Category: ಮುಖ್ಯ ಮಾಹಿತಿ
-
Karnataka weather: ರಾಜ್ಯದ ಈ ಜಿಲ್ಲೆಗಳಲ್ಲಿ ಸುಡು ಬಿಸಿಲಿನ ಮುನ್ಸೂಚನೆ.!

ಕರ್ನಾಟಕದಲ್ಲಿ(Karnataka) ಅವಧಿಗೂ ಮುನ್ನ ಬೇಸಿಗೆ ಪ್ರಭಾವ: ಮುಂದಿನ ದಿನಗಳಲ್ಲಿ ತೀವ್ರ ಬಿಸಿಲಿನ ಎಚ್ಚರಿಕೆ ಕರ್ನಾಟಕದಲ್ಲಿ ಈ ವರ್ಷ ಬೇಸಿಗೆ ಅವಧಿಗೂ ಮುನ್ನ ಪ್ರಾರಂಭವಾಗಿದ್ದು, ರಾಜ್ಯದ ಹಲವೆಡೆ ಗರಿಷ್ಠ ತಾಪಮಾನದಲ್ಲಿ (maximum temperature) ಗಣನೀಯ ಏರಿಕೆ ಕಾಣಲಾಗಿದೆ. ಸಾಮಾನ್ಯವಾಗಿ ಮಾರ್ಚ್(March) ತಿಂಗಳಿಂದ ಬೇಸಿಗೆ ಆರಂಭವಾಗಿ ಮೇ(May) ತಿಂಗಳವರೆಗೆ ಮುಂದುವರಿಯುತ್ತದೆ. ಆದರೆ ಈ ಬಾರಿಯಂತೂ ಫೆಬ್ರವರಿಯಲ್ಲೇ(February) ತಾಪಮಾನ ಕ್ರಮೇಣ ಹೆಚ್ಚಳವಾಗುತ್ತಿದ್ದು, ಜನತೆ ಸುಡುಬಿಸಿಲಿಗೆ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
-
BPL Card : ಬಿಪಿಎಲ್ ಪಡಿತರ ಚೀಟಿದಾರರಿಗೆ ಬಂಪರ್ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ (State Government) ಬಿಪಿಎಲ್ ಕಾರ್ಡುದಾರರಿಗೆ (For BPL card holders) ಮಹತ್ವದ ಸುದ್ದಿ. ಹೌದು, ಪಡಿತರ ಚೀಟಿಯ ಪರಿಷ್ಕರಣೆಗೆ ,ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಡಜನರಿಗೆ ಹೆಚ್ಚಿನ ಅನುಕೂಲತೆಗಳು ಲಭ್ಯವಾಗಲಿವೆ. ಪಡಿತರ ವ್ಯವಸ್ಥೆಯನ್ನು ಬಿಗಿಗೊಳಿಸಲು ಮತ್ತು ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Department of Food and Civil Supplies) ಕ್ರಮ ಕೈಗೊಂಡಿದೆ. ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಯ ಮುಖ್ಯ ಅಂಶಗಳು: ಅರ್ಹ ಫಲಾನುಭವಿಗಳಿಗೆ ತೊಂದರೆ ಇಲ್ಲ: (No
Categories: ಮುಖ್ಯ ಮಾಹಿತಿ -
Post Scheme: ಪ್ರತಿ ತಿಂಗಳು 9000/- ಬಡ್ಡಿ ಸಿಗುವ ಹೊಸ ಪೋಸ್ಟ್ ಯೋಜನೆ.! ಇಲ್ಲಿದೆ ವಿವರ

ಪೋಸ್ಟ್ ಆಫೀಸ್ Monthly Income Scheme: ಒಮ್ಮೆ ಹೂಡಿಕೆ ಮಾಡಿ, ಪ್ರತಿ ತಿಂಗಳೂ ₹9000 ಖಾತರಿಯ ಆದಾಯ ಪಡೆಯಿರಿ! ನಿಮ್ಮ ಹಾರ್ಡ್-ಅರ್ನ್ಡ್ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ, ಪ್ರತಿ ತಿಂಗಳು ಖಾತರಿಯ ಆದಾಯ ಪಡೆಯಲು ಇಚ್ಚಿಸುತ್ತಿದ್ದರೆ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ನಿಮ್ಮಿಗಾಗಿ ಅತ್ಯುತ್ತಮ ಆಯ್ಕೆ! ಇಲ್ಲಿದೆ ಸಂಪೂರ್ಣ ಮಾಹಿತಿ, ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಪಿತ್ರಾರ್ಜಿತ ಆಸ್ತಿ ಮಾರಾಟ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – ತಪ್ಪದೇ ತಿಳಿಯಿರಿ

ಪೂರ್ವಜರಿಂದ ಬಂದ ಆಸ್ತಿ ಮಾರಾಟದ ಕುರಿತು, ಇತ್ತೀಚಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಕೊಟ್ಟಿದೆ, ಹೌದು ಆಸ್ತಿಯನ್ನು ನಾವು ನಮ್ಮ ದೇಶದಲ್ಲಿ ಎರಡು ವರ್ಗವನ್ನಾಗಿ ವಿಭಜಿಸುತ್ತೇವೆ. ಮೊದಲನೆಯದು ವ್ಯಕ್ತಿಯು ಸ್ವತಃ ಖರೀದಿಸಿದ ಅಥವಾ ಉಡುಗೊರೆ, ದೇಣಿಗೆ ಅಥವಾ ಯಾರೊಬ್ಬರಿಂದಲಾದರು ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಪಡೆದಿರುವುದು. ಅಂತಹ ಆಸ್ತಿಯನ್ನು ಸ್ವಯಂ ಸ್ವಾಧೀನಪಡಿಸಿಕೊಂಡ ಆಸ್ತಿ ಎಂದು ಕರೆಯಲಾಗುತ್ತದೆ. ಎರಡನೇಯದಾಗಿ ಪೂರ್ವಿಕರ ಆಸ್ತಿ. ಪೂರ್ವಜರ ಆಸ್ತಿಯು ಒಬ್ಬರ ಪೂರ್ವಜರಿಗೆ ಸೇರಿದ ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಯಾವುದೇ ಆಸ್ತಿಯಾಗಿದೆ. ಪೂರ್ವಜರ ಆಸ್ತಿಗಳನ್ನು
Categories: ಮುಖ್ಯ ಮಾಹಿತಿ -
Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ ಆಗಲು ಹೊಸ ನಿಯಮ ಜಾರಿ.! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ: ತಾಲ್ಲೂಕು ಪಂಚಾಯಿತಿಯಿಂದ ನೇರ ಪಾವತಿ ಸಾಧ್ಯತೆ ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಬಹುತೇಕ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶ ಹೊಂದಿದ್ದು, ಇದು ಕಾಂಗ್ರೆಸ್ ಸರ್ಕಾರದ (Congress Government) ಪ್ರಮುಖ ಭರವಸೆಯಾಗಿತ್ತು. ಆದರೆ, ಯೋಜನೆಯ ಹಣ ಪಾವತಿಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದರಿಂದಾಗಿ, ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣ
Categories: ಮುಖ್ಯ ಮಾಹಿತಿ -
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಈ ಜಿಲ್ಲೆ ಫೈನಲ್ ಆಗುತ್ತಾ.?

ಬೆಂಗಳೂರು ಎರಡನೇ ವಿಮಾನ ನಿಲ್ದಾಣದ (Bangalore second airport) ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿರುವಾಗ, ರಾಜ್ಯ ಸರ್ಕಾರವು ಅದಕ್ಕಾಗಿ ಮೂರು ಸ್ಥಳಗಳನ್ನು ಶಾರ್ಟ್ಲಿಸ್ಟ್ (3Place shortlist) ಮಾಡಿದೆ. ಈ ಪಟ್ಟಿಯಲ್ಲಿಯೇ ತುಮಕೂರು ಸೇರುವ ನಿರೀಕ್ಷೆ ಇದ್ದರೂ, ಕೊನೆಗೂ ಈ ಅವಕಾಶ ಕೈತಪ್ಪಿರುವುದು ಗಮನಾರ್ಹ ಬೆಳವಣಿಗೆ. ತುಮಕೂರು ಮಾತ್ರವಲ್ಲ, ರಾಜ್ಯದ 22 ಜಿಲ್ಲೆಗಳ ಹಿತಾಸಕ್ತಿಗೆ ಇದು ಹಿನ್ನಡೆಯಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Ration Card update: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ಮಾಹಿತಿ

ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮಹತ್ವದ ಪ್ರಕಟಣೆ! ರೇಷನ್ ಕಾರ್ಡ್ (Ration Card) ಗೃಹಸ್ಥರಿಗೆ ಮಾತ್ರವಲ್ಲ, ಆಹಾರ ಭದ್ರತೆಗಾಗಿ ಅವಲಂಬಿತ ಜನರಿಗೆ ಅತ್ಯಂತ ಮುಖ್ಯವಾದ ಒಂದು ಸರ್ಕಾರದ ಪಡಿತರ ಸೌಲಭ್ಯವಾಗಿದೆ. ಸಾಮಾನ್ಯವಾಗಿ, ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ (New Members) ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ, ಆಹಾರ ಇಲಾಖೆ ಈ ನಿಯಮವನ್ನು ಸಡಿಲಿಸಿ, ಗ್ರಾಹಕರಿಗೆ
Categories: ಮುಖ್ಯ ಮಾಹಿತಿ -
ಬರೀ 3000 ರೂ. ಪಾವತಿಸಿದ್ರೆ ವರ್ಷಪೂರ್ತಿ ʼಟೋಲ್ ಫ್ರೀʼ ಪ್ರಯಾಣ, ಭರ್ಜರಿ ಡಿಸ್ಕೌಂಟ್.!

ವಾಹನ ಮಾಲೀಕರಿಗೆ ಸಿಹಿಸುದ್ದಿ: ಈಗ ₹3,000 ಪಾವತಿಸಿ, ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ! ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Higways) ಪ್ರಯಾಣಿಸುವವರಿಗಾಗಿ ಕೇಂದ್ರ ಸರ್ಕಾರವು ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಲಕ್ಷಾಂತರ ಕಾರು ಮಾಲೀಕರಿಗೆ ಟೋಲ್ (Toll) ಪಾವತಿಯ ಹಣವನ್ನು ಕಡಿಮೆ ಮಾಡುವ ಹೊಸ ಯೋಜನೆಯ ಬಗ್ಗೆ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಈ ಹೊಸ ಯೋಜನೆಯ ಮೂಲಕ, ವಾಹನ ಮಾಲೀಕರು ಕೇವಲ ₹3,000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಈ
Categories: ಮುಖ್ಯ ಮಾಹಿತಿ
Hot this week
-
96,00+ ಹೊರಗುತ್ತಿಗೆ ನೌಕರರಿಗೆ ಗೇಟ್ಪಾಸ್: ಅವಧಿ ಮುಗಿದಿದ್ರೆ ನಾಳೆಯಿಂದಲೇ ಕೆಲಸಕ್ಕೆ ಬರುವಂತಿಲ್ಲ ಎಂದ ಸರ್ಕಾರ.
-
April 1st Rules: ನಾಳೆಯಿಂದಲೇ ಹೊಸ ನಿಯಮ ಜಾರಿ! ರೈತರಿಗೆ ಬಂಪರ್, ಸಾಮಾನ್ಯರಿಗೆ ರಿಲೀಫ್; ಆರ್ಥಿಕ ವರ್ಷದ ಬಿಗ್ ಅಪ್ಡೇಟ್ಸ್ ಇಲ್ಲಿದೆ.
-
Karnataka Weather: ಬೆಂಗಳೂರು ಸೇರಿ ಈ 10 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ! ಎಲ್ಲೆಲ್ಲಿ ಗೊತ್ತಾ?
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಬದಲಾವಣೆ! ಮದುವೆಗೆ ಆಭರಣ ಖರೀದಿಸಿದರೆ ಲಾಭವೋ? ನಷ್ಟವೋ? ಇಲ್ಲಿದೆ ಇಂದಿನ ದರಪಟ್ಟಿ!
-
ದಿನ ಭವಿಷ್ಯ 31-03-2026: ಇಂದು ಅಪರೂಪದ ‘ವರಿಷ್ಠ ಯೋಗ’; ಹನುಮಂತನ ಕೃಪೆಯಿಂದ ಮೇಷ ಸೇರಿ ಈ 5 ರಾಶಿಯವರಿಗೆ ಭರ್ಜರಿ ಅದೃಷ್ಟ!
Topics
Latest Posts
- 96,00+ ಹೊರಗುತ್ತಿಗೆ ನೌಕರರಿಗೆ ಗೇಟ್ಪಾಸ್: ಅವಧಿ ಮುಗಿದಿದ್ರೆ ನಾಳೆಯಿಂದಲೇ ಕೆಲಸಕ್ಕೆ ಬರುವಂತಿಲ್ಲ ಎಂದ ಸರ್ಕಾರ.

- April 1st Rules: ನಾಳೆಯಿಂದಲೇ ಹೊಸ ನಿಯಮ ಜಾರಿ! ರೈತರಿಗೆ ಬಂಪರ್, ಸಾಮಾನ್ಯರಿಗೆ ರಿಲೀಫ್; ಆರ್ಥಿಕ ವರ್ಷದ ಬಿಗ್ ಅಪ್ಡೇಟ್ಸ್ ಇಲ್ಲಿದೆ.

- Karnataka Weather: ಬೆಂಗಳೂರು ಸೇರಿ ಈ 10 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆ! ಎಲ್ಲೆಲ್ಲಿ ಗೊತ್ತಾ?

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಬದಲಾವಣೆ! ಮದುವೆಗೆ ಆಭರಣ ಖರೀದಿಸಿದರೆ ಲಾಭವೋ? ನಷ್ಟವೋ? ಇಲ್ಲಿದೆ ಇಂದಿನ ದರಪಟ್ಟಿ!

- ದಿನ ಭವಿಷ್ಯ 31-03-2026: ಇಂದು ಅಪರೂಪದ ‘ವರಿಷ್ಠ ಯೋಗ’; ಹನುಮಂತನ ಕೃಪೆಯಿಂದ ಮೇಷ ಸೇರಿ ಈ 5 ರಾಶಿಯವರಿಗೆ ಭರ್ಜರಿ ಅದೃಷ್ಟ!



