Category: ಮುಖ್ಯ ಮಾಹಿತಿ
-
ಚೀನಾದಿಂದ ಭಾರತಕ್ಕೆ ಭಾರಿ ರಿಯಾಯಿತಿ – ಎಲೆಕ್ಟ್ರಾನಿಕ್ ವಸ್ತುಗಳು ಸದ್ಯದಲ್ಲೆ ಅಗ್ಗವಾಗಲಿದೆ!ಇಲ್ಲಿದೆ ವಿವರ,!

ಚೀನಾದಿಂದ ಭಾರತಕ್ಕೆ 5% ರಿಯಾಯಿತಿ – ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗವಾಗಲಿದೆ! ನವದೆಹಲಿ, ಏಪ್ರಿಲ್ 10, 2025:ಚೀನಾ ಮತ್ತು ಅಮೆರಿಕದ ನಡುವೆ ವ್ಯಾಪಾರ ಯುದ್ಧ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಚೀನಾದ ಎಲೆಕ್ಟ್ರಾನಿಕ್ ಕಾಂಪೋನೆಂಟ್ ತಯಾರಕರು ಭಾರತೀಯ ಕಂಪನಿಗಳಿಗೆ 5% ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ. ಈ ರಿಯಾಯಿತಿಯಿಂದ ಭಾರತದಲ್ಲಿ ಟಿವಿ, ಫ್ರಿಜ್, ಸ್ಮಾರ್ಟ್ಫೋನ್, ಇತರ ಎಲೆಕ್ಟ್ರಾನಿಕ್ ಸಾಮಗ್ರಿಗಳು ಅಗ್ಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಚೀನಾದ ತಯಾರಕರು ಅಮೆರಿಕದ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸುಂಕಗಳ ಒತ್ತಡದಿಂದಾಗಿ ಭಾರತದಂಥ ಇತರ ದೇಶಗಳಿಗೆ ರಿಯಾಯಿತಿ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ.ಇದೇ
Categories: ಮುಖ್ಯ ಮಾಹಿತಿ -
ತಿರುಪತಿ ತಿರುಮಲ ದೇವಸ್ಥಾನದ ಭಕ್ತರೇ 9552300009 ಮೊದಲು ಈ ನಂಬರ್ ಸೇವ್ ಮಾಡ್ಕೋಳಿ.!ಇಲ್ಲಿದೆ ವಿವರ

ತಿರುಪತಿ ತಿರುಮಲ ದೇವಸ್ಥಾನದ ವಾಟ್ಸಾಪ್ ಸೇವೆ – ಹೊಸ ತಂತ್ರಜ್ಞಾನದ ಸುಗಮ ಸೌಲಭ್ಯ ಭಕ್ತಾದಿಗಳ ಸುಲಭವಾದ ಪ್ರವೇಶಕ್ಕಾಗಿ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಈಗ ವಾಟ್ಸಾಪ್ ಮೂಲಕ 15 ಪ್ರಮುಖ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಇದು ಟಿಟಿಡಿಯ ಮೊದಲ ಡಿಜಿಟಲ್ ಹೆಜ್ಜೆ ಎಂದು ಪರಿಗಣಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೇವೆಗಳು: ಬಳಕೆ ಹೇಗೆ? ರಾಮನವಮಿ ಸಂದರ್ಭದಲ್ಲಿ ಉಚಿತ ಲಡ್ಡು ಪ್ರಸಾದ ಏಪ್ರಿಲ್ 11ರಂದು ರಾಮನವಮಿ ಹಬ್ಬದ ನೆಪದಲ್ಲಿ, ಸೀತಾ ರಾಮ
Categories: ಮುಖ್ಯ ಮಾಹಿತಿ -
ಕ್ಯಾನ್ಸರ್ ತಡೆಗಟ್ಟುವ ಅಧ್ಬುತ ಹಣ್ಣು ಇಲ್ಲಿದೆ ನೋಡಿ ವಾರಕ್ಕೊಮ್ಮೆ ತಿನ್ನಿ ಸಾಕು.!ಹೃದಯಾಘಾತ ಸಹ ಹತ್ತಿರ ಬರುವುದಿಲ್ಲಾ.

ಪಿಯರ್ ಹಣ್ಣು: ಪೋಷಕಾಂಶಗಳಿಂದ ತುಂಬಿದ ಸೂಪರ್ ಫ್ರೂಟ್ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉತ್ತಮವಾದ ಆಹಾರಗಳಲ್ಲಿ ಒಂದು. ಆದರೆ, ನಾವು ಸಾಮಾನ್ಯವಾಗಿ ಕೆಲವೇ ಹಣ್ಣುಗಳನ್ನು ಆಯ್ಕೆ ಮಾಡಿಕೊಂಡು ತಿನ್ನುತ್ತೇವೆ. ಪಿಯರ್ (ಸಬ್ಬಸಿ ಹಣ್ಣು) ಅಂತಹದೇ ಒಂದು ಹಣ್ಣು, ಇದನ್ನು ಅನೇಕರು ರುಚಿಗಾಗಿ ಅಥವಾ ದುಬಾರಿ ಬೆಲೆಯ ಕಾರಣ ತಪ್ಪಿಸುತ್ತಾರೆ. ಆದರೆ, ಪೌಷ್ಟಿಕಾಂಶಗಳ ದೃಷ್ಟಿಯಿಂದ ಪಿಯರ್ ಹಣ್ಣು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ!ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ನಿಮ್ಮ ಹಕ್ಕುಗಳನ್ನು ತಿಳಿಯಿರಿ: ಪೊಲೀಸ್ ಬಂಧನದ ಸಮಯದಲ್ಲಿ ನೀವು ಗಮನಿಸಬೇಕಾದ ಕಾನೂನು ಹಕ್ಕುಗಳು

ನಮ್ಮ ದೇಶದ ನ್ಯಾಯವ್ಯವಸ್ಥೆಯಲ್ಲಿ “ನಿರಪರಾಧಿಯು ಶಿಕ್ಷೆ ಪಡೆಯಬಾರದು” ಎಂಬ ಮೂಲಭೂತ ತತ್ವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಿರಪರಾಧಿಗಳು ತಪ್ಪಾಗಿ ಬಂಧನಕ್ಕೊಳಗಾಗಿ ಶಿಕ್ಷೆ ಅನುಭವಿಸುವ ಸಂದರ್ಭಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೊಡಗಿನ ಒಂದು ಘಟನೆ ಉತ್ತಮ ಉದಾಹರಣೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒಬ್ಬ ವ್ಯಕ್ತಿಯನ್ನು ಅವನ ಪತ್ನಿಯನ್ನು ಕೊಂದ ಆರೋಪದಲ್ಲಿ 2 ವರ್ಷಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಆದರೆ ನಂತರ, ಆತನ ಪತ್ನಿ ಜೀವಂತವಾಗಿ ಕಂಡುಬಂದಳು
Categories: ಮುಖ್ಯ ಮಾಹಿತಿ -
ಸಿಇಟಿ ಪರೀಕ್ಷೆ 2025: ಏಪ್ರಿಲ್ 16 & 17ರಂದು – ಅಭ್ಯರ್ಥಿಗಳು ಪಾಲಿಸಬೇಕಾದ ಖಡ್ಡಾಯ ನಿಯಮಗಳು.!

ಪರೀಕ್ಷೆಯ ದಿನಾಂಕ ಮತ್ತು ವೇಳಾಪಟ್ಟಿ ಕರ್ನಾಟಕದ ವೃತ್ತಿಪರ ಕೋರ್ಸ್ಗಳಿಗೆ (ಇಂಜಿನಿಯರಿಂಗ್, ಫಾರ್ಮಸಿ, ಫಾರ್ಮಸಿ-ಡಿ, ಆಯುರ್ವೇದ ಮುಂತಾದವು) ಪ್ರವೇಶ ಪಡೆಯಲು ಸಾಮಾನ್ಯ ಪ್ರವೇಶ ಪರೀಕ್ಷೆ (CET) 2025 ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಪರೀಕ್ಷೆಯ ವಿವರಗಳು ಹೀಗಿವೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷಾ ಕೇಂದ್ರದ ನಿಯಮಗಳು ಶಿಕ್ಷಕರು ಮತ್ತು ನಿಯೋಜಿತ ಸಿಬ್ಬಂದಿಗೆ ಸೂಚನೆಗಳು ವಿದ್ಯಾರ್ಥಿಗಳಿಗೆ ಸೂಚನೆಗಳು ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು
Categories: ಮುಖ್ಯ ಮಾಹಿತಿ -
ರಾಜ್ಯದ ಗ್ರಾಮೀಣ ಭಾಗದ ರೆವಿನ್ಯೂ ಸೈಟ್ ಗಳಿಗೆ ಇ- ಖಾತಾ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ.!

ರಾಜ್ಯಪಾಲರು ಅಂಗೀಕಾರ ನೀಡಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ -2025 (Karnataka Gram Swaraj and Panchayat Raj (Amendment) Act, 2025) ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ನಿವೇಶನ ಮತ್ತು ಕಟ್ಟಡಗಳಿಗೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲು ದಮುಂದಾಗಿದೆ. ಈ ಮೂಲಕ ನಗರ ಪ್ರದೇಶದಲ್ಲಿ ಜಾರಿಗೆ ಬಂದಿದ್ದ ಬಿ-ಖಾತಾ ಪದ್ದತಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ಟೋಲ್ನಲ್ಲಿ ಉಚಿತ ಪಾಸ್ ನಿಯಮದ ಬಗ್ಗೆ ಗೊತ್ತಾ..? ನಿಮಗೂ ಸಿಗಬಹುದು ತಿಳಿದುಕೊಳ್ಳಿ

“ಹೆದ್ದಾರಿ ಪ್ರಯಾಣ ಇನ್ನಷ್ಟು ಸುಲಭ! NHAI ನಿಯಮಗಳ ಮೂಲಕ ಸವಾರರಿಗೆ ವಿಶೇಷ ರಿಯಾಯಿತಿಗಳು” ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ (National Highways) ಅಭಿವೃದ್ಧಿಯೊಂದಿಗೆ, ಪ್ರತಿಯೊಂದು ರಾಜ್ಯ ಮತ್ತು ನಗರ ನಡುವೆ ಸಂಪರ್ಕ ಸುಲಭಗೊಂಡಿದ್ದು, ಇದರ ಪರಿಣಾಮವಾಗಿ ಟೋಲ್ ಪ್ಲಾಜಾಗಳ ಸಂಖ್ಯೆಯೂ (Toll plaza Numbers) ಗಣನೀಯವಾಗಿ ಹೆಚ್ಚಾಗಿದೆ. ಹೆದ್ದಾರಿಗಳ ನಿರ್ವಹಣೆ, ನಿರಂತರ ಕಾಮಗಾರಿ ಮತ್ತು ಗುಣಮಟ್ಟದ ಸಂಚಾರ ವ್ಯವಸ್ಥೆಗಾಗಿ ಟೋಲ್ ಸಂಗ್ರಹಣೆ ಅತ್ಯಗತ್ಯವಾಗಿದೆ. ಆದರೆ ಟೋಲ್ ಪ್ಲಾಜಾಗಳು ಕೇವಲ ತೆರಿಗೆ ಸಂಗ್ರಹಿಸುವ (Collecting taxes) ಸ್ಥಳಗಳಷ್ಟೆ ಅಲ್ಲ, ಕೆಲವು
Categories: ಮುಖ್ಯ ಮಾಹಿತಿ -
ನಾಳೆ ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಸಂದರ್ಶನ.! ಇಲ್ಲಿದೆ ಸಂಪೂರ್ಣ ಮಾಹಿತಿ

ಆರೋಗ್ಯ ಇಲಾಖೆಯಲ್ಲಿ ನೇರ ನೇಮಕಾತಿ – ತಾತ್ಕಾಲಿಕ ಹುದ್ದೆಗಳಿಗಾಗಿ ನೇರ ಸಂದರ್ಶನ! ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ತನ್ನ ರಾಷ್ಟ್ರಮಟ್ಟದ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಆರೋಗ್ಯ ಅಭಿಯಾನ (National Health Mission – NHM) ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಾರ್ಯವನ್ನು ಆರಂಭಿಸಿದೆ. ಇದೊಂದು ಮಹತ್ತ್ವದ ಅವಕಾಶವಾಗಿದ್ದು, ತಾತ್ಕಾಲಿಕ ಹಾಗೂ ಗುತ್ತಿಗೆ(Temporary and contract basis) ಆಧಾರದ ಮೇಲೆ ಕೆಲಸ ಮಾಡಲು ಆಸಕ್ತರಿರುವ ಅಭ್ಯರ್ಥರು ಈ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ’ ನೌಕರರ ಸಂಬಳದ ಖಾತೆ ಕುರಿತು ಸರ್ಕಾರದ ಮಹತ್ವದ ಆದೇಶ.! ತಿಳಿದುಕೊಳ್ಳಿ

ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರ ಸಂಬಳದ ಖಾತೆಗಳನ್ನು `HRMS` (Human Resource Management System) ನಲ್ಲಿ ಕಡ್ಡಾಯವಾಗಿ ನೋಂದಾಯಿಸಲು ಮಹತ್ವದ ಆದೇಶ ಹೊರಡಿಸಿದೆ. ಈ ನಿರ್ಧಾರವು ದಿನಾಂಕ: 30.01.2025 ರಂದು ನಡೆದ ಸಚಿವ ಸಂಪುಟ ಸಭೆಯ ತಿರ್ಮಾನ (ಪ್ರಕರಣ ಸಂಖ್ಯೆ: ಸಿ.80/2025) ಆಧಾರಿತವಾಗಿದೆ. ಈ ಕ್ರಮವು ನೌಕರರ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ಸುರಕ್ಷಿತಗೊಳಿಸುವ ಗುರಿಯೊಂದಿಗೆ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ
Hot this week
-
ಜಿಯೋ ಹೋಮ್ ಫೈಬರ್, 3 ತಿಂಗಳ ರಿಚಾರ್ಜ್ ಮಾಡಿದರೆ 1 ತಿಂಗಳು ಸಂಪೂರ್ಣ ಉಚಿತ ಸಿಗುವುದು ಹೇಗೆ ಗೊತ್ತಾ?
-
SSLC ವಿದ್ಯಾರ್ಥಿಗಳು, ಪೋಷಕರೇ ಗಮನಿಸಿ: ಈ ವರ್ಷದಿಂದಲೇ ಹೊಸ ರೂಲ್ಸ್ ಜಾರಿ; ಇನ್ಮುಂದೆ 525ಕ್ಕೆ ರಿಸಲ್ಟ್ ಲೆಕ್ಕಾಚಾರ!
-
ಹೊಸ ಕೈಗಾರಿಕಾ ನೀತಿ 2025-30 ಜಾರಿ; ಪರಿಶಿಷ್ಟ ಜಾತಿ/ಪಂಗಡದವರಿಗೆ ಸಿಗಲಿರುವ ಈ ಸೌಲಭ್ಯಗಳನ್ನು ಮಿಸ್ ಮಾಡ್ಕೋಬೇಡಿ.
-
ಜಿಮ್ಗೆ ಹೋಗುವವರು ಮೊಟ್ಟೆಯ ಹಳದಿ ಭಾಗ ಬಿಸಾಡುವ ಮುನ್ನ ಈ ಲೇಖನ ತಪ್ಪದೇ ಓದಿ.
-
Gold Price: ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂ. ಕುಸಿತ! ಮದುವೆ ಮನೆಯವರಿಗೆ ಭರ್ಜರಿ ಗುಡ್ ನ್ಯೂಸ್, ಚಿನ್ನದ ಕಥೆ ಏನಾಯ್ತು?
Topics
Latest Posts
- ಜಿಯೋ ಹೋಮ್ ಫೈಬರ್, 3 ತಿಂಗಳ ರಿಚಾರ್ಜ್ ಮಾಡಿದರೆ 1 ತಿಂಗಳು ಸಂಪೂರ್ಣ ಉಚಿತ ಸಿಗುವುದು ಹೇಗೆ ಗೊತ್ತಾ?

- SSLC ವಿದ್ಯಾರ್ಥಿಗಳು, ಪೋಷಕರೇ ಗಮನಿಸಿ: ಈ ವರ್ಷದಿಂದಲೇ ಹೊಸ ರೂಲ್ಸ್ ಜಾರಿ; ಇನ್ಮುಂದೆ 525ಕ್ಕೆ ರಿಸಲ್ಟ್ ಲೆಕ್ಕಾಚಾರ!

- ಹೊಸ ಕೈಗಾರಿಕಾ ನೀತಿ 2025-30 ಜಾರಿ; ಪರಿಶಿಷ್ಟ ಜಾತಿ/ಪಂಗಡದವರಿಗೆ ಸಿಗಲಿರುವ ಈ ಸೌಲಭ್ಯಗಳನ್ನು ಮಿಸ್ ಮಾಡ್ಕೋಬೇಡಿ.

- ಜಿಮ್ಗೆ ಹೋಗುವವರು ಮೊಟ್ಟೆಯ ಹಳದಿ ಭಾಗ ಬಿಸಾಡುವ ಮುನ್ನ ಈ ಲೇಖನ ತಪ್ಪದೇ ಓದಿ.

- Gold Price: ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂ. ಕುಸಿತ! ಮದುವೆ ಮನೆಯವರಿಗೆ ಭರ್ಜರಿ ಗುಡ್ ನ್ಯೂಸ್, ಚಿನ್ನದ ಕಥೆ ಏನಾಯ್ತು?


