Category: ಮುಖ್ಯ ಮಾಹಿತಿ

  • ಅಯ್ಯಪ್ಪ ಸ್ವಾಮಿ ಭಕ್ತರೇ ಗಮನಿಸಿ, ದೇವಾಲಯದ ಬಾಗಿಲು ಯಾವಗೆಲ್ಲಾ ಓಪನ್ ಇರುತ್ತೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20241113 WA0008

    ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವ ಕನಸು ಕಾಣುತ್ತಿದ್ದೀರಾ? ಶಬರಿಮಲೆಯಲ್ಲಿ ಮಕರ ಜ್ಯೋತಿಯ ದಿವ್ಯ ದರ್ಶನ ಪಡೆಯಲು ನೀವು ಸಿದ್ಧರಾಗಿದ್ದೀರಾ? ದೇವಾಲಯದ ಬಾಗಿಲುಗಳು ಯಾವಾಗ ತೆರೆದು, ಯಾವಾಗ ಮುಚ್ಚುತ್ತವೆ ಎಂಬುದನ್ನು ತಿಳಿಯಲು ಬಯಸುವಿರಾ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಯ್ಯಪ್ಪ ಸ್ವಾಮಿ ದೀಕ್ಷೆ ಮತ್ತು ಶಬರಿಮಲೆ ಯಾತ್ರೆ ಕುರಿತು ವಿಶ್ವಾಸದೊಂದಿಗೆ ಸಾಕಷ್ಟು ನಿಯಮಗಳನ್ನು ಪಾಲಿಸುತ್ತಾ ಅಯ್ಯಪ್ಪಸ್ವಾಮಿಗೆ

    Read more..


  • ಪಾನ್ ಕಾರ್ಡ್ ಇದ್ದವರೆ ಗಮನಿಸಿ : ಡಿ.31 ರೊಳಗೆ ಈ ಕೆಲಸ ಕಡ್ಡಾಯ..! ತಪ್ಪದೇ ತಿಳಿಯಿರಿ

    IMG 20241113 WA0005

    ನೀವು ಕೂಡ ಪ್ಯಾನ್ ಕಾರ್ಡ್(PAN card) ಅನ್ನು ಆಧಾರ್ ಕಾರ್ಡ್(Aadhaar card) ನೊಂದಿಗೆ ಲಿಂಕ್ ಮಾಡಿಸಿಲ್ವಾ.! ಹಾಗಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಬಹುದು(cancelled) ಎಚ್ಚರ. ಇಂದು ಆಧಾರ್ ಕಾರ್ಡ್, ರೇಷನ್ ಕಾರ್ಡ್,ಪ್ಯಾನ್ ಕಾರ್ಡ್ ಹೀಗೆ ಕೆಲವೊಂದು ದಾಖಲೆಗಳು ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಬಹುದಾದ ದಾಖಲೆಗಳಾಗಿವೆ. ಅದರಲ್ಲೂ ಹಣಕಾಸಿನ ವಹಿವಾಟು ಮಾಡುವಲ್ಲಿ ಪ್ಯಾನ್ ಕಾರ್ಡ್ ಅವಶ್ಯವಾಗಿ ಬೇಕಾಗಿರುವ ಒಂದು ದಾಖಲೆ. ಈ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ(income tax department)ಯಿಂದ ನೀಡಲಾಗಿದ್ದು, 10-ಅಂಕಿಯ

    Read more..


  • Final E-Khata: ನಿಮ್ಮ ಆಸ್ತಿಯ ಇ – ಖಾತಾ ಪಡೆಯಲು ಈ ಹೊಸ ದಾಖಲೆಗಳು ಕಡ್ಡಾಯ , ಶುಲ್ಕ ಎಷ್ಟು ?

    IMG 20241113 WA0004

    ಅಂತಿಮ ಇ – ಖಾತಾ(e-Khata) ಪಡೆಯುವವರಿಗೆ ಗುಡ್ ನ್ಯೂಸ್, ಅಂತಿಮ ಇ – ಖಾತಾ ಪಡೆಯಲು ಬೇಕಾಗುವ ಶುಲ್ಕ ಮತ್ತು ದಾಖಲೆಗಳ ವಿವರ ಇಲ್ಲಿದೆ…! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವುದೇ ರೀತಿಯ ಆಸ್ತಿಯನ್ನು ಖರೀದಿಸುವಾಗ ಅಥವಾ ವಿಲೇವಾರಿ ಮಾಡುವಾಗ ಖಾತಾ ಒಂದು ಮಹತ್ವದ ದಾಖಲೆಯಾಗಿದೆ. ಸಾಮಾನ್ಯವಾಗಿ, ಖಾತಾ ಎನ್ನುವುದು ಮಾಲೀಕನ ಹೆಸರು, ಆಸ್ತಿಯ ಗಾತ್ರ, ಸ್ಥಳ, ಬಿಲ್ಟ್-ಅಪ್ ಪ್ರದೇಶ ಇತ್ಯಾದಿಗಳನ್ನು

    Read more..


  • ಸಿಬಿಲ್‌ ಸ್ಕೋರ್‌ ಕಡಿಮೆ ಇದ್ರೂ ಈ ಲೋನ್‌ ಬೇಕಾ..? ಸಿಬಿಲ್ ಜಾಸ್ತಿ ಮಾಡೋಕೆ ಇಲ್ಲಿದೆ ಉತ್ತಮ ಮಾರ್ಗ!

    IMG 20241112 WA0005

    ಸಿಬಿಲ್ ಸ್ಕೋರ್(Cibil score) ಕಡಿಮೆ ಇದೆ ಎಂದು ಚಿಂತಿಸಬೇಡಿ! FD ಮೇಲಿನ ಸಾಲ(Loan) ನಿಮಗೆ ಸಹಾಯ ಮಾಡುತ್ತದೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದರೂ ಕೂಡ, ನೀವು ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಲ ಪಡೆಯಲು CIBIL ಸ್ಕೋರ್ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ, ಒಳ್ಳೆಯ ಸ್ಕೋರ್ ಹೊಂದಿದವರಿಗೆ ಮಾತ್ರ ಬ್ಯಾಂಕುಗಳು ಅಥವಾ ಹಣಕಾಸು

    Read more..


  • Tulsi Puja 2024: ತುಳಸಿ ವಿವಾಹದ ದಿನಾಂಕ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ಮಾಹಿತಿ ತಿಳಿಯಿರಿ.

    IMG 20241112 WA0002

    ತುಳಸಿ ಹಬ್ಬದ ಮಹತ್ವ ಮತ್ತು ಪ್ರಾಮುಖ್ಯತೆ, ತುಳಸಿ ವಿವಾಹದ ಮಹತ್ವ ಮತ್ತು ಅದರ ಸಂದೇಶದ ಬಗ್ಗೆ ಇಲ್ಲಿದೆ ಮಾಹಿತಿ…! ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮ. ಅನೇಕ ಧರ್ಮ ಗ್ರಂಥಗಳು, ಆಚರಣೆಗಳು, ಹಾಗೂ ಸನಾತನ ಪದ್ಧತಿಯನ್ನು ಒಳಗೊಂಡಿದೆ. ನಾವೆಲ್ಲರೂ ಪ್ರಕೃತಿ(Nature) ಯನ್ನು ದೇವತೆ ಎಂದು ಪೂಜೆ ಮಾಡುತ್ತೇವೆ. ಪ್ರಕೃತಿಯಲ್ಲಿ ಇರುವ ಪ್ರಾಣಿ, ಪಕ್ಷಿ ಹಾಗೂ ಹಲವಾರು ಸಸ್ಯಗಳನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತೇವೆ. ಕೆಲವು ಸಸ್ಯಗಳನ್ನು ದೇವರ ಪೂಜೆಗೆ ಬಳಸುತ್ತಾರೆ. ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿ ಸಿಗುವ ಸಸ್ಯಗಳು

    Read more..


  • ಅಯ್ಯಪ್ಪ ಸ್ವಾಮಿ ಭಕ್ತರೇ ಗಮನಿಸಿ, ಕರ್ನಾಟಕ ದಿಂದ ಶಬರಿಮಲೆಗೆ 3 ತಿಂಗಳು ವಿಶೇಷ ರೈಲು ಬಿಡುಗಡೆ,

    IMG 20241112 WA0001

    ಅಯ್ಯಪ್ಪ ಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್! 3 ತಿಂಗಳು ವಿಶೇಷ ರೈಲು ವ್ಯವಸ್ಥೆ. ನಮ್ಮ ಭಾರತ ದೇಶದಲ್ಲಿ ಕಲೆ (Art), ಸಂಸ್ಕೃತಿ (Culture) ಹಾಗೆ ಧಾರ್ಮಿಕ ಪೂಜೆ ಪುನಸ್ಕಾರಗಳು ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ವರ್ಷ ಅಯ್ಯಪ್ಪ (Ayyappa) ನ ದರ್ಶನ ಪಡೆಯಲು ಶಬರಿಮಲೆಗೆ (Shabarimale) ಕೋಟ್ಯಂತರ ಭಕ್ತರು ಆಗಮಿಸುತ್ತಾರೆ. ಇನ್ನು ಅಯ್ಯಪ್ಪ ದೇವಾಲಯದಲ್ಲಿ ಎರಡು ತಿಂಗಳ ದೀರ್ಘ

    Read more..


  • ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು ₹3000/- ಈಗಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

    WhatsApp Image 2024 11 11 at 12.42.09

    ಕೇಂದ್ರ ಸರ್ಕಾರವು ದೇಶದ ನಾಗರಿಕರಿಗಾಗಿ ಕಾಲಕಾಲಕ್ಕೆ ಯೋಜನೆಗಳನ್ನು ಪ್ರಾರಂಭಿಸುತ್ತಲೇ ಇರುತ್ತದೆ. ಭಾರತವು ಕೃಷಿ ಪ್ರಧಾನ ದೇಶವಾಗಿದೆ, ಆದ್ದರಿಂದ ಭಾರತ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ನಡೆಸುತ್ತಿದೆ. ಕೇಂದ್ರ ಸರ್ಕಾರದ ಅಂತಹ ಒಂದು ಯೋಜನೆ ಪಿಎಂ ಕಿಸಾನ್ ಮಂಧನ್ ಯೋಜನೆ. ಈ ಯೋಜನೆಯಲ್ಲಿ (ರೈತರಿಗೆ ಪಿಂಚಣಿ ಯೋಜನೆ) ರೈತರಿಗೆ ಪಿಂಚಣಿ ನೀಡಲು ಅವಕಾಶವಿದೆ. ಭಾರತದಲ್ಲಿ ಅನೇಕ ರೈತರಿದ್ದಾರೆ, ಅವರ ಆದಾಯವು ತುಂಬಾ ಕಡಿಮೆಯಾಗಿದೆ ಮತ್ತು ಅವರಿಗೆ ಕೃಷಿಗೆ ಹೆಚ್ಚಿನ ಭೂಮಿ ಕೂಡ ಇಲ್ಲ. ಅಂತಹ ರೈತರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು

    Read more..


  • ಆಧಾರ್​ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ

    IMG 20241111 WA0000

    ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ.  ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್

    Read more..


  • ಈ ಪಿಂಚಣಿದಾರರಿಗೆ ಸಿಗಲಿದೆ ಸರ್ಕಾರದ ಈ ವಿಶೇಷ ಸೌಲಭ್ಯ.! ಇಲ್ಲಿದೆ ಮಾಹಿತಿ

    IMG 20241110 WA0005

    ಪಿಂಚಣಿದಾರರಿಗೆ ಬಹುದೊಡ್ಡ ಸುದ್ದಿ! ಇನ್ನು ಮುಂದೆ ಪಿಂಚಣಿ ಹಣ ಬ್ಯಾಂಕಿನಲ್ಲಿ ಜಮಾ ಆದ ತಕ್ಷಣ, ನಿಮಗೆ ಸಂದೇಶ ಬರುತ್ತದೆ. ನಿಮ್ಮ ಮೊಬೈಲ್‌ಗೆ SMS ಅಥವಾ ವಾಟ್ಸಾಪ್ ಮೆಸೇಜ್ ಬರುತ್ತದೆ. ಇ-ಮೇಲ್(e-mail) ಕೂಡ ಬರಬಹುದು. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಂಚಣಿ (Pension)ದಾರರಿಗೆ ಇಂದು ಸಂತಸದ ಸುದ್ದಿ ಲಭ್ಯವಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಪಿಂಚಣಿದಾರರಿಗೆ ಹೆಚ್ಚುವರಿ ಅನುಕೂಲ

    Read more..