Category: ಮುಖ್ಯ ಮಾಹಿತಿ

  • ರಕ್ಷಾಬಂಧನ ಯಾವಾಗ? ದಿನಾಂಕ ಮತ್ತು ರಾಖಿ ಕಟ್ಟುವ ಶುಭ ಮುಹೂರ್ತವನ್ನುಇಲ್ಲಿ ತಿಳಿದುಕೊಳ್ಳಿ.!

    WhatsApp Image 2025 08 01 at 10.11.56 AM scaled

    ಸಹೋದರ-ಸಹೋದರಿಯರ ಪವಿತ್ರ ಬಂಧನವನ್ನು ಆಚರಿಸುವ ರಕ್ಷಾಬಂಧನ ಹಬ್ಬವು ಈ ವರ್ಷ 9 ಆಗಸ್ಟ್ 2025, ಶನಿವಾರ ದಿನ ಆಚರಿಸಲ್ಪಡುತ್ತದೆ. ಈ ಹಬ್ಬವು ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಪೂರ್ಣಿಮೆಯಂದು ಬರುತ್ತದೆ. ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟಿ, ಅವರ ದೀರ್ಘಾಯುಷ್ಯ ಮತ್ತು ಕುಶಲಕ್ಕಾಗಿ ಪ್ರಾರ್ಥಿಸುವ ಈ ಸಂಪ್ರದಾಯವು ಭಾರತದಾದ್ಯಂತ ಭಾವಪೂರ್ಣವಾಗಿ ಆಚರಿಸಲ್ಪಡುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ನೌಕರರರೇ ಗಮನಿಸಿ ಕೆಲಸಕ್ಕೆ ಪ್ರಯಾಣಿಸುವಾಗ ಅಪಘಾತವಾದರೆ ಸೇವೆಯ ಸಮಯ ಎಂದೇ ಪರಿಗಣನೆ: ಸುಪ್ರೀಂಕೋರ್ಟ್

    Picsart 25 07 31 23 31 57 404 scaled

    ಪ್ರಯಾಣದ ಸಮಯದಲ್ಲಿ ಸಂಭವಿಸುವ ಅಪಘಾತಗಳು “ಸೇವೆಯಲ್ಲಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭಾರತದ ಸುಪ್ರೀಂ ಕೋರ್ಟ್(Supreme Court) ನೀಡಿರುವ ಇತ್ತೀಚಿನ ತೀರ್ಪು(judgment) ನೌಕರರ ಹಕ್ಕುಗಳ ರಕ್ಷಣೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಬಹುದು. ಕೆಲಸದ ಸ್ಥಳಕ್ಕೆ ತೆರಳುವಾಗ ಅಥವಾ ಅಲ್ಲಿಂದ ಮನೆಗೆ ಹಿಂದಿರುಗುವಾಗ ನೌಕರರಿಗೆ ಸಂಭವಿಸುವ ಅಪಘಾತಗಳನ್ನು ‘ಸೇವೆಯ ಸಮಯದಲ್ಲಿ ಸಂಭವಿಸಿದ(Occurring in the course of service)’ ಎಂದು ಪರಿಗಣಿಸಬೇಕು ಎಂಬ ತೀರ್ಪು, ನೌಕರರ ಸುರಕ್ಷತೆ ಮತ್ತು ಪರಿಹಾರದ ಹಕ್ಕಿಗೆ ನೈತಿಕ ಮತ್ತು ಕಾನೂನು ಬಲ ನೀಡುತ್ತದೆ.

    Read more..


  • ಪ್ರತಿ ತಿಂಗಳು 7,000 ರೂ ಸ್ಟೈಪೆಂಡ್, ಜೊತೆಗೆ ಕಮಿಷನ್ ಸಿಗುವ ಹೊಸ ಯೋಜನೆ.!

    IMG 20250801 WA0006 scaled

    ಎಲ್‌ಐಸಿಯ ಬಿಮಾ ಸಖಿ ಯೋಜನೆ: ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ಹೊಸ ಅವಕಾಶ ಭಾರತದ ಪ್ರಮುಖ ವಿಮಾ ಸಂಸ್ಥೆಯಾದ ಲೈಫ್ ಇನ್ಸೂರೆನ್ಸ್ ಕಾರ್ಪೊರೇಶನ್ (ಎಲ್‌ಐಸಿ) ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ವೃತ್ತಿಯ ಅವಕಾಶ ಕಲ್ಪಿಸಲು ‘ಬಿಮಾ ಸಖಿ’ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಮಹಿಳೆಯರನ್ನು ವಿಮಾ ಏಜೆಂಟ್‌ಗಳಾಗಿ ನೇಮಕ ಮಾಡಿಕೊಂಡು, ಆರ್ಥಿಕ ಸ್ವಾತಂತ್ರ್ಯ ಮತ್ತು ವೃತ್ತಿಪರ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ನಾಳೆಯಿಂದ ಅಂದ್ರೆ ಆಗಸ್ಟ್ 1 ರಿಂದ ಹೊಸ ಹೊಸ ರೂಲ್ಸ್! ಜನಸಾಮಾನ್ಯರಿಗೆ ದುಬಾರಿ ದುನಿಯಾ.!

    WhatsApp Image 2025 07 31 at 7.19.28 PM

    ಆಗಸ್ಟ್ 1, 2025 ರಿಂದ ಭಾರತದಲ್ಲಿ ಹಲವಾರು ಪ್ರಮುಖ ಸೇವೆಗಳು ಮತ್ತು ವಲಯಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. UPI, LPG ಸಿಲಿಂಡರ್ ದರ, ಕ್ರೆಡಿಟ್ ಕಾರ್ಡ್ ನಿಯಮಗಳು, ವಿಮಾನ ಟಿಕೆಟ್ ಬೆಲೆ ಮತ್ತು ಬ್ಯಾಂಕಿಂಗ್ ಸೇವೆಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳು ಸಾರ್ವಜನಿಕರ ದೈನಂದಿನ ಜೀವನ ಮತ್ತು ಹಣಕಾಸು ನಿರ್ವಹಣೆಯ ಮೇಲೆ ಪ್ರಭಾವ ಬೀರಲಿವೆ. ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ರಾಜ್ಯದ ರೈತರಿಗೆ ಸಿಹಿಸುದ್ದಿ : `ಇ-ಪೌತಿ’ ಆಂದೋಲನದ ವಾರಸುದಾರರ ಹೆಸರಿಗೆ `ಉಚಿತ ಪಹಣಿ’ ಪತ್ರ.!

    WhatsApp Image 2025 07 31 at 5.15.39 PM

    ರಾಜ್ಯದ ಎಲ್ಲಾ ತಾಲೂಕಿನ ರೈತರು ಮತ್ತು ಭೂಮಾಲೀಕರಿಗೆ ಸರ್ಕಾರದಿಂದ ಒಂದು ಉತ್ತಮ ಸುದ್ದಿ! “ಇ-ಪೌತಿ” ಆಂದೋಲನದ ಮೂಲಕ ಈಗ ವಾರಸುದಾರರು ತಮ್ಮ ಹೆಸರಿಗೆ ಜಮೀನು ಹಕ್ಕುಗಳನ್ನು ಉಚಿತವಾಗಿ ದಾಖಲಿಸಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ, ಮೃತ ಭೂಮಾಲೀಕರ ಕುಟುಂಬದವರು ಸುಲಭವಾಗಿ ಜಮೀನಿನ ವಾರಸತ್ವ ದಾಖಲೆಗಳನ್ನು ಪಡೆಯಲು ಸಾಧ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವುದು ಇ-ಪೌತಿ ಯೋಜನೆ? ಇ-ಪೌತಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಮೂಲಕರಾಜ್ಯದ ತಾಲೂಕಿನ ರೈತರು ತಮ್ಮ

    Read more..


  • ಬಿ- ಖಾತಾವನ್ನು ಎ- ಖಾತಾಗೆ ಪರಿವರ್ತಿಸಲು ಬಿಬಿಎಂಪಿಯಿಂದ ಹೊಸ ಆನ್ ಲೈನ್ ವ್ಯವಸ್ಥೆ.!

    WhatsApp Image 2025 07 31 at 10.37.14 AM 1 scaled

    ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಿ ಖಾತಾ ಹೊಂದಿರುವ ಭೂಮಿ ಆಸ್ತಿಗಳನ್ನು ಎ ಖಾತಾಗೆ ಪರಿವರ್ತಿಸಲು ಹೊಸ ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಇದರಿಂದಾಗಿ ನಾಗರಿಕರು ಪಾಲಿಕೆ ಕಚೇರಿಗಳಿಗೆ ಹಲವಾರು ಬಾರಿ ಹೋಗಿ ಬರುವ ತೊಂದರೆ ತಪ್ಪಲಿದೆ. ಈ ಸೌಲಭ್ಯವು ಕೇವಲ ಭೂಮಿ ಆಸ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಅಕ್ರಮ ಕಟ್ಟಡಗಳಿಗೆ ಇದು ಲಭ್ಯವಿರುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ಎರಡು ವಾರಗಳೊಳಗೆ ಈ ಸೇವೆ ಪ್ರಾರಂಭವಾಗುವ ನಿರೀಕ್ಷೆ ಇದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ

    Read more..


  • VIRAL : ಈ ಭಿಕ್ಷುಕನ ಆಸ್ತಿ ಕೇಳಿದರೆ ನೀವೆ ಶಾಕ್ ಆಗ್ತೀರಾ-ಇದು ಬೇಡಿ ಕೋಟ್ಯಾಧಿಪತಿಯಾದವನ ಅನನ್ಯ ಕಥೆ.!

    WhatsApp Image 2025 07 31 at 12.02.26 PM 3 scaled

    ಮುಂಬೈ – “ದ್ರವ್ಯದ ನಗರ” ಎಂದೇ ಪ್ರಸಿದ್ಧವಾದ ಮುಂಬೈನಲ್ಲಿ ಜನರು ಹೇಗೆ ಬೇಕಾದರೂ ಬದುಕಬಲ್ಲರು. ಇಲ್ಲಿ ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಜೀವನ ಸಾಗಿಸುತ್ತಾರೆ. ಅನೇಕ ಉದ್ಯಮಿಗಳು ಮತ್ತು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಮುಂಬೈನತ್ತ ನೋಡುವುದು ಸ್ವಾಭಾವಿಕ. ಆದರೆ, ಇಲ್ಲಿ ಒಬ್ಬ ವ್ಯಕ್ತಿ ತನ್ನ ವಿಭಿನ್ನ ಮಾರ್ಗದಿಂದ ಕೋಟ್ಯಾಧಿಪತಿಯಾಗಿದ್ದಾನೆ. ಅವರ ಹೆಸರು ಭರತ್ ಜೈನ್ – ಒಬ್ಬ ಭಿಕ್ಷುಕ, ಆದರೆ ಅವರ ಆಸ್ತಿ 7.5 ಕೋಟಿ ರೂಪಾಯಿಗಳಿಗೂ ಹೆಚ್ಚು!ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ

    Read more..


  • ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಸಿಕ ವೇತನವೆಷ್ಟು? ಇಲ್ಲಿದೆ ಮಾಹಿತಿ!

    Picsart 25 07 30 22 41 25 606 scaled

    ಭಾರತದ ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ತಿಂಗಳ ವೇತನವು(Monthly salary) ಗಣನೀಯವಾಗಿ ಭಿನ್ನವಾಗಿದ್ದು, ಇದು ಪ್ರತಿಯೊಂದು ರಾಜ್ಯದ ಆರ್ಥಿಕ ವ್ಯವಸ್ಥೆ, ವ್ಯಾಪ್ತಿಯು, ರಾಜ್ಯಸಭೆಯ(Rajya Sabha) ನಿರ್ಧಾರಗಳು ಮತ್ತು ಆ ರಾಜ್ಯದ ಆಡಳಿತಾತ್ಮಕ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ, “ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಂಗಳಿಗೆ ಎಷ್ಟು ವೇತನ ಸಿಗುತ್ತದೆ?” ಎಂಬ ಪ್ರಶ್ನೆ ಸಾಕಷ್ಟು ಜನರ ಕುತೂಹಲವನ್ನು ಉಂಟುಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕದ

    Read more..


  • ಜುಲೈ 2025: 7ನೇ ವೇತನ ಆಯೋಗದ ಕೊನೆಯ ಡಿಎ ಹೆಚ್ಚಳ – 1 ಕೋಟಿ ನೌಕರರು ಮತ್ತು ಪಿಂಚಣಿದಾರರಿಗೆ ಹಬ್ಬದ ಬಂಪರ್

    Picsart 25 07 30 17 50 43 265 scaled

    ಕೇಂದ್ರ ಸರ್ಕಾರದ ಸುತ್ತಮುತ್ತ 1 ಕೋಟಿ ಉದ್ಯೋಗಿಗಳು ಮತ್ತು ಪಿಂಚಣಿದಾರರು 2025ರ ಜುಲೈ ತಿಂಗಳಲ್ಲಿ ಬಹುನಿರೀಕ್ಷಿತ ತುಟ್ಟಿ ಭತ್ಯೆ (Dearness Allowance – ಡಿಎ) ಹಾಗೂ ತುಟ್ಟಿ ಪರಿಹಾರ (Dearness Relief – ಡಿಆರ್) ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. 7ನೇ ವೇತನ ಆಯೋಗ (7th Pay Commission) ಜಾರಿಗೆ ಬಂದ ನಂತರದಿಂದಲೇ ನೌಕರರು ಮತ್ತು ನಿವೃತ್ತರಿಗೆ ಡಿಎ ಪರಿಷ್ಕರಣೆ ದೊಡ್ಡ ಆರ್ಥಿಕ ಬೆಂಬಲವಾಗಿ ಪರಿಣಮಿಸಿದೆ. ಈಗ ಜುಲೈ 2025ರಲ್ಲಿ ಪ್ರಕಟವಾಗಲಿರುವ ಡಿಎ ಹೆಚ್ಚಳವು ಅತ್ಯಂತ ಮಹತ್ವದ್ದಾಗಿದ್ದು, ಇದು 7ನೇ

    Read more..