ಇವು!

ಗೃಹ ಸಾಲ ಮುಕ್ತರಾದ್ರೆ ಜೀವನ ಸುಲಭವಾಗುತ್ತದೆ ಅಂತ ಅಂದುಕೊಂಡಿದ್ದೀರಾ? ಹೌದು ಅದು ನಿಜವೇ, ಆದರೆ ಇನ್ನೂ ಕೆಲವು ಕೆಲಸಗಳು ಬಾಕಿ ಇವೆ. ಯಾವುವು ಅಂತ ತಿಳಿಯಬೇಕೇ? ಹಾಗಿದ್ದಲ್ಲಿ, ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮರುಪಾವತಿ ಮಾಡಿದ ನಂತರ ನಿಮ್ಮ ಮನೆ ಸಾಲದ ಭದ್ರತೆಗಾಗಿ 5 ಪ್ರಮುಖ ಕ್ರಮಗಳು: ಗೃಹಸಾಲ(Home loan)ವನ್ನು ಪಡೆದ ನಂತರ, ಅದರ
Categories: ಮುಖ್ಯ ಮಾಹಿತಿ -
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಇನ್ನೂ ಮುಂದೆ `B.Ed’ ಅರ್ಹತೆ ಅಲ್ಲ : ಸುಪ್ರೀಂ ಕೋರ್ಟ್

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು! ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಅತ್ಯಗತ್ಯ ಅರ್ಹತೆ. ಶಿಕ್ಷಣದ ವಿಚಾರದಲ್ಲಿ ನಮ್ಮ ದೇಶ ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಾಗಿರಬಹುದು ಅಥವಾ ಕಾಲೇಜಿನ ಮಟ್ಟದಲ್ಲಿ ಶಿಕ್ಷಕರ (Teachers) ಆಯ್ಕೆ ಆಗಿರಬಹುದು ಎಲ್ಲವುದಕ್ಕೂ ಅದರದ್ದೇ ಆದಂತಹ ನೀತಿ ನಿಯಮಗಳನ್ನು ಒಳಗೊಂಡಂತೆ ಶಾಲಾ ಶಿಕ್ಷಕರ ಆಯ್ಕೆಯನ್ನು ಮಾಡಲಾಗುತ್ತದೆ. ಶಾಲಾ ಶಿಕ್ಷಕರಾಗಲು ಕೆಲವೊಂದಷ್ಟು ಅರ್ಹತೆಗಳು (Qualifications) ಬೇಕಾಗುತ್ತವೆ. ಅದರಲ್ಲೂ ಕೂಡ ಪದವಿ, ಸ್ನಾತಕೋತ್ತರ ಪದವಿ, ಬಿ ಎಡ್ ಹೀಗೆ
Categories: ಮುಖ್ಯ ಮಾಹಿತಿ -
ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಸಿಗಲಿದೆ ಹೊಸ ಸೌಲಭ್ಯ!

ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಬೇಳೆ, ಸಕ್ಕರೆಯನ್ನೂ ಉಚಿತವಾಗಿ ನೀಡಲಿದೆ ಸರ್ಕಾರ. ಅಕ್ರಮ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದವರಿಗೆ ಸರ್ಕಾರ ಕಡಿವಾಣ ಹಾಕಿತ್ತು. ಇದರಿಂದ ಅನರ್ಹರಿಗೆ ನೋವುಂಟಾಗಿದ್ದರು ಕೂಡ, ಅರ್ಹ ಫಲಾನುಭವಿಗಳಿಗೆ ಸರಿಯಾದ ನ್ಯಾಯವನ್ನು ದೊರಕಿಸಿದಂತಾಗಿದೆ. ಇದರ ಬೆನ್ನಲ್ಲೇ ಅರ್ಹ ಫಲಾನುಭವಿಗಳಿಗೆ ಸರ್ಕಾರ (government) ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇದರಿಂದ ಸಾಕಷ್ಟು ಜನತೆಗೆ ಉಪಕಾರವಾಗಲಿದ್ದು ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು
Categories: ಮುಖ್ಯ ಮಾಹಿತಿ
Hot this week
-
ಕೇವಲ ₹6.25 ಲಕ್ಷಕ್ಕೆ ದೇಶದ ನಂಬರ್ 1 ಕಾರು! 33Km ಮೈಲೇಜ್, 6 ಏರ್ಬ್ಯಾಗ್! ಮಧ್ಯಮ ವರ್ಗದ ಫ್ಯಾಮಿಲಿ ಕಾರು.
-
Akshaya Tritiya 2026: ಏಪ್ರಿಲ್ 19ರ ಅಕ್ಷಯ ತೃತೀಯದಂದು ಈ 5 ರಾಶಿಗಳಿಗೆ ಗಜಕೇಸರಿ ಯೋಗದ ಅದೃಷ್ಟ, ಭಾರಿ ಧನಲಾಭ.
-
ಭಾರತೀಯ ರೈಲ್ವೆಯಲ್ಲಿ 11,127 ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳ ಬೃಹತ್ ನೇಮಕಾತಿ : SSLC, ITI, ಡಿಪ್ಲೋಮಾ ಪಾಸ್ ಆದವರು ಅರ್ಜಿ ಹಾಕಿ.
-
60 ವರ್ಷ ದಾಟಿದವರೇ ಗಮನಿಸಿ, ಟೆನ್ಶನ್ ಯಾಕೆ? ತಿಂಗಳಿಗೆ ₹17,000 ತಂದುಕೊಡುವ ಈ ಪೋಸ್ಟ್ ಆಫೀಸ್ ಸ್ಕೀಮ್ ಬಗ್ಗೆ ತಿಳ್ಕೊಳಿ
-
ದಿನವಿಡೀ AC ಹಾಕಿದ್ರೂ ಕರೆಂಟ್ ಬಿಲ್ ಕಮ್ಮಿ ಬರಬೇಕಾ? ಹಾಗಾದ್ರೆ ಈ 5 ಮ್ಯಾಜಿಕ್ ಟ್ರಿಕ್ ಬಳಸಿ!
Topics
Latest Posts
- ಕೇವಲ ₹6.25 ಲಕ್ಷಕ್ಕೆ ದೇಶದ ನಂಬರ್ 1 ಕಾರು! 33Km ಮೈಲೇಜ್, 6 ಏರ್ಬ್ಯಾಗ್! ಮಧ್ಯಮ ವರ್ಗದ ಫ್ಯಾಮಿಲಿ ಕಾರು.

- Akshaya Tritiya 2026: ಏಪ್ರಿಲ್ 19ರ ಅಕ್ಷಯ ತೃತೀಯದಂದು ಈ 5 ರಾಶಿಗಳಿಗೆ ಗಜಕೇಸರಿ ಯೋಗದ ಅದೃಷ್ಟ, ಭಾರಿ ಧನಲಾಭ.

- ಭಾರತೀಯ ರೈಲ್ವೆಯಲ್ಲಿ 11,127 ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳ ಬೃಹತ್ ನೇಮಕಾತಿ : SSLC, ITI, ಡಿಪ್ಲೋಮಾ ಪಾಸ್ ಆದವರು ಅರ್ಜಿ ಹಾಕಿ.

- 60 ವರ್ಷ ದಾಟಿದವರೇ ಗಮನಿಸಿ, ಟೆನ್ಶನ್ ಯಾಕೆ? ತಿಂಗಳಿಗೆ ₹17,000 ತಂದುಕೊಡುವ ಈ ಪೋಸ್ಟ್ ಆಫೀಸ್ ಸ್ಕೀಮ್ ಬಗ್ಗೆ ತಿಳ್ಕೊಳಿ

- ದಿನವಿಡೀ AC ಹಾಕಿದ್ರೂ ಕರೆಂಟ್ ಬಿಲ್ ಕಮ್ಮಿ ಬರಬೇಕಾ? ಹಾಗಾದ್ರೆ ಈ 5 ಮ್ಯಾಜಿಕ್ ಟ್ರಿಕ್ ಬಳಸಿ!



