Category: ಮುಖ್ಯ ಮಾಹಿತಿ
-
ಕೃಷಿ ಭೂಮಿ ಖರೀದಿಗೆ ಸರ್ಕಾರದಿಂದ 50% ಸಬ್ಸಿಡಿ: ಕರ್ನಾಟಕ ಭೂ ಒಡೆತನ ಯೋಜನೆ, ಅಪ್ಲೈ ಮಾಡಿ

ಭೂರಹಿತರಿಗೆ ಭೂಮಿಯ ಕನಸು ನೆರವೇರಿಸುವ ಮಹಾ ಯೋಜನೆ – ಕರ್ನಾಟಕ ಭೂ ಒಡೆತನ ಯೋಜನೆ 2025 ಇಂದು ಭೂಮಿಯ ಬೆಲೆ ಏರಿಕೆಯಿಂದ, ಸಾಮಾನ್ಯ ಕುಟುಂಬಕ್ಕೂ ಭೂಮಿ ಖರೀದಿಸುವುದು ಒಂದು ದೊಡ್ಡ ಸವಾಲಾಗಿದೆ. ವಿಶೇಷವಾಗಿ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ಹೆಸರಿನ ಮೇಲೆ ಭೂಮಿ ಖರೀದಿಸುವುದು ಅಸಾಧ್ಯವಾದ ಕನಸಾಗಿ ಪರಿಣಮಿಸಿದೆ.ಈ ಪರಿಸ್ಥಿತಿಯನ್ನು ಬದಲಾಯಿಸಲು ಕರ್ನಾಟಕ ಸರ್ಕಾರ “ಭೂ ಒಡೆತನ ಯೋಜನೆ 2025(Land Ownership Scheme 2025)”
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮೀ : ರಾಜ್ಯದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಕಿ 4000ಹಣ ಜಮಾ.!

ರಾಜ್ಯದ ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರುನಾಡಿನ ಗೃಹಲಕ್ಷ್ಮೀಯೋಜನೆಯ ಫಲಾನುಭವಿಗಳಿಗೆ ಗಣೇಶ ಚತುರ್ಥಿಗೆ ಮುನ್ನ ಸಂತೋಷದ ಸುದ್ದಿ ನೀಡಿದ್ದಾರೆ. ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮಿಯ ಹಣ ಜೂನ್ ಜುಲೈ ತಿಂಗಳಿನದ್ದು ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆ ಮಾಡಿದ್ದೇವೆ , ಆ ಹಣವನ್ನ ಬಿಡುಗಡೆ ಮಾಡಿಯೇ 4-5 ದಿನ ಆಯಿತು ಮುಗಿಸಿಗೊಂಡೆ ಉಡುಪಿಗೆ ಬಂದಿದ್ದೇನೆ ಎಂದು ನಿಖರವಾದ ಮಾಹಿತಿಯನ್ನು ನೀಡಿದ್ದಾರೆ.. ಈ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರದಲ್ಲೇ
Categories: ಮುಖ್ಯ ಮಾಹಿತಿ -
ನಾಳೆಯ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡುವಾಗ ನೀವು ಮಾಡಲೇಬೇಕಾದ/ಮಾಡಬಾರದ ಸಂಗತಿಗಳಿವು

ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ನೇ ತಾರೀಕು ಪ್ರತಿ ವರ್ಷವೂ ದೇಶದಾದ್ಯಂತ ಅತ್ಯಂತ ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲ್ಪಡುತ್ತದೆ. ಈ ದಿನದಂದು ಸರ್ಕಾರಿ, ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜುಗಳು ಮತ್ತು ಸಾಮಾನ್ಯ ನಾಗರಿಕರು ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ನಾಯಕರನ್ನು ಸ್ಮರಿಸುತ್ತಾರೆ. ಆದರೆ, ರಾಷ್ಟ್ರಧ್ವಜವನ್ನು ಹಾರಿಸುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಧ್ವಜ ಸಂಹಿತೆ 2002 ರ ಪ್ರಕಾರ, ಧ್ವಜಾರೋಹಣ ಮಾಡುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ
Categories: ಮುಖ್ಯ ಮಾಹಿತಿ -
BREAKING : ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್, ಯಾವ ಜೈಲಿಗೆ ಹೋಗಲಿದ್ದಾರೆ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸಿದ್ಧತೆ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ರದ್ದು ಮಾಡಿದ ನಂತರ, ನಟ ದರ್ಶನ್ ಅವರನ್ನು ಬೆಂಗಳೂರಿನ ಹೊಸಕೆರೆಯಳ್ಳಿ ಅಪಾರ್ಟ್ಮೆಂಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ. ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನು ರದ್ದು ಮಾಡುವ ಸುಪ್ರೀಂ ಕೋರ್ಟ್ ಆದೇಶವು ದೊಡ್ಡ ಪ್ರತಿಧ್ವನಿಯನ್ನು ಉಂಟುಮಾಡಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ, “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಒತ್ತಿಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ.
Categories: ಮುಖ್ಯ ಮಾಹಿತಿ -
Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯಂದು ಈ ಒಂದು ವಸ್ತುವನ್ನು ಮನೆಗೆ ತಂದ್ರೆ ಸಾಕು ನಿಮ್ಮ ಜೀವನದಲ್ಲಿ ಅದೃಷ್ಟವೋ ಅದೃಷ್ಟ.!

ಜನ್ಮಾಷ್ಟಮಿಯು ಭಗವಾನ್ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುವ ಪವಿತ್ರ ಹಬ್ಬ. ಈ ದಿನದಂದು ಭಕ್ತರು ವಿವಿಧ ಧಾರ್ಮಿಕ ವಿಧಿಗಳನ್ನು ನಡೆಸಿ, ಕೃಷ್ಣನ ಲೀಲೆಗಳನ್ನು ಸ್ಮರಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ, ಕೊಳಲು ಶ್ರೀಕೃಷ್ಣನ ಪ್ರಮುಖ ಗುರುತಾಗಿದೆ. ಅವನ ಮಧುರವಾದ ಕೊಳಲು ನಾದವು ಭಕ್ತರ ಹೃದಯಗಳನ್ನು ಸ್ಪರ್ಶಿಸುತ್ತದೆ. ಈ ಹಬ್ಬದಂದು ಮನೆಗೆ ಕೊಳಲು ತರುವುದರ ಮೂಲಕ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು ಎಂದು ನಂಬಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ಮಥುರಾದ ಶ್ರೀಕೃಷ್ಣ ಜನ್ಮಾಷ್ಟಮಿಯ ಉತ್ಸವ: ವಿಶೇಷ ಸಿದ್ಧತೆಗಳು ಮತ್ತು ಕಾರ್ಯಕ್ರಮಗಳ ಸಂಪೂರ್ಣ ವಿವರ.!

ಮಥುರಾ ನಗರವು ಭಗವಾನ್ ಶ್ರೀಕೃಷ್ಣರ 5252ನೇ ಜನ್ಮೋತ್ಸವವನ್ನು ಭವ್ಯವಾಗಿ ಆಚರಿಸಲು ಸಜ್ಜಾಗುತ್ತಿದೆ. ಈ ವರ್ಷ ಆಗಸ್ಟ್ 16ರ ರಾತ್ರಿ ಶ್ರೀಕೃಷ್ಣ ಜನ್ಮಭೂಮಿಯ ಗರ್ಭಗುಡಿಯಲ್ಲಿ ಅವರ ಅವತಾರೋತ್ಸವವನ್ನು ಆಚರಿಸಲಾಗುವುದು. ಈ ಸಂದರ್ಭದಲ್ಲಿ ನಗರವೆಲ್ಲವೂ ದಿವ್ಯವಾಗಿ ಅಲಂಕರಿಸಲ್ಪಟ್ಟಿದ್ದು, ಭಕ್ತರು ದೇಶದ ನಾನಾ ಕೋನಗಳಿಂದ ಸೇರಿಕೊಳ್ಳಲಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನ್ಮಾಭಿಷೇಕ ಮತ್ತು ಆರತಿ ಸಮಯ ಶ್ರೀಕೃಷ್ಣ ಜನ್ಮಾಷ್ಟಮಿಯ
Categories: ಮುಖ್ಯ ಮಾಹಿತಿ -
ಸುಪ್ರೀಂ ಕೋರ್ಟ್ : ಕಚೇರಿಗೆ ಹೋಗುವಾಗ ಸಂಭವಿಸಿದಂತ ಅಪಘಾತದಲ್ಲೂ ನೌಕರ ಪರಿಹಾರಕ್ಕೆ ಅರ್ಹ

ಭಾರತದ ಸುಪ್ರೀಂ ಕೋರ್ಟ್ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು ಮಹತ್ವದ ತೀರ್ಪನ್ನು ನೀಡಿದೆ. 1923ರ ನೌಕರರ ಪರಿಹಾರ ಕಾಯ್ದೆ (Employees’ Compensation Act, 1923) ಅಡಿಯಲ್ಲಿ, ಕೆಲಸಗಾರರು ಕೇವಲ ಕೆಲಸದ ಸ್ಥಳದಲ್ಲಿನ ಅಪಘಾತಗಳಿಗೆ ಮಾತ್ರವಲ್ಲದೆ, ಕೆಲಸಕ್ಕೆ ಹೋಗುವ ಅಥವಾ ಕೆಲಸದಿಂದ ಹಿಂದಿರುಗುವ ಪ್ರಯಾಣದಲ್ಲಿ ಸಂಭವಿಸುವ ಅಪಘಾತಗಳಿಗೂ ಪರಿಹಾರ ಪಡೆಯುವ ಅರ್ಹತೆ ಹೊಂದಿರುತ್ತಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಈ ತೀರ್ಪು ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಗಣನೀಯವಾಗಿ ವಿಸ್ತರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ವಾಹನ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್ ನಾಳೆಯಿಂದ ಹೊಸ ವಾರ್ಷಿಕ ಪಾಸ್ ಟ್ಯಾಗ್ ಪ್ರಾರಂಭ ಈಗ ಕಮ್ಮಿ ಬೆಲೆಗೆ ಟೋಲ್ ಶುಲ್ಕ.!

ಆಗಸ್ಟ್ 15ರಂದು ದೇಶದಾದ್ಯಂತ ಫಾಸ್ಟ್ಯಾ ಗ್ ವಾರ್ಷಿಕ ಪಾಸ್ ಯೋಜನೆ ಜಾರಿಗೆ ಬರಲಿದೆ. ಈ ಪಾಸ್ ಮೂಲಕ ಒಂದು ವರ್ಷದಲ್ಲಿ ಅನೇಕ ಬಾರಿ ಟೋಲ್ ಪ್ಲಾಜಾಗಳನ್ನು ದಾಟುವವರು ಗಣನೀಯ ಉಳಿತಾಯ ಮಾಡಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಯೋಜನೆಯನ್ನು ಘೋಷಿಸಿದ್ದರು. ಹೊಸ ವಾರ್ಷಿಕ ಪಾಸ್ ಅಡಿಯಲ್ಲಿ, ಪ್ರತಿ ಟೋಲ್ ದಾಟುವಿಕೆಗೆ ಕೇವಲ ₹15 ಮಾತ್ರ ವಿಧಿಸಲಾಗುತ್ತದೆ. ಈ ಪಾಸ್ ನ ಬೆಲೆ ₹3000 ಆಗಿದ್ದು, ಇದರಲ್ಲಿ 200 ಟ್ರಿಪ್ ಗಳು
Categories: ಮುಖ್ಯ ಮಾಹಿತಿ
Hot this week
-
ಹೊಸ ಫೋನ್ ಬೇಕೆ? 200MP ಕ್ಯಾಮೆರಾದ ಈ Vivo ಫೋನ್ ಬೆಲೆ ಈಗ ದಿಢೀರ್ ಇಳಿಕೆ! ಯಾಕಿಷ್ಟು ಅಗ್ಗ?
-
ಇನ್ಮುಂದೆ UPI ATM ಮೂಲಕ ಹಣ ತೆಗೆಯುವ ಮುನ್ನ ಯೋಚಿಸಿ! ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿನಾ?
-
ಟೊಯೋಟಾದ ಈ SUV ಮುಂದೆ ಇನೋವಾ ಕೂಡ ಫೇಲ್! 28 ಕಿ.ಮೀ ಮೈಲೇಜ್ ಕೊಡುವ ಈ ಕಾರು ಯಾವುದು ಗೊತ್ತಾ?
-
ಹೊಸ e-ಸ್ಕೂಟರ್ ತಗೋಳೋ ಪ್ಲಾನ್ ಇದ್ಯಾ? ಒಮ್ಮೆ ಚಾರ್ಜ್ ಮಾಡಿದರೆ 161Km ಓಡುವ ನಮ್ಮ ಕರುನಾಡಿನ ಸ್ಕೂಟರ್ ನೋಡಿದ್ದೀರಾ?
-
Karnataka Rain: ಇಂದು ಸಂಜೆ ಈ 27 ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ! ಹವಾಮಾನ ಇಲಾಖೆ ಮುನ್ಸೂಚನೆ.
Topics
Latest Posts
- ಹೊಸ ಫೋನ್ ಬೇಕೆ? 200MP ಕ್ಯಾಮೆರಾದ ಈ Vivo ಫೋನ್ ಬೆಲೆ ಈಗ ದಿಢೀರ್ ಇಳಿಕೆ! ಯಾಕಿಷ್ಟು ಅಗ್ಗ?

- ಇನ್ಮುಂದೆ UPI ATM ಮೂಲಕ ಹಣ ತೆಗೆಯುವ ಮುನ್ನ ಯೋಚಿಸಿ! ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿನಾ?

- ಟೊಯೋಟಾದ ಈ SUV ಮುಂದೆ ಇನೋವಾ ಕೂಡ ಫೇಲ್! 28 ಕಿ.ಮೀ ಮೈಲೇಜ್ ಕೊಡುವ ಈ ಕಾರು ಯಾವುದು ಗೊತ್ತಾ?

- ಹೊಸ e-ಸ್ಕೂಟರ್ ತಗೋಳೋ ಪ್ಲಾನ್ ಇದ್ಯಾ? ಒಮ್ಮೆ ಚಾರ್ಜ್ ಮಾಡಿದರೆ 161Km ಓಡುವ ನಮ್ಮ ಕರುನಾಡಿನ ಸ್ಕೂಟರ್ ನೋಡಿದ್ದೀರಾ?

- Karnataka Rain: ಇಂದು ಸಂಜೆ ಈ 27 ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ! ಹವಾಮಾನ ಇಲಾಖೆ ಮುನ್ಸೂಚನೆ.



