Category: ಮುಖ್ಯ ಮಾಹಿತಿ
-
Bigg Update: ಸರ್ಕಾರಿ ಸಾರಿಗೆ ನೌಕರರು ಬರೋಬ್ಬರಿ ₹1 ಕೋಟಿ ಪರಿಹಾರ; ರಾಮಲಿಂಗಾರೆಡ್ಡಿ

ಕರ್ನಾಟಕ ಸರ್ಕಾರಿ ಸಾರಿಗೆ ನೌಕರರಿಗೆ(Karnataka Government Transport Employees) ಒಂದು ದೊಡ್ಡ ಸುದ್ದಿ! ಇನ್ನು ಮುಂದೆ ಯಾವುದೇ ಸಾರಿಗೆ ನೌಕರರು ಕರ್ತವ್ಯದಲ್ಲಿ ಅಥವಾ ವೈಯಕ್ತಿಕ ಕಾರಣಗಳಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ₹1 ಕೋಟಿ ಪರಿಹಾರವನ್ನು ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ಈ ಘೋಷಣೆಯಿಂದ ಸಾರಿಗೆ ನೌಕರರ ಕುಟುಂಬಗಳಿಗೆ ದೊಡ್ಡ ಸಮಾಧಾನವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಾಯುವ್ಯ ಕರ್ನಾಟಕ
Categories: ಮುಖ್ಯ ಮಾಹಿತಿ -
Ration card: ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಪ್ರಾರಂಭ, ಈ ಹೊಸ ದಾಖಲೆಗಳು ಬೇಕು.!

ಕರ್ನಾಟಕದ ಜನರಿಗೆ ಸಿಹಿ ಸುದ್ದಿ! ಹೊಸ ರೇಷನ್ ಕಾರ್ಡ್(New Ration Card)ಗಾಗಿ ಕಾಯುತ್ತಿದ್ದವರಿಗೆ ಇಲ್ಲಿದೆ ಒಂದು ಬಿಗ್ ಅಪ್ಡೇಟ್. ರಾಜ್ಯ ಸರ್ಕಾರ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಆಹ್ವಾನಿಸಲಿದೆ. ಕರ್ನಾಟಕದಲ್ಲಿ ರೇಷನ್ ಕಾರ್ಡ್ ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಬಿಪಿಎಲ್ (Below Poverty line) ಮತ್ತು ಎಪಿಎಲ್ (Above Poverty line) ಕಾರ್ಡ್ಗಳಿಗೆ ಸಾಕಷ್ಟು ಬೇಡಿಕೆ ಇರುವುದು ಕಂಡುಬರುತ್ತದೆ. ಹೊಸ ದಂಪತಿಗಳು, ಪ್ರತ್ಯೇಕ ವಾಸದ ಕುಟುಂಬಗಳು, ಅಥವಾ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಪಡಿತರ ಚೀಟಿಗಳು
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಒಟ್ಟು ₹6000/- ಹಣ ಈ ಜಿಲ್ಲೆಯವರಿಗೆ ಒಟ್ಟಿಗೆ ಜಮಾ, ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಮತ್ತು ಜನಪ್ರಿಯ ಯೋಜನೆ ಗೃಹಲಕ್ಷ್ಮಿ ಯೋಜನೆಯ ಲೋಕಸಭಾ ಚುನಾವಣೆವರೆಗೂ ಸರಿಯಾದ ಸಮಯಕ್ಕೆ ಹಣ ಜಮಾ ಆಗುತ್ತಾ ಬಂದಿತ್ತು. ಆದರೆ ಕೆಲವು ಕಾರಣಗಳಿಂದ ಕಳೆದ 2 ತಿಂಗಳಿನಿಂದ ಈ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಈ ಬಗ್ಗೆ ರಾಜ್ಯ ಮಹಿಳಾ & ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ಮೇ ತಿಂಗಳಿನವರೆಗೆ ಸರಿಯಾಗಿಯೇ ಹಣ ಪಾವತಿಯಾಗಿದೆ ಎಂದು ಭರವಸೆ ನೀಡಿದ್ದಾರೆ. ಈ ಕುರಿತು
Categories: ಮುಖ್ಯ ಮಾಹಿತಿ -
Bank Update : ಮಿಸ್ ಆಗಿ ಬೇರೆಯವರ ಖಾತೆಗೆ ಹಣ ಹೋಯ್ತಾ? ಈ ರೀತಿ ಮಾಡಿ ಹಣ ವಾಪಾಸ್ ಪಡೆಯಿರಿ !

ತಪ್ಪಾಗಿ ಬೇರೆಯವರ ಖಾತೆಗೆ (Account) ಹಣ ಹೋಗಿಬಿಟ್ಟಿದೆಯೇ? ಚಿಂತೆ ಬೇಡ! ನಿಮ್ಮ ಹಣವನ್ನು ಸುಲಭವಾಗಿ ಮರಳಿ ಪಡೆಯುವ ಮಾರ್ಗಗಳಿವೆ. ಹೀಗೆ ಮಾಡಿ, ತಪ್ಪಾಗಿ ಹೋದ ಹಣವನ್ನು ಮರಳಿ ಪಡೆಯಿರಿ! ಇಂದಿನ ಡಿಜಿಟಲ್ ಯುಗದಲ್ಲಿ ಹಣದ ವಹಿವಾಟುಗಳು ಹೆಚ್ಚು ಸುಲಭವಾಗಿದ್ದು, ಯುಪಿಐ (UPI), ಇಂಟರ್ನೆಟ್ ಬ್ಯಾಂಕಿಂಗ್(Internet banking), ಮತ್ತು ಮೊಬೈಲ್ ಪೇಮೆಂಟ್ ಅಪ್ಲಿಕೇಶನ್ಗಳ ಮೂಲಕ ತಕ್ಷಣ ಹಣ ವರ್ಗಾವಣೆ ಸಾಧ್ಯವಾಗಿದೆ. ಆದರೆ, ಇಂತಹ ಸರಳತೆ ಕೆಲವೊಮ್ಮೆ ಸಮಸ್ಯೆಗಳನ್ನೂ ಉಂಟುಮಾಡಬಹುದು. ಗಡಿಬಿಡಿಯಲ್ಲಿ ಅಥವಾ ಆಕಸ್ಮಿಕವಾಗಿ ತಪ್ಪಾದ ಖಾತೆಗೆ ಹಣ ಕಳುಹಿಸುವ
Categories: ಮುಖ್ಯ ಮಾಹಿತಿ -
ಹೊಸ ಬ್ಯುಸಿನೆಸ್ ಸೆಟ್ಅಪ್ ಐಡಿಯಾ, ಪ್ರತಿ ತಿಂಗಳು 4 ಲಕ್ಷ ರೂಪಾಯಿ ಸಂಪಾದನೆ.

ಸ್ನೇಹಿತರೆ, ನಿಮ್ಮದೇ ಸ್ವಂತ ವ್ಯಾಪಾರ ಮಾಡಲು ಬಯಸುತ್ತೀರಾ? ನೀವು ಕೇವಲ ಒಮ್ಮೆ ಸೆಟಪ್ ಮಾಡಿದರೆ ತಿಂಗಳಿಗೆ 4 ಲಕ್ಷ ರೂಪಾಯಿ ಗಳಿಸಬಹುದಾದ ಅದ್ಭುತ ವ್ಯಾಪಾರದ ಬಗ್ಗೆ ಕೇಳಿದ್ದೀರಾ? ಈ ಟ್ರೆಂಡಿಂಗ್ ವ್ಯಾಪಾರ(Trending business)ವು ಮಕ್ಕಳು ಮತ್ತು ಯುವಕರನ್ನು ಆಕರ್ಷಿಸುತ್ತದೆ ಮತ್ತು ನಿಮಗೆ ಉತ್ತಮ ಆದಾಯವನ್ನು ಗಳಿಸಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ VR Cafe: ಟ್ರೆಂಡಿಂಗ್ ಸ್ಟಾರ್ಟ್ಅಪ್ – ತಿಂಗಳಿಗೆ 4
Categories: ಮುಖ್ಯ ಮಾಹಿತಿ -
Loan Status: ಜಮೀನಿನ ಮೇಲೆ ಸಾಲ ಇದೆಯೋ ಇಲ್ಲವೋ ಎಂದು ಮೊಬೈಲ್ʼನಲ್ಲೇ ಚೆಕ್ ಮಾಡಿಕೊಳ್ಳಿ..!

ರೈತ ಬಂಧುಗಳೇ, ನಿಮ್ಮ ಜಮೀನಿನ ಮೇಲೆ ಸಾಲ(Loan) ಇದೆಯೇ ಎಂದು ತಿಳಿಯಲು ಮೊಬೈಲ್ ಸಾಕು! ಕರ್ನಾಟಕ ಸರ್ಕಾರದ ಭೂಮಿ ಭೂ ದಾಖಲೆಗಳ ಡಿಜಿಟಲೀಕರಣದ ಯೋಜನೆಯಿಂದ ಇದು ಸಾಧ್ಯವಾಗಿದೆ. ಈಗ ನಿಮ್ಮ ಮನೆಯಲ್ಲಿಯೇ ಕುಳಿತು ಕೆಲವೇ ಸೆಕೆಂಡ್ಗಳಲ್ಲಿ ಈ ಮಾಹಿತಿ ಪಡೆಯಬಹುದು. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರ, ರಾಜ್ಯದ ರೈತರಿಗೆ
Categories: ಮುಖ್ಯ ಮಾಹಿತಿ -
7th Pay Commission: ಕೇಂದ್ರ ಸರ್ಕಾರದ ಈ ನೌಕರರಿಗೆ ತುಟ್ಟಿಭತ್ಯೆ ಈ ತಿಂಗಳು ಹೆಚ್ಚಳ..!

ಕೇಂದ್ರದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಶೆ.246 ರಷ್ಟು ತುಟ್ಟಿಭತ್ಯೆ ಹೆಚ್ಚಳ..! ತುಟ್ಟಿಭತ್ಯೆಯು (Dearness Allowance) ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಪಾವತಿಸುವ ಜೀವನ ವೆಚ್ಚದ ಹೊಂದಾಣಿಕೆಯಾಗಿದೆ. ಹಣದುಬ್ಬರದ ಪರಿಣಾಮವನ್ನು ನಿಗ್ರಹಿಸಲು ಮೂಲ ವೇತನದ ಶೇಕಡಾವಾರು ಎಂದು ಲೆಕ್ಕಹಾಕಲಾಗುತ್ತದೆ. ಆದಾಯ ತೆರಿಗೆ ಕಾಯಿದೆ 1961 ರ ನಿಬಂಧನೆಗಳ ಪ್ರಕಾರ, ಐಟಿಆರ್ (ITR) ಅನ್ನು ಸಲ್ಲಿಸುವಾಗ ಡಿಎಗೆ ಸಂಬಂಧಿಸಿದ ತೆರಿಗೆ ಹೊಣೆಗಾರಿಕೆಯನ್ನು ಘೋಷಿಸುವುದು ಕಡ್ಡಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
Post Deposit: ಪೋಸ್ಟ್ ಆಫೀಸ್ ನಲ್ಲಿ ; 1 ಲಕ್ಷ ರೂ ಠೇವಣಿಗೆ ಎಷ್ಟು ಬಡ್ಡಿ ಬರುತ್ತೆ

ಅಂಚೆ ಕಚೇರಿ ಅವಧಿ ಠೇವಣಿ: 1 ಲಕ್ಷ ರೂ. ಹೂಡಿಕೆ ಮಾಡಿದರೆ ಎಷ್ಟು ಆದಾಯ? ಭಾರತೀಯ ಅಂಚೆ ಕಚೇರಿ (Post Office) ವಿವಿಧ ಹೂಡಿಕೆ ಯೋಜನೆಗಳ(investment schemes) ಮೂಲಕ ನಂಬಿಕೆ, ಸುರಕ್ಷತೆ ಮತ್ತು ಸರ್ಕಾರದ ಭರವಸೆಯನ್ನು ನೀಡುತ್ತವೆ. ಸಣ್ಣ ಮತ್ತು ದೊಡ್ಡ ಹೂಡಿಕೆದಾರರಿಗೆ (Investors) ತಲುಪಲು ಸರಳವಾದ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು (Savings Schemes) ಹಲವು ವಿಧಗಳಾಗಿದ್ದು, ಸರ್ಕಾರದಿಂದ ನಿರ್ವಹಿಸಲ್ಪಡುವ ಕಾರಣದಿಂದ ಯಾವುದೇ ಅಪಾಯವಿಲ್ಲದೆ ಹೂಡಿಕೆ ಮಾಡಬಹುದಾದ ಅವಕಾಶವನ್ನು ಪ್ರಸ್ತುತಪಡಿಸುತ್ತವೆ. ಈ ಯೋಜನೆಗಳಲ್ಲಿ ಪೋಸ್ಟ್ ಆಫೀಸ್
Categories: ಮುಖ್ಯ ಮಾಹಿತಿ
Hot this week
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
-
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!
-
Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!
-
ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!
-
ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.

- KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

- Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

- ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!

- ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?



