Category: ಮುಖ್ಯ ಮಾಹಿತಿ
-
Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ ಜಮಾ ಆಗಲು ಹೊಸ ನಿಯಮ ಜಾರಿ.! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ: ತಾಲ್ಲೂಕು ಪಂಚಾಯಿತಿಯಿಂದ ನೇರ ಪಾವತಿ ಸಾಧ್ಯತೆ ಕರ್ನಾಟಕ ಸರ್ಕಾರದ (Karnataka Government) ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಬಹುತೇಕ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶ ಹೊಂದಿದ್ದು, ಇದು ಕಾಂಗ್ರೆಸ್ ಸರ್ಕಾರದ (Congress Government) ಪ್ರಮುಖ ಭರವಸೆಯಾಗಿತ್ತು. ಆದರೆ, ಯೋಜನೆಯ ಹಣ ಪಾವತಿಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದರಿಂದಾಗಿ, ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಣ
Categories: ಮುಖ್ಯ ಮಾಹಿತಿ -
Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಈ ಜಿಲ್ಲೆ ಫೈನಲ್ ಆಗುತ್ತಾ.?

ಬೆಂಗಳೂರು ಎರಡನೇ ವಿಮಾನ ನಿಲ್ದಾಣದ (Bangalore second airport) ಬಗ್ಗೆ ಚರ್ಚೆಗಳು ತೀವ್ರಗೊಳ್ಳುತ್ತಿರುವಾಗ, ರಾಜ್ಯ ಸರ್ಕಾರವು ಅದಕ್ಕಾಗಿ ಮೂರು ಸ್ಥಳಗಳನ್ನು ಶಾರ್ಟ್ಲಿಸ್ಟ್ (3Place shortlist) ಮಾಡಿದೆ. ಈ ಪಟ್ಟಿಯಲ್ಲಿಯೇ ತುಮಕೂರು ಸೇರುವ ನಿರೀಕ್ಷೆ ಇದ್ದರೂ, ಕೊನೆಗೂ ಈ ಅವಕಾಶ ಕೈತಪ್ಪಿರುವುದು ಗಮನಾರ್ಹ ಬೆಳವಣಿಗೆ. ತುಮಕೂರು ಮಾತ್ರವಲ್ಲ, ರಾಜ್ಯದ 22 ಜಿಲ್ಲೆಗಳ ಹಿತಾಸಕ್ತಿಗೆ ಇದು ಹಿನ್ನಡೆಯಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Ration Card update: ರೇಷನ್ ಕಾರ್ಡ್ ತಿದ್ದುಪಡಿ ದಿನಾಂಕ ವಿಸ್ತರಣೆ.! ಇಲ್ಲಿದೆ ಮಾಹಿತಿ

ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಮಹತ್ವದ ಪ್ರಕಟಣೆ! ರೇಷನ್ ಕಾರ್ಡ್ (Ration Card) ಗೃಹಸ್ಥರಿಗೆ ಮಾತ್ರವಲ್ಲ, ಆಹಾರ ಭದ್ರತೆಗಾಗಿ ಅವಲಂಬಿತ ಜನರಿಗೆ ಅತ್ಯಂತ ಮುಖ್ಯವಾದ ಒಂದು ಸರ್ಕಾರದ ಪಡಿತರ ಸೌಲಭ್ಯವಾಗಿದೆ. ಸಾಮಾನ್ಯವಾಗಿ, ಪಡಿತರ ಚೀಟಿಯ ತಿದ್ದುಪಡಿಗೆ ಅಥವಾ ಹೊಸ ಸದಸ್ಯರ (New Members) ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಂಗಳ ಮೊದಲ ಮತ್ತು ಎರಡನೇ ವಾರದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ, ಆಹಾರ ಇಲಾಖೆ ಈ ನಿಯಮವನ್ನು ಸಡಿಲಿಸಿ, ಗ್ರಾಹಕರಿಗೆ
Categories: ಮುಖ್ಯ ಮಾಹಿತಿ -
ಬರೀ 3000 ರೂ. ಪಾವತಿಸಿದ್ರೆ ವರ್ಷಪೂರ್ತಿ ʼಟೋಲ್ ಫ್ರೀʼ ಪ್ರಯಾಣ, ಭರ್ಜರಿ ಡಿಸ್ಕೌಂಟ್.!

ವಾಹನ ಮಾಲೀಕರಿಗೆ ಸಿಹಿಸುದ್ದಿ: ಈಗ ₹3,000 ಪಾವತಿಸಿ, ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ! ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Higways) ಪ್ರಯಾಣಿಸುವವರಿಗಾಗಿ ಕೇಂದ್ರ ಸರ್ಕಾರವು ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಲಕ್ಷಾಂತರ ಕಾರು ಮಾಲೀಕರಿಗೆ ಟೋಲ್ (Toll) ಪಾವತಿಯ ಹಣವನ್ನು ಕಡಿಮೆ ಮಾಡುವ ಹೊಸ ಯೋಜನೆಯ ಬಗ್ಗೆ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರಲಿದೆ. ಈ ಹೊಸ ಯೋಜನೆಯ ಮೂಲಕ, ವಾಹನ ಮಾಲೀಕರು ಕೇವಲ ₹3,000 ಪಾವತಿಸಿದರೆ ವರ್ಷಪೂರ್ತಿ ಟೋಲ್ ಮುಕ್ತ ಪ್ರಯಾಣ ಮಾಡಬಹುದಾಗಿದೆ. ಈ
Categories: ಮುಖ್ಯ ಮಾಹಿತಿ -
ಆಧಾರ್ ಕಾರ್ಡ್ ಇದ್ರೆ ಸಿಗಲಿವೆ ಕೇಂದ್ರ ಸರ್ಕಾರದ ಈ ಎಲ್ಲಾ ಸೌಲಭ್ಯಗಳು.! ಇಲ್ಲಿದೆ ವಿವರ

ಸರ್ಕಾರದ ಸೌಲಭ್ಯಗಳು ತಪ್ಪದೆ ಪಡೆಯಬೇಕಾ? ಹಾಗಿದ್ದರೆ, ಈ ಕಾರ್ಡ್ಗಳು ನಿಮ್ಮ ಬಳಿ ಇರಲೇಬೇಕು. ಈ ಕಾರ್ಡುಗಳು ಇದ್ದರೆ ಖಂಡಿತ ಲಾಭ ನಿಮ್ಮದಾಗಲಿದೆ! ನಿಮ್ಮ ಜೀವನವನ್ನು ಸುಲಭಗೊಳಿಸುವ ಮತ್ತು ನಿಮ್ಮ ಹಕ್ಕುಗಳನ್ನು ಪ್ರಾಪ್ತಿಗೊಳಿಸುವ ಪ್ರಮುಖ ಸಾಧನವೆಂದರೆ ಸರ್ಕಾರದ ಅಧಿಕೃತ ಕಾರ್ಡ್ಗಳು. ಇತ್ತೀಚಿನ ದಿನಗಳಲ್ಲಿ ಆಧಾರ್, ಕಿಸಾನ್, ABC, ಶ್ರಮಿಕ್, ಸಂಜೀವನಿ, ಆಭಾ, ಗೋಲ್ಡನ್ ಮತ್ತು ಇ-ಶ್ರಮ್ ಕಾರ್ಡ್ಗಳು ಅನೇಕ ಸರ್ಕಾರಿ ಯೋಜನೆಗಳ ಬಾಗಿಲು ತೆರೆಯುತ್ತಿವೆ. ಈ ಕಾರ್ಡ್ಗಳ ಮೂಲಕ ಸರ್ಕಾರದ ವಿವಿಧ ಸಹಾಯಹಸ್ತ, ಆರ್ಥಿಕ ಪ್ರೋತ್ಸಾಹ, ಶಿಕ್ಷಣ, ಆರೋಗ್ಯ
Categories: ಮುಖ್ಯ ಮಾಹಿತಿ -
ಎರಡನೆ ಮದುವೆ, ಆಸ್ತಿ & ಜೀವನಾಂಶ ಹಕ್ಕು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಸುಪ್ರೀಂ ಕೋರ್ಟ್ ತೀರ್ಪು(Supreme Court Judgement): ಮೊದಲ ಮದುವೆಯು ಇನ್ನೂ ಜಾರಿಯಲ್ಲಿದ್ದರೂ, ಮಹಿಳೆಯು ತನ್ನ ಎರಡನೇ ಪತಿಯಿಂದ ಜೀವನಾಂಶ ಪಡೆಯಲು ಅರ್ಹರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಮಹಿಳೆಯರು ತಮ್ಮ ಪತಿಯೊಂದಿಗಿನ ಸಂಬಂಧದಲ್ಲಿ ಸಮ್ಮಾನ ಮತ್ತು ಭದ್ರತೆಯೊಂದಿಗೆ ಬದುಕಬೇಕೆಂದು ಕಾನೂನು ಸಿದ್ಧಾಂತದಂತೆ ಪರಿಗಣಿಸುತ್ತದೆ. ಸುಪ್ರೀಂ ಕೋರ್ಟ್ ನೀಡಿದ ಇತ್ತೀಚಿನ ತೀರ್ಪಿನಲ್ಲಿ, ಮೊದಲ ಮದುವೆ
Categories: ಮುಖ್ಯ ಮಾಹಿತಿ -
ಹುಬ್ಬಳ್ಳಿಯಿಂದ ವಾರಣಾಸಿಗೆ ನೇರ ರೈಲು ಪ್ರಾರಂಭ, ಕುಂಭ ಮೇಳಕ್ಕೆ ವಿಶೇಷ ರೈಲು

ಕುಂಭಮೇಳ 2025: ಭಕ್ತರ ಅನುಕೂಲಕ್ಕಾಗಿ ಹುಬ್ಬಳ್ಳಿ-ವಾರಣಾಸಿ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಘೋಷಣೆ ಭಾರತೀಯ ಸಂಸ್ಕೃತಿಯ ಅತೀ ದೊಡ್ಡ ಧಾರ್ಮಿಕ ಸಮಾರಂಭಗಳಲ್ಲಿ ಕುಂಭಮೇಳವು (Kumbhmel) ಪ್ರಮುಖವಾಗಿದೆ. ಲಕ್ಷಾಂತರ ಭಕ್ತರು ಈ ಪವಿತ್ರ ಕೂಟದಲ್ಲಿ ಭಾಗವಹಿಸಲು ದೇಶದ ನಾನಾ ಭಾಗಗಳಿಂದ ವಾರಣಾಸಿಗೆ ಆಗಮಿಸುತ್ತಾರೆ. ಹೀಗಾಗಿ, ಈ ದಟ್ಟ ಪ್ರಯಾಣಿಕರನ್ನು ನಿಭಾಯಿಸಲು, ಭಾರತೀಯ ರೈಲ್ವೆ ಇಲಾಖೆ (Indian Railway Department) ಹೊಸ ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಕರ್ನಾಟಕದ ಹುಬ್ಬಳ್ಳಿಯಿಂದ ಉತ್ತರ ಪ್ರದೇಶದ ವಾರಣಾಸಿಗೆ ನೇರವಾಗಿ ವಿಶೇಷ ಎಕ್ಸ್ಪ್ರೆಸ್ ರೈಲುಗಳ
Categories: ಮುಖ್ಯ ಮಾಹಿತಿ -
ಹೆಣ್ಣು ಮಕ್ಕಳಿಗೆ ತವರಿನ ಆಸ್ತಿ ಹಕ್ಕು ಎಷ್ಟು ವರ್ಷ ಇರುತ್ತದೆ.? ಮಹತ್ವದ ಮಾಹಿತಿ ಇಲ್ಲಿದೆ

ವಿದ್ಯಾವಂತರು ಕಾನೂನು, ಪೊಲೀಸರ ಸಹಾಯ ಪಡೆದು ನ್ಯಾಯವನ್ನು ಪಡೆಯುತ್ತಾರೆ. ಆದರೆ ಉಳಿದವರೆಲ್ಲರೂ ಈ ರೀತಿ ಮಾಡಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯ ಹಾಗೂ ಎಲ್ಲರ ಹಕ್ಕುಗಳನ್ನು ಗೌರವಿಸಿ ಸಮಾನ ಭಾವನೆಯಿಂದ ನೋಡಿದರೆ ಮಾತ್ರ ಸಮಾಜವು ಶೋಷಣೆ ಮುಕ್ತವಾಗಲು ಸಾಧ್ಯ. ವರದಕ್ಷಿಣೆ ಕೊಟ್ಟು, ಮದುವೆ ಮಾಡಿದ್ದೇವೆ. ಹೀಗಾಗಿ ಆಸ್ತಿಯಲ್ಲಿ ಪಾಲು ನೀಡುವುದಿಲ್ಲ ಎಂಬ ಸಬೂಬು ಕಾನೂನು ಒಪ್ಪುವುದಿಲ್ಲ. ತವರು ಮನೆಯವರು ಸ್ಥಿತಿವಂತರಿದ್ದು, ತನ್ನ ಗಂಡನ ಮನೆ ಬಡತನದಲ್ಲಿದ್ದರೆ ತವರಿನ ಆಸ್ತಿಯಲ್ಲಿ
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



