Category: ಮುಖ್ಯ ಮಾಹಿತಿ
-
ಕೇಂದ್ರದಿಂದ ಹೊಸ ಪಿಂಚಣಿ ಯೋಜನೆ, ಎಲ್ಲರಿಗೂ ಸಿಗಲಿದೆ ಪಿಂಚಣಿ ಹಣ.! ಇಲ್ಲಿದೆ ವಿವರ

ನೂತನ ಪಿಂಚಣಿ ಯೋಜನೆ: ಸರ್ಕಾರಿ-ಖಾಸಗಿ, ಅಸಂಘಟಿತ ವಲಯದ ಎಲ್ಲರಿಗೂ ಆರ್ಥಿಕ ಭರವಸೆ! ಭಾರತ ಸರ್ಕಾರವು (Indian government) ದೇಶದ ಪ್ರತಿಯೊಬ್ಬ ಉದ್ಯೋಗಿಗೆ, ನಿರುದ್ಯೋಗಿಗೆ, ಮತ್ತು ಸ್ವಯಂ ಉದ್ಯೋಗಿಗಳಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸುತ್ತಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಎಂದು ಕರೆಯಲ್ಪಡುವ ಈ ಯೋಜನೆ, ದೇಶದ ನೌಕರರ ನಿವೃತ್ತಿಯ ಬಳಿಕ ಜೀವನವನ್ನು ಆರ್ಥಿಕ ದೃಷ್ಟಿಯಿಂದ ಸುರಕ್ಷಿತಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ಜೊತೆಗೆ, ಅಸಂಘಟಿತ ವಲಯದಲ್ಲಿ ಕೆಲಸ
-
ಆಧಾರ್ ಕಾರ್ಡ್ ಇದ್ದವರಿಗೆ ಮತ್ತೇ ಕೊನೆಯ ಅವಕಾಶ ! ತಪ್ಪದೇ ತಿಳಿದುಕೊಳ್ಳಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ನವೀಕರಣಕ್ಕೆ(Adharcard update) ಮತ್ತೊಂದು ಅವಕಾಶ ನೀಡಿದೆ. ಮುಂದಿನ ತಿಂಗಳು ಮಾರ್ಚ್ 25, 2025ರವರೆಗೆ ಈ ಸೇವೆ ಲಭ್ಯವಿರಲಿದೆ. ಈ ಅವಧಿಯಲ್ಲಿ ಆಧಾರ್ ಕಾರ್ಡ್ನಲ್ಲಿ ಫೋಟೋ, ವಿಳಾಸ, ಹೆಸರಿನ ಉಚ್ಚಾರಣೆ ಅಥವಾ ಜನ್ಮದಿನಾಂಕದಂತಹ ವಿವರಗಳನ್ನು ಸುಲಭವಾಗಿ ನವೀಕರಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಧಾರ್ ನವೀಕರಣದ ಅವಶ್ಯಕತೆ ಏಕೆ? 2016ರಲ್ಲಿ ಜಾರಿಗೆ ಬಂದ
Categories: ಮುಖ್ಯ ಮಾಹಿತಿ -
ಬಿ ಖಾತಾ ನೀಡಲು ಬರೋಬ್ಬರಿ 10 ಸಾವಿರ ಹೆಚ್ಚುವರಿ ಶುಲ್ಕ.! ವಸೂಲಿ

ರಾಜ್ಯ ಸರ್ಕಾರದ ‘ಇ-ಆಸ್ತಿ – ಬಿ ಖಾತಾ'(e-Aasthi – B Khata) ಅಭಿಯಾನಕ್ಕೆ ರಾಜಕೀಯ ಹಾಗೂ ಆಡಳಿತಾತ್ಮಕ ವಿವಾದ ಕಾದು ಕೊಂಡಿದೆ. ಫೆಬ್ರವರಿ 19ರಿಂದ ಆರಂಭವಾದ ಈ ಪ್ರಕ್ರಿಯೆಯು ಅನಧಿಕೃತ ಬಡಾವಣೆಗಳಲ್ಲಿ ಮನೆ ಹಾಗೂ ನಿವೇಶನಗಳಿಗೆ ‘ಬಿ’ ಖಾತಾ (B -Khata) ನೀಡುವ ಮೂಲಕ ಮಾಲಕತ್ವದ ಮಾನ್ಯತೆ ನೀಡಲು ಉದ್ದೇಶಿಸಿದೆ. ಆದರೆ, ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಾತ್ರ ಪ್ರತಿ ಅರ್ಜಿದಾರರಿಂದ ₹10,000 ಸುಧಾರಣೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದರಿಂದ ಅರ್ಜಿದಾರರು ಗೊಂದಲಕ್ಕೀಡಾಗಿದ್ದಾರೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್..!

ಶಿವರಾತ್ರಿ ಹಬ್ಬದ ಸಿಹಿ ಸುದ್ದಿ: ಹಳೆ ಪಿಂಚಣಿ ಯೋಜನೆಗಾಗಿ 13,500 ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ಬೆಂಗಳೂರು: ಶಿವರಾತ್ರಿ ಹಬ್ಬದ ಹೊತ್ತಲ್ಲೇ ಕರ್ನಾಟಕದ 13,500 ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ವ್ಯಾಪ್ತಿಗೆ ಸೇರುವ ಸುಸ್ವಾಗತ ಸುದ್ದಿ ಲಭಿಸಿದೆ. ಹಲವು ವರ್ಷಗಳಿಂದ OPS ಪುನಃ ಜಾರಿಗೊಳಿಸಲು ನಡೆಯುತ್ತಿದ್ದ ಹೋರಾಟವು ಇದೀಗ ಒಂದು ಹಂತದ ಯಶಸ್ಸನ್ನು ಕಂಡಿದ್ದು, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಬೊಜ್ಜು ನಿಯಂತ್ರಿಸಲು ಮೋದಿಜಿ ಕರೆ: ದೇಹಕ್ಕೆ ಮಾರಕವಲ್ಲದ ಅಡುಗೆ ಎಣ್ಣೆಗಳ ಪಟ್ಟಿ ಇಲ್ಲಿದೆ.!

ಭಾರತದಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆ: ಮೋದಿ ಎಚ್ಚರಿಕೆ ಮತ್ತು ಆರೋಗ್ಯಕರ ಎಣ್ಣೆಯ ಆಯ್ಕೆ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಬೊಜ್ಜಿನ (Obesity) ಪ್ರಮಾಣ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರತಿ ಎಂಟು ಜನರಲ್ಲಿ ಒಬ್ಬರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಹೈಪರ್ಟೆನ್ಷನ್ (ಅಧಿಕ ರಕ್ತದೊತ್ತಡ), ಪಾರ್ಶ್ವವಾಯು (ಸ್ಟ್ರೋಕ್) ಮತ್ತು ಕ್ಯಾನ್ಸರ್ ಅಪಾಯವೂ ಹೆಚ್ಚುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಈ ಬೆಳವಣಿಗೆಯ ಪ್ರಮುಖ ಕಾರಣಗಳಲ್ಲಿ ಅಹಿತಕರ ಆಹಾರ ಪದ್ಧತಿ, ಕಡಿಮೆ ಶಾರೀರಿಕ
Categories: ಮುಖ್ಯ ಮಾಹಿತಿ -
ಪಿಎಫ್ ಖಾತೆದಾರರಿಗೆ ಗಮನಿಸಿ ಮಾರ್ಚ್ 15ರೊಳಗೆ ಈ ಕೆಲಸ ಕಡ್ಡಾಯ.! ತಿಳಿದುಕೊಳ್ಳಿ

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದು, ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆ ಆಧಾರ್ ಜೊತೆ ಲಿಂಕ್ (Aadhar link with bank account) ಮಾಡುವ ಗಡುವನ್ನು ಮಾರ್ಚ್ 15ರ ತನಕ ವಿಸ್ತರಿಸಿದೆ. ಹಿಂದಿನಂತೆ ಫೆಬ್ರವರಿ 15ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಅನೇಕ ಉದ್ಯೋಗಿಗಳು ಇದನ್ನು ಇನ್ನೂ ಮಾಡಿರದ ಕಾರಣ, EPFO ಗಡುವು ವಿಸ್ತರಿಸಿ, ಮಾರ್ಚ್ 15ರೊಳಗೆ ಪೂರ್ಣಗೊಳಿಸಲು ಅವಕಾಶ ನೀಡಿದೆ. ಈ ಮಾಹಿತಿ EPFO
Categories: ಮುಖ್ಯ ಮಾಹಿತಿ -
Home Loan : ಅತಿ ಕಮ್ಮಿ ಬಡ್ಡಿಗೆ ಹೋಮ್ ಲೋನ್ ಕೊಡುವ ಬ್ಯಾಂಕ್ ಗಳು ಇವೇ ನೋಡಿ..!

ಇತ್ತೀಚೆಗೆ, ಗೃಹ ಸಾಲಗಳು (Home loans) ತುಂಬಾ ಆಕರ್ಷಕ ಬಡ್ಡಿದರದಲ್ಲಿ ಲಭ್ಯವಾಗುತ್ತಿದ್ದು, ಮನೆ ಖರೀದಿ ಅಥವಾ ನಿರ್ಮಾಣ ಮಾಡುವವರಿಗೆ ಇದು ಸುಧಾರಿತ ಅವಕಾಶ ಒದಗಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಕೇವಲ 8.10% ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿವೆ. ಬ್ಯಾಂಕ್ ಆಫ್ ಬರೋಡಾ (Bank of Baroda) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) 8.15% ದರವನ್ನು ಒದಗಿಸುತ್ತಿದ್ದು,
Categories: ಮುಖ್ಯ ಮಾಹಿತಿ
Hot this week
-
Upcoming Phones in April: 9000mAh ಬ್ಯಾಟರಿ, 200MP ಕ್ಯಾಮೆರಾ! ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಈ ಟಾಪ್ ಫೋನ್ಗಳು.
-
₹10 ಲಕ್ಷದೊಳಗೆ ಸೇಫ್ & ಸ್ಟೈಲಿಶ್ ಕಾರು ಬೇಕೇ? ಟಾಟಾದ ಈ 5 ಕಾರುಗಳು ಬೆಸ್ಟ್ ಆಯ್ಕೆ!
-
Property Registration: ಜಮೀನು, ಸೈಟ್ ಖರೀದಿಸುವವರಿಗೆ ಗುಡ್ ನ್ಯೂಸ್: ಇನ್ಮುಂದೆ ಕೇವಲ 10 ನಿಮಿಷದಲ್ಲಿ ಪೇಪರ್ ಲೆಸ್ ರಿಜಿಸ್ಟ್ರೇಷನ್.
-
Gold Rate Crash: ಅಮೆರಿಕ-ಇರಾನ್ ಯುದ್ಧದ ಭೀತಿ; ದಿಢೀರ್ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ತಜ್ಞರ ಶಾಕಿಂಗ್ ರಿಪೋರ್ಟ್.
-
ಏ. 1 ರಿಂದ ಜನಗಣತಿ ಆರಂಭ; ಸ್ಮಾರ್ಟ್ಫೋನ್ ಮೂಲಕ ನೀವೇ ‘ಸ್ವಯಂ ಗಣತಿ’ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ.
Topics
Latest Posts
- Upcoming Phones in April: 9000mAh ಬ್ಯಾಟರಿ, 200MP ಕ್ಯಾಮೆರಾ! ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಈ ಟಾಪ್ ಫೋನ್ಗಳು.

- ₹10 ಲಕ್ಷದೊಳಗೆ ಸೇಫ್ & ಸ್ಟೈಲಿಶ್ ಕಾರು ಬೇಕೇ? ಟಾಟಾದ ಈ 5 ಕಾರುಗಳು ಬೆಸ್ಟ್ ಆಯ್ಕೆ!

- Property Registration: ಜಮೀನು, ಸೈಟ್ ಖರೀದಿಸುವವರಿಗೆ ಗುಡ್ ನ್ಯೂಸ್: ಇನ್ಮುಂದೆ ಕೇವಲ 10 ನಿಮಿಷದಲ್ಲಿ ಪೇಪರ್ ಲೆಸ್ ರಿಜಿಸ್ಟ್ರೇಷನ್.

- Gold Rate Crash: ಅಮೆರಿಕ-ಇರಾನ್ ಯುದ್ಧದ ಭೀತಿ; ದಿಢೀರ್ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! ತಜ್ಞರ ಶಾಕಿಂಗ್ ರಿಪೋರ್ಟ್.

- ಏ. 1 ರಿಂದ ಜನಗಣತಿ ಆರಂಭ; ಸ್ಮಾರ್ಟ್ಫೋನ್ ಮೂಲಕ ನೀವೇ ‘ಸ್ವಯಂ ಗಣತಿ’ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ.




