Category: ಮುಖ್ಯ ಮಾಹಿತಿ

  • ಅತೀ ಹೆಚ್ಚು ಬಡ್ಡಿ ಸಿಗುವ SBI ಅಮೃತ್‌ವೃಷ್ಟಿ FD ಸ್ಕೀಮ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20241119 WA0007

    ಹಿರಿಯ ನಾಗರಿಕರ ನಿರ್ವಹಣಾ ವೆಚ್ಚಗಳು ನಿವೃತ್ತಿಯ ನಂತರ ಹೆಚ್ಚಾಗುತ್ತವೆ. ಹೀಗಾಗಿ ಹೆಚ್ಚು ಖಾತರಿಯ ಹೂಡಿಕೆ ಆಯ್ಕೆಯಾದ ಸ್ಥಿರ ಠೇವಣಿ (FD) ಯೋಜನೆಗಳು ಅವರನ್ನು ಆಕರ್ಷಿಸುತ್ತವೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಈ ಅವಶ್ಯಕತೆಯನ್ನು ಮೆಟ್ಟುವಂತೆ, ಅಮೃತ್ ವೃಷ್ಟಿ (Amrit Vrishti) ವಿಶೇಷ ಎಫ್‌ಡಿ ಯೋಜನೆಯನ್ನು (FD Scheme) ಪ್ರಾರಂಭಿಸಿದೆ. ಇದರಲ್ಲಿ 444 ದಿನಗಳ ಅವಧಿಗೆ ಶೇ. 7.75ರ ಆಕರ್ಷಕ ಬಡ್ಡಿದರವು(interest rate) ಹಿರಿಯ ನಾಗರಿಕರಿಗೆ ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Bigg Update : ಜಮೀನು & ಆಸ್ತಿ ಹಕ್ಕುಗಳ ಮೇಲೆ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

    IMG 20241119 WA0006

    ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು: ಆಸ್ತಿ ಹಕ್ಕುಗಳ(property rule) ಮತ್ತು ಪ್ರತಿಕೂಲ ಸ್ವಾಧೀನದ ಸಿದ್ಧಾಂತ ಭಾರತದ ಸುಪ್ರೀಂ ಕೋರ್ಟ್(Supreme court) ತಮ್ಮ ಇತ್ತೀಚಿನ ತೀರ್ಪಿನಲ್ಲಿ ಆಸ್ತಿ ಹಕ್ಕುಗಳ ಕುರಿತಂತೆ ಮಹತ್ವದ ಚರ್ಚೆಯನ್ನು ಉಂಟುಮಾಡಿದೆ. ಈ ತೀರ್ಪು ‘ಪ್ರತಿಕೂಲ ಸ್ವಾಧೀನ(Adverse Possession)’ದ ಸಿದ್ಧಾಂತದ ಕುರಿತಲ್ಲಿದ್ದು, ಕಾನೂನುಜ್ಞರ, ನ್ಯಾಯಾಂಗ ಕ್ಷೇತ್ರದ ಮತ್ತು ಸಾರ್ವಜನಿಕರ ಗಮನಸೆಳೆದಿದೆ. ತೀರ್ಪು ಆಸ್ತಿಯ ಮಾಲೀಕತ್ವದ ಕುರಿತಾದ ಪ್ರಮುಖ ಪ್ರಶ್ನೆಗಳಿಗೆ ಸ್ಪಷ್ಟತೆ ನೀಡುತ್ತದೆ. ಈ ಮೂಲಕ ಕಾನೂನು ಪ್ರಕ್ರಿಯೆಯಲ್ಲಿ ಸ್ಪಷ್ಟ ದಿಕ್ಕುನಿರ್ದೇಶನವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ

    Read more..


  • ಪ್ರತಿ ತಿಂಗಳು 20,000/- ರೂ ಸಿಗುವ ಜನಪ್ರಿಯ ‘ಪೋಸ್ಟ್ ಆಫೀಸ್’ ಯೋಜನೆ, ಇಲ್ಲಿದೆ ಡೀಟೇಲ್ಸ್

    IMG 20241119 WA0004

    ನಿವೃತ್ತಿ ಜೀವನವು ತೊಂದರೆರಹಿತವಾಗಿರುವುದನ್ನು ಖಾತ್ರಿಪಡಿಸಲು, ಹೂಡಿಕೆ ಯೋಜನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಭಾರತೀಯ ನಾಗರಿಕರಿಗೆ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದ್ದು, ಇದು ವಿಶೇಷವಾಗಿ ಹಿರಿಯ ನಾಗರಿಕರ ಹೂಡಿಕೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆ ಅನೇಕ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದ್ದು, ಭದ್ರತೆ, ಪ್ರಯೋಜನಕಾರಿ ಬಡ್ಡಿ ದರ ಮತ್ತು ತೆರಿಗೆ ಉಳಿತಾಯವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ತಪ್ಪದೇ ತಿಳಿದುಕೊಳ್ಳಿ!

    IMG 20241119 WA0003

    ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಭಾರತೀಯ ರೈಲ್ವೆ(Indian railway)  ತನ್ನ ಟಿಕೆಟ್ ಬುಕ್ಕಿಂಗ್ (Ticket booking) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ, ಇದು ವಿಶೇಷವಾಗಿ ಕುಟುಂಬಗಳೊಂದಿಗೆ ನಿರಂತರವಾಗಿ ಪ್ರಯಾಣಿಸುವವರ ಮತ್ತು ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡುವವರ ಪಾಲಿಗೆ ಅನುಕೂಲವಾಗಲಿದೆ. ಈ ಬದಲಾವಣೆಯು ಪ್ರಯಾಣಿಕರಿಗೆ ಹೆಚ್ಚಿನ ಲಾಭಗಳೊಂದಿಗೆ ಸುಧಾರಿತ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒಂದು ಖಾತೆಯಿಂದ ಬುಕಿಂಗ್ ಸಾಮರ್ಥ್ಯ

    Read more..


  • ರಾಜ್ಯ ಪ್ರವಾಸೋದ್ಯಮ ಇಲಾಖೆ ಯಿಂದ ಉಚಿತ ಟ್ಯಾಕ್ಸಿ ಕೊಡುಗೆ, ಇಲ್ಲಿದೆ ಮಾಹಿತಿ

    IMG 20241118 WA0009

    ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಇಲಾಖೆಯ(Tourism department) ಹೆಚ್.ಕೆ.ಪಾಟೀಲ್ ಅವರು 200 ಟ್ಯಾಕ್ಸಿಗಳನ್ನು ವಿತರಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಈ ಯೋಜನೆಯಿಂದ ಸ್ವಯಂ ಉದ್ಯೋಗ(Self employement) ಸೃಷ್ಟಿಯಾಗುವುದರ ಜೊತೆಗೆ, ಟ್ಯಾಕ್ಸಿ(Taxi)ಪಡೆದ ಯುವಕರು ಕಷ್ಟಪಟ್ಟು ದುಡಿದು ಉತ್ತಮ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳ ಸಂಪೂರ್ಣ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ರಾಜ್ಯದಲ್ಲಿ ಈ ವರ್ಗದ ರೇಷನ್‌ ಕಾರ್ಡ್‌ ರದ್ದು..! ಈಗಲೇ ನಿಮ್ಮ ಪಡಿತರ ಚೀಟಿ ಚೆಕ್ ಮಾಡಿಕೋಳ್ಳಿ

    IMG 20241118 WA0004

    ಬಡತನ ರೇಖೆಗಿಂತ ಕೆಳಗಿರುವ (BPL) ಪಡಿತರ ಚೀಟಿಗಳ ರದ್ದತಿ ಕುರಿತು ಕರ್ನಾಟಕ ಸರ್ಕಾರದ ನಿಲುವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaya) ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್‌ ಕಾರ್ಡ್‌ ರದ್ದಿನ(BPL card Ban) ಬಕೆಟ್ ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ವಾಪಾಸ್ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎಂಬುದು ಇದರ ಉದ್ದೇಶವಾಗಿದೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು ಬಿಪಿಎಲ್ ಕಾಡುಗಳನ್ನು ರದ್ದು ಮಾಡಲಾಗುತ್ತಿಲ್ಲ ಆದರೆ, ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು(ineligible

    Read more..


  • ರೇಷನ್ ಕಾರ್ಡ್ ಇದ್ದವರಿಗೆ ಬೇಳೆ, ಅಡುಗೆ ಎಣ್ಣೆ, ಸಕ್ಕರೆ ವಿತರಣೆ: ಶೀಘ್ರದಲ್ಲೇ ಬಾಕಿ ಹಣ ಜಮಾ!

    IMG 20241117 WA0009

    ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರು, ಕರ್ನಾಟಕ ರಾಜ್ಯದಲ್ಲಿ ಪಡಿತರ ವ್ಯವಸ್ಥೆಯಲ್ಲಿ ನೂತನ ಬದಲಾವಣೆಗೆ ಚಿಂತನೆ ನಡೆಸಿರುವುದಾಗಿ ಘೋಷಿಸಿದ್ದಾರೆ. ಪಡಿತರ ಚೀಟಿದಾರರಿಗೆ ಹಣವನ್ನು ನೇರವಾಗಿ ನೀಡುವ ಪ್ರಸ್ತುತ ಪದ್ಧತಿಗೆ ಬದಲಾಗಿ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಬೇಳೆ ಸೇರಿದಂತೆ ಅವಶ್ಯಕ ಸಾಮಾನುಗಳನ್ನು ಪೂರೈಸುವ ವ್ಯವಸ್ಥೆಯನ್ನು ಮುಂದಿಟ್ಟು ಚರ್ಚೆ ನಡೆಯುತ್ತಿದೆ. ಈ ಕ್ರಮ, ಚೀಟಿದಾರರ ನಿರ್ವಹಣಾ ಚಟುವಟಿಕೆಗಳಲ್ಲಿ ವ್ಯವಹಾರಿಕ ಅನುಕೂಲತೆ ತರುವ ನಿಟ್ಟಿನಲ್ಲಿ ಯೋಜನೆಗೆ ಬಂದಿದ್ದು, ಬಾಕಿ ಇರುವ ಹಣವನ್ನು ವಾರದ ಒಳಗೆ ವಿತರಣೆಯಾಗಿ ನೀಡುವ

    Read more..


  • ‘ಫೋನ್ ಪೇ’ ‘ಗೂಗಲ್ ಪೇ’ ಬಳಕೆದಾರರೇ ಗಮನಿಸಿ, ಈ ಗ್ರಾಹಕರಿಗೆ ಬರಲಿದೆ ಐಟಿ ನೋಟೀಸ್.

    IMG 20241117 WA0004

    Phone pe, Google pay ಬಳಕೆದಾರರೇ ಗಮನಿಸಿ: Income tax ಇಲಾಖೆಯಿಂದ ನೋಟಿಸ್ ಬರಬಹುದು! ಭಾರತದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ದಿನೇದಿನೆ ಹೆಚ್ಚುತ್ತಿದೆ. ಇದು ನಮ್ಮ ಜೀವನವನ್ನು ಸುಲಭಗೊಳಿಸಿದ್ದು, ಒಂದು ಸೆಕೆಂಡಿನಲ್ಲಿ ಹಣ ವರ್ಗಾವಣೆಯನ್ನು ಸಾಧ್ಯವಾಗಿಸಿದೆ. ಇಂದು, ಕೇವಲ ಕೆಲವೇ ಕ್ಲಿಕ್‌ಗಳಲ್ಲಿ ಯುಪಿಐ (Unified Payment Interface) ಮೂಲಕ ಹಣವನ್ನು ಕಳುಹಿಸುವ, ಸ್ವೀಕರಿಸುವ ಸೌಲಭ್ಯ ಹೊಂದಿದ್ದೇವೆ. ಗೂಗಲ್ ಪೇ(Google pay), ಫೋನ್ ಪೇ(Phone pe), ಪೇಟಿಎಂ(Paytm) ಮತ್ತು ಇತರ ಅಪ್ಲಿಕೇಶನ್‌ಗಳು ಈ ಕ್ರಾಂತಿಗೆ ಪ್ರಮುಖ ಪಾತ್ರವಹಿಸಿವೆ. ಇದೇ

    Read more..


  • 8th Pay Commission: ಕೇಂದ್ರ ಸರ್ಕಾರಿ ವೇತನ, ಭತ್ಯೆಗಳ ಪರಿಷ್ಕರಣೆಯ ಬಿಗ್ ಅಪ್ಡೇಟ್ ಇಲ್ಲಿದೆ

    IMG 20241117 WA0003

    ಸರ್ಕಾರಿ ನೌಕರರ ಕನಸು ನನಸಾಗುವ ಕಾಲ ಬಂದಿದೆ! ಏಳನೇ ವೇತನ ಆಯೋಗ(7th pay commission)ದ ಅವಧಿ ಮುಗಿಯುವ ಮುನ್ನವೇ, 8 ನೇ ವೇತನ ಆಯೋಗದ ಘೋಷಣೆಗಾಗಿ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿದ್ದಾರೆ. ಫಿಟ್‌ಮೆಂಟ್(Fitment) ಅಂಶ ಎಷ್ಟಿರುತ್ತದೆ? ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..