Category: ಮುಖ್ಯ ಮಾಹಿತಿ
-
Mauni Amavasya 2025: ಮೌನಿ ಅಮವಾಸ್ಯೆಯ ಇಂದು ಸಂಜೆ ತಪ್ಪದೇ ಈ ಕೆಲಸ ಮಾಡಿ.!

ಇಂದು, 29ನೇ ಜನವರಿ 2025 ರಂದು, ಮೌನಿ ಅಮವಾಸ್ಯೆಯಂದು ಮಹಾಕುಂಭದ ಅಮೃತ ಸ್ನಾನ. ಇದನ್ನು ಮಾಘ ಅಮಾವಾಸ್ಯೆ ಎನ್ನುತ್ತಾರೆ. ಇಂದಿನ ಪಂಚಾಂಗ, ಶುಭ ಮುಹೂರ್ತ, ರಾಹುಕಾಲ ತಿಳಿಯಿರಿ. ಇಂದು 29 ಜನವರಿ 2025 ರಂದು ಮೌನಿ ಅಮವಾಸ್ಯೆ. ಇಂದು ಮಹಾಕುಂಭದಲ್ಲಿ ಎರಡನೇ ಅಮೃತ ಸ್ನಾನ . ಮೌನಿ ಅಮವಾಸ್ಯೆಯಂದು ಗಂಗಾಜಲದಲ್ಲಿ ಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಕೃಷ್ಣ ಪಕ್ಷದಲ್ಲಿ ಬರುವ ಅಮವಾಸ್ಯೆಯನ್ನು ಮಾಘಿ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನ ಪವಿತ್ರ
Categories: ಮುಖ್ಯ ಮಾಹಿತಿ -
Ration Card: ರೇಷನ್ ಕಾರ್ಡ್ ಹೊಸ ಮಾರ್ಗಸೂಚಿ ಪ್ರಕಟ, ಫೆ. 15 ರೊಳಗೆ ಈ ಕೆಲಸ ಕಡ್ಡಾಯ

ಅಲರ್ಟ್(Alert): ಪಡಿತರ ಚೀಟಿಗೆ ಸಂಬಂಧಿಸಿದ ಮಹತ್ವದ ಮಾಹಿತಿ. ಮಾರ್ಗಸೂಚಿ ಪಾಲನೆ ಮಾಡದ ಫಲಾನುಭವಿಗಳಿಗೆ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು! ಹೌದು, ಫೆಬ್ರವರಿ 15 ರ ನಂತರ ಪಡಿತರ ಪಡೆಯಲು ಇದು ಕಡ್ಡಾಯವಾಗಿದೆ! ಪಡಿತರ ಚೀಟಿ(Ration Card) ಹೊಂದಿರುವವರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಫೆಬ್ರವರಿ 15 ರಿಂದ ಪಡಿತರ ಸಿಗುವುದಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
Government Employee: ಸರ್ಕಾರಿ ನೌಕರರ ಜನವರಿ ತಿಂಗಳ ವೇತನದಲ್ಲಿ ಕಡಿತ.! ಇಲ್ಲಿದೆ ವಿವರ

ಕರ್ನಾಟಕ ಸರ್ಕಾರದ ನೌಕರರ 2025ನೇ ಸಾಲಿನ ಮೊದಲ ತಿಂಗಳ ವೇತನದಲ್ಲಿ ಒಂದು ಮಹತ್ವದ ಬದಲಾವಣೆ ನಡೆದಿದ್ದು, ಇದರಿಂದ ಎಲ್ಲ ಸರ್ಕಾರಿ ನೌಕರರು ಮತ್ತು ಇಲಾಖೆಗಳು ಪ್ರಭಾವಿತವಾಗಲಿವೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (KSGNA) ತನ್ನ ಸದಸ್ಯತ್ವ ಶುಲ್ಕ ಸಂಗ್ರಹಣೆಯ(Membership fee collection) ಭಾಗವಾಗಿ, ನೌಕರರ ವೇತನದಿಂದ ರೂ. 200 ಕಡಿತಗೊಳಿಸಲು ಕ್ರಮ ಕೈಗೊಂಡಿದೆ. ಈ ಕ್ರಮವು ಡಿಸೆಂಬರ್ 30, 2024ರ ಸುತ್ತೋಲೆಯ ಮೂಲಕ ಘೋಷಿತವಾಗಿದ್ದು, ಅದರ ಅನುಷ್ಠಾನ ಜನವರಿ ಅಥವಾ ಫೆಬ್ರವರಿ ತಿಂಗಳ ವೇತನದಲ್ಲಿ ಆರಂಭವಾಗಲಿದೆ.
Categories: ಮುಖ್ಯ ಮಾಹಿತಿ -
Micro Finance : ಏನಿದು ಮೈಕ್ರೋ ಫೈನಾನ್ಸ್; ಅಟ್ಟಹಾಸ ? ಸಣ್ಣ ಸಾಲದ ನಿಯಮ & ಇತಿಹಾಸ

ಮೈಕ್ರೋ ಫೈನಾನ್ಸ್: ಕಿರುಬಂಡವಾಳ ಸೇವೆಗಳ ಇತಿಹಾಸ, ಕಾರ್ಯ ವಿಧಾನ, ಸವಾಲುಗಳು ಮತ್ತು ಭವಿಷ್ಯ ಮೈಕ್ರೋ ಫೈನಾನ್ಸ್(Micro finance)ಅಥವಾ ಕಿರುಬಂಡವಾಳ ಸೇವೆವು ಆರ್ಥಿಕವಾಗಿ ಹಿಂದುಳಿದ ಮತ್ತು ಕಡಿಮೆ ಆದಾಯ ಹೊಂದಿರುವ ಜನಸಮೂಹಗಳಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಕಾರ್ಯಾಚರಣೆಯಾಗಿದೆ. ಈ ಸೇವೆ ಮೂಲಕ ಬಡತನ ನಿವಾರಣೆ, ಸ್ವಾವಲಂಬಿ ಉದ್ಯೋಗ ಶುರುಮಾಡುವುದು ಮತ್ತು ಗ್ರಾಮೀಣ ಅಭಿವೃದ್ಧಿ ಸಾಧಿಸುವುದು ಮುಖ್ಯ ಉದ್ದೇಶವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಿರುಬಂಡವಾಳ ಸೇವೆಗಳ ಹಾವಳಿ ಮತ್ತು ಸಮಸ್ಯೆಗಳು ಪ್ರಾಮುಖ್ಯ ಚರ್ಚೆಯ ವಿಷಯವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ
Categories: ಮುಖ್ಯ ಮಾಹಿತಿ -
Home Loan: 45 ಲಕ್ಷ SBI ಗೃಹ ಸಾಲಕ್ಕೆ EMI ಎಷ್ಟು ಬರುತ್ತೆ? ಇಲ್ಲಿದೆ ಸಂಪೂರ್ಣ ವಿವರ

ಇಂದು ಭಾರತದಲ್ಲಿ ಬಹುತೇಕ ಎಲ್ಲರಿಗೂ ಸ್ವಂತ ಮನೆ(Own House) ಹೊಂದುವುದು ಜೀವನದ ದೊಡ್ಡ ಸಾಧನೆ. ಆದರೆ ಇಂತಹ ದೊಡ್ಡ ಗುರಿಯನ್ನು ಸಾಧಿಸಲು ಹಣಕಾಸು ಸ್ಥಿರತೆ ಅಗತ್ಯವಿದೆ. ಒಮ್ಮೆಲೇ ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಗೃಹಸಾಲಗಳು (Home Loans) ಅತ್ಯುತ್ತಮ ಪರಿಹಾರವಾಗುತ್ತವೆ. ವಿಶೇಷವಾಗಿ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಮೊದಲ ಬಡ್ತಿ ಮತ್ತು ಅರ್ಥಿಕ ಶ್ರೇಣಿಯ (economic class) ಕಾರಣದಿಂದ, ಗೃಹಸಾಲ ಪಡೆಯಲು ಭದ್ರ ಮತ್ತು ಸುಲಭವಾಗಿದೆ. ಗೃಹಸಾಲ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
ಟ್ರೈನ್ ಟಿಕೆಟ್ ಬುಕಿಂಗ್ನಲ್ಲಿ ಹೊಸ ಸೌಲಭ್ಯ! ಹಣ ಇಲ್ಲದೇ ಇದ್ರೂ ಟಿಕೆಟ್ ಬುಕ್ ಮಾಡಿ. ಇಲ್ಲಿದೆ ವಿವರ

“IRCTC ಪರಿಚಯಿಸಿದ ‘ಬುಕ್ ನೌ, ಪೇ ಲೇಟರ್'(‘Book Now, Pay Later’) ಯೋಜನೆ – ಪ್ರಯಾಣಿಕರಿಗಾಗಿ ಸುಲಭ ಪಾವತಿ ಆಯ್ಕೆ!” ಪ್ರಯಾಣವನ್ನು ಯೋಜಿಸುವಾಗ ಸಾಮಾನ್ಯವಾಗಿ ಎದುರಾಗುವ ಒಂದು ದೊಡ್ಡ ಸಮಸ್ಯೆ ಹಣದ ಕೊರತೆ. ಈ ಸಂದರ್ಭಗಳಲ್ಲಿ ಜನರು ಯೋಜನೆಯನ್ನು ಮುಂದೂಡಲು ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಲು ಮುಂದಾಗುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಈಗ ಪ್ರಯಾಣಿಕರಿಗೆ(passengers) ಹೊಸ ಮತ್ತು ಅನುಕೂಲಕರ ಆಯ್ಕೆಯನ್ನು ಪರಿಚಯಿಸಿದೆ. ‘ಬುಕ್ ನೌ, ಪೇ
Categories: ಮುಖ್ಯ ಮಾಹಿತಿ -
Honda Bike : ಕೇವಲ 2,500/- EMI ನಲ್ಲಿ ಹೋಂಡಾ ಬೈಕ್ ಮನೆಗೆ ತನ್ನಿ..! ಇಲ್ಲಿದೆ ವಿವರ

ಇತ್ತೀಚಿನ ದಿನಗಳಲ್ಲಿ ದೈನಂದಿನ ಬಳಕೆಗೆ ಉತ್ತಮ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ತುಂಬಾ ಅನುಕೂಲವಾಗಿದೆ. ತಮ್ಮ ಕಾಂಪ್ಯಾಕ್ಟ್ ಫ್ರೇಮ್ನಿಂದಾಗಿ ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತವೆ, ಅದಕ್ಕಾಗಿಯೇ ಹಲವಾರು ಜನರು ದ್ವಿಚಕ್ರ ವಾಹನಗಳನ್ನ ಇಷ್ಟ ಪಡುತ್ತಾರೆ.ಆದರೆ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಆದರಿಂದ ಜನರು ಉತ್ತಮ ಮೈಲೇಜ್ ನೀಡುವ ಬೈಕ್ ಅನ್ನು ಖರೀದಿ ಮಾಡಬೇಕು ಎನ್ನುತ್ತಿದ್ದಾರೆ. ನೀವು ಕೂಡಾ ಉತ್ತಮ ದಿನ ಬಳಕೆಗೆ, ಮೈಲೇಜ್ ಬೈಕು ಖರೀದಿಸಲು ಯೋಚನೆ ಮಾಡುತ್ತಿದ್ದರೆ ,ಭಾರತದಲ್ಲಿ
Categories: ಮುಖ್ಯ ಮಾಹಿತಿ -
Gruhalakshmi : 16ನೇ ಕಂತಿನ ಹಣ 2000/- ರೂ ಈ ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಡೇಟ್

ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. 16ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಎಂದು ರಾಜ್ಯದ ಯಜಮಾನಿಯರು ಕಾಯುತ್ತಿದ್ದಾರೆ. ಹಣ ಜಮಾ ವಿಳಂಬ ವಾಗುತ್ತಿದ್ದಂತೆ ಗೃಹ ಲಕ್ಷ್ಮಿ ಯೋಜನೆ ಬಂದ್ ಆಗುತ್ತಾ ಎಂದು ಹಲವು ಮಹಿಳೆಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
Post Office Scheme : ಪೋಸ್ಟ್ ಆಫೀಸ್ ನ ಈ ಹೊಸ ಯೋಜನೆಯಲ್ಲಿ ಸಿಗುತ್ತೆ ಬರೋಬ್ಬರಿ 35 ಲಕ್ಷ ರೂ.

ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme): ಗ್ರಾಮೀಣ ಭಾರತಕ್ಕೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಪ್ರಸ್ತುತ ಹಣಕಾಸಿನ ವಾತಾವರಣದಲ್ಲಿ, ಮೂಲವನ್ನು ಕಳೆದುಕೊಳ್ಳುವ ಅಪಾಯವಿಲ್ಲದೆ ಸ್ಥಿರವಾದ ಲಾಭವನ್ನು ಖಾತರಿಪಡಿಸುವ ಸುರಕ್ಷಿತ ಹೂಡಿಕೆ ಆಯ್ಕೆಗಳಿಗಾಗಿ ವ್ಯಕ್ತಿಗಳು ನಿರಂತರವಾಗಿ ಹುಡುಕುತ್ತಿದ್ದಾರೆ. ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme) ಭಾರತೀಯ ಅಂಚೆ ಪರಿಚಯಿಸಿದ ಅಂತಹ ಒಂದು ಉಪಕ್ರಮವಾಗಿದ್ದು, ಗ್ರಾಮೀಣ ನಾಗರಿಕರಿಗೆ ಆರ್ಥಿಕ ಸ್ಥಿರತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಒಂದು ನವೀನ ಹೂಡಿಕೆ
Categories: ಮುಖ್ಯ ಮಾಹಿತಿ
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!


