Category: ಮುಖ್ಯ ಮಾಹಿತಿ

  • ರಾಜ್ಯದಲ್ಲಿ ಶಾಸಕರ ವೇತನ ಹೆಚ್ಚಳ.! ಎಷ್ಟು ಏರಿಕೆ ಗೊತ್ತಾ..?  ಇಲ್ಲಿದೆ ಮಾಹಿತಿ   

    Picsart 25 03 05 23 16 47 157 scaled

    ಕರ್ನಾಟಕ ಶಾಸಕರ ವೇತನ ಹೆಚ್ಚಳ: ತೀರ್ಮಾನ, ರಾಜಕೀಯ ಪರಿಪ್ರೇಕ್ಷ್ಯ ಮತ್ತು ಜನಪ್ರತಿಕ್ರಿಯೆ ಕರ್ನಾಟಕ ಶಾಸಕರ ವೇತನ ಹೆಚ್ಚಳ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವ್ಯವಹಾರ ಸಲಹಾ ಸಮಿತಿ (BAS) ಅನುಮೋದನೆ ನೀಡಿದ್ದು, ಈ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಶಾಸಕರ ವೇತನ ಹೆಚ್ಚಳವು, ವಿಶೇಷವಾಗಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ತೀವ್ರ ಹತಾಶಗೊಂಡಿರುವ ಸಂದರ್ಭದಲ್ಲಿ, ಜನಪ್ರತಿನಿಧಿಗಳ ಆದಾಯವನ್ನು ಹೆಚ್ಚಿಸುವುದರಿಂದ ವಿವಾದಾತ್ಮಕವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ರಾಜ್ಯ ಸರ್ಕಾರದಲ್ಲಿ ಬರೋಬ್ಬರಿ 2.76 ಲಕ್ಷ ಖಾಲಿ ಹುದ್ದೆಗಳು.! ನೇಮಕಾತಿ ಬಗ್ಗೆ ಸಿಎಂ ಮಾಹಿತಿ 

    Picsart 25 03 05 22 45 12 407 scaled

    ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 2,76,386 ಹುದ್ದೆಗಳು ಖಾಲಿ ಇರುವುದು ದೊಡ್ಡ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ವಿಧಾನಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಸರ್ಕಾರವು ಒಟ್ಟು 7,80,748 ಹುದ್ದೆಗಳನ್ನು ಮಂಜೂರು ಮಾಡಿರುವರೂ ಕೇವಲ 5,04,362 ಹುದ್ದೆಗಳಷ್ಟೇ ಭರ್ತಿ ಮಾಡಲಾಗಿದೆ. ಇದರಿಂದಾಗಿ ಹಲವಾರು ಇಲಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಖಾಲಿ ಹುದ್ದೆಗಳ

    Read more..


  • ಚಾಲಕ ಕುಡಿದಿದ್ದರೂ ವಿಮಾ ಪರಿಹಾರ ಅನಿವಾರ್ಯ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

    Picsart 25 03 04 23 20 48 509 scaled

    ರಸ್ತೆ ಅಪಘಾತಗಳು (Road accident’s) ಅನೇಕ ಕುಟುಂಬಗಳ ಜೀವನವನ್ನು ತೀವ್ರ ಸಂಕಟಕ್ಕೆ ಸಿಲುಕಿಸುತ್ತವೆ. ಅಪಘಾತದಿಂದ ಜೀವ ಹಾನಿಯಾಗುವ ಅಥವಾ ಗಂಭೀರ ಗಾಯಗೊಳ್ಳುವ ಪ್ರಕರಣಗಳಲ್ಲಿ ಮೃತರ ಕುಟುಂಬಗಳಿಗೆ ಪರಿಹಾರ ದೊರಕುವದು ಒಂದು ಮಹತ್ವದ ವಿಚಾರ. ಈ ಸಂಬಂಧ ವಿಮಾ ಕಂಪನಿಗಳು (Insurance companies) ಹಲವು ಷರತ್ತುಗಳನ್ನು ವಿಧಿಸುತ್ತವೆ, ವಿಶೇಷವಾಗಿ ಚಾಲಕ ನಿಗದಿತ ನಿಯಮಗಳನ್ನು ಪಾಲಿಸುತ್ತಿದ್ದಾನೆಯಾ ಎಂಬುದರ ಮೇಲೆ ಹೆಚ್ಚುವರಿಯಾಗಿ ಗಮನ ಹರಿಸಲಾಗುತ್ತದೆ. ಈ ಮಧ್ಯೆ, ಮದ್ರಾಸ್ ಹೈಕೋರ್ಟ್ (Madras Highcourt) ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದ್ದು, ಅಪಘಾತದ ವೇಳೆ

    Read more..


  • ಒಪಿಎಸ್ ಹೋರಾಟಕ್ಕೆ ಭರ್ಜರಿ ಗೆಲುವು: 2.45 ಲಕ್ಷ ನೌಕರರಿಗೆ ಹಳೆಯ ಪಿಂಚಣಿ ಸಾಧ್ಯತೆ..!

    IMG 20250304 WA0036

    ಒಪಿಎಸ್ ಹೋರಾಟಕ್ಕೆ ಭರ್ಜರಿ ಗೆಲುವು: 2.45 ಲಕ್ಷ ನೌಕರರಿಗೆ ಹಳೆಯ ಪಿಂಚಣಿ ಸಿಗುವಾಸೆ! ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಗೆ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟಿದ್ದು, ಈ ಕುರಿತು ರಚಿಸಿದ ಅಧ್ಯಯನ ಸಮಿತಿ 15 ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲಿದೆ. ಸಮಿತಿ ವರದಿ ಒಪಿಎಸ್ ಜಾರಿಗೆ ಪೂರಕ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ 2.45 ಲಕ್ಷ ಸರ್ಕಾರಿ ನೌಕರರ ಹೋರಾಟಕ್ಕೆ ಗೆಲುವು ಸಿಗಲಿದೆ. ಇದೇ ರೀತಿಯ ಎಲ್ಲಾ

    Read more..


  • ಕೇಂದ್ರ ಸರ್ಕಾರಿ ನೌಕರರ ಖಾತೆಗೆ ಮಾರ್ಚ್‌ನಲ್ಲಿ 10,000 ರೂ, ಬಂಪರ್ ಗುಡ್ ನ್ಯೂಸ್!

    IMG 20250304 WA0035

    ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಕೇಂದ್ರ ಸರ್ಕಾರದ ನೌಕರರಿಗೆ(For Central Government employes) ಮತ್ತೊಂದು ಶುಭವಾರ್ತೆ ಲಭಿಸಿದೆ. ಮಾರ್ಚ್ ತಿಂಗಳಲ್ಲಿಯೇ ಅವರು ತಮ್ಮ ವೇತನ ಖಾತೆಗಳಲ್ಲಿ ಹೆಚ್ಚುವರಿ ಹಣ ಪಡೆಯಲಿದ್ದಾರೆ. 7ನೇ ವೇತನ ಆಯೋಗದ(7th pay commision) ಶಿಫಾರಸ್ಸಿನ ಹಿನ್ನೆಲೆಯಲ್ಲಿ, ಸರ್ಕಾರ ತುಟ್ಟಿಭತ್ಯೆ (Dearness Allowance – DA) ಹೆಚ್ಚಳವನ್ನು ಘೋಷಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಎ ಏರಿಕೆ: ಹೊಸ

    Read more..


  • ರಾಜ್ಯದಲ್ಲಿ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ, ಈ ದಾಖಲೆಗಳು ಕಡ್ಡಾಯ.! 

    Picsart 25 03 04 00 06 56 990 scaled

    2025ರಲ್ಲಿ ಆಸ್ತಿ ನೋಂದಣಿಗೆ ಮಹತ್ವದ ಬದಲಾವಣೆ: ಇನ್ಮುಂದೆ ಆನ್‌ಲೈನ್‌ನಲ್ಲಿ ಭೂಮಿ ಹಾಗೂ ಮನೆ ನೋಂದಣಿಗೆ ಅವಕಾಶ ಭೂಮಿ ಮತ್ತು ಮನೆ ನೋಂದಣಿ ಪ್ರಕ್ರಿಯೆಯಲ್ಲಿ (Land and Registration process) ದೊಡ್ಡ ಬದಲಾವಣೆಗಳನ್ನು ಕರ್ನಾಟಕ ಸರ್ಕಾರ ಈ ವರ್ಷದಿಂದ ಅಳವಡಿಸಲಿದೆ. ಈ ಹೊಸ ನಿಯಮಗಳ ಅಡಿಯಲ್ಲಿ ಪೇಪರ್ ವರ್ಕ್ ಕಡಿಮೆ ಮಾಡಲಾಗಿದ್ದು, ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭೂಮಿ, ಮನೆ ಖರೀದಿ ಮತ್ತು ನೋಂದಣಿ ಪ್ರಕ್ರಿಯೆ ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಲಿದೆ. ಇದೇ ರೀತಿಯ

    Read more..


  • ಬೆಟ್ಟದ ನೆಲ್ಲಿಕಾಯಿ ನಿಮ್ಮ ಆರೋಗ್ಯದ ಗೇಮ್ ಚೇಂಜರ್.! ತಪ್ಪದೇ ತಿಳಿದುಕೊಳ್ಳಿ  

    Picsart 25 03 03 23 03 25 684 scaled

    ನಿಮ್ಮ ಆರೋಗ್ಯದ ಗೇಮ್ ಚೇಂಜರ್ – ಖಾಲಿ ಹೊಟ್ಟೆಯಲ್ಲಿ ಪ್ರತಿದಿನ 1 ಆಮ್ಲಾ ತಿನ್ನುವುದರಿಂದ 10 ಅದ್ಭುತ ಲಾಭಗಳು! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣ್ಣುಗಳಲ್ಲಿ ಆರೋಗ್ಯ ಸೌಂದರ್ಯವನ್ನು ನೀಡುವ ಅದ್ಭುತ ಆಯ್ಕೆಯೆಂದರೆ ಆಮ್ಲಾ(Amla) (ಭಾರತೀಯ ನೆಲ್ಲಿಕಾಯಿ). ಪ್ರಾಚೀನ ಆಯುರ್ವೇದದಲ್ಲಿ ಇದನ್ನು ಅಮೃತಫಲ ಎಂದು ಕರೆಯುತ್ತಾರೆ, ಏಕೆಂದರೆ ಇದು ದೇಹವನ್ನು ಶುದ್ಧೀಕರಿಸುವ, ರೋಗನಿರೋಧಕ ಶಕ್ತಿ(Immunity)ಯನ್ನು ಹೆಚ್ಚಿಸುವ, ಮತ್ತು

    Read more..


  • Gruhalakshmi : ಗೃಹಲಕ್ಷ್ಮಿ ಒಟ್ಟಿಗೆ 3 ತಿಂಗಳ 6000/- ಈ ದಿನ ಬಿಡುಗಡೆ!

    IMG 20250303 WA0019

    ಗೃಹಲಕ್ಷ್ಮಿ ಯೋಜನೆ: ಬಾಕಿ ಹಣ ಬಿಡುಗಡೆಗೆ ಹೊಸ ಗಡುವು – ಶೀಘ್ರ ನಿರ್ಧಾರ! ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅಡಿಯಲ್ಲಿ ಹಣಕ್ಕಾಗಿ ನಿರೀಕ್ಷಿಸುತ್ತಿರುವ ಲಕ್ಷಾಂತರ ಮಹಿಳೆಯರಿಗೆ ರಾಜ್ಯ ಸರ್ಕಾರ ಹೊಸ ಭರವಸೆ ನೀಡಿದೆ. ತಡವಾದ ಹಣ ಮಂಜೂರಾತಿ ಪ್ರಕ್ರಿಯೆಗೆ ಸ್ಪಷ್ಟನೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮುಂದಿನ 8-10 ದಿನಗಳ ಒಳಗೆ ಬಾಕಿ ಹಣ ಖಾತೆಗೆ ಜಮೆಯಾಗಲಿದೆ ಎಂದು ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Pension Amount : ಪಿಂಚಣಿದಾರರೇ ಗಮನಿಸಿ ಕನಿಷ್ಟ ʼಪಿಂಚಣಿʼ ಮೊತ್ತ ಬಂಪರ್ ಏರಿಕೆ ಸಾಧ್ಯತೆ!

    Picsart 25 03 02 22 42 36 671 scaled

    ಪಿಂಚಣಿದಾರರಿಗೆ ಸಿಹಿ ಸುದ್ದಿ: ಕನಿಷ್ಠ ಪಿಂಚಣಿ 7,500 ರೂ.ಗೆ ಹೆಚ್ಚಳ ಸಾಧ್ಯತೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಪಿಂಚಣಿದಾರ(Pensioners)ರಿಗೆ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ಆಗ್ರಹಿಸಲಾಗುತ್ತಿದ್ದ ಇಪಿಎಫ್‌ಒ (EPFO) ಅಡಿಯಲ್ಲಿ ನೀಡುವ ಕನಿಷ್ಠ ಪಿಂಚಣಿ(Pension)ಯನ್ನು 7,500 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಲೂ ಖಾಸಗಿ ವಲಯದ ಸಾವಿರಾರು ನಿವೃತ್ತ ನೌಕರರಿಗೆ ನೈಜ ಆರ್ಥಿಕ ನೆರವು ಸಿಗುವ ನಿರೀಕ್ಷೆ ಮೂಡಿದೆ. c ಕನಿಷ್ಠ ಪಿಂಚಣಿ ಹೆಚ್ಚಳದ ಪ್ರಸ್ತಾವನೆ(Proposal to increase minimum pension): ಇದರೆಗೂ EPFO ಅಡಿಯಲ್ಲಿ

    Read more..