Category: ಮುಖ್ಯ ಮಾಹಿತಿ

  • ತಿರುಪತಿ ದರ್ಶನಕ್ಕೆ ವಾಟ್ಸ್​ಆಯಪ್​ನಲ್ಲೇ ಟಿಕೆಟ್ ಬುಕ್​​ ಮಾಡಿ, ವಸತಿಗೃಹ ಸೇರಿ 15 ಸೇವೆ: ಇಲ್ಲಿದೆ ವಿವರ 

    Picsart 25 04 12 07 33 19 338 scaled

    ತಿರುಪತಿ ದರ್ಶನ ಇನ್ನೂ ಸುಲಭ: ವಾಟ್ಸ್‌ಆಪ್‌ನಲ್ಲೇ ಟಿಕೆಟ್‌ ಬುಕ್ಕಿಂಗ್, ವಸತಿ ಸೇರಿದಂತೆ 15 ಸೇವೆಗಳು ಈಗ ನಿಮ್ಮ ಕೈಯಲ್ಲೇ! ದಕ್ಷಿಣ ಭಾರತದ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿದಿthiನವೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರ ಈ ಭಾರಿ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ತಿರುಮಲ ತಿರುಪತಿ ದೇವಾಲಯಗಳ (TTD) ಆಡಳಿತ ಮಂಡಳಿ ಹೊಸ ಹೆಜ್ಜೆ ಹಾಕಿದೆ. ಇನ್ನು ಮುಂದೆ ದರ್ಶನ ಟಿಕೆಟ್‌ ಬುಕಿಂಗ್, ವಸತಿ ವ್ಯವಸ್ಥೆ ಸೇರಿದಂತೆ 15 ಸೇವೆಗಳು ನೇರವಾಗಿ ವಾಟ್ಸ್‌ಆಪ್

    Read more..


  • ಯಾವುದೇ ಶುರಿಟಿ ಇಲ್ಲದ ರೈತರ ಕೃಷಿ ಸಾಲದ ಮಿತಿ 2 ಲಕ್ಷಕ್ಕೆ ಹೆಚ್ಚಳ, ಇಲ್ಲಿದೆ ಕಂಪ್ಲೀಟ್ ಮಾಹಿತಿ 

    Picsart 25 04 11 23 52 44 515 scaled

    ಅಧಿಕ ಮಿತಿಯ ಕೃಷಿ ಸಾಲ: ರೈತರ ಭರವಸೆಗೆ ಹೊಸ ಬಲ! ಭಾರತದ ಕೃಷಿ ಕ್ಷೇತ್ರವು ದೇಶದ ಆರ್ಥಿಕ ಬುನಾದಿಗೆ  ಮಹತ್ವದ್ದಾಗಿದೆ. ಅತಿದೊಡ್ಡ ಸರ್ವಿಸ್‌ ಕ್ಷೇತ್ರಗಳ ನಡುವೆ ಇನ್ನೂ ಸಾವಿರಾರು ಕುಟುಂಬಗಳು ಕೃಷಿಯ ಮೇಲೆ ಅವಲಂಬಿತವಾಗಿರುವ ಈ ಸಂದರ್ಭ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ರೈತರ ಆರ್ಥಿಕ ಭದ್ರತೆಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಆಧಾರ್ ಕಾರ್ಡ್ ಇರುವ ಪ್ರತಿಯೊಬ್ಬರ ಮೊಬೈಲ್ ನಲ್ಲಿ ಈ ಆಪ್ ಇರಲೇ ಬೇಕು.! ತಪ್ಪದೇ ತಿಳಿದುಕೊಳ್ಳಿ 

    Picsart 25 04 11 23 09 02 865 scaled

    ಇಂದಿನ ಡಿಜಿಟಲ್ ಯುಗದಲ್ಲಿ, ಗುರುತಿನ ದಾಖಲೆಯ ಪ್ರಮುಖತೆ ಹೆಚ್ಚುತ್ತಿದೆ. ಆಧಾರ್ ಕಾರ್ಡ್ ಇಂತಹ ಮಹತ್ವದ ದಾಖಲೆಗಳಲ್ಲಿ ಒಂದು, ಮತ್ತು ಕೇಂದ್ರ ಸರ್ಕಾರ ಅದರ ಬಳಕೆಯನ್ನು ಇನ್ನಷ್ಟು ಸುಲಭಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಏಪ್ರಿಲ್ 9 ರಂದು ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ(New Aadhar Application launched). ಇದು ಡಿಜಿಟಲ್ ಗುರುತಿನ ತಂತ್ರಜ್ಞಾನದಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಹೊಸ ಯುಗದ ಸುರಕ್ಷತೆ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಇದೇ ರೀತಿಯ

    Read more..


  • ಮನೆ ಖರೀದಿಸುವಾಗ ಮುಖ್ಯವಾಗಿ ಈ 6 ದಾಖಲೆಗಳನ್ನು ಪರಿಶೀಲಿಸಿ!

    WhatsApp Image 2025 04 11 at 6.56.28 PM

    ಮನೆ ಖರೀದಿಸುವಾಗ ಈ 6 ದಾಖಲೆಗಳನ್ನು ಪರಿಶೀಲಿಸಿ! ನಿಮ್ಮ ಸ್ವಂತ ಮನೆಯನ್ನು ಖರೀದಿಸುವುದು ಒಂದು ದೊಡ್ಡ ಹೂಡಿಕೆ. ತಪ್ಪು ದಾಖಲೆಗಳು ಅಥವಾ ಕಾನೂನು ಸಮಸ್ಯೆಗಳಿಂದ ತಪ್ಪಿಸಲು, ಖರೀದಿಸುವ ಮೊದಲು ಎಲ್ಲಾ ಅಗತ್ಯ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಇಲ್ಲಿ ಮನೆ ಖರೀದಿಸುವಾಗ ಕಡ್ಡಾಯವಾಗಿ ಪರಿಶೀಲಿಸಬೇಕಾದ 6 ಪ್ರಮುಖ ದಾಖಲೆಗಳ ವಿವರವಾದ ಮಾಹಿತಿ ನೀಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಮಾರಾಟ ಒಪ್ಪಂದ (Sale Agreement) ಮನೆ

    Read more..


  • ಬ್ರೆಕಿಂಗ್‌ ನ್ಯೂಸ್:ಕರ್ನಾಟಕ ಜಾತಿ ಗಣತಿ ವರದಿ ಸೋರಿಕೆ:ಸರ್ಕಾರದ “ಸಾಮಾಜಿಕ-ಆರ್ಥಿಕ ಸಮೀಕ್ಷೆ”ಯ ರಹಸ್ಯಾಂಶಗಳು ಬಹಿರಂಗ!

    WhatsApp Image 2025 04 11 at 5.47.57 PM

    ಕರ್ನಾಟಕ ಜಾತಿ ಗಣತಿ ವರದಿ ಸೋರಿಕೆ: ಸರ್ಕಾರದ “ಸಾಮಾಜಿಕ-ಆರ್ಥಿಕ ಸಮೀಕ್ಷೆ”ಯ ರಹಸ್ಯಾಂಶಗಳು ಬಹಿರಂಗ! ಏಪ್ರಿಲ್ 11, 2025 – ಕರ್ನಾಟಕ ಸರ್ಕಾರದ “ಸಾಮಾಜಿಕ-ಆರ್ಥಿಕ ಸಮೀಕ್ಷೆ” (ಜಾತಿ ಗಣತಿ) ವರದಿಯು ಅಧಿಕೃತವಾಗಿ ಬಿಡುಗಡೆಯಾಗುವ ಮುನ್ನವೇ ಸೋರಿಕೆಯಾಗಿ ದೊಡ್ಡ ವಿವಾದವನ್ನು ಉಂಟುಮಾಡಿದೆ. ಕಾಂತರಾಜು ಅಧ್ಯಕ್ಷತೆಯ ಸಮಿತಿಯು ಸಿದ್ಧಪಡಿಸಿದ ಈ ವರದಿಯ ಜಾತಿ-ಆಧಾರಿತ ಜನಸಂಖ್ಯಾ ದತ್ತಾಂಶವನ್ನು ಟಿವಿ9 ಸುದ್ದಿ ವಾಹಿನಿ ಬಹಿರಂಗಪಡಿಸಿದೆ.ದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೋರಿಕೆಯಾದ ಪ್ರಮುಖ ಅಂಶಗಳು: ವರದಿಯ ಹಿನ್ನೆಲೆ ಮತ್ತು ವಿವಾದಗಳು:

    Read more..


  • ಬ್ರೆಕಿಂಗ್:ಕೇಂದ್ರ ಸರ್ಕಾರದಿಂದ ಇಪಿಎಫ್ ವೇತನ ಮಿತಿ ಹೆಚ್ಚಳ: 75 ಲಕ್ಷ ಉದ್ಯೋಗಿಗಳಿಗೆ ದೊಡ್ಡ ಬಂಪರ್‌ ಗಿಪ್ಟ್!

    WhatsApp Image 2025 04 11 at 2.12.25 PM

    ಕೇಂದ್ರ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ಪಿಂಚಣಿ ಯೋಜನೆ (ಇಪಿಎಸ್) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಶೀಲಿಸುತ್ತಿದೆ. ಪ್ರಸ್ತುತ ₹15,000 ಇರುವ ಇಪಿಎಫ್ ವೇತನ ಮಿತಿಯನ್ನು ₹21,000 ಕ್ಕೆ ಹೆಚ್ಚಿಸಲು ಯೋಜನೆ ಹಾಕಿದೆ. ಈ ಬದಲಾವಣೆ ಜಾರಿಗೆ ಬಂದರೆ, 75 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಹೆಚ್ಚಿನ ಪಿಂಚಣಿ ಮತ್ತು ಇಪಿಎಫ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಪಿಎಫ್ ಮತ್ತು ಇಪಿಎಸ್‌ನ ಪ್ರಸ್ತುತ ನಿಯಮಗಳು ಹೊಸ ಪ್ರಸ್ತಾಪದ ಪ್ರಮುಖ ಬದಲಾವಣೆಗಳು ಈ

    Read more..


  • ಆಧಾರ್ ಕಾರ್ಡ್ ಆಪ್ ಬಿಡುಗಡೆ.! ಏನಿದು ಹೊಸ ಆಪ್ ತಿಳಿದುಕೊಳ್ಳಿ

    Picsart 25 04 11 07 16 32 784 scaled

    ಕೇಂದ್ರ ಸರ್ಕಾರವು ಹೊಸ ಆಧಾರ್ ಅಪ್ಲಿಕೇಶನ್ (New Aadhar Application) ಅನ್ನು ಪರಿಚಯಿಸುವ ಮೂಲಕ ಗುರುತಿನ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಮುಂದಾಗಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹೊಸ ಅಪ್ಲಿಕೇಶನ್ ಕುರಿತು ವಿವರವಾಗಿ ಮಾಹಿತಿ ನೀಡಿದ್ದು, ಭವಿಷ್ಯದ ಗುರುತಿನ ವ್ಯವಸ್ಥೆಯ ಪ್ರಗತಿಯನ್ನು ಹೀಗೆ ವಿವರಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫೇಸ್ ಐಡಿ ದೃಢೀಕರಣ: ಹೊಸ ಪಯಣ

    Read more..


  • ಪಿಯುಸಿ ರಿಸಲ್ಟ್ ಕಡಿಮೆ ಅಂಕ ಪಡೆದವರು ಹೀಗೆ ಮಾಡಿ..! ಫೇಲ್ ಆದವರಿಗೂ ಗುಡ್ ನ್ಯೂಸ್ 

    Picsart 25 04 11 06 54 04 993 scaled

    ದ್ವಿತೀಯ ಪಿಯುಸಿ(Second PUC) ಫಲಿತಾಂಶ ಪ್ರಕಟ: ಕಡಿಮೆ ಅಂಕ ಪಡೆದವರು ಏನು ಮಾಡಬೇಕು? ಪರಿಹಾರ ಮಾರ್ಗಗಳ ಸಂಪೂರ್ಣ ವಿವರ ಇಲ್ಲಿದೆ! ದ್ವಿತೀಯ ಪಿಯುಸಿ (PUC) ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ತಮಗೆ ನಿರೀಕ್ಷೆಗೂ ಕಡಿಮೆ ಅಂಕ ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತೇರ್ಗಡೆಯೇ ಆಗಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೆ ಒಳಗಾಗದೆ, ಮುಂದಿನ ಅವಕಾಶಗಳ ಬಗ್ಗೆ ಅರಿವು ಹೊಂದುವುದು ಅಗತ್ಯ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಕಡಿಮೆ ಅಂಕ

    Read more..


  • ಚೀನಾದಿಂದ ಭಾರತಕ್ಕೆ ಭಾರಿ ರಿಯಾಯಿತಿ – ಎಲೆಕ್ಟ್ರಾನಿಕ್ ವಸ್ತುಗಳು ಸದ್ಯದಲ್ಲೆ ಅಗ್ಗವಾಗಲಿದೆ!ಇಲ್ಲಿದೆ ವಿವರ,!

    WhatsApp Image 2025 04 10 at 7.22.16 PM 1

    ಚೀನಾದಿಂದ ಭಾರತಕ್ಕೆ 5% ರಿಯಾಯಿತಿ – ಎಲೆಕ್ಟ್ರಾನಿಕ್ ವಸ್ತುಗಳು ಅಗ್ಗವಾಗಲಿದೆ! ನವದೆಹಲಿ, ಏಪ್ರಿಲ್ 10, 2025:ಚೀನಾ ಮತ್ತು ಅಮೆರಿಕದ ನಡುವೆ ವ್ಯಾಪಾರ ಯುದ್ಧ ತೀವ್ರವಾಗುತ್ತಿರುವ ಸಂದರ್ಭದಲ್ಲಿ, ಚೀನಾದ ಎಲೆಕ್ಟ್ರಾನಿಕ್ ಕಾಂಪೋನೆಂಟ್ ತಯಾರಕರು ಭಾರತೀಯ ಕಂಪನಿಗಳಿಗೆ 5% ರಿಯಾಯಿತಿ ನೀಡಲು ನಿರ್ಧರಿಸಿದ್ದಾರೆ. ಈ ರಿಯಾಯಿತಿಯಿಂದ ಭಾರತದಲ್ಲಿ ಟಿವಿ, ಫ್ರಿಜ್, ಸ್ಮಾರ್ಟ್‌ಫೋನ್, ಇತರ ಎಲೆಕ್ಟ್ರಾನಿಕ್ ಸಾಮಗ್ರಿಗಳು ಅಗ್ಗವಾಗುವ ಸಾಧ್ಯತೆ ಇದೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಚೀನಾದ ತಯಾರಕರು ಅಮೆರಿಕದ ಮಾರುಕಟ್ಟೆಯಲ್ಲಿ ಎದುರಿಸುತ್ತಿರುವ ಸುಂಕಗಳ ಒತ್ತಡದಿಂದಾಗಿ ಭಾರತದಂಥ ಇತರ ದೇಶಗಳಿಗೆ ರಿಯಾಯಿತಿ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ.ಇದೇ

    Read more..