Category: ಮುಖ್ಯ ಮಾಹಿತಿ
-
8th Pay Commission: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ₹34,500 ಗೆ ಹೆಚ್ಚಳ ನಿರೀಕ್ಷೆ.! ಇಲ್ಲಿದೆ ವಿವರ

8ನೇ ವೇತನ ಆಯೋಗದಿಂದ ಹೊಸ ಅಪ್ ಡೇಟ್, ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ..! ಸರ್ಕಾರಿ ನೌಕರರು ಬಹಳ ಕಷ್ಟ ಪಟ್ಟು, ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ (7th pay commission) ವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026
Categories: ಮುಖ್ಯ ಮಾಹಿತಿ -
ಉಚಿತ ಫ್ಯಾಶನ್ ಡಿಸೈನಿಂಗ್ ಮತ್ತು ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ, ಮಹಿಳೆಯರು ಅಪ್ಲೈ ಮಾಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ (Shri Dharmasthala Manjunatheshwara Educational Trust) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದೊಂದಿಗೆ ರುಡ್ಸೆಟ್ ಸಂಸ್ಥೆ (Rudset Institute) ನೀಡುತ್ತಿರುವ 30 ದಿನಗಳ ಉಚಿತ ಫ್ಯಾಷನ್ ಡಿಸೈನಿಂಗ್(Free Fashion designing) ಮತ್ತು ಹೊಲಿಗೆ ತರಬೇತಿ(Tailoring), ಗ್ರಾಮೀಣ ಮಹಿಳೆಯ ಉದ್ಯೋಗದ ಹಾದಿ ತೋರುವ ಮಹತ್ವದ ಪ್ರಯತ್ನವಾಗಿದೆ. ಡಿಸೆಂಬರ್ 10 ರಿಂದ ಆರಂಭಗೊಳ್ಳುವ ಈ ಕಾರ್ಯಕ್ರಮ, 18 ರಿಂದ 45 ವರ್ಷದ ಗ್ರಾಮೀಣ ನಿರುದ್ಯೋಗಿ ಮಹಿಳೆಯರಿಗೆ ಅತೀ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಬಿಗ್ ಅಪ್ಡೇಟ್

8ನೇ ವೇತನ ಆಯೋಗದ ಬಗ್ಗೆ ಸರ್ಕಾರಿ ನೌಕರರಿಗೆ ಕುತೂಹಲ, 8ನೇ ವೇತನ ಆಯೋಗ ಕುರಿತು ಚರ್ಚೆ ಹಾಗೂ ಹೊಸ ಅಪ್ಡೇಟ್…! ಸರ್ಕಾರಿ ನೌಕರರು ಈ ಹಿಂದೆ ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ ಹಾಗೂ ತುಟ್ಟಿಭತ್ಯೆಯನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗ(8th pay commission)ದ ಕುರಿತು ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೌಕರರು ತಮ್ಮ 8ನೇ ವೇತನ ಆಯೋಗದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ವೇತನದಲ್ಲಿ ನಿರ್ದಿಷ್ಟ
Categories: ಮುಖ್ಯ ಮಾಹಿತಿ -
ಅತೀ ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಹೊಸ ರೂಲ್ಸ್ ಜಾರಿ , ಪ್ರತಿ ಟನ್ ಬರೀ 300 ರೂ.

ರಾಜ್ಯ ಸರ್ಕಾರವು ಮರಳಿನ ಬೆಲೆ(ಸ್ಯಾಂಡ್ price) ಕಡಿಮೆ ಮಾಡಿ, ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲು ಹೊಸ ನೀತಿ ಜಾರಿ ಮಾಡಿದೆ. ಈಗ ಜಿಲ್ಲಾ ಮಟ್ಟದಲ್ಲಿ ಮರಳು ಹರಾಜು. ಗಣಿ ಮತ್ತು ಭೂ ವಿಜ್ಞಾನ ಸಚಿವರು ಈ ಮಾಹಿತಿ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದಲ್ಲಿ ಸಾರ್ವಜನಿಕರು ಕಡಿಮೆ ದರದಲ್ಲಿ ಮರಳನ್ನು ಸುಲಭವಾಗಿ ಪಡೆಯುವಂತಾಗಲು ಕರ್ನಾಟಕ ಸರ್ಕಾರವು
Categories: ಮುಖ್ಯ ಮಾಹಿತಿ -
ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಆದೇಶ, ಬ್ಯಾಂಕ್ ಖಾತೆ ಇದ್ದವರು ತಪ್ಪದೇ ತಿಳಿದುಕೊಳ್ಳಿ!

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ: ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್(Bank account) ಇದೆ. ಆದರೆ ನಾವು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಗ್ರಾಹಕನ ಸುರಕ್ಷತೆ ವಿಚಾರವಾಗಿ ಹಲವಾರು ನಿಯಮಗಳನ್ನು ಪಾಲಿಸಬೇಕು. ಖಾತೆದಾರರ ನಂತರ ಯಾರು ಖಾತೆಯ ಅಧಿಕಾರವನ್ನು ಹೊಂದಬೇಕು ಎಂದು ನಾಮಿನಿ( nominee ) ಅವಕಾಶವನ್ನು ಮಾಡಿಕೊಡಲಾಗಿತ್ತು. ಇದೀಗ ಆ ನಾಮಿನಿ ದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಸಂಬಂಧಿತ ಕಾಯ್ದೆಗಳಿಗೆ ಕೇಂದ್ರ ಸರ್ಕಾರ(Central government) ತಿದ್ದುಪಡಿ ತರುತ್ತಿದ್ದು,
Categories: ಮುಖ್ಯ ಮಾಹಿತಿ -
ಆಧಾರ್ ಹೊಸ ಮಾದರಿಯ PVC ಆಧಾರ್ ಕಾರ್ಡ್ ಪಡೆಯಲು, ಹೀಗೆ ಅಪ್ಲೈ ಮಾಡಿ

ಆಧಾರ್ ಕಾರ್ಡ್ (Aadhar Card) ಭಾರತದಲ್ಲಿ ಅತ್ಯಗತ್ಯ ದಾಖಲೆಯಾಗಿದೆ, ಇದು ನಿರ್ಣಾಯಕ ಗುರುತು ಮತ್ತು ವಿಳಾಸ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ಆಧಾರ್ ಕಾರ್ಡ್ ಸಾಮಾನ್ಯವಾಗಿ ಸವೆತ ಮತ್ತು ಹರಿಯುವ ಸಾಧ್ಯತೆ ಇರುತ್ತದೆ, ವಿಶೇಷವಾಗಿ ಮಳೆಗಾಲದ ಸಮಯದಲ್ಲಿ, ನೀರಿನ ಹಾನಿಯು ಅದನ್ನು ನಿರುಪಯುಕ್ತವಾಗಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, PVC ಆಧಾರ್ ಕಾರ್ಡ್ ಬಾಳಿಕೆ ಬರುವ ಮತ್ತು ಬಳಕೆದಾರ ಸ್ನೇಹಿ ಪರ್ಯಾಯವಾಗಿ ಹೊರಹೊಮ್ಮಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಮುಖ್ಯ ಮಾಹಿತಿ -
ಕೇಂದ್ರ ಸರ್ಕಾರಿ ನೌಕರರಿಗೆ ಒಂದೇ ಬಾರಿ ಸಿಗಲಿದೆ 18 ತಿಂಗಳ ಒಟ್ಟು ಡಿಎ ಹಣ.!

ಗುಡ್ ನ್ಯೂಸ್ : ನೀವು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿರುತ್ತದೆ. 18 ತಿಂಗಳ ಡಿಎ (DA) ಬಾಕಿ ಕುರಿತು ಹಾಗೂ ಡಿಆರ್(ಡೆರ್ನೆಸ್ ರಿಲೀಫ್) ಒಟ್ಟಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಮತ್ತೊಮ್ಮೆ ಚರ್ಚೆಗಳು ತೀವ್ರಗೊಂಡಿವೆ. ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರಿಗೆ ಬಿಗ್ ರಿಲೀಫ್ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ
Hot this week
-
Gruhalakshmi Update: ಬೆಳ್ಳಂ ಬೆಳಗ್ಗೆ ಗೃಹಲಕ್ಷ್ಮಿ ₹2,000 ಜಮಾ ಶುರು; ಮೊಬೈಲ್ ಚೆಕ್ ಮಾಡಿ! ಇಲ್ಲಿದೆ ಬಾಕಿ ಹಣದ ಅಪ್ಡೇಟ್!
-
Cold Alert: ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ! 7.4 ಡಿಗ್ರಿಗೆ ಕುಸಿದ ತಾಪಮಾನ; ಈ ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಘೋಷಣೆ
-
Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ
-
ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?
-
ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.
Topics
Latest Posts
- Gruhalakshmi Update: ಬೆಳ್ಳಂ ಬೆಳಗ್ಗೆ ಗೃಹಲಕ್ಷ್ಮಿ ₹2,000 ಜಮಾ ಶುರು; ಮೊಬೈಲ್ ಚೆಕ್ ಮಾಡಿ! ಇಲ್ಲಿದೆ ಬಾಕಿ ಹಣದ ಅಪ್ಡೇಟ್!

- Cold Alert: ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ! 7.4 ಡಿಗ್ರಿಗೆ ಕುಸಿದ ತಾಪಮಾನ; ಈ ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಘೋಷಣೆ

- Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ

- ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?

- ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.




