Category: ಮುಖ್ಯ ಮಾಹಿತಿ

  • BIG NEWS: ಜುಲೈ 31ರ ವರೆಗೆ ಮತ್ತೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಇಲ್ಲಿದೆ ಸಂಪೂರ್ಣ ಮಾಹಿತಿ.!

    WhatsApp Image 2025 07 22 at 12.49.03 PM 1 scaled

    ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್ ಹೊಂದಿರುವ ನಾಗರಿಕರಿಗೆ ತಮ್ಮ ಪಡಿತರ ಚೀಟಿಯಲ್ಲಿ ಅಗತ್ಯವಾದ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಮತ್ತೊಮ್ಮೆ ಅವಕಾಶ ನೀಡಿದೆ. ಈ ಸೌಲಭ್ಯವು ಜುಲೈ 8 ರಿಂದ ಜುಲೈ 31, 2025 ರ ವರೆಗೆ ಮಾತ್ರ ಲಭ್ಯವಿರುತ್ತದೆ. ಇದಕ್ಕಾಗಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿದರೆ, ರೇಷನ್ ಕಾರ್ಡ್ ನಲ್ಲಿನ ತಪ್ಪುಗಳು, ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ಅಥವಾ ಇತರೆ ವಿವರಗಳನ್ನು ಸರಿಪಡಿಸಿಕೊಳ್ಳಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ

    Read more..


  • BREAKING: ಮಕ್ಕಳ ಆಧಾರ್ ಅಪ್ಡೇಟ್: 7 ವರ್ಷದೊಳಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸದಿದ್ದರೆ ಆಧಾರ್ ಕಾರ್ಡ್ ರದ್ದು.!

    WhatsApp Image 2025 07 22 at 12.20.18 PM scaled

    ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಕ್ಕಳ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ದೇಶನಗಳನ್ನು ಹೊರಡಿಸಿದೆ. ಪ್ರಸ್ತುತ, 7 ವರ್ಷ ವಯಸ್ಸನ್ನು ದಾಟಿದ ಮಕ್ಕಳಿಗೆ ಬಯೋಮೆಟ್ರಿಕ್ ನವೀಕರಣ (ಫಿಂಗರ್ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್) ಕಡ್ಡಾಯವಾಗಿದೆ. ಇದನ್ನು ಸಮಯಕ್ಕೆ ಮಾಡಿಸದಿದ್ದರೆ, ಮಕ್ಕಳ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಅಪಾಯವಿದೆ ಎಂದು UIDAI ಎಚ್ಚರಿಕೆ ನೀಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ವಾಹನ ಸವಾರರಿಗೆ ಭಾರೀ ಗುಡ್ ನ್ಯೂಸ್ : ಇನ್ಮೇಲೆ ಇವರಿಗೆ ‘ಟೋಲ್ ಟ್ಯಾಕ್ಸ್’ ಇರಲ್ಲಾ.!

    WhatsApp Image 2025 07 22 at 10.32.49 AM scaled

    ಭಾರತ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ವ್ಯವಸ್ಥೆಯನ್ನು ಹೆಚ್ಚು ಸುಗಮವಾಗಿಸಲು ಹೊಸ ನೀತಿಗಳನ್ನು ರೂಪಿಸುತ್ತಿದೆ. ಇತ್ತೀಚಿನ ನಿರ್ಣಯದಂತೆ, ಟೋಲ್ ಪ್ಲಾಜಾದ ಸುತ್ತಮುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ನಿವಾಸಿಗಳಿಗೆ ಈಗ ಟೋಲ್ ಶುಲ್ಕದಿಂದ ಮುಕ್ತಿ ನೀಡಲಾಗಿದೆ. ಇದರೊಂದಿಗೆ, ಸ್ಥಳೀಯರಿಗೆ ಪದೇ ಪದೇ ಟೋಲ್ ಪಾವತಿಸುವ ತೊಂದರೆ ಕಡಿಮೆಯಾಗುವುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 20

    Read more..


  • CBSE ಆದೇಶ: ಶಾಲೆಗಳಿಗೆ ಹೈ-ರೆಸಲ್ಯೂಷನ್ ‘CCTV ಕ್ಯಾಮೆರಾ’ ಅಳವಡಿಕೆ ಕಡ್ಡಾಯ.!

    WhatsApp Image 2025 07 22 at 10.50.56 AM 1 scaled

    ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರಂತೆ, ಸಿಬಿಎಸ್ಇ ಸಂಯೋಜಿತ ಎಲ್ಲಾ ಶಾಲೆಗಳು ಶಾಲಾ ಪ್ರಾಂಗಣದಲ್ಲಿ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಆಡಿಯೋ-ವಿಷುವಲ್ ಸೌಲಭ್ಯದೊಂದಿಗೆ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯ ಪ್ರಮುಖ ಸ್ಥಳಗಳು ಸಿಬಿಎಸ್ಇನ ನಿರ್ದೇಶನದ ಪ್ರಕಾರ,

    Read more..


  • ಹಾವೇರಿ ತರಕಾರಿ ವ್ಯಾಪಾರಿಗೆ ₹25 ಲಕ್ಷ ತೆರಿಗೆ ನೋಟೀಸ್ ಬಂದಿದ್ದು ಇದೇ ಕಾರಣಕ್ಕೆ.! ನೀವೂ ತಿಳಿದುಕೊಳ್ಳಿ.!

    WhatsApp Image 2025 07 22 at 9.20.45 AM scaled

    ನೀವು ಜಿಎಸ್ಟಿ ನೋಂದಾಯಿತ ಭರ್ತಿದಾರರಾಗಿರದಿದ್ದರೂ, ತೆರಿಗೆ ಇಲಾಖೆಯವರು ನಿಮ್ಮನ್ನು ಪತ್ತೆಹಚ್ಚಬಹುದು. ಇದರ ಬಗ್ಗೆ ಕರ್ನಾಟಕದ ಹಾವೇರಿಯ ತರಕಾರಿ ವ್ಯಾಪಾರಿ ಶಂಕರ್ ಗೌಡ ಹಡಿಮನಿ ಅವರಿಗೆ ಈಗಾಗಲೇ ತಿಳಿದಿದೆ. ಅವರಿಗೆ ₹29 ಲಕ್ಷ ಜಿಎಸ್ಟಿ ತೆರಿಗೆ ಪಾವತಿಸುವಂತೆ ನೋಟೀಸ್ ಬಂದಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಣ್ಣ ವ್ಯಾಪಾರಿಗೆ ದೊಡ್ಡ ತೆರಿಗೆ ಬೇಡಿಕೆ: ಶಂಕರ್ ಗೌಡ ಹಡಿಮನಿ

    Read more..


  • ಎ-ಖಾತಾ ಪಡೆಯಲು ಬಿ-ಖಾತಾ(B-Khata) ನಿವೇಶನಗಳಿಗೆ ಹೊಸ ಅವಕಾಶ, ಆದರೆ ಈ ನಿಯಮಗಳು ಕಡ್ಡಾಯ

    Picsart 25 07 21 23 30 26 746 scaled

    ರಾಜ್ಯದ ನಗರೀಕರಣದ ಜವಾಬ್ದಾರಿಯುತ ಬೆಳವಣಿಗೆಗೆ ಮಹತ್ವ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ(State government), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿತ ಕಟ್ಟಡಗಳಿಗೆ ನಿಗಾ ಇಟ್ಟು, ನಗರ ಯೋಜನಾ ನಿಯಮಗಳನ್ನು ಬದ್ಧವಾಗಿ ಅನುಸರಿಸುವತ್ತ ಗಮನಹರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಬಿ-ಖಾತಾ ನಿವೇಶನಗಳ ಮಾಲೀಕರಿಗೆ ಎ-ಖಾತಾ (A-Khata) ರೂಪಾಂತರಕ್ಕೆ ಅವಕಾಶ ನೀಡಿದೆ. ಆದರೆ ಈ ಪರಿಷ್ಕೃತ ಕ್ರಮಗಳಿಗಾಗಿ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತಂದಿದ್ದು, ಪ್ರತಿ ನಿವೇಶನದ ಮಾಲೀಕರು ಆ ನಿಯಮಗಳನ್ನು ಪಾಲಿಸಬೇಕಾಗಿದೆ. ಆ

    Read more..


  • PF Withdraw: ಮೊಬೈಲ್ ನಲ್ಲೆ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ವಿಡಿಯೋ.!

    WhatsApp Image 2025 07 21 at 06.58.30 b436778d scaled

    ಕೇಂದ್ರ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿ (PF) ಖಾತೆದಾರರಿಗೆ ಹೊಸ ಸೌಲಭ್ಯಗಳನ್ನು ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಪ್ರಸ್ತುತ, ನಿವೃತ್ತಿಯ ಮೊದಲೇ ಪೂರ್ಣ PF ಹಣವನ್ನು ಹಿಂಪಡೆಯುವ ಅವಕಾಶವನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ. . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಸ್ತುತ PF ಹಿಂಪಡೆಯುವ ನಿಯಮಗಳು ಭಾಗಶಃ ಹಿಂಪಡೆಯುವಿಕೆ: ಅನಾರೋಗ್ಯ, ಮನೆ ಖರೀದಿ, ಮಕ್ಕಳ ಶಿಕ್ಷಣ, ಮದುವೆ ಇತ್ಯಾದಿ ನಿರ್ದಿಷ್ಟ

    Read more..


  • ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಬರೋಬ್ಬರಿ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

    WhatsApp Image 2025 07 21 at 07.03.34 2cede834 scaled

    ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡಿಜಿಟಲ್ ವಂಚನೆ (ಸೈಬರ್ ಕ್ರೈಮ್) ಪ್ರಕರಣದಲ್ಲಿ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯ ಈ ಐತಿಹಾಸಿಕ ತೀರ್ಪು ನೀಡಿದೆ.ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಕರಣದ ಹಿನ್ನೆಲೆ: 2024ರ ಅಕ್ಟೋಬರ್ ನಲ್ಲಿ, ನಿವೃತ್ತ ವಿಜ್ಞಾನಿ ಡಾ. ಪಾರ್ಥ ಕುಮಾರ್ ಮುಖರ್ಜಿ

    Read more..


  • ಮುಂದಿನ ತಿಂಗಳು ತಿರುಪತಿಗೆ ಹೋಗುವ ಭಕ್ತರಿಗೆ ಬಂಪರ್ ಗುಡ್ ನ್ಯೂಸ್.! ತಪ್ಪದೇ ತಿಳಿದುಕೊಳ್ಳಿ

    WhatsApp Image 2025 07 21 at 06.45.19 95b11667 scaled

    ತಿರುಮಲ ತಿರುಪತಿ ದೇವಸ್ಥಾನದಲ್ಲಿ ₹300 ದರ್ಶನ ಟಿಕೆಟ್ ಸಿಗದ ಭಕ್ತರಿಗೆ ಜುಲೈ 25ರಂದು ವಿಶೇಷ ಅವಕಾಶ ನೀಡಲಾಗಿದೆ. ಬೆಳಗ್ಗೆ 10 ಗಂಟೆಗೆ ದಿವ್ಯಾನುಗ್ರಹ ಹೋಮ ಟಿಕೆಟ್ ಬುಕ್ ಮಾಡಿಕೊಂಡರೆ, ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸ್ವಾಮಿ ದರ್ಶನ ಸಾಧ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಗಸ್ಟ್ ನಲ್ಲಿ ದರ್ಶನಕ್ಕೆ ಏನು ಮಾಡಬೇಕು? ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಪ್ರತಿ

    Read more..