Category: ಮುಖ್ಯ ಮಾಹಿತಿ
-
ಅತೀ ಹೆಚ್ಚು ಬಡ್ಡಿ ಸಿಗುವ SBI ಅಮೃತ್ವೃಷ್ಟಿ FD ಸ್ಕೀಮ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹಿರಿಯ ನಾಗರಿಕರ ನಿರ್ವಹಣಾ ವೆಚ್ಚಗಳು ನಿವೃತ್ತಿಯ ನಂತರ ಹೆಚ್ಚಾಗುತ್ತವೆ. ಹೀಗಾಗಿ ಹೆಚ್ಚು ಖಾತರಿಯ ಹೂಡಿಕೆ ಆಯ್ಕೆಯಾದ ಸ್ಥಿರ ಠೇವಣಿ (FD) ಯೋಜನೆಗಳು ಅವರನ್ನು ಆಕರ್ಷಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಅವಶ್ಯಕತೆಯನ್ನು ಮೆಟ್ಟುವಂತೆ, ಅಮೃತ್ ವೃಷ್ಟಿ (Amrit Vrishti) ವಿಶೇಷ ಎಫ್ಡಿ ಯೋಜನೆಯನ್ನು (FD Scheme) ಪ್ರಾರಂಭಿಸಿದೆ. ಇದರಲ್ಲಿ 444 ದಿನಗಳ ಅವಧಿಗೆ ಶೇ. 7.75ರ ಆಕರ್ಷಕ ಬಡ್ಡಿದರವು(interest rate) ಹಿರಿಯ ನಾಗರಿಕರಿಗೆ ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಪ್ರತಿ ತಿಂಗಳು 20,000/- ರೂ ಸಿಗುವ ಜನಪ್ರಿಯ ‘ಪೋಸ್ಟ್ ಆಫೀಸ್’ ಯೋಜನೆ, ಇಲ್ಲಿದೆ ಡೀಟೇಲ್ಸ್

ನಿವೃತ್ತಿ ಜೀವನವು ತೊಂದರೆರಹಿತವಾಗಿರುವುದನ್ನು ಖಾತ್ರಿಪಡಿಸಲು, ಹೂಡಿಕೆ ಯೋಜನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಭಾರತೀಯ ನಾಗರಿಕರಿಗೆ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದ್ದು, ಇದು ವಿಶೇಷವಾಗಿ ಹಿರಿಯ ನಾಗರಿಕರ ಹೂಡಿಕೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆ ಅನೇಕ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದ್ದು, ಭದ್ರತೆ, ಪ್ರಯೋಜನಕಾರಿ ಬಡ್ಡಿ ದರ ಮತ್ತು ತೆರಿಗೆ ಉಳಿತಾಯವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ತಪ್ಪದೇ ತಿಳಿದುಕೊಳ್ಳಿ!

ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಭಾರತೀಯ ರೈಲ್ವೆ(Indian railway) ತನ್ನ ಟಿಕೆಟ್ ಬುಕ್ಕಿಂಗ್ (Ticket booking) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ, ಇದು ವಿಶೇಷವಾಗಿ ಕುಟುಂಬಗಳೊಂದಿಗೆ ನಿರಂತರವಾಗಿ ಪ್ರಯಾಣಿಸುವವರ ಮತ್ತು ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡುವವರ ಪಾಲಿಗೆ ಅನುಕೂಲವಾಗಲಿದೆ. ಈ ಬದಲಾವಣೆಯು ಪ್ರಯಾಣಿಕರಿಗೆ ಹೆಚ್ಚಿನ ಲಾಭಗಳೊಂದಿಗೆ ಸುಧಾರಿತ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒಂದು ಖಾತೆಯಿಂದ ಬುಕಿಂಗ್ ಸಾಮರ್ಥ್ಯ
Categories: ಮುಖ್ಯ ಮಾಹಿತಿ -
ರಾಜ್ಯ ಪ್ರವಾಸೋದ್ಯಮ ಇಲಾಖೆ ಯಿಂದ ಉಚಿತ ಟ್ಯಾಕ್ಸಿ ಕೊಡುಗೆ, ಇಲ್ಲಿದೆ ಮಾಹಿತಿ

ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಇಲಾಖೆಯ(Tourism department) ಹೆಚ್.ಕೆ.ಪಾಟೀಲ್ ಅವರು 200 ಟ್ಯಾಕ್ಸಿಗಳನ್ನು ವಿತರಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಈ ಯೋಜನೆಯಿಂದ ಸ್ವಯಂ ಉದ್ಯೋಗ(Self employement) ಸೃಷ್ಟಿಯಾಗುವುದರ ಜೊತೆಗೆ, ಟ್ಯಾಕ್ಸಿ(Taxi)ಪಡೆದ ಯುವಕರು ಕಷ್ಟಪಟ್ಟು ದುಡಿದು ಉತ್ತಮ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳ ಸಂಪೂರ್ಣ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಈ ವರ್ಗದ ರೇಷನ್ ಕಾರ್ಡ್ ರದ್ದು..! ಈಗಲೇ ನಿಮ್ಮ ಪಡಿತರ ಚೀಟಿ ಚೆಕ್ ಮಾಡಿಕೋಳ್ಳಿ

ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿಗಳ ರದ್ದತಿ ಕುರಿತು ಕರ್ನಾಟಕ ಸರ್ಕಾರದ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaya) ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಿನ(BPL card Ban) ಬಕೆಟ್ ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಬಿಪಿಎಲ್ ಕಾಡುಗಳನ್ನು ರದ್ದು ಮಾಡಲಾಗುತ್ತಿಲ್ಲ ಆದರೆ, ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು(ineligible
Categories: ಮುಖ್ಯ ಮಾಹಿತಿ -
ರೇಷನ್ ಕಾರ್ಡ್ ಇದ್ದವರಿಗೆ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ವಿತರಣೆ: ಶೀಘ್ರದಲ್ಲೇ ಬಾಕಿ ಹಣ ಜಮಾ!

ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರು, ಕರ್ನಾಟಕ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ನೂತನ ಬದಲಾವಣೆಗೆ ಚಿಂತನೆ ನಡೆಸಿರುವುದಾಗಿ ಘೋಷಿಸಿದ್ದಾರೆ. ಪಡಿತರ ಚೀಟಿದಾರರಿಗೆ ಹಣವನ್ನು ನೇರವಾಗಿ ನೀಡುವ ಪ್ರಸ್ತುತ ಪದ್ಧತಿಗೆ ಬದಲಾಗಿ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಬೇಳೆ ಸೇರಿದಂತೆ ಅವಶ್ಯಕ ಸಾಮಾನುಗಳನ್ನು ಪೂರೈಸುವ ವ್ಯವಸ್ಥೆಯನ್ನು ಮುಂದಿಟ್ಟು ಚರ್ಚೆ ನಡೆಯುತ್ತಿದೆ. ಈ ಕ್ರಮ, ಚೀಟಿದಾರರ ನಿರ್ವಹಣಾ ಚಟುವಟಿಕೆಗಳಲ್ಲಿ ವ್ಯವಹಾರಿಕ ಅನುಕೂಲತೆ ತರುವ ನಿಟ್ಟಿನಲ್ಲಿ ಯೋಜನೆಗೆ ಬಂದಿದ್ದು, ಬಾಕಿ ಇರುವ ಹಣವನ್ನು ವಾರದ ಒಳಗೆ ವಿತರಣೆಯಾಗಿ ನೀಡುವ
Categories: ಮುಖ್ಯ ಮಾಹಿತಿ -
‘ಫೋನ್ ಪೇ’ ‘ಗೂಗಲ್ ಪೇ’ ಬಳಕೆದಾರರೇ ಗಮನಿಸಿ, ಈ ಗ್ರಾಹಕರಿಗೆ ಬರಲಿದೆ ಐಟಿ ನೋಟೀಸ್.

Phone pe, Google pay ಬಳಕೆದಾರರೇ ಗಮನಿಸಿ: Income tax ಇಲಾಖೆಯಿಂದ ನೋಟಿಸ್ ಬರಬಹುದು! ಭಾರತದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೆ ಹೆಚ್ಚುತ್ತಿದೆ. ಇದು ನಮ್ಮ ಜೀವನವನ್ನು ಸುಲಭಗೊಳಿಸಿದ್ದು, ಒಂದು ಸೆಕೆಂಡಿನಲ್ಲಿ ಹಣ ವರ್ಗಾವಣೆಯನ್ನು ಸಾಧ್ಯವಾಗಿಸಿದೆ. ಇಂದು, ಕೇವಲ ಕೆಲವೇ ಕ್ಲಿಕ್ಗಳಲ್ಲಿ ಯುಪಿಐ (Unified Payment Interface) ಮೂಲಕ ಹಣವನ್ನು ಕಳುಹಿಸುವ, ಸ್ವೀಕರಿಸುವ ಸೌಲಭ್ಯ ಹೊಂದಿದ್ದೇವೆ. ಗೂಗಲ್ ಪೇ(Google pay), ಫೋನ್ ಪೇ(Phone pe), ಪೇಟಿಎಂ(Paytm) ಮತ್ತು ಇತರ ಅಪ್ಲಿಕೇಶನ್ಗಳು ಈ ಕ್ರಾಂತಿಗೆ ಪ್ರಮುಖ ಪಾತ್ರವಹಿಸಿವೆ. ಇದೇ
Categories: ಮುಖ್ಯ ಮಾಹಿತಿ -
8th Pay Commission: ಕೇಂದ್ರ ಸರ್ಕಾರಿ ವೇತನ, ಭತ್ಯೆಗಳ ಪರಿಷ್ಕರಣೆಯ ಬಿಗ್ ಅಪ್ಡೇಟ್ ಇಲ್ಲಿದೆ

ಸರ್ಕಾರಿ ನೌಕರರ ಕನಸು ನನಸಾಗುವ ಕಾಲ ಬಂದಿದೆ! ಏಳನೇ ವೇತನ ಆಯೋಗ(7th pay commission)ದ ಅವಧಿ ಮುಗಿಯುವ ಮುನ್ನವೇ, 8 ನೇ ವೇತನ ಆಯೋಗದ ಘೋಷಣೆಗಾಗಿ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿದ್ದಾರೆ. ಫಿಟ್ಮೆಂಟ್(Fitment) ಅಂಶ ಎಷ್ಟಿರುತ್ತದೆ? ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ
Hot this week
-
ಬಜೆಟ್ ಬೆಲೆಯಲ್ಲಿ ಐಷಾರಾಮಿ ಕಾರ್ ಬೇಕೇ? ಮಾರುತಿಗೆ ಟಕ್ಕರ್ ಕೊಡಲು ಬಂದಿದೆ ಟಾಟಾ ಟಿಯಾಗೋ 2026!
-
ಫ್ಯಾನ್ ಫುಲ್ ಸ್ಪೀಡ್ನಲ್ಲಿ ತಿರುಗಿದ್ರೂ ಗಾಳಿ ಬರ್ತಿಲ್ವಾ? 90% ಜನರಿಗೆ ಗೊತ್ತಿಲ್ಲದ ಈ ಸಣ್ಣ ರಹಸ್ಯ ನೋಡಿ!
-
1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏಪ್ರಿಲ್ 10ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ.
-
ಊಟದ ತಟ್ಟೆಯಲ್ಲಿರುವ ಕರಿಬೇವು ಎಸೆಯುವ ಮುನ್ನ ಈ 6 ಅದ್ಭುತ ಲಾಭಗಳನ್ನೊಮ್ಮೆ ಓದಿ!
-
Health Scheme: ರಾಜ್ಯದ ದಿನಗೂಲಿ ನೌಕರರಿಗೆ 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
Topics
Latest Posts
- ಬಜೆಟ್ ಬೆಲೆಯಲ್ಲಿ ಐಷಾರಾಮಿ ಕಾರ್ ಬೇಕೇ? ಮಾರುತಿಗೆ ಟಕ್ಕರ್ ಕೊಡಲು ಬಂದಿದೆ ಟಾಟಾ ಟಿಯಾಗೋ 2026!

- ಫ್ಯಾನ್ ಫುಲ್ ಸ್ಪೀಡ್ನಲ್ಲಿ ತಿರುಗಿದ್ರೂ ಗಾಳಿ ಬರ್ತಿಲ್ವಾ? 90% ಜನರಿಗೆ ಗೊತ್ತಿಲ್ಲದ ಈ ಸಣ್ಣ ರಹಸ್ಯ ನೋಡಿ!

- 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಏಪ್ರಿಲ್ 10ರವರೆಗೆ ಬಸ್ ಪಾಸ್ ಅವಧಿ ವಿಸ್ತರಣೆ.

- ಊಟದ ತಟ್ಟೆಯಲ್ಲಿರುವ ಕರಿಬೇವು ಎಸೆಯುವ ಮುನ್ನ ಈ 6 ಅದ್ಭುತ ಲಾಭಗಳನ್ನೊಮ್ಮೆ ಓದಿ!

- Health Scheme: ರಾಜ್ಯದ ದಿನಗೂಲಿ ನೌಕರರಿಗೆ 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.



