Category: ಮುಖ್ಯ ಮಾಹಿತಿ

  • ಆಸ್ತಿ & ಸೈಟ್ ಇ-ಖಾತಾ’ ಪಡೆಯಲು ಈ 5 ಹೊಸ ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ

    1000347883

    ಬೆಂಗಳೂರು ನಗರದಲ್ಲಿ (Bangalore City) ಆಸ್ತಿ ನಿರ್ವಹಣೆಗೆ ಬಿಬಿಎಂಪಿ (BBMP) ಪರಿಚಯಿಸಿರುವ ಇ-ಖಾತಾ ವ್ಯವಸ್ಥೆ(E- Katha system), ನಗರಾಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ. 22 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ಲಭ್ಯವಾಗಿದ್ದು, ಈ ವ್ಯವಸ್ಥೆ ಡಿಜಿಟಲ್ ಶಕ್ತಿ ಮತ್ತು ಪಾರದರ್ಶಕತೆಯನ್ನು ನಗರನಿವಾಸಿಗಳಿಗೆ ಪರಿಚಯಿಸುತ್ತಿದೆ. ಇ-ಖಾತಾ: ಇದು ಏಕೆ ಮುಖ್ಯ (E-Katha: Why is it important?) : ಇ-ಖಾತಾ ಯಶಸ್ಸು (E-Katha success) ಮುಖ್ಯವಾಗಿ ನಿಖರ ದಾಖಲೆ ನಿರ್ವಹಣೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾಗಿದೆ. ಬಿಬಿಎಂಪಿಯ ಇ-ಖಾತಾ (BBMP

    Read more..


  • ಈ ಬ್ಯಾಂಕಿನಲ್ಲಿ 3 ಲಕ್ಷದ FD 180 ದಿನಕ್ಕೆ ಇಟ್ರೆ ರಿಟರ್ನ್ ಎಷ್ಟ್ ಬರುತ್ತೆ ಗೊತ್ತಾ?? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    sbi sarvottama FD

    ಎಸ್ ಬಿ ಐ ಬ್ಯಾಂಕ್ ನಿಂದ ಗುಡ್ ನ್ಯೂಸ್, ಈ ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ FD ಇಟ್ರೆ ರಿಟರ್ನ್‌ ಎಷ್ಟು ಸಿಗುತ್ತೆ?…ಇಲ್ಲಿದೆ ಸಂಪೂರ್ಣ ಮಾಹಿತಿ..! ಎಸ್.ಬಿ.ಐ. (State Bank of India) ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಪ್ರಮುಖವಾದ ಮತ್ತು ಅತ್ಯಂತ ಪ್ರಸಿದ್ಧ ಬ್ಯಾಂಕ್ ಆಗಿದೆ. ಇದು ಭಾರತದಲ್ಲಿ ಸರ್ಕಾರದ ನಿಯಂತ್ರಣದಲ್ಲಿರುವ ಅತಿದೂರಿನ ಬ್ಯಾಂಕಾಗಿದ್ದು, ದೇಶಾದ್ಯಾಂತ ಜನರಿಗೆ ಸೇವೆಗಳನ್ನು ಒದಗಿಸುತ್ತದೆ. SBI ಭಾರತದೆಲ್ಲೆಡೆ ಶಾಖೆಗಳೊಂದಿಗೆ ಕಾರ್ಯನಿರ್ವಹಿಸುತಿದ್ದು, ಇತರ ರಾಷ್ಟ್ರಗಳಲ್ಲಿ (Other Nations) ಕೂಡ

    Read more..


  • DA Hike : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್, ಡಿಎ ಹೆಚ್ಚಳದ ಬಿಗ್ ಅಪ್ಡೇಟ್ !

    1000347554

    2025ರಲ್ಲಿ ಡಿಎ ಹೆಚ್ಚಳ: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಗುಡ್‌ನ್ಯೂಸ್(Good news)! ಕೇಂದ್ರ ಸರ್ಕಾರಿ ನೌಕರರಿಗಾಗಿ 2025ನೇ ವರ್ಷವು ವಿಶೇಷವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಸಂಭ್ರಮದ ವರ್ಷದಲ್ಲಿ ಹೊಸ ವರ್ಷಾಚರಣೆಯ ಜೊತೆಗೂಡಿಕೊಂಡು, ಕೇಂದ್ರ ಸರ್ಕಾರವು ಮತ್ತೊಮ್ಮೆ ತನ್ನ ನೌಕರರಿಗೆ ಸಂತಸವನ್ನು ನೀಡಲು ತಯಾರಾಗಿದೆ. ತುಟ್ಟಿ ಭತ್ಯೆ (Dearness Allowance – DA) ಯ ಹೊಸ ಪರಿಷ್ಕರಣೆ 2025ರ ಜನವರಿಯಲ್ಲಿ ಜಾರಿಯಾಗಲಿದೆ ಎಂಬ ಮಾಹಿತಿ ಪ್ರಸ್ತುತ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಕಡಿಮೆ ಹೂಡಿಕೆಯ ಬಿಸಿನೆಸ್ ಪ್ಲಾನ್ ಗಳ ಪಟ್ಟಿ ಇಲ್ಲಿದೆ, 10 ಸಾವಿರದಲ್ಲೇ ಬಿಸಿನೆಸ್ ಪ್ರಾರಂಭಿಸಿ

    1000347435

    ₹10,000 ಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಆರಂಭಿಸಬಹುದಾದ ಬಿಸಿನೆಸ್ ಐಡಿಯಾಗಳು(Business Ideas): ಸಣ್ಣ ಹೂಡಿಕೆಯಿಂದ ದೊಡ್ಡ ಸಾಧನೆ ಸಾಮಾನ್ಯವಾಗಿ ವ್ಯವಹಾರ ಆರಂಭಿಸಲು ದೊಡ್ಡ ಹೂಡಿಕೆ, ಶ್ರದ್ಧೆ, ಮತ್ತು ರಿಸೋರ್ಸುಗಳು ಅಗತ್ಯವೆನ್ನುವುದು ಎಲ್ಲರಲ್ಲೂ ಇದ್ದ ಮಾಧ್ಯಮ ಧಾರಣೆಯಾಗಿದೆ. ಆದರೆ, ಹಲವು ಯಶಸ್ವಿ ಉದ್ಯಮಿಗಳು ಸಣ್ಣ ಹೂಡಿಕೆಯಿಂದಲೇ ಅವರ ಉದ್ಯಮವನ್ನು ದೊಡ್ಡಮಟ್ಟಕ್ಕೆ ಬೆಳೆಸಿರುವ ಉದಾಹರಣೆಗಳಿವೆ. ಈ ವರದಿಯಲ್ಲಿ ₹10,000ಕ್ಕಿಂತ ಕಡಿಮೆ ಹೂಡಿಕೆಯಿಂದ ಆರಂಭಿಸಬಹುದಾದ ಬಿಸಿನೆಸ್‌ಗಳಾದ  ಕೌಶಲಾಧಾರಿತ, ಸೇವಾ ಕ್ಷೇತ್ರ, ಹಾಗೂ ಡಿಜಿಟಲ್ ಉದ್ಯಮಗಳ ಕುರಿತು ಚರ್ಚಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಆಸ್ತಿಯಲ್ಲಿ ಮಗಳ ಹಕ್ಕು: ವಿವಾಹದ ನಂತರ ಎಷ್ಟು ವರ್ಷ ಇರುತ್ತೆ. ? ಕಾನೂನು ಏನು ಹೇಳುತ್ತೆ ಗೊತ್ತಾ?

    1000347376

    ಪಿತ್ರಾರ್ಜಿತ ಆಸ್ತಿ(Inherited property) ಮೇಲೆ ಮಗಳಿಗೆ ಹಕ್ಕು ಇದೆಯೇ? ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ನೋಡೋಣ ಬನ್ನಿ. Daughter’s rights on property :// 1956 ರ ಹಿಂದೂ ಉತ್ತರಾಧಿಕಾರ ಕಾಯಿದೆಯ(Hindu session act) ಪ್ರಕಾರ ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ತಂದೆಯ ಸ್ವಯಂ-ಸ್ವಾಧೀನ ಮತ್ತು ಪೂರ್ವಜರ ಆಸ್ತಿಯ ಮೇಲೆ ಸಮಾನ ಹಕ್ಕಿಗೆ ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ. ಈ ಕಾಯಿದೆಗೆ 2005 ರ ತಿದ್ದುಪಡಿಯು ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಪುತ್ರರಂತೆ ಸಮಾನ ಕಾರ್ಪೊರೇಟ್ ಹಕ್ಕುಗಳನ್ನು

    Read more..


  • Business Idea: ಇರೋ ಕಮ್ಮಿ ದುಡ್ಡಲ್ಲೇ ಬ್ಯುಸಿನೆಸ್‌ ಸ್ಟಾರ್ಟ್ ಮಾಡಿ , ತಿಂಗಳಿಗೆ 50 ಸಾವಿರ ಲಾಭ ಬರುತ್ತೆ,?

    1000346864

    ಈ ಬ್ಯುಸಿನೆಸ್(Business) ಮಾಡಿ ತಿಂಗಳಿಗೆ 50 ಸಾವಿರ ಲಾಭ ಪಡೆಯಬಹುದು. ಕಡಿಮೆ ಬಜೆಟ್ ನಲ್ಲಿ (Low budget) ಬಾಟಲ್ ಮರುಬಳಕೆ ವ್ಯಾಪಾರ ಮಾಡಿ ಲಾಭ ಪಡೆಯಿರಿ. ಬ್ಯುಸಿನೆಸ್ (Business) ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಂದು ದುಡ್ಡೇ ದೊಡ್ಡಪ್ಪ ಆಗಿರುವುದರಿಂದ ದುಡ್ಡಿಲ್ಲ ಅಂದ್ರೆ ಏನು ಮಾಡೋಕಾಗಲ್ಲ. ಅದರಲ್ಲೂ ನಾವು ಯಾವುದಾದರೂ ವ್ಯಾಪಾರ ಶುರು ಮಾಡುತ್ತೇವೆ ಎಂದರೆ ಲಕ್ಷಗಟ್ಟಲೆ ದುಡ್ಡು ಇರಬೇಕು. ಆದ್ದರಿಂದ ವ್ಯಾಪಾರ ಮಾಡುವ ಆಸೆ ಇದ್ದರೂ ಕೂಡ ಹಣ ಇಲ್ಲ ಎಂಬ

    Read more..


  • ಅತೀ ಕಮ್ಮಿ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ! ಕೇಂದ್ರ ಸರ್ಕಾರದ ಯೋಜನೆ, ಅಪ್ಲೈ ಮಾಡಿ

    1000346796

    ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂ. ವರೆಗೂ ಸಾಲ(loan)! ಕೇಂದ್ರ ಸರ್ಕಾರದ ಪಿಎಂ ಮುದ್ರಾ ಯೋಜನೆಯ ಸಂಪೂರ್ಣ ವಿವರ ಕೇಂದ್ರ ಸರ್ಕಾರ(central government)ವು 2015ರ ಏಪ್ರಿಲ್ 8ರಂದು “ಪ್ರಧಾನ ಮಂತ್ರಿ ಮುದ್ರಾ ಯೋಜನೆ” (Pradhan Mantri Mudra Yojana, PMMY) ಅನ್ನು ಪರಿಚಯಿಸಿತು. ಈ ಯೋಜನೆಯ ಮುಖ್ಯ ಉದ್ದೇಶ ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ದಿಮೆಗಳ (MSMEs) ಅಭಿವೃದ್ಧಿಗೆ ಆರ್ಥಿಕ ನೆರವನ್ನು ಒದಗಿಸುವುದು. ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ (Micro Units

    Read more..


  • ಪದೇ ಪದೇ ರಜೆ ಪಡೆಯದೆ ಕೆಲಸಕ್ಕೆ ಗೈರಾಗುವುದು ಶಿಕ್ಷೆಗೆ ಅರ್ಹ:ಹೈಕೋರ್ಟ್ ಹೊಸ ಆದೇಶ

    1000346666

    ಮುಖ್ಯ ಸುದ್ದಿ: ರಜೆ ಇಲ್ಲದೆ ಗೈರು ಹಾಜರಾದರೆ ಹುಷಾರ್! ಉದ್ಯೋಗಿಗಳಿಗೆ ಕರ್ನಾಟಕದಿಂದ ಮಹತ್ವದ ಆದೇಶ ಇನ್ನು ಮುಂದೆ ಉದ್ಯೋಗಿಗಳು ರಜೆ ಪಡೆಯದೆ ಕೆಲಸಕ್ಕೆ ಗೈರು ಹಾಜರಾದರೆ ಅದನ್ನು ದುರ್ನಡತೆ ಎಂದು ನಿಯಮಿತ ಮತ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್(HighCourt) ಮಹತ್ವದ ಆದೇಶ ಹೊರಡಿಸಿದೆ. ಉದ್ಯೋಗಿಗಳ ಶಿಸ್ತು ಹಾಗೂ ನೇಮಕಾತಿ ನಿಯಮಾವಳಿಗಳಿಗೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. “ಉದ್ಯೋಗಿಗಳು ರಜೆ ಕೇಳದೆ ಕೆಲಸಕ್ಕೆ ಗೈರು ಹಾಜರಾಗುವುದು ದುರ್ನಡತೆಯಾಗಿ ಪರಿಗಣಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ

    Read more..