Category: ಮುಖ್ಯ ಮಾಹಿತಿ
-
ಉಚಿತ ಪ್ರಯಾಣಕ್ಕೆ ಮಹಿಳೆಯರ ಆಧಾರ್ ಕಾರ್ಡ್ ಅಗತ್ಯವಿಲ್ಲ.! ಈ ಸ್ಮಾರ್ಟ್ ಕಾರ್ಡ್ ಸಾಕು

ಶಕ್ತಿ ಯೋಜನೆಗೆ ಹೊಸ ರೂಪ: ಮಹಿಳೆಯರಿಗೆ ಆಧಾರ್ ಕಾರ್ಡ್ ಅಗತ್ಯವಿಲ್ಲ – ಸ್ಮಾರ್ಟ್ ಕಾರ್ಡ್ ಸಾಕು! ಬೆಂಗಳೂರು: ಕರ್ನಾಟಕ ಸರ್ಕಾರದ ಶಕ್ತಿ ಯೋಜನೆವು ರಾಜ್ಯದ ಲಕ್ಷಾಂತರ ಮಹಿಳೆಯರ ದೈನಂದಿನ ಬದುಕಿನಲ್ಲಿ ಬದಲಾವಣೆಯ ಯುಗವನ್ನು ತಂದಿದೆ. ಈ ಉಚಿತ ಬಸ್ ಪ್ರಯಾಣ ಯೋಜನೆಯ ಲಾಭವನ್ನು ಇನ್ನಷ್ಟು ಸುಲಭವಾಗಿ ಹಾಗೂ ಸುಗಮವಾಗಿ ಪಡಿಸಲು ಸರ್ಕಾರವು ಹೊಸ ಕ್ರಮ ಕೈಗೊಂಡಿದೆ – ಇನ್ನು ಮುಂದೆ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ತೋರಿಸುವ ಅಗತ್ಯವಿಲ್ಲ, ಬದಲು ಸ್ಮಾರ್ಟ್ ಕಾರ್ಡ್ ತೋರಿಸಿದರೆ
Categories: ಮುಖ್ಯ ಮಾಹಿತಿ -
ಪಿಯುಸಿ ವಿಜ್ಞಾನ ಪಾಸಾದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ ಇನ್ ಫಾರೆಸ್ಟ್ರಿ ಡಿಗ್ರಿ ಕೋರ್ಸ್.! ಉತ್ತಮ ಅವಕಾಶ

ಅರಣ್ಯಶಾಸ್ತ್ರದಲ್ಲಿ ಪದವಿ – ಹಚ್ಚ ಹಸಿರು ಭವಿಷ್ಯದತ್ತ ಮೊದಲ ಹೆಜ್ಜೆ! ದಟ್ಟವಾದ ಹಸಿರು ಕಾಡುಗಳು, ಶ್ವಾಸಕೋಶದಂತಿರುವ ಪರಿಸರ, ಮತ್ತು ಪ್ರಕೃತಿಯ ರಕ್ಷಣೆಯಲ್ಲಿ ಪಾಲು ಹೊಂದಬೇಕೆಂಬ ಕನಸು ಹೊಂದಿರುವ ಯುವಕರಿಗೆ ಅರಣ್ಯಶಾಸ್ತ್ರ (B.Sc in Forestry) ಪದವಿಯು ಅತ್ಯುತ್ತಮ ಆಯ್ಕೆ. ಈ ಕ್ಷೇತ್ರವು ಕೇವಲ ಪುಸ್ತಕಗಳಲ್ಲಿಲ್ಲ, ಕಾಡಿನ ಮಡಿಲಲ್ಲಿ ಅಭ್ಯಾಸ, ಅನುಭವ ಮತ್ತು ಅನುಕೂಲಗಳನ್ನು ನೀಡುವ ವಿಶಿಷ್ಟ ವಿದ್ಯಾ ಹಾದಿಯಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
Government Employees: ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಕಡ್ಡಾಯ.! ಇಲ್ಲಿದೆ ಡೀಟೇಲ್ಸ್

ಸರ್ಕಾರಿ ನೌಕರರಿಗೆ(government employees) ವೇತನ ಪ್ಯಾಕೇಜ್ ಖಾತೆ ಕಡ್ಡಾಯ: ಆರ್ಥಿಕ ಇಲಾಖೆಯಿಂದ(Finance Department) ಹೊಸ ಮಾರ್ಗಸೂಚಿ ಜಾರಿ ಇದೀಗ ರಾಜ್ಯ ಸರ್ಕಾರದ(State Government) ಆರ್ಥಿಕ ಇಲಾಖೆ ಆರಂಭಿಸಿರುವ ಹೊಸ ಕ್ರಮಗಳು ಹಾಗೂ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರರ ವೇತನ ಪ್ಯಾಕೇಜ್(Salary package) ಖಾತೆಗಳ ಕುರಿತಂತೆ ಮಹತ್ವಪೂರ್ಣ ಬೆಳವಣಿಗೆ ನಡೆದಿದೆ. ನೌಕರರ ಆರ್ಥಿಕ ಸುಧಾರಣೆ, ವಿಮಾ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಯೋಜನೆಯ ಮೂಲ ಉದ್ದೇಶ, ಸರ್ಕಾರಿ ನೌಕರರು ಹಾಗೂ ಅವರ
Categories: ಮುಖ್ಯ ಮಾಹಿತಿ -
ಬಿಗ್ ನ್ಯೂಸ್:ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ₹1 ಲಕ್ಷ ಸಹಾಯದ ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿ.!

ಹಿಂದುಳಿದ ವರ್ಗದ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್: ಸಂಪೂರ್ಣ ಮಾಹಿತಿ ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದ ವರ್ಗದ (OBC) ಕಾರ್ಮಿಕರಿಗಾಗಿ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ” ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಈ ಯೋಜನೆಯಡಿ 91 ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಲಾಗುತ್ತಿದೆ. ಇದರ ಮೂಲಕ ಅವರಿಗೆ ಆರೋಗ್ಯ, ಅಪಘಾತ ಮತ್ತು ಮರಣ ಪರಿಹಾರ ಸೌಲಭ್ಯಗಳು ಒದಗಿಸಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರಿಗೆ ಅರ್ಹತೆ ಇದೆ? ನೋಂದಣಿಗೆ ಅರ್ಹವಾದ
Categories: ಮುಖ್ಯ ಮಾಹಿತಿ -
ಬಿಗ್ ಬ್ರೆಕಿಂಗ್:ಸುಪ್ರೀಂ ಕೋರ್ಟ್ ವಕ್ಫ್ ಮಂಡಳಿ ಜಾರಿಗೆ ತಾತ್ಕಾಲಿಕ ತಡೆ –ಇಲ್ಲಿದೆ ವಿವರ

ಸುಪ್ರೀಂ ಕೋರ್ಟ್ ವಕ್ಫ್ ಮಂಡಳಿ ನೇಮಕಾತಿಗೆ ತಾತ್ಕಾಲಿಕ ತಡೆ ಹೇರಿದೆ – ಸಂಪೂರ್ಣ ವಿವರ ನವದೆಹಲಿ: ಕೇಂದ್ರ ಸರ್ಕಾರದ ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಮುಖ ತಾತ್ಕಾಲಿಕ ತಡೆ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಹೊಸ ನೇಮಕಾತಿಗಳನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನ್ಯಾಯಾಲಯದ ಪ್ರಮುಖ ನಿರ್ಣಯಗಳು: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆ:
Categories: ಮುಖ್ಯ ಮಾಹಿತಿ -
ಚಿನ್ನದ ಬೆಲೆ ರಿಕಾರ್ಡ್! 10 ಗ್ರಾಂ ಬಂಗಾರ 98,100 ರೂ. ತಲುಪಿದೆ – ಹೂಡಿಕೆದಾರರಿಗೆ ಸುವರ್ಣ ಅವಕಾಶ.!

ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುತ್ತಿದೆ – ವಿವರವಾದ ವಿಶ್ಲೇಷಣೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಏರಿಕೆ ಕಂಡಿವೆ. ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 98,100 ರೂಪಾಯಿ ತಲುಪಿದೆ. ಇದು ಇದುವರೆಗಿನ ಐತಿಹಾಸಿಕ ಗರಿಷ್ಠ ಮಟ್ಟ. ಕೇವಲ ಒಂದು ದಿನದೊಳಗೆ (ಬುಧವಾರ) 1,650 ರೂಪಾಯಿ ಏರಿಕೆಯಾಗಿದ್ದು, ಮಂಗಳವಾರ ಇದ್ದ 96,450 ರೂಪಾಯಿಯಿಂದ ಇದು ಗಮನಾರ್ಹ ಜಿಗಿತ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಗಮನಿಸಿ:ಸರ್ಕಾರಿ ನೌಕರರು ಈ ಮುಖ್ಯ ನಿರ್ದೇಶನಗಳನ್ನು ಸರ್ಕಾರಕ್ಕೆ ಸಲ್ಲಿಸಲೇಬೇಕು ಇಲ್ಲದಿದ್ದರೇ ವಜಾ?ಸರ್ಕಾರದಿಂದ ಖಡಕ್ ಎಚ್ಚರಿಕೆ.!

HRMS 2.0: ಸರ್ಕಾರದ ಹೊಸ ತಂತ್ರಾಂಶದ ಮುಖ್ಯ ನಿರ್ದೇಶನಗಳು ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಇದರ ಭಾಗವಾಗಿ 21 ಇಲಾಖೆಗಳಲ್ಲಿ ವೇತನ ಮಾಡ್ಯೂಲ್ (Payroll Module) ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಮುಂದಿನ ಹಂತದಲ್ಲಿ 36 ಮಾಡ್ಯೂಲ್ಗಳು ಅಭಿವೃದ್ಧಿ ಹೊಂದಲಿವೆ. ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸರ್ಕಾರಿ ನೌಕರರು ಕೆಲವು ಕಡ್ಡಾಯ ಹಂತಗಳನ್ನು ಪೂರೈಸಬೇಕಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಆಧಾರ್ ಜೋಡಣೆ
Categories: ಮುಖ್ಯ ಮಾಹಿತಿ -
ದೇಶದ ಎಲ್ಲಾ ಟೋಲ್, ಹೊಸ ನಿಯಮ ಇನ್ನೇನು ಜಾರಿ ಫಾಸ್ಟ್ ಟ್ಯಾಗ್ ಪಾಸ್ ಕುರಿತು ಇಲ್ಲಿದೆ ವಿವರ

ಹೊಸ ಟೋಲ್ ನೀತಿ: ಕೇವಲ ₹3,000ರ ವಾರ್ಷಿಕ ಪಾಸ್ ಮೂಲಕ ಅನ್ ಲಿಮಿಟೆಡ್ ಟೋಲ್ ಪ್ರವೇಶ! ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ತೊಂದರೆಗೊಳಗಾಗುತ್ತಿರುವ ಟೋಲ್ ಪಾವತಿ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಸರ್ಕಾರ ಹೊಸ ಟೋಲ್ ನೀತಿಯನ್ನು ಜಾರಿಗೆ ತರುವ ಸಜ್ಜಿನಲ್ಲಿ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಅಂಶಗಳು: ವಾರ್ಷಿಕ ₹3,000
Categories: ಮುಖ್ಯ ಮಾಹಿತಿ -
ಹೈಕೋರ್ಟ್ ಮಹತ್ವದ ತೀರ್ಪು –ಸರ್ಕಾರಿ ನೌಕರ ಬಂಧನಕ್ಕೊಳಗಾದರೆ ಇಲಾಖಾ ವಿಚಾರಣೆ ಇಲ್ಲದೆ ವಜಾ ಸಾದ್ಯವಿಲ್ಲಾ!

ಸರ್ಕಾರಿ ನೌಕರರ ವಜಾ ವಿವಾದ: ಇಲಾಖಾ ವಿಚಾರಣೆ ಇಲ್ಲದೆ ವಜಾ ಅಮಾನ್ಯ – ಹೈಕೋರ್ಟ್ ಮಹತ್ವದ ತೀರ್ಪು! ನವದೆಹಲಿ: ಸರ್ಕಾರಿ ನೌಕರರು ಶಿಕ್ಷೆಗೆ ಗುರಿಯಾದರೂ, ಇಲಾಖಾ ವಿಚಾರಣೆ ನಡೆಯದೆ ಅವರನ್ನು ವಜಾ ಮಾಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹಿಸ್ಟರಿಕ್ ತೀರ್ಪು ನೀಡಿದೆ. ಈ ತೀರ್ಪು ಸರ್ಕಾರಿ ನೌಕರರ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ವದ್ದಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೈಕೋರ್ಟ್ ತೀರ್ಪಿನ ಮುಖ್ಯ ಅಂಶಗಳು: ಪ್ರಕರಣದ ಹಿನ್ನೆಲೆ:
Categories: ಮುಖ್ಯ ಮಾಹಿತಿ
Hot this week
-
Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?
-
School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!
-
Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!
Topics
Latest Posts
- Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?

- School Timing Update: ಸೋಮವಾರದಿಂದಲೇ ಶಾಲೆಗಳ ಸಮಯ ಬದಲಾವಣೆ? ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಸಾಧ್ಯತೆ!

- Direct Loan Scheme: ಸ್ವಯಂ ಉದ್ಯೋಗಕ್ಕೆ ₹1 ಲಕ್ಷ ಸಾಲ + ಸಬ್ಸಿಡಿ! ಮೊಬೈಲ್ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಗೈಡ್ ಇಲ್ಲಿದೆ.

- Weather Alert: ರಾಜ್ಯದ ಈ 5 ಜಿಲ್ಲೆಗಳಲ್ಲಿ ಇಂದು ‘ಶೀತ ಅಲೆ’ ಎಚ್ಚರಿಕೆ! 7.4°C ದಾಖಲು; ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು!

- Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!


