Category: ಮುಖ್ಯ ಮಾಹಿತಿ
-
Ration Card Update: ರೇಷನ್ ಕಾರ್ಡ್ ಹೆಸರು ತಿದ್ದುಪಡಿಗೆ ಮತ್ತೇ ಅವಕಾಶ, ಇಲ್ಲಿದೆ ಮಾಹಿತಿ!

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶ? ಹೊಸ ರೇಷನ್ ಕಾರ್ಡ್(New Ration Card) ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ. ರೇಷನ್ ಕಾರ್ಡ್ (Ration card) ಇಂದು ಮುಖ್ಯ ದಾಖಲೆಗಲ್ಲಿ ಒಂದಾಗಿದ್ದು, ಇಂದು ನಾವು ಯಾವುದೇ ಯೋಜನೆಯ ಲಾಭ ಪೆಡದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ (Document). ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ ಪಡೆಯುತ್ತೇವೆ. ಇಂದು ಎಲ್ಲರ ಮನೆಗಳಲ್ಲೂ ಪಡಿತರ ಚೀಟಿ ಗಳನ್ನು (Ration card) ಕಾಣಬಹುದು.
Categories: ಮುಖ್ಯ ಮಾಹಿತಿ -
ಹೊರಗೆ ಹೋದಾಗ ಶೀತ ಆಗುತ್ತೆ ಅಂತ ಬಾಟಲ್ ನೀರು ಕುಡಿತೀರಾ..? ಇದು ‘ತುಂಬಾ ಡೇಂಜರ್’ ಎಂದ FSSAI

ಎಫ್ಎಸ್ಎಸ್ಎಐ(FSSAI) ಪ್ಯಾಕೇಜ್ ಮಾಡಲಾದ ಕುಡಿಯುವ ನೀರು ಮತ್ತು ಖನಿಜಯುಕ್ತ ನೀರನ್ನು(Mineral water) ಹೆಚ್ಚಿನ ಅಪಾಯದ ಆಹಾರ ವರ್ಗವಾಗಿ ಮರುವರ್ಗೀಕರಿಸಿದೆ, ಕಟ್ಟುನಿಟ್ಟಾದ ನಿಯಂತ್ರಣಗಳು ಮತ್ತು ವಾರ್ಷಿಕ ಸೌಲಭ್ಯ ತಪಾಸಣೆಗಳನ್ನು ಕಡ್ಡಾಯಗೊಳಿಸಿದೆ. ಈ ಕ್ರಮವು ನವೆಂಬರ್ 29 ರ ಆದೇಶದ ನಂತರ ತಕ್ಷಣವೇ ಜಾರಿಗೆ ಬರುತ್ತದೆ, ತಯಾರಕರು ಕಡ್ಡಾಯವಾಗಿ ಮೂರನೇ ವ್ಯಕ್ತಿಯ ಆಹಾರ ಸುರಕ್ಷತಾ ಆಡಿಟ್ಗಳಿಗೆ ಒಳಗಾಗಬೇಕಾಗುತ್ತದೆ ಮತ್ತು ವರ್ಧಿತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
ಆದಾಯ ತೆರಿಗೆಯಲ್ಲಿ ಬದಲಾವಣೆ, ಹೊಸ ನಿಯಮ ಜಾರಿಗೆ ತಂದ ಇಲಾಖೆ! ಇಲ್ಲಿದೆ ವಿವರ

ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ; ಹೊಸ ನಿಯಮ ಜಾರಿಗೆ ತಂದ ಇಲಾಖೆ! Income tax new rule :// ಸರ್ಕಾರದ ಆದಾಯದ ಪ್ರಮುಖ ರೂಪಗಳಲ್ಲಿ ಆದಾಯ ತೆರಿಗೆಯು ಒಂದು. ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ಆದಾಯ ತೆರಿಗೆಯನ್ನು ವಿಧಿಸಲಾಗುತ್ತದೆ . ಭಾರತದಲ್ಲಿ, ಆದಾಯ ತೆರಿಗೆಯನ್ನು ಬ್ರಾಕೆಟ್ ವ್ಯವಸ್ಥೆಯ (Bracket system) ಆಧಾರದ ಮೇಲೆ ವಿಧಿಸಲಾಗುತ್ತದೆ. ಆದಾಯ ತೆರಿಗೆಯನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಸರ್ಕಾರಿ ಅಧಿಕಾರಿಗಳು ವಿಧಿಸುತ್ತಾರೆ. ಹೆಚ್ಚಿನ ದೇಶಗಳು ತಮ್ಮ ನಾಗರಿಕರನ್ನು ವಾರ್ಷಿಕ ಆಧಾರದ ಮೇಲೆ ತಮ್ಮ
Categories: ಮುಖ್ಯ ಮಾಹಿತಿ -
PF ಹಣ ವಿತ್ ಡ್ರಾ ಮಾಡಲು ಹೊಸ ನಿಯಮ ಜಾರಿ, ಉದ್ಯೋಗಿಗಳಿಗೆ ಬಿಗ್ ರಿಲೀಫ್.! ಇಲ್ಲಿದೆ ಮಾಹಿತಿ

ಭರ್ಜರಿ ಸುದ್ದಿ! ಇನ್ನು ಮುಂದೆ PF ಕ್ಲೈಮ್ಗಳನ್ನು ಸೆಟ್ಲ್ ಮಾಡಿಸಲು ಆಧಾರ್ ಲಿಂಕ್ ಮಾಡುವ ಅಗತ್ಯವಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organization, EPFO) ತನ್ನ ಕಾರ್ಯವಿಧಾನಗಳಲ್ಲಿ ದೊಡ್ಡ ಬದಲಾವಣೆಯನ್ನು ಪರಿಚಯಿಸಿದೆ. ಈ ಬದಲಾವಣೆಯಿಂದ ಆಧಾರ್ ಲಿಂಕ್ ಇಲ್ಲದೆ ವಿವಿಧ ಆಮ್ಲಾಹಿತ ಕ್ರೈಮ್(Sensitive crime) ಪ್ರಕರಣಗಳನ್ನು ಇತ್ಯರ್ಥಪಡಿಸುವ ಅವಕಾಶ ದೊರೆಯುತ್ತದೆ. ಈ ಕ್ರಮವು ಉದ್ಯೋಗಿಗಳಿಗೆ, ವಿಶೇಷವಾಗಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಹಾಗೂ ವಿಶೇಷ ಪರಿಸ್ಥಿತಿಯಲ್ಲಿರುವವರಿಗೆ ದೊಡ್ಡ ನೆರವಿನಂತಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ಬಿಪಿಎಲ್ ಕಾರ್ಡ್ ಹೊಂದಿದ ಸರ್ಕಾರಿ ನೌಕರರಿಗೆ ಬೀಳಲಿದೆ ಬರೋಬ್ಬರಿ 4 ಲಕ್ಷ ರೂ. ದಂಡ

ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ದಾರರ(BPL card holders) ವಿರುದ್ಧ ಆಹಾರ ಇಲಾಖೆ ದಂಡವನ್ನು ವಸೂಲಿ ಮಾಡುತ್ತಿದೆ. ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿದ್ದವರ ಪತ್ತೆ ಮಾಡಿ ಲಕ್ಷಾಂತರ ರೂ ದಂಡ ವಿಧಿಸಿದೆ. ಮೃತಪಟ್ಟ ವ್ಯಕ್ತಿ ಹೆಸರುಗಳು ಡಿಲೀಟ್ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದ 72 ಸರ್ಕಾರಿ ನೌಕರರಿಗೆ 4,12,890 ರೂ. ದಂಡ ವಿಧಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಕ್ರಮ ಬಿಪಿಎಲ್
Categories: ಮುಖ್ಯ ಮಾಹಿತಿ -
HSRP ನಂಬರ್ ಪ್ಲೇಟ್ ಹಾಕಿಸದೆ ಇರೋರಿಗೆ ಮತ್ತೇ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

ಕರ್ನಾಟಕ ಸರ್ಕಾರವು ವಾಹನ ಮಾಲೀಕರಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ಗಳ (HSRP) ಅಳವಡಿಕೆಯನ್ನು ಕಡ್ಡಾಯಗೊಳಿಸಲು ಮತ್ತೆ ಗಡುವು ವಿಸ್ತರಿಸಿದೆ. ಇದು ಐದನೇ ಬಾರಿಗೆ ಗಡುವು ವಿಸ್ತರಣೆ ಆಗಿದ್ದು, ಕೊನೆಯ ದಿನಾಂಕವನ್ನು 2024ರ ಡಿಸೆಂಬರ್ 31 ಎಂದು ನಿಗದಿಪಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪೂರ್ವ ಗಡುವುಗಳು ಮತ್ತು ಹೈಕೋರ್ಟ್ ಮಾರ್ಗಸೂಚಿಗಳು: HSRP ಅಳವಡಿಕೆಗೆ ಮೊದಲನೆಯ ಗಡುವು 2023ರ ಆಗಸ್ಟ್ 17 (August
Categories: ಮುಖ್ಯ ಮಾಹಿತಿ -
LPG Price Hike: ಡಿಸೆಂಬರ್ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ!

ಡಿಸೆಂಬರ್(December) ತಿಂಗಳ ಮೊದಲ ದಿನವೇ ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.! ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿ ಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಅದರಲ್ಲೂ ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ(commercial purposes) ಎಲ್ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇನ್ನು ಎಲ್ಪಿಜಿ ಸಿಲೆಂಡರ್ ಗಳ ಬಳಕೆಯಿಂದ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು
Categories: ಮುಖ್ಯ ಮಾಹಿತಿ
Hot this week
-
Health Scheme: ರಾಜ್ಯದ ದಿನಗೂಲಿ ನೌಕರರಿಗೆ 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
-
ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ಬಂಗಾರ ಪ್ರಿಯರಿಗೆ ತಜ್ಞರ ಬಿಗ್ ಅಪ್ಡೇಟ್! Akshaya Tritiya Gold Price 2026
-
Karnataka Weather Report: ಏಪ್ರಿಲ್ 1 ರಿಂದ 7ರವರೆಗೆ ರಾಜ್ಯದಲ್ಲಿ ಮಳೆ; ಎಲ್ಲೆಲ್ಲಿ ಗುಡುಗು, ಎಲ್ಲೆಲ್ಲಿ ಬಿಸಿಲು?
-
ಪಂಜಾಬ್- ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ, 85 ಸಾವಿರ ಸಂಬಳ, ಈಗಲೇ ಅರ್ಜಿ ಸಲ್ಲಿಸಿ.
-
ಕೇವಲ 5 ದಿನಗಳಲ್ಲಿ ಟ್ಯೂಮರ್ ಕರಗಿಸುವ ಕ್ರಾಂತಿಕಾರಿ ‘CAR-T’ ಚಿಕಿತ್ಸೆ!, ಮೆದುಳಿನ ಕ್ಯಾನ್ಸರ್ಗೆ ಹೊಸ ಆಶಾಕಿರಣ
Topics
Latest Posts
- Health Scheme: ರಾಜ್ಯದ ದಿನಗೂಲಿ ನೌಕರರಿಗೆ 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

- ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ಬಂಗಾರ ಪ್ರಿಯರಿಗೆ ತಜ್ಞರ ಬಿಗ್ ಅಪ್ಡೇಟ್! Akshaya Tritiya Gold Price 2026

- Karnataka Weather Report: ಏಪ್ರಿಲ್ 1 ರಿಂದ 7ರವರೆಗೆ ರಾಜ್ಯದಲ್ಲಿ ಮಳೆ; ಎಲ್ಲೆಲ್ಲಿ ಗುಡುಗು, ಎಲ್ಲೆಲ್ಲಿ ಬಿಸಿಲು?

- ಪಂಜಾಬ್- ಸಿಂಧ್ ಬ್ಯಾಂಕ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ, 85 ಸಾವಿರ ಸಂಬಳ, ಈಗಲೇ ಅರ್ಜಿ ಸಲ್ಲಿಸಿ.

- ಕೇವಲ 5 ದಿನಗಳಲ್ಲಿ ಟ್ಯೂಮರ್ ಕರಗಿಸುವ ಕ್ರಾಂತಿಕಾರಿ ‘CAR-T’ ಚಿಕಿತ್ಸೆ!, ಮೆದುಳಿನ ಕ್ಯಾನ್ಸರ್ಗೆ ಹೊಸ ಆಶಾಕಿರಣ




