Category: ಮುಖ್ಯ ಮಾಹಿತಿ
-
‘ಗಳಿಕೆ ರಜೆ’ ಕುರಿತು ಸರ್ಕಾರಿ ನೌಕರ’ರಿಗೆ ಮಹತ್ವದ ಆದೇಶ ಪ್ರಕಟ, ತಪ್ಪದೇ ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ(government employees) ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಗಳಿಕೆ ರಜೆ ನಗದೀಕರಣಕ್ಕೆ ಹೊಸ ಮಾರ್ಗಸೂಚಿಗಳು ರಾಜ್ಯದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ರಾಜ್ಯ ಸರ್ಕಾರದಿಂದ ಗಳಿಕೆ ರಜೆ (Earned Leave) ನಗದೀಕರಣ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಹೊಸ ಮಾರ್ಗಸೂಚಿಗಳು ಸರ್ಕಾರಿ ನೌಕರರಿಗೆ(government employees) ಅವರು ಪಡೆಸಿಕೊಳ್ಳುವ ಹಣಕಾಸು ಪ್ರಯೋಜನಗಳನ್ನು ಹೆಚ್ಚು ಸುಗಮಗೊಳಿಸಲು ಸಹಾಯ ಮಾಡಲಿವೆ. ಸರ್ಕಾರ ಹೋರಾಡಿಸಿರುವ ಹೊಸ ಮಾರ್ಗಸೂಚಿಗಳ(new guidelines) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
E-khata Updates: ಇ – ಖಾತಾ ಸಮಸ್ಯೆಗೆ ಬೀಳಲಿದೆ ಬ್ರೇಕ್..ಇನ್ನೇನು ಬರಲಿದೆ ಹೊಸ ವ್ಯವಸ್ಥೆ.!

ನಗರದಲ್ಲಿ ಆಸ್ತಿಗಳ ಮಾಲೀಕತ್ವ ಮತ್ತು ತೆರಿಗೆ ಸಂಬಂಧಿಸಿದ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಕಾರ್ಯತಂತ್ರವನ್ನು ರೂಪಿಸಿದೆ. ಇ-ಖಾತಾ ಕಾರ್ಯಪ್ರಣಾಳಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಬಿಬಿಎಂಪಿ (BBMP) 1,000 ಕಿಯೋಸ್ಕ್ಗಳನ್ನು (Kiosks) ಸ್ಥಾಪಿಸಲು ಮುಂದಾಗಿದೆ. ಈ ಮೂಲಕ ಇ-ಖಾತಾ ಸೇವೆ ಸುಲಭವಾಗಿ ಲಭ್ಯವಾಗುವುದೆಂಬ ನಿರೀಕ್ಷೆ ಮೂಡಿದೆ. ಇ-ಖಾತಾ ಗೊಂದಲ ಸಮಸ್ಯೆಯ ಅಡಿಪಾಯ: ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 24 ಲಕ್ಷ ಆಸ್ತಿಗಳು ದಾಖಲಾಗಿದ್ದರೂ, ಕೇವಲ 1.6 ಲಕ್ಷ ಆಸ್ತಿಗಳ ಮಾಲೀಕರಿಗೆ ಮಾತ್ರ ಇ-ಖಾತಾ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಹಣ ₹3,000ಕ್ಕೆ ಏರಿಕೆ ಆಗುತ್ತಾ ? ಸರ್ಕಾರದ ಹೊಸ ಚಿಂತನೆ ! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆ(Grilahakshmi Yojana): ₹3,000ಕ್ಕೆ ಏರಿಕೆ ಸಾಧ್ಯತೆ? ಬಜೆಟ್ನಲ್ಲಿ(budget) ಮಹತ್ವದ ನಿರ್ಧಾರಕ್ಕೆ ಸರ್ಕಾರದ ಚಿಂತನೆ! ಕರ್ನಾಟಕ ಸರ್ಕಾರದ( Karnataka Government ) ‘ಗೃಹಲಕ್ಷ್ಮಿ’ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು(Congress Government) ಈ ಯೋಜನೆಯನ್ನು ಘೋಷಿಸಿದಾಗ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ HRMS 2.0′ ನೋಂದಣಿ ಕುರಿತು ಹೊಸ ಅಪ್ಡೇಟ್, ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಇನ್ನು ಮುಂದೆ ನಿಮ್ಮ ಸೇವಾ ವಹಿವಾಟುಗಳು ಆನ್ಲೈನ್ನಲ್ಲಿ ಲಭ್ಯವಿರಲಿವೆ. HRMS 2.0 ಮೂಲಕ ನಿಮ್ಮ ಸೇವಾ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಹಗುರಗೊಳಿಸಲು ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೊಸ ತಂತ್ರಾಂಶವನ್ನು ಪರಿಚಯಿಸಿದೆ. Human Resource Management System
Categories: ಮುಖ್ಯ ಮಾಹಿತಿ -
ಕಟ್ಟಿಗೆ ಹಲಗೆ ಮೇಲೆ ಹಣ್ಣು, ತರಕಾರಿ ಕತ್ತರಿಸಬಾರದು ಏಕೆ? ಗೊತ್ತಾದ್ರೆ ಶಾಕ್ ಆಗ್ತೀರಾ.!

ತರಕಾರಿ ಕತ್ತರಿಸಲು ಮರದ ಹಲಗೆ ಬಳಸಬಾರದು.! ಕಾರಣ ತಿಳಿದರೆ ಆಶ್ಚರ್ಯಗೊಳ್ಳುತ್ತೀರಿ! ಆಧುನಿಕ ಜಗತ್ತಿನಲ್ಲಿ ಆಹಾರ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅಡುಗೆ ಮಾಡುವ ವಿಧಾನ ಮತ್ತು ಬಳಸುವ ಉಪಕರಣಗಳ ಬಗ್ಗೆ ಜಾಗೃತಿಯೂ ಹೆಚ್ಚುತ್ತಿದೆ. ತರಕಾರಿ, ಹಣ್ಣುಗಳು, ಮಾಂಸ ಮತ್ತು ಮೀನು ಕತ್ತರಿಸಲು ಸಾಮಾನ್ಯವಾಗಿ ನಾವು ಪ್ಲಾಸ್ಟಿಕ್ ಅಥವಾ ಮರದ ಕಟ್ಟಿಂಗ್ ಬೋರ್ಡ್ (Cutting Board) ಬಳಕೆ ಮಾಡುತ್ತೇವೆ. ಆದರೆ, ಇತ್ತೀಚಿನ ಅಧ್ಯಯನಗಳು ಪ್ಲಾಸ್ಟಿಕ್ ಮಾತ್ರವಲ್ಲ, ಮರದ ಹಲಗೆಗಳ ಬಳಕೆಯೂ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಸೂಚಿಸುತ್ತವೆ.
Categories: ಮುಖ್ಯ ಮಾಹಿತಿ -
4 ಲಕ್ಷ ಎಲ್ಐಸಿ ಪಾಲಿಸಿ ಹಣ ಪೆಂಡಿಂಗ್ ನಿಮ್ಮ- ಪಾಲಿಸಿ ಇದೆಯಾ? ಈಗಲೇ ಚೆಕ್ ಮಾಡಿ, ಇಲ್ಲಿದೆ ಲಿಂಕ್

4 ಲಕ್ಷ ಅರ್ಹರು LIC ಹಣವನ್ನೇ ಪಡೆದಿಲ್ಲ! ನಿಮ್ಮ ಪಾಲಿಸಿಯು ಈ ಲಿಸ್ಟ್ನಲ್ಲಿ ಇದೆಯಾ? ಹೀಗೆ ಚೆಕ್ ಮಾಡಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ. LIC ಪಾಲಿಸಿಯ ಹಣ ನಿಮ್ಮದಾಗಿದ್ದರೂ, ಅದನ್ನು ಕ್ಲೈಮ್ ಮಾಡದೇ ಇದ್ದರೆ ಅದೇನಾಗಬಹುದು? (What happens if you don’t claim the money from your LIC policy?) ಈ ಪ್ರಶ್ನೆಗೆ ಬಹಳಷ್ಟು ಜನ ಉತ್ತರವನ್ನು ತಿಳಿದೇ ಇರಲಿಲ್ಲ. ಭಾರತ ಸರ್ಕಾರದ ತಾಜಾ ಮಾಹಿತಿಯ ಪ್ರಕಾರ, 880.93 ಕೋಟಿ ರೂ. LIC ಬಳಿ
Categories: ಮುಖ್ಯ ಮಾಹಿತಿ -
ರಾಜ್ಯದ ಈ ಮಾರ್ಗಕ್ಕೆ 2 ಹೊಸ ನಮೋ ಭಾರತ್ ರೈಲು,ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕಕ್ಕೆ ಸಿಹಿ ಸುದ್ದಿ(Good news)! 2 ಹೊಸ “ನಮೋ ಭಾರತ್” ರೈಲುಗಳು ಆಗಮನ! ಈ ಬಾರಿಯ ಬಜೆಟ್(Budget)ನಲ್ಲಿ ಘೋಷಿಸಿದಂತೆ, ಕರ್ನಾಟಕಕ್ಕೆ 2 ಹೊಸ “ನಮೋ ಭಾರತ್” ರೈಲುಗಳು ದೊರೆಯಲಿವೆ! ಇದು ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತೀಯ ರೈಲ್ವೆ ಇಲಾಖೆ(Indian Railway Department)ಯ ಮಹತ್ವಾಕಾಂಕ್ಷಿ ಯೋಜನೆಯಾದ ನಮೋ ಭಾರತ್ ರೈಲು(Namo Bharat train) ಈಗ ಕರ್ನಾಟಕದ ದ್ವಾರ ತಲುಪುತ್ತಿದೆ! 2024ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ 50 ಹೊಸ ನಮೋ ಭಾರತ್ ರೈಲುಗಳ ಪೈಕಿ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೊಸ ರೂಲ್ಸ್ ಜಾರಿ

ಕರ್ನಾಟಕ ಲೋಕಸೇವಾ ಆಯೋಗ (KPSC) ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮೂಲಕ ಇನ್ಮುಂದೆ ಎಲ್ಲಾ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿನ (Compulsory Blue ball point pen) ಬಳಕೆ ಮಾಡಬೇಕಾಗಿದೆ. ಈ ಹೊಸ ನಿಯಮವು (new rule) ಫೆಬ್ರವರಿ 16, 2025 ರಿಂದ ನಡೆಯುವ ಎಲ್ಲಾ ಕೆಪಿಎಸ್ಸಿ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ : ಬಂಪರ್ ಗುಡ್ ನ್ಯೂಸ್

ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ! ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 25,000 ಶಿಕ್ಷಕರ ಹುದ್ದೆ(Teacher Post)ಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಬಜೆಟ್ನಲ್ಲಿ ಅಗತ್ಯ ಹಣಕಾಸು ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ
Hot this week
-
BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು
-
ಹೊಸ ಫೋನ್ ತಗೊಳ್ತಿದ್ದೀರಾ? ಸ್ವಲ್ಪ ತಡೆಯಿರಿ! 2025ರಲ್ಲಿ ₹15,000 ಬಜೆಟ್ನಲ್ಲಿ ‘ಬೆಸ್ಟ್’ ಎನಿಸಿಕೊಂಡ 8 ಫೋನ್ಗಳ ಲಿಸ್ಟ್ ಇಲ್ಲಿದೆ.
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
Topics
Latest Posts
- BIGNEWS: ಚಳಿಯಿಂದ ನಡುಗುತ್ತಿರುವ ರಾಜ್ಯ ಶಾಲಾ ಸಮಯ ಬದಲಾವಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸು

- ಹೊಸ ಫೋನ್ ತಗೊಳ್ತಿದ್ದೀರಾ? ಸ್ವಲ್ಪ ತಡೆಯಿರಿ! 2025ರಲ್ಲಿ ₹15,000 ಬಜೆಟ್ನಲ್ಲಿ ‘ಬೆಸ್ಟ್’ ಎನಿಸಿಕೊಂಡ 8 ಫೋನ್ಗಳ ಲಿಸ್ಟ್ ಇಲ್ಲಿದೆ.

- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ


