Category: ಮುಖ್ಯ ಮಾಹಿತಿ
-
LIC Scheme: ಈ LIC ಯೋಜನೆಯಲ್ಲಿ ಪ್ರತಿ ತಿಂಗಳು 12 ಸಾವಿರ ರೂ. ಖಾತೆಗೆ ಬರುತ್ತೆ. ಇಲ್ಲಿದೆ ವಿವರ!

ಭಾರತೀಯ ಜೀವನ ವಿಮಾ ನಿಗಮ (LIC) ಜನಪ್ರಿಯ ಹೂಡಿಕೆ ಮತ್ತು ವಿಮಾ ಯೋಜನೆಗಳನ್ನು ಒದಗಿಸುವುದರಲ್ಲಿ ಪ್ರಖ್ಯಾತ ಸಂಸ್ಥೆ. ಅದರಲ್ಲೂ ಎಲ್ಐಸಿ ಜೀವನ್ ಅಕ್ಷಯ್ ಯೋಜನೆ (LIC New Jeevan Akshay Scheme) ನಿವೃತ್ತಿಯ ನಂತರದ ಜೀವನವನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸಿಕೊಳ್ಳಲು ಜನಪ್ರಿಯವಾದ ಪರಿಹಾರವಾಗಿದೆ. ಈ ಯೋಜನೆ ಪಿಂಚಣಿ ಪಡೆಯಲು ನಿರ್ಧಾರ ಮಾಡಿದವರಿಗೆ ಸ್ಥಿರವಾದ ಆದಾಯವನ್ನು ಒದಗಿಸುತ್ತದೆ, ಹಾಗೆಯೇ ನಿರ್ದಿಷ್ಟ ಅವಧಿಯವರೆಗೆ ಅಥವಾ ಜೀವಮಾನಪೂರ್ತಿಯಾಗಿ ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ ರಜಾ ನಿಯಮಗಳ ಕುರಿತು ಇಲ್ಲಿದೆ ಸಂಪೂರ್ಣ ವಿವರ, ತಿಳಿದುಕೊಳ್ಳಿ

ಕರ್ನಾಟಕ ಸರ್ಕಾರದ ನೌಕರರ ರಜಾ ನಿಯಮಗಳು: ಸಂಪೂರ್ಣ ಮಾಹಿತಿಯೊಂದಿಗೆ ವಿವರ ರಾಜ್ಯ ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ಹಲವು ವಿಧದ ರಜೆಗಳಿಗಾಗಿ ಅರ್ಜಿ ಹಾಕಬಹುದು. ಆದರೆ, ಈ ರಜೆಗಳನ್ನು ಹಕ್ಕಾಗಿ ಪರಿಗಣಿಸಲಾಗದು, ಮತ್ತು ಅವುಗಳನ್ನು ಮಂಜೂರು ಮಾಡುವುದು ಸಂಬಂಧಿತ ಅಧಿಕಾರಿಯ ಕೈಯಲ್ಲಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಯಮಾವಳಿಗಳನ್ನು ಹೊಂದಿದ್ದು, ನೌಕರರು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತಪ್ಪದೇ ಸರಿ ಮಾಡಿ, ಪೋಷಕರು ತಿಳಿದುಕೊಳ್ಳಿ

ಮಕ್ಕಳಲ್ಲಿ ಆತ್ಮಹತ್ಯೆಯ ಮುನ್ಸೂಚನೆಗಳು: ಆತ್ಮಹತ್ಯೆ ತಡೆಯಲು ಮಕ್ಕಳಿಗೆ ಮಾನಸಿಕ ಬೆಂಬಲ ಹೇಗೆ ನೀಡಬಹುದು? ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳ (Suicide cases) ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದು ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಖಾಸಗಿ ಸಮಸ್ಯೆಗಳು, ಮಾನಸಿಕ ಒತ್ತಡ, ಶಾಲಾ ಅಡಚಣೆಗಳು, ಕುಟುಂಬದ ಸಮಸ್ಯೆಗಳು, ಆಧುನಿಕ ಜೀವನಶೈಲಿಯ ಒತ್ತಡ, ಸಾಮಾಜಿಕ ಮಾಧ್ಯಮದ ಪ್ರಭಾವ ಇವೆಲ್ಲಾ ಮಕ್ಕಳಲ್ಲಿ ಖಿನ್ನತೆ ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
School Summer Holidays 2025: ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಯಾವಾಗ?

School Summer Holidays 2025: ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಯಾವಾಗ? ಕರ್ನಾಟಕದಲ್ಲಿ ಬೇಸಿಗೆ ಚುರುಕುಗೊಳ್ಳುತ್ತಿದ್ದಂತೆ, ಶಾಲಾ ವಿದ್ಯಾರ್ಥಿಗಳು ರಜೆಯ(Summer Holidays)ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯಾಗಿದ್ದು, ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಬೇಸಿಗೆ ರಜೆಗಳನ್ನು ಮುಂಚಿನಂತೆಯೇ ಘೋಷಿಸುವ ಸಾಧ್ಯತೆ ಇತ್ತು. ಆದರೆ ಇದೀಗ ಅಧಿಕೃತ ಮಾಹಿತಿ ಲಭ್ಯವಾಗಿದೆ—ಈ ವರ್ಷ ಶಾಲಾ ರಜೆಗಳು ಎಷ್ಟು ದಿನ? ಯಾವಾಗ ಆರಂಭ? ಯಾವಾಗ ಮುಕ್ತಾಯ? ಇಲ್ಲಿದೆ ಸಂಪೂರ್ಣ ವಿವರ. ಇದೇ ರೀತಿಯ
Categories: ಮುಖ್ಯ ಮಾಹಿತಿ -
Post Scheme: 5 ಲಕ್ಷ ಹೂಡಿಕೆಗೆ ಸಿಗಲಿದೆ ಬರೋಬ್ಬರಿ 15 ಲಕ್ಷ ರೂ. ಪೋಸ್ಟ್ ಆಫೀಸ್ ಹೊಸ ಸ್ಕೀಮ್

ಪೋಸ್ಟ್ ಆಫೀಸ್ FD ಸ್ಕೀಮ್: ಯಾವುದೇ ರಿಸ್ಕ್ ಇಲ್ಲದೆ 5 ಲಕ್ಷ ರೂಪಾಯಿಗೆ 15 ಲಕ್ಷ ಪಡೆಯುವ ಆಕರ್ಷಕ ಅವಕಾಶ! ಈ ದಿನಗಳಲ್ಲಿ ಹಣಕಾಸಿನ ಶಿಸ್ತು ಹೆಚ್ಚುತ್ತಿರುವುದರಿಂದ ಜನರು ಸೇವಿಂಗ್ಸ್ ಮಾಡುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ದುಡ್ಡನ್ನು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳುವುದು, ಹೆಚ್ಚಿನ ಬಡ್ಡಿ ಗಳಿಸುವುದು ಎಂಬುದರ ಬಗ್ಗೆ ಹೆಚ್ಚು ಆಲೋಚಿಸುತ್ತಿದ್ದಾರೆ. ಇಂತಹವರಿಗಾಗಿ ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ (Post office Fixed Deposit) ಸ್ಕೀಮ್ ಒಂದು ಸೂಪರ್ ಆಯ್ಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ಖಾಸಗಿ ಉದ್ಯೋಗಿಗಳ ಪಿಂಚಣಿ ನಿಯಮದಲ್ಲಿ ಬದಲಾವಣೆ.! ತಪ್ಪದೇ ತಿಳಿದುಕೊಳ್ಳಿ

ಇತ್ತೀಚೆಗೆ ನೌಕರರ ಪಿಂಚಣಿ ಯೋಜನೆ (EPS-95) ಪಿಂಚಣಿದಾರರಿಗೆ ಶುಭವರ್ತೆ ಸಿಕ್ಕಿರುವಂತಾಗಿದೆ. 2014ರಿಂದ ಸ್ಥಿರವಾಗಿರುವ ₹1,000 ಕನಿಷ್ಠ ಮಾಸಿಕ ಪಿಂಚಣಿ ಮೊತ್ತವನ್ನು ₹7,500ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿ, ಪಿಂಚಣಿದಾರರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇಪಿಎಫ್ಒ (EPFO) ಈ ಕುರಿತಂತೆ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇರಿಸಿರುವುದರಿಂದ, ಮುಂಬರುವ ಬಜೆಟ್ನಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಸ್ತುತ ಪಿಂಚಣಿ ವ್ಯವಸ್ಥೆಯ
Categories: ಮುಖ್ಯ ಮಾಹಿತಿ -
ಮನೇಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು ! ಆದಾಯ ತೆರಿಗೆ ರೂಲ್ಸ್ ಏನು.? ತಿಳಿದುಕೊಳ್ಳಿ

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ (Gold) ಅತ್ಯಂತ ಪ್ರಮುಖ ಹೂಡಿಕೆಯೊಂದಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಚಿನ್ನಾಭರಣಗಳನ್ನು ಕುಟುಂಬದ ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಹಬ್ಬಗಳು, ಮದುವೆಗಳು, ಮತ್ತು ಕುಟುಂಬದ ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಸಾಮಾನ್ಯವಾದ ರೂಢಿಯಾಗಿದೆ. ಅಷ್ಟೇ ಅಲ್ಲದೆ, ಹೂಡಿಕೆ ಮತ್ತು ಸಾಂಪ್ರದಾಯಿಕ ಮಹತ್ವವಿರುವ ಈ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಲು ಸರ್ಕಾರದ ಆದಾಯ ತೆರಿಗೆ ನಿಯಮಗಳು ಕೆಲವು ನಿರ್ಬಂಧಗಳನ್ನು ವಿಧಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ಏನಿದು ಗೋಲ್ಡ್ ಬಾಂಡ್ ಹೂಡಿಕೆ ? RBI 3 ಪಟ್ಟು ರಿಟರ್ನ್ಸ್ ಘೋಷಣೆ!

ಸಾವರಿನ್ ಚಿನ್ನದ ಬಾಂಡ್ (SGBs) ಹೂಡಿಕೆದಾರರಿಗೆ ಮಹತ್ವದ ಮಾಹಿತಿಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಸಂತಸದ ಸುದ್ದಿಯೊಂದಿಗೆ ಹೂಡಿಕೆದಾರರನ್ನು ಉತ್ಸಾಹಗೊಳಿಸಿದೆ. 2016-17 ಸಾಲಿನ ನಾಲ್ಕನೇ ಸರಣಿಯ ಸಾವರಿನ್ ಚಿನ್ನದ ಬಾಂಡ್ಗಳು (SGBs) ಮಾರ್ಚ್ 17, 2025 ರಂದು ಮ್ಯಾಚುರಿಟಿಗೆ ತಲುಪಲಿವೆ. ಹೂಡಿಕೆದಾರರು ತಮ್ಮ ಹೂಡಿಕೆಯಿಂದ ಮೂರು ಪಟ್ಟು ಹೆಚ್ಚು ಲಾಭ ಗಳಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೂಡಿಕೆದಾರರಿಗೆ ಮಹತ್ವದ ಮಾಹಿತಿ
Categories: ಮುಖ್ಯ ಮಾಹಿತಿ -
ಜಮ್ಮು & ಕಾಶ್ಮೀರ ಸರ್ಕಾರಿ ನೌಕರರಿಗೆ ಶೇ 246% ತುಟ್ಟಿ ಭತ್ಯೆ ಹೆಚ್ಚಳ! ಕರ್ನಾಟಕದಲ್ಲಿ ಯಾವಾಗ?

ಜಮ್ಮು ಮತ್ತು ಕಾಶ್ಮೀರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೇ 246% ತುಟ್ಟಿ ಭತ್ಯೆ ಹೆಚ್ಚಳ! ಜಮ್ಮು ಮತ್ತು ಕಾಶ್ಮೀರ ಸರ್ಕಾರ(Jammu & Kashmir Government)ವು ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ಮಹತ್ವದ ಉಡುಗೊರೆಯನ್ನು ನೀಡಿದೆ. 6ನೇ ವೇತನ ಆಯೋಗದ ಅಡಿಯಲ್ಲಿ, ಮೂಲ ವೇತನ ಮತ್ತು ಪಿಂಚಣಿಯ ಶೇ 239% ತುಟ್ಟಿ ಭತ್ಯೆ(Dearness Allowance)ಯನ್ನು ಶೇ 246% ಕ್ಕೆ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ಈ ಹೊಸ ಪರಿಷ್ಕರಣೆ(revision) ಜುಲೈ 1, 2024ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರದ
Categories: ಮುಖ್ಯ ಮಾಹಿತಿ
Hot this week
-
238 ಪೌರಕಾರ್ಮಿಕ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.
-
Karnataka Weather: ರಾಜ್ಯದ ಈ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ
-
ಕೃಷಿ ಸಾಲ ಪಡೆಯುವ ಮುನ್ನ ಈ 3 ನಿಯಮಗಳನ್ನು ತಿಳಿದುಕೊಳ್ಳಿ, ಇಲ್ಲದಿದ್ದರೆ ಸೌಲಭ್ಯ ಮಿಸ್ ಆಗಬಹುದು!
-
ರೈತರೇ ಗಮನಿಸಿ: ಜೋಳದ ಬೆಲೆಯಲ್ಲಿ ಭಾರಿ ಕುಸಿತ; ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಜೋಳದ ರೇಟ್ ಇಲ್ಲಿದೆ.
-
ಬಿಸಿಯೂಟದ ಸಿಬ್ಬಂದಿಗಳ ಮರುನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್: ಜೂನ್ 1 ರಿಂದಲೇ ಕೆಲಸ ಶುರು!
Topics
Latest Posts
- 238 ಪೌರಕಾರ್ಮಿಕ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.

- Karnataka Weather: ರಾಜ್ಯದ ಈ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ

- ಕೃಷಿ ಸಾಲ ಪಡೆಯುವ ಮುನ್ನ ಈ 3 ನಿಯಮಗಳನ್ನು ತಿಳಿದುಕೊಳ್ಳಿ, ಇಲ್ಲದಿದ್ದರೆ ಸೌಲಭ್ಯ ಮಿಸ್ ಆಗಬಹುದು!

- ರೈತರೇ ಗಮನಿಸಿ: ಜೋಳದ ಬೆಲೆಯಲ್ಲಿ ಭಾರಿ ಕುಸಿತ; ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಜೋಳದ ರೇಟ್ ಇಲ್ಲಿದೆ.

- ಬಿಸಿಯೂಟದ ಸಿಬ್ಬಂದಿಗಳ ಮರುನೇಮಕಕ್ಕೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್: ಜೂನ್ 1 ರಿಂದಲೇ ಕೆಲಸ ಶುರು!


