Category: ಮುಖ್ಯ ಮಾಹಿತಿ
-
ದೀಪಾವಳಿ ಬಂಪರ್ ಗಿಫ್ಟ್ : ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ..? ಇಲ್ಲಿದೆ ಡೀಟೇಲ್ಸ್

7ನೇ ವೇತನ ಆಯೋಗ(7th pay commission): 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು(central government employees) ಮತ್ತು ಪಿಂಚಣಿದಾರರು ಡಿಎ(DA) ಮತ್ತು ಡಿಆರ್ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಮಾಡಲಾಗುವುದು ಎಂದು ಕಾಯುತ್ತಿದ್ದಾರೆ. ಜುಲೈ 1 ರಿಂದ ಈ ಸುತ್ತಿನ ಡಿಎ ಹೆಚ್ಚಳವಾಗಿರುವುದರಿಂದ ಈ ನಿರ್ಧಾರವು ಮಹತ್ವದ್ದಾಗಿದೆ, ಆದ್ದರಿಂದ ಸರ್ಕಾರವು ಈ ತಿಂಗಳ ಹೆಚ್ಚಳವನ್ನು ಘೋಷಿಸಿದರೆ, ನೌಕರರು ಮತ್ತು ಪಿಂಚಣಿದಾರರು ತಮ್ಮ ಹೆಚ್ಚಿದ ಸಂಬಳ ಮತ್ತು ಪಿಂಚಣಿಯೊಂದಿಗೆ ಮೂರು ತಿಂಗಳ ಬಾಕಿಯನ್ನು ಪಡೆಯುತ್ತಾರೆ. ಇದೇ
Categories: ಮುಖ್ಯ ಮಾಹಿತಿ -
ಈ ವರ್ಷ ಆಯುಧ ಪೂಜೆ ಯಾವ ದಿನ ಬರುತ್ತೆ? 11ಕ್ಕಾ 12ಕ್ಕಾ..? ವಿಜಯ ಮುಹೂರ್ತ ಸಮಯ ಇಲ್ಲಿದೆ

ಈ ವರ್ಷದ ಆಯುಧ ಪೂಜೆ (Ayudha Puja) ಎಂದು? ಆಯುಧ ಪೂಜೆಯನ್ನು ಏಕೆ ಮತ್ತು ಹೇಗೆ ಆಚರಿಸಲಾಗುತ್ತದೆ? ನಮ್ಮ ಹಿಂದೂ ಪುರಾಣದಲ್ಲಿ ಹಬ್ಬಗಳಿಗೆ ಭಾರಿ ಮಹತ್ವವನ್ನು ಕೊಡುತ್ತೇವೆ. ಹಬ್ಬಕ್ಕಾಗಿ ಎಲ್ಲಾ ತಯಾರಿಗಳನ್ನು ಒಂದು ತಿಂಗಳು ಅಥವಾ ಒಂದು ವಾರದ ಮುಂಚೆಯೇ ಮಾಡಿಕೊಳ್ಳಲು ಶುರುಮಾಡುತ್ತಾರೆ. ಕೆಲವು ಹಬ್ಬಗಳು ಕೆಲವರಿಗೆ ಪ್ರಿಯವಾಗಿರುತ್ತವೆ. ಅದರಲ್ಲೂ ವಿಜಯದಶಮಿ (Vijayadashami), ಆಯುಧ ಪೂಜೆ (Ayudha Puja) ಎಂದರೆ ಎಲ್ಲರಿಗೂ ಇಷ್ಟವಾದಂತಹ ಹಬ್ಬ. ಆಯುಧ ಪೂಜೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವಂತಹ ಹಬ್ಬ. ಈ
Categories: ಮುಖ್ಯ ಮಾಹಿತಿ -
ಈ 100 ರೂ. ನೋಟಿಗೆ ಭಾರಿ ಡಿಮ್ಯಾಂಡ್ ಗುರು..! 21 ಲಕ್ಷ ಅವಕಾಶ ಇಲ್ಲಿದೆ ಡೀಟೇಲ್ಸ್ !

ನಿಮ್ಮ ಬಳಿ ಇರುವ 100 ರೂಪಾಯಿ ನೋಟು 21 ಲಕ್ಷ ರೂಪಾಯಿಗೆ ಸಮವಾಗಬಹುದು! ಹೌದು, ನೀವು ಸರಿಯಾಗಿ ಕೇಳಿದಿರಿ. ನಿಮ್ಮ ಹಳೆಯ ನೋಟುಗಳನ್ನು ಈಗಲೇ ಪರಿಶೀಲಿಸಿ. ವಿಶೇಷ ಲಕ್ಷಣಗಳನ್ನು ಹೊಂದಿರುವ ನೋಟುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆಯ ನೋಟುಗಳು (old notes) ಮತ್ತು ನಾಣ್ಯಗಳ(Coins) ವಿಶೇಷತೆಗಳು ಹಾಗೂ
Categories: ಮುಖ್ಯ ಮಾಹಿತಿ -
ಪಿಂಚಣಿದಾರರೇ ಗಮನಿಸಿ, ನ. 30 ರೊಳಗೆ ಈ ದಾಖಲೆ ಸಲ್ಲಿಸದೆ ಇದ್ರೆ ಬಂದ್ ಆಗಲಿದೆ ಹಣ ಜಮಾ !

ವಾರ್ಷಿಕ ಜೀವನ ಪ್ರಮಾಣ ಪತ್ರ : ಪಿಂಚಣಿ ಪಡೆಯುವುದನ್ನು ಮುಂದುವರಿಸಲು ಈ ಪತ್ರವನ್ನು ಸಲ್ಲಿಸುವುದು ಅವಶ್ಯಕ. ಪಿಂಚಣಿ ಪಡೆಯುತ್ತಿರುವವರಿಗೆ ಇದು ಮುಖ್ಯವಾದ ವಿಷಯವಾಗಿದೆ. ಜೀವನ್ ಪ್ರಮಾಣ ಪತ್ರ(jeevan pramaana patra) ಅಥವಾ ಲೈಫ್ ಸರ್ಟಿಫಿಕೇಟ್ (life certificate) ಅನ್ನು ಹೇಗೆ ಸಲ್ಲಿಸುವುದು ಮತ್ತು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಹಾಗಾಗಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
New Scheme : ಈ ಹೊಸ ಅಂಚೆ ಯೋಜನೆಯಲ್ಲಿ ಸಿಗಲಿದೆ ತಿಂಗಳಿಗೆ 50 ಸಾವಿರ ರೂ.

ಅಂಚೆ ಕಚೇರಿ (Post office)ಯಲ್ಲಿ ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ 80,000 ರೂಪಾಯಿಗಿಂತ ಹೆಚ್ಚು ಗಳಿಸಿ. ಆಶ್ಚರ್ಯಕರವಾಗಿ, ಅಂಚೆ ಕಚೇರಿಗಳು ಇಂದು ಹಲವಾರು ವ್ಯವಹಾರ ಅವಕಾಶಗಳನ್ನು ಹೊಂದಿವೆ. ಅಂಚೆ ಕಚೇರಿಗಳು(Post offices) ಹಿಂದೆ ಕೇವಲ ಪತ್ರಗಳನ್ನು ಕಳಿಸುವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿಗಳು ವಿವಿಧ ಸೇವೆಗಳ ಮೂಲಕ ಸಾಮಾನ್ಯ ಜನರಿಗೆ ಹೆಚ್ಚು ಸಹಾಯಕಾರಿಯಾಗಿವೆ. ಕೇಂದ್ರ ಸರ್ಕಾರ(central government)ವು ಅಂಚೆ ಕಚೇರಿ ಸೇವೆಗಳನ್ನು ಮತ್ತಷ್ಟು ಸುಧಾರಣೆ ಮಾಡಿದ್ದು, ಜನಸಾಮಾನ್ಯರಿಗೆ ಸೂಕ್ತವಿರುವ
Categories: ಮುಖ್ಯ ಮಾಹಿತಿ -
ಖಾಸಗಿ ಭೂಮಿ’ ಹೊಂದಿರೋರಿಗೆ ಮಾಲೀಕತ್ವದ ಹಕ್ಕು – ಮಹತ್ವದ ತೀರ್ಪು ಪ್ರಕಟ

ಸುಪ್ರೀಂ ಕೋರ್ಟ್ ತೀರ್ಪು (Supreme court judgement) ಮತ್ತು ಆಸ್ತಿಗಳ ಸ್ವಾಧೀನ ನಿಯಮಗಳು, ಷರತ್ತುಗಳು (Possession of properties terms, conditions) ಮತ್ತು ಕಾನೂನು ವಿಭಾಗಗಳ ಮೇಲೆ ವಿಶ್ಲೇಷಣೆ ಇಂದು ಭಾರತೀಯರು ತಮ್ಮ ಆಸ್ತಿಗಳನ್ನು ಬಾಡಿಗೆಗೆ ನೀಡುವುದು ಸಾಮಾನ್ಯವಾಗಿದೆ. ಮನೆ, ಅಂಗಡಿ, ಅಥವಾ ಯಾವುದೇ ಬಾಡಿಗೆ ಆಸ್ತಿ ತಮ್ಮ ಆದಾಯ ಮೂಲವಾಗಲು ತಾತ್ಕಾಲಿಕ ಮಾರ್ಗವಲ್ಲ, ಬದಲಿಗೆ ಹಲವರಿಗೆ ಅದು ಆರ್ಥಿಕ ಸ್ಥಿರತೆಯ ಪರಿಹಾರವಾಗಿದೆ. ಆದರೆ, ಈ ಬಾಡಿಗೆ ವ್ಯವಸ್ಥೆಯಲ್ಲಿ ಇರುವ ಹಲವಾರು ಸಣ್ಣಪುಟ್ಟ ನಿಯಮಗಳು ಮತ್ತು ಷರತ್ತುಗಳು
Categories: ಮುಖ್ಯ ಮಾಹಿತಿ -
E – Khata new update – ಇ – ಖಾತಾ ಹೊಸ ನಿಯಮ ಪಾಲಿಸಿ, ಇಲ್ಲಿದೆ ಕಂಪ್ಲೀಟ್ ಮಾಹಿತಿ!

ರಾಜ್ಯ ಸರ್ಕಾರದಿಂದ ಇ – ಖಾತಾ(e-khata) ಬಗ್ಗೆ ಮಹತ್ವದ ಮಾಹಿತಿ, ಇನ್ಮುಂದೆ ಹೊಸ ನಿಯಮಗಳು ಜಾರಿ..! ಇದೀಗ ರಾಜ್ಯ ಸರ್ಕಾರದಿಂದ ಇ – ಖಾತಾ ವಿಷಯದ ಬಗ್ಗೆ ಹೊಸ ಮಾಹಿತಿಯನ್ನು ನೀಡಲಾಗಿದ್ದು, ಸರ್ಕಾರವು (government) ಇ – ಖಾತಾ ವಿಷಯದ ಬಗ್ಗೆ ಹಲವು ಹೊಸ ನಿಯಮಗಳನ್ನು (New rules) ಜಾರಿಗೆ ತಂದಿದೆ. ಈ ಎಲ್ಲಾ ಹೊಸ ನಿಯಮಗಳು ಮಹತ್ವದ್ದಾಗಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ನೀಡಿದ ಈ ಹೊಸ ನಿಯಮಗಳು ಯಾವುವು?ಇದರಲ್ಲಿರುವ ಮಹತ್ವ ಏನು? ಎಂಬುದರ ಬಗ್ಗೆ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಪೆಂಡಿಂಗ್ ಹಣ ಅ. 7, 9ಕ್ಕೆ ಈ ಮಹಿಳೆಯರಿಗೆ ಜಮಾ – ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್. ಗೃಹಲಕ್ಷ್ಮಿ ಯೋಜನೆ (Gruha Lakshmi Scheme) 2 ಕಂತಿನ ಹಣ ಜಮೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ದಸರಾ ಹಬ್ಬ(Dasara festival)ದ ಸಂಭ್ರಮದಲ್ಲಿರುವ ನಾಡಿನ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ ಗುರುವಾರ ಮೊದಲ ದಿನದ ನವರಾತ್ರಿ (Navaratri) ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವೆ, ಜುಲೈ ಹಾಗೂ ಆಗಸ್ಟ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ
Categories: ಮುಖ್ಯ ಮಾಹಿತಿ -
KSRTC: ನವೆಂಬರ್ನಿಂದ ಎಲ್ಲ KSRTC ಬಸ್ಗಳಲ್ಲಿ ‘ಪ್ರಯಾಣಿಕರಿಗೆ ಹೊಸ ವ್ಯವಸ್ಥೆ’ ಜಾರಿ.!

ಕ್ಯಾಶ್ಲೆಸ್ ವ್ಯವಸ್ಥೆ ಜಾರಿ: ಕರ್ನಾಟಕ ಸಾರಿಗೆ ಇಲಾಖೆಯ ಮಹತ್ವದ ಹೆಜ್ಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಗದು ರಹಿತ ಬಸ್ ಸೇವೆಯನ್ನು ನವೆಂಬರ್ 2024 ರಿಂದ ರಾಜ್ಯದ ಎಲ್ಲಾ ಬಸ್ಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ನೂತನ ವ್ಯವಸ್ಥೆಯಡಿ, ಪ್ರಯಾಣಿಕರು ಬಸ್ ಟಿಕೆಟ್ಗಳಿಗೆ ಯುಪಿಐ(UPI), ಡೆಬಿಟ್(Debit), ಕ್ರೆಡಿಟ್ ಕಾರ್ಡ್(Credit card) ಮುಂತಾದ ಡಿಜಿಟಲ್ ಪಾವತಿಗಳನ್ನು(Digital payments) ಬಳಸಬಹುದು. ಈ ಕ್ರಮವು ಚಿಲ್ಲರೆ ಕೊರತೆ ಮತ್ತು ತಾತ್ಕಾಲಿಕ ತೊಂದರೆಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ
Hot this week
-
SIM Rules: ಮೊಬೈಲ್ ನಲ್ಲಿ ಡಬಲ್ ಸಿಮ್ ಇದ್ದವರಿಗೆ ಹೊಸ ರಿಚಾರ್ಜ್ ರೂಲ್ಸ್, ತಪ್ಪದೇ ತಿಳಿದುಕೊಳ್ಳಿ.
-
ಮೊಬೈಲ್ನಲ್ಲೇ 2026ರ ಜನಗಣತಿ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ 5 ನಿಮಿಷದ ಸುಲಭ ವಿಧಾನ!
-
ಕರ್ನಾಟಕದ 30 ಅಧಿಕೃತ ಖಾಸಗಿ ವಿಶ್ವವಿದ್ಯಾಲಯಗಳ ಪಟ್ಟಿ: ಅಡ್ಮಿಷನ್ಗೂ ಮುನ್ನ ಈ ಲಿಸ್ಟ್ ಚೆಕ್ ಮಾಡಿ
-
BREAKING: ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಏಪ್ರಿಲ್ 7ರಂದು ವಿಶೇಷ ರಜೆ ಮಂಜೂರು.!
-
ಹೊಸ 5G ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಬಿಡುಗಡೆಯಾಯ್ತು ಬಲಿಷ್ಠ ಬ್ಯಾಟರಿಯ Redmi Note 15 SE!
Topics
Latest Posts
- SIM Rules: ಮೊಬೈಲ್ ನಲ್ಲಿ ಡಬಲ್ ಸಿಮ್ ಇದ್ದವರಿಗೆ ಹೊಸ ರಿಚಾರ್ಜ್ ರೂಲ್ಸ್, ತಪ್ಪದೇ ತಿಳಿದುಕೊಳ್ಳಿ.

- ಮೊಬೈಲ್ನಲ್ಲೇ 2026ರ ಜನಗಣತಿ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ 5 ನಿಮಿಷದ ಸುಲಭ ವಿಧಾನ!

- ಕರ್ನಾಟಕದ 30 ಅಧಿಕೃತ ಖಾಸಗಿ ವಿಶ್ವವಿದ್ಯಾಲಯಗಳ ಪಟ್ಟಿ: ಅಡ್ಮಿಷನ್ಗೂ ಮುನ್ನ ಈ ಲಿಸ್ಟ್ ಚೆಕ್ ಮಾಡಿ

- BREAKING: ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಏಪ್ರಿಲ್ 7ರಂದು ವಿಶೇಷ ರಜೆ ಮಂಜೂರು.!

- ಹೊಸ 5G ಫೋನ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಬಿಡುಗಡೆಯಾಯ್ತು ಬಲಿಷ್ಠ ಬ್ಯಾಟರಿಯ Redmi Note 15 SE!


