Category: ಮುಖ್ಯ ಮಾಹಿತಿ

  • Passport Update : ಕೇಂದ್ರದಿಂದ ಪಾಸ್‌ಪೋರ್ಟ್ ನಿಯಮದಲ್ಲಿ ಬದಲಾವಣೆ, ತಪ್ಪದೇ ತಿಳಿದುಕೊಳ್ಳಿ.

    Picsart 25 03 02 22 29 52 631 scaled

    ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ: ಅಕ್ಟೋಬರ್ 1, 2023 ರಿಂದ ಜನಿಸಿದವರಿಗೆ ಜನನ ಪ್ರಮಾಣಪತ್ರವೇ ಏಕೈಕ ಗುರುತಿನ ಪುರಾವೆ ಕೇಂದ್ರ ಸರ್ಕಾರವು (central government) ಪಾಸ್‌ಪೋರ್ಟ್ ಅರ್ಜಿದಾರರ ಜನ್ಮ ದಿನಾಂಕದ ಪುರಾವೆಯ ಸಂಬಂಧ ಮಹತ್ವದ ತಿದ್ದುಪಡಿಯೊಂದನ್ನು ಪ್ರಕಟಿಸಿದೆ. 1980ರ ಪಾಸ್‌ಪೋರ್ಟ್ ನಿಯಮಗಳಿಗೆ (Passport rules) ತಿದ್ದುಪಡಿ ತರಲಾಗಿದ್ದು, 2023 ಅಕ್ಟೋಬರ್ 1 ರಿಂದ ಜನಿಸಿದ ಎಲ್ಲ ಅರ್ಜಿದಾರರು ತಮ್ಮ ಜನ್ಮ ದಿನಾಂಕವನ್ನು ಸಾಬೀತುಪಡಿಸಲು ಕೇವಲ ಜನನ ಪ್ರಮಾಣಪತ್ರವನ್ನೇ (Birth Certificate) ಬಳಸಬೇಕು ಎಂಬ ನಿರ್ಬಂಧವನ್ನು ವಿಧಿಸಲಾಗಿದೆ. ಈ ತಿದ್ದುಪಡಿ

    Read more..


  • AnnaBhagya Payment :ಫೆಬ್ರುವರಿ ತಿಂಗಳ 680 ಅಕ್ಕಿ ಹಣ ಈಗ ಜಮಾ, ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ

    WhatsApp Image 2025 03 02 at 7.46.21 PM

    ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುತ್ತಿರುವ ಅಕ್ಕಿ ಹಣಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆಯ ಬಗ್ಗೆ ರಾಜ್ಯದ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಅನ್ನ ಭಾಗ್ಯದ ಫೆಬ್ರವರಿ ತಿಂಗಳ ಅಕ್ಕಿ ಹಣ ಮನೆ ಯಜಮಾನಿಯರ ಖಾತೆಗೆ ಜಮಾ ಆಗಿದ್ದು, ಈ ಕುರಿತು ಅಧಿಕೃತ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.  ಕರ್ನಾಟಕ

    Read more..


  • ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ.! ನಿಮ್ಮ ಊರಿನಲ್ಲಿ ಬೆಲೆ ಎಷ್ಟಿದೆ ನೋಡಿ.!

    IMG 20250302 WA0013

    LPG ಬೆಲೆ ಏರಿಕೆ: ಹೋಳಿ-ರಂಜಾನ್ ಹಬ್ಬದ ಹೊಸ್ತಿಲಿನಲ್ಲಿ ಜನತೆಗೆ ಹಣದುಬ್ಬರದ ಆಘಾತ! ಬೆಂಗಳೂರು, ಮಾರ್ಚ್ 1, 2025: ದೇಶದ ಪ್ರಮುಖ ಹಬ್ಬಗಳಾದ ಹೋಳಿ ಮತ್ತು ರಂಜಾನ್ ಮುನ್ನೆಲೆಯಲ್ಲಿ, LPG (ಅಡುಗೆ ಅನಿಲ) ಸಿಲಿಂಡರ್‌ಗಳ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಸರಕಾರಿ ತೈಲ ಕಂಪನಿಗಳು ವಾಣಿಜ್ಯ LPG (19 ಕಿಗ್ರಾ) ಸಿಲಿಂಡರ್‌ಗಳ ಬೆಲೆಯಲ್ಲಿ ₹6ರಷ್ಟು ಹೆಚ್ಚಳ ಘೋಷಿಸಿದ್ದರೆ, ಗೃಹಬಳಕೆ LPG ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಮಾರ್ಚ್ 1 ರಿಂದ ಹೊಸ ನಿಯಮ ಜಾರಿ, ಸರ್ಕಾರಿ ನೌಕರರು, ವಾಹನ & ಲೋನ್ ಇದ್ದವರು ತಿಳಿದುಕೊಳ್ಳಿ 

    Picsart 25 03 01 23 25 57 866 scaled

    ಮಾರ್ಚ್ ತಿಂಗಳ ಹೊಸ ನಿಯಮಗಳು (March month new rules) ಪಡಿತರ ಮತ್ತು ಸರ್ಕಾರಿ ನೌಕರರ ವೇತನದ ಮೇಲೆ ಪರಿಣಾಮ ಬೀರಬಹುದಾಗಿದೆ. ಹೌದು, ಮಾರ್ಚ್ 2025 ತಿಂಗಳು ಹಲವು ನಿಯಮಬದಲಾವಣೆಗಳನ್ನು ತಂದೊಡ್ಡುತ್ತಿದೆ, ಇದರಿಂದ ಬಡವರು, ನಿರ್ಗತಿಕರು ಹಾಗೂ ಸರ್ಕಾರಿ ನೌಕರರ ಮೇಲೆ ಪ್ರಮುಖ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಪ್ರದೇಶ ಸರ್ಕಾರದ (Uttarpradesh government) ತೀರ್ಮಾನಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಆಸ್ತಿ ವಿವಾದದ ಪ್ರಕರಣದಲ್ಲಿ ಪೊಲೀಸರಿಗೆ ಹೊಸ ನಿಯಮಗಳ ಮಾರ್ಗಸೂಚಿ ಪ್ರಕಟ .!

    Picsart 25 03 02 00 02 21 1811 scaled

    ಕರ್ನಾಟಕದಲ್ಲಿ ಭೂಮಿಯ ಮಾಲೀಕತ್ವ ಮತ್ತು ಸ್ವಾಧೀನತೆಯ (Ownership and possession of land) ಕುರಿತು ನಡೆಯುವ ವಿವಾದಗಳು ಮತ್ತು ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ರಾಜ್ಯ ಸರ್ಕಾರ ಈ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳು, ಪೊಲೀಸ್ ಅಧಿಕಾರಿಗಳು ಭೂಮಿಯ ವಿಷಯದಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಆರ್ಥಿಕ ಲಾಭಗಳಿಗಾಗಿ ವಿವಾದಗಳಿಗೆ ಹಸ್ತಕ್ಷೇಪ ಮಾಡುವುದನ್ನು ತಡೆಹಿಡಿಯಲು ಸಹಾಯ ಮಾಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು UAN  ಬೇಕಾಗಿಲ್ಲ..! ಮೊಬೈಲ್ ನಲ್ಲೇ ಹೀಗೆ  ಚೆಕ್ ಮಾಡಿ. 

    Picsart 25 03 01 23 16 09 965 scaled

    ಉದ್ಯೋಗಿ ಭವಿಷ್ಯ ನಿಧಿ (EPF) ಯೋಜನೆ ಉದ್ಯೋಗಿಗಳಿಗೆ ಭವಿಷ್ಯದ ಆರ್ಥಿಕ ಭದ್ರತೆಯನ್ನು ಒದಗಿಸುವ ಮಹತ್ವದ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. EPF ಸೇವೆಗಳನ್ನು ಆನ್‌ಲೈನ್ (Online service) ಮತ್ತು ಆಫ್‌ಲೈನ್(Offline) ಮೂಲಕ ಪ್ರವೇಶಿಸಲು ಯುಎಎನ್ (Universal Account Number) ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲದೆ, ಕೆಲವು ಸಂದರ್ಭಗಳಲ್ಲಿ ಯುಎಎನ್ (UAN) ಮರೆತರೆ ಅಥವಾ ದೊರಕದಿದ್ದರೆ, ಪಿಎಫ್ ಬ್ಯಾಲೆನ್ಸ್ (PF balance) ಪರಿಶೀಲಿಸುವ ಬಗ್ಗೆ ಕಳವಳ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ, EPFO ಸದಸ್ಯರು ಎಸ್ಎಂಎಸ್(SMS) ಮತ್ತು ಮಿಸ್ಡ್ ಕಾಲ್ ಸೇವೆಗಳನ್ನು(Missed call

    Read more..


  • ಸ್ವಂತ ಆಸ್ತಿಯ ಬಳಕೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು, ತಿಳಿದುಕೊಳ್ಳಿ

    IMG 20250301 WA0019

    ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಸ್ವಂತ ಆಸ್ತಿಯ ಬಳಕೆ ಹಕ್ಕು – ಮಾಲೀಕರಿಗೆ ಸಮರ್ಥನೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಡಿಗೆ ನಿಯಂತ್ರಣ ಕಾಯ್ದೆಗಳ ಪ್ರಭಾವ ಮತ್ತು ಮಾಲೀಕರ ಹಕ್ಕುಗಳ ನಡುವೆ ಸದಾ ಸಂವಾದ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪೊಂದು ಆಸ್ತಿ ಮಾಲೀಕರ ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿದೆ. ಈ ತೀರ್ಪಿನ ಪ್ರಕಾರ, ಆಸ್ತಿ ಮಾಲೀಕರಿಗೆ ತಮ್ಮ ಸ್ವಂತ ಅಥವಾ ಕುಟುಂಬದ ಬಳಕೆಗೆ ಬಾಡಿಗೆ ಜಾಗವನ್ನು ಖಾಲಿ ಮಾಡಿಸುವ ಹಕ್ಕಿದೆ. ಇದು ಕೇವಲ ಕಾನೂನುಬದ್ಧ

    Read more..


  • ಕೇಂದ್ರದಿಂದ  ಹೊಸ ಪಿಂಚಣಿ ಯೋಜನೆ, ಎಲ್ಲರಿಗೂ ಸಿಗಲಿದೆ ಪಿಂಚಣಿ ಹಣ.! ಇಲ್ಲಿದೆ ವಿವರ 

    Picsart 25 03 01 00 00 59 252 scaled

    ನೂತನ ಪಿಂಚಣಿ ಯೋಜನೆ: ಸರ್ಕಾರಿ-ಖಾಸಗಿ, ಅಸಂಘಟಿತ ವಲಯದ ಎಲ್ಲರಿಗೂ ಆರ್ಥಿಕ ಭರವಸೆ! ಭಾರತ ಸರ್ಕಾರವು (Indian government) ದೇಶದ ಪ್ರತಿಯೊಬ್ಬ ಉದ್ಯೋಗಿಗೆ, ನಿರುದ್ಯೋಗಿಗೆ, ಮತ್ತು ಸ್ವಯಂ ಉದ್ಯೋಗಿಗಳಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸುತ್ತಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ (Universal Pension Scheme) ಎಂದು ಕರೆಯಲ್ಪಡುವ ಈ ಯೋಜನೆ, ದೇಶದ ನೌಕರರ ನಿವೃತ್ತಿಯ ಬಳಿಕ ಜೀವನವನ್ನು ಆರ್ಥಿಕ ದೃಷ್ಟಿಯಿಂದ ಸುರಕ್ಷಿತಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳ ಜೊತೆಗೆ, ಅಸಂಘಟಿತ ವಲಯದಲ್ಲಿ ಕೆಲಸ

    Read more..