Category: ಮುಖ್ಯ ಮಾಹಿತಿ
-
ಕಳೆದ `ಮೊಬೈಲ್’ ಪತ್ತೆ ಮಾಡಲು ಸರ್ಕಾರದ ಹೊಸ ಸೇವೆ ಪ್ರಾರಂಭ, ತಪ್ಪದೇ ತಿಳಿದುಕೊಳ್ಳಿ

ವಂಚನೆ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ: `ಸಂಚಾರಿ ಸಾಥಿ’ ಆಪ್ ಬಿಡುಗಡೆ, ನಿಮ್ಮ ಮೊಬೈಲ್ ಕಳೆದುಹೋಗಿದ್ರೆ ಹೀಗೆ ಪತ್ತೆಹಚ್ಚಿ! ದೇಶದ ದೂರಸಂಪರ್ಕ (Telecommunication) ಸೇವೆಗಳಲ್ಲಿ ಭದ್ರತೆ ಹಾಗೂ ಜನಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ‘ಸಂಚಾರಿ ಸಾಥಿ’ (Sanchar Saathi) ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಜನರ ಆನ್ಲೈನ್ ಮತ್ತು ಮೊಬೈಲ್ ವಂಚನೆ ತಡೆಗಟ್ಟುವ ಮೂಲಕ, ಕಳೆದುಹೋದ ಮೊಬೈಲ್ ಪತ್ತೆಹಚ್ಚಲು, ಕಳ್ಳತನಗೊಂಡ ಫೋನ್ಗಳ ಬಗ್ಗೆ ದೂರು
Categories: ಮುಖ್ಯ ಮಾಹಿತಿ -
5 ಲಕ್ಷ ರೂ. ಉಚಿತ ಚಿಕಿತ್ಸೆ ಸಿಗುವ ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31 ಕೊನೆಯ ದಿನ .!

ರಾಜ್ಯದ ಜನತೆ ಗಮನಕ್ಕೆ: ಯಶಸ್ವಿನಿ ಮತ್ತು ಆಯುಷ್ಮಾನ್ ಯೋಜನೆಗಳ ಮಹತ್ವದ ಮಾಹಿತಿ! ರಾಜ್ಯದ ಜನಸಾಮಾನ್ಯರ ಆರೋಗ್ಯ ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (central and state government ) ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಅದರಲ್ಲಿ ಆಯುಷ್ಮಾನ್ ಕಾರ್ಡ್ (Ayushman card) ಮಹತ್ವವನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಅವರು ಪ್ರಸ್ತಾಪಿಸಿದ್ದಾರೆ. ಇನ್ನು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ಮತ್ತೊಮ್ಮೆ ನವೀಕರಣಗೊಂಡಿದ್ದು, ಜನರಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶವನ್ನು ಹೊಂದಿದೆ.
Categories: ಮುಖ್ಯ ಮಾಹಿತಿ -
SVAMITVA Scheme: ಆಸ್ತಿಯ ಹಕ್ಕು ಪತ್ರ ಪಡೆಯಲು ಹೊಸ ನಿಯಮ ಜಾರಿ.! ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ವಿವರ

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯ ಮಾಲೀಕತ್ವ (Ownership of land) ಮತ್ತು ಹಕ್ಕು ಪತ್ರಗಳಿಗೆ( claim papers) ಸಂಬಂಧಿಸಿದ ಸಮಸ್ಯೆಗಳು ದಶಕಗಳಿಂದ ಮುಂದುವರೆದಿವೆ. ಕಾನೂನುಬದ್ಧ ದಾಖಲೆಗಳ (Legal documents) ಅಭಾವದಿಂದಾಗಿ ಆಸ್ತಿಗಳನ್ನು ಹಣಕಾಸಿನ ಸ್ವತ್ತುಗಳಾಗಿ ಬಳಸುವುದು, ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ಆರ್ಥಿಕ ಚಟುವಟಿಕೆಗಳು ಸಂಕೋಚಿತವಾಗುತ್ತಿವೆ. ಈ ಹಿನ್ನಲೆಯಲ್ಲಿ, 2020ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಾರಂಭಿಸಿದ ಸ್ವಾಮಿತ್ವ ಯೋಜನೆ (SVAMITVA Yojana) ಹೊಸ ದಾರಿಯನ್ನು ತೋರಿಸಿದೆ. SVAMITVA (Survey of Villages and Mapping with
Categories: ಮುಖ್ಯ ಮಾಹಿತಿ -
Savings Scheme: ಬರೋಬ್ಬರಿ 8 ಲಕ್ಷ ರೂಪಾಯಿ ಒಟ್ಟಿಗೆ ಸಿಗುವ, ಪೋಸ್ಟ್ ಆಫೀಸ್ ಹೊಸ ಸ್ಕೀಮ್.

ತಿಂಗಳಿಗೆ ಕೇವಲ ₹1000 ಹೂಡಿಕೆ ಮಾಡಿ, ₹8 ಲಕ್ಷದ ಒಡೆಯರಾಗಿ! ಅಂಚೆ ಕಚೇರಿ(Post office) ಯ ಈ ಸೂಪರ್ ಯೋಜನೆಯಲ್ಲಿ ತೆರಿಗೆಯ ಚಿಂತೆ ಇಲ್ಲ! ಹೌದು ಅಂಚೆ ಕಚೇರಿಯ ಹೊಸ ಉಳಿತಾಯ ಯೋಜನೆ ಬಗ್ಗೆ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣ ಹೂಡಿಕೆ ಮಾಡಲು ನೀವು ಬಯಸುವುದಾದರೆ, ಆರ್ಥಿಕ ಸುರಕ್ಷತೆ ಮತ್ತು ಲಾಭಕರತೆ ಎರಡನ್ನೂ ಒಟ್ಟಿಗೆ ನೀಡುವ ಯೋಜನೆಗಳತ್ತ
Categories: ಮುಖ್ಯ ಮಾಹಿತಿ -
ಅನುಕಂಪದ ಆಧಾರದ ನೇಮಕಾತಿ, ಕುರಿತು ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

ಕರ್ನಾಟಕ ಸರ್ಕಾರವು ಅನುಕಂಪದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯತೆ ಮತ್ತು ಸಮಾನತೆಯನ್ನು ಖಚಿತಪಡಿಸಲು ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು 1996 ರ ಕರ್ನಾಟಕ ಸಿವಿಲ್ ಸೇವಾ (Karnataka Civil Service) (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳನ್ನು ಅನುಸರಿಸುತ್ತದೆ ಮತ್ತು ವಿವಿಧ ವರ್ಗಗಳ, ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಅಭ್ಯರ್ಥಿಗಳಿಗೆ ತಾರತಮ್ಯವಿಲ್ಲದ ನಿಯಮಾವಳಿಗಳನ್ನು ಬಲಪಡಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಕೇಂದ್ರ ನೌಕರರಿಗೆ ಬಂಪರ್ ಲಾಟರಿ, 8ನೇ ವೇತನ ಆಯೋಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ! ಇಲ್ಲಿದೆ ವಿವರ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 8ನೇ ವೇತನ ಆಯೋಗಕ್ಕೆ(8th Pay Commission) ಕೇಂದ್ರ ಸರ್ಕಾರದಿಂದ ಅನುಮೋದನೆ ಕೇಂದ್ರ ಸರ್ಕಾರಿ ನೌಕರರು(Government Employees) ಮತ್ತು ಪಿಂಚಣಿದಾರರು ಬಹಳ ದಿನಗಳಿಂದ ನಿರೀಕ್ಷಿಸಿದ್ದ ಸುದ್ದಿಗೆ ತೆರೆ ಬಿದ್ದಿದ್ದು,8ನೇ ವೇತನ ಆಯೋಗ ರಚನೆಗೆ ಕೇಂದ್ರ ಸರ್ಕಾರ(Central Government) ಅಂತಿಮ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್(Union Minister Ashwini Vaishnav) ಗುರುವಾರ ಪ್ರಕಟಿಸಿದ್ದಾರೆ. ಈ ಘೋಷಣೆ ದೇಶಾದ್ಯಂತ ಸಾವಿರಾರು ಸರ್ಕಾರಿ ನೌಕರರು ಹಾಗೂ ನಿವೃತ್ತ ಪಿಂಚಣಿದಾರರಿಗೆ ಹರ್ಷತೆಯ ಸುದ್ದಿಯಾಗಿದೆ. ಈ
Categories: ಮುಖ್ಯ ಮಾಹಿತಿ -
8th Pay Commssion: ಕೇಂದ್ರ ನೌಕರರ ವೇತನ ಭಾರಿ ಹೆಚ್ಚಳ..? 2025 ರ ಬಜೆಟ್ನಲ್ಲಿ ಮಹತ್ವದ ಘೋಷಣೆ ಏನು?

8ನೇ ವೇತನ ಆಯೋಗ(8th Pay Commission): 2025 ಬಜೆಟ್ನಲ್ಲಿ ಮಹತ್ವದ ಘೋಷಣೆ ನಿರೀಕ್ಷೆ? ಕೇಂದ್ರ ನೌಕರರ ವೇತನ ಶೇಕಡಾ 186ರಷ್ಟು ಹೆಚ್ಚಳ ಸಾಧ್ಯತೆ? ಮುಂದಿನ ತಿಂಗಳ ಫೆಬ್ರವರಿಯಲ್ಲಿ (February) ಕೇಂದ್ರ ಬಜೆಟ್ 2025 ಮಂಡನೆಯಾಗಲಿದ್ದು, ಹೊಸ ವೇತನ ಆಯೋಗದ ನಿರೀಕ್ಷೆಯಲ್ಲಿ ಕೇಂದ್ರ ನೌಕರರು ಇದ್ದಾರೆ. ಆದ್ದರಿಂದ ಬಜೆಟ್ 2025(Budget 2025) ಮಂಡನೆಯಾಗುವುದನ್ನು ಸರ್ಕಾರಿ ನೌಕರರು ಉತ್ಸುಕರಾಗಿ ಎದುರು ನೋಡುತ್ತಿದ್ದಾರೆ. ವಿಶೇಷವಾಗಿ, 8ನೇ ವೇತನ ಆಯೋಗದ ಕುರಿತಂತೆ ಆದ ಘೋಷಣೆ ಎಲ್ಲರ ಗಮನ ಸೆಳೆದಿದೆ. ದೇಶದ 1 ಕೋಟಿ
Categories: ಮುಖ್ಯ ಮಾಹಿತಿ -
ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಕೊನೆಯ ದಿನಾಂಕದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ!!

ಪಡಿತರ ಚೀಟಿಯು ಇಂದಿನ ದಿನಮಾನದಲ್ಲಿ ಎಷ್ಟು ಮುಖ್ಯವಾಗಿದೆ ಎಂಬುವುದು ತಿಳಿದೇ ಇದೆ. ಯಾವುದೇ ಸರ್ಕಾರದ ಅನುದಾನಗಳನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್(BPL Ration card) ತುಂಬಾ ಅವಶ್ಯಕವಾಗಿದೆ. ಆದರೆ ಕೆಲವರ ಪಡಿತರ ಚೀಟಿಯಲ್ಲಿ ಸಣ್ಣಪುಟ್ಟ ದೋಷಗಳು ಅಥವಾ ತಿದ್ದುಪಡಿಗಳನ್ನು ಮಾಡಿಸಬೇಕಾದ ಕಾರಣದಿಂದಾಗಿ ಸರ್ಕಾರದಿಂದ ಪಡೆಯಬೇಕಾದಂತಹ ಅನುಕೂಲಗಳು ದೊರೆತಿರುವುದಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು, ಪಡಿತರ ಚೀಟಿಯ ತಿದ್ದುಪಡಿಗಾಗಿ ಮತ್ತೊಮ್ಮೆ ಅವಕಾಶವನ್ನು ನೀಡಿದೆ. ಯಾವ ತಿದ್ದುಪಡಿಗಳನ್ನು ಮಾಡಿಸಬಹುದು?, ಎಷ್ಟು ದಿನಗಳ ಕಾಲ ಈ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ ಎಂಬುವುದರ
Categories: ಮುಖ್ಯ ಮಾಹಿತಿ
Hot this week
-
Gruhalakhmi: ಖಾತೆಗೆ ಬಿತ್ತು ಗೃಹಲಕ್ಷ್ಮಿ 29ನೇ ಕಂತಿನ ₹2,000 ಹಣ, ಚಿತ್ರದುರ್ಗ ಸೇರಿ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ: ನಿಮ್ಮ ಅಕೌಂಟ್ಗೆ ಬಂತಾ?
-
BPL ರೇಷನ್ ಕಾರ್ಡ್ ಇದ್ದವರ ಗಮನಕ್ಕೆ: ಈ ತಪ್ಪುಗಳನ್ನು ಮಾಡಿದರೆ ರೇಷನ್ ಕಾರ್ಡ್ ಆಟೋಮ್ಯಾಟಿಕ್ ರದ್ದು!
-
ರೈತರಿಗೆ ಬಿಗ್ ರಿಲೀಫ್: ಜಮೀನಿಗೆ ಹೋಗುವ ‘ಕಾಲುದಾರಿ-ಬಂಡಿದಾರಿ’ ಮುಚ್ಚಿದ್ದಾರಾ? ತಕ್ಷಣ ಇಲ್ಲಿ ದೂರು ನೀಡಿ!
-
April 1 Bank Rules: ನಾಳೆಯಿಂದ ಆನ್ಲೈನ್ ಪೇಮೆಂಟ್ ನಿಯಮಗಳಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಮೊಬೈಲ್ಗೆ OTP ಬರೋದಿಲ್ಲ!
-
Post Office Scheme: 1 ಲಕ್ಷ FD ಮಾಡಿ, ₹45,000 ಖಚಿತ ಬಡ್ಡಿ ಪಡೆಯಿರಿ! ಪೋಸ್ಟ್ ಆಫೀಸ್ನ ಸೂಪರ್ ಸ್ಕೀಮ್.
Topics
Latest Posts
- Gruhalakhmi: ಖಾತೆಗೆ ಬಿತ್ತು ಗೃಹಲಕ್ಷ್ಮಿ 29ನೇ ಕಂತಿನ ₹2,000 ಹಣ, ಚಿತ್ರದುರ್ಗ ಸೇರಿ ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ: ನಿಮ್ಮ ಅಕೌಂಟ್ಗೆ ಬಂತಾ?

- BPL ರೇಷನ್ ಕಾರ್ಡ್ ಇದ್ದವರ ಗಮನಕ್ಕೆ: ಈ ತಪ್ಪುಗಳನ್ನು ಮಾಡಿದರೆ ರೇಷನ್ ಕಾರ್ಡ್ ಆಟೋಮ್ಯಾಟಿಕ್ ರದ್ದು!

- ರೈತರಿಗೆ ಬಿಗ್ ರಿಲೀಫ್: ಜಮೀನಿಗೆ ಹೋಗುವ ‘ಕಾಲುದಾರಿ-ಬಂಡಿದಾರಿ’ ಮುಚ್ಚಿದ್ದಾರಾ? ತಕ್ಷಣ ಇಲ್ಲಿ ದೂರು ನೀಡಿ!

- April 1 Bank Rules: ನಾಳೆಯಿಂದ ಆನ್ಲೈನ್ ಪೇಮೆಂಟ್ ನಿಯಮಗಳಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಮೊಬೈಲ್ಗೆ OTP ಬರೋದಿಲ್ಲ!

- Post Office Scheme: 1 ಲಕ್ಷ FD ಮಾಡಿ, ₹45,000 ಖಚಿತ ಬಡ್ಡಿ ಪಡೆಯಿರಿ! ಪೋಸ್ಟ್ ಆಫೀಸ್ನ ಸೂಪರ್ ಸ್ಕೀಮ್.



