Category: ಮುಖ್ಯ ಮಾಹಿತಿ
-
ಮನೆ, ಅಪಾರ್ಟ್ಮೆಂಟ್ಗಳಿಗೆ ನೇರ ವಿದ್ಯುತ್ ಸಂಪರ್ಕಕ್ಕೆ ಹೊಸ ಮಾರ್ಗಸೂಚಿ ಪ್ರಕಟ.! ತಪ್ಪದೇ ತಿಳಿದುಕೊಳ್ಳಿ

ಮನೆ, ಅಪಾರ್ಟ್ಮೆಂಟ್ಗಳಿಗೆ ನೇರ ಆನ್ಲೈನ್ ವಿದ್ಯುತ್ ಸಂಪರ್ಕ: ಬೆಸ್ಕಾಂನ ಹೊಸ ವ್ಯವಸ್ಥೆಗೆ ಸ್ಪಷ್ಟನೆ ಅಗತ್ಯವಿದೆ ನಗರೀಕರಣದ ವೇಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ, ಅಪಾರ್ಟ್ಮೆಂಟ್ ಅಥವಾ ವಾಣಿಜ್ಯ ಕಟ್ಟಡಗಳಿಗೆ (Apartment or Commercial buildings) ವಿದ್ಯುತ್ ಸಂಪರ್ಕ ಪಡೆಯುವುದು ಜನಜೀವನದಲ್ಲಿ ಅತ್ಯಂತ ಅವಶ್ಯಕ. ಇದುವರೆಗೆ ಹೊಸ ಸಂಪರ್ಕ ಪಡೆಯುವ ಪ್ರಕ್ರಿಯೆ ಗುತ್ತಿಗೆದಾರರ ಮೂಲಕವೇ ಸಾಗಬೇಕಾಗಿದ್ದರಿಂದ ಸಾಮಾನ್ಯ ನಾಗರಿಕರು ಅನೇಕ ಒದ್ದಾಟಗಳನ್ನು ಅನುಭವಿಸುತ್ತಿದ್ದರು. ವಿಶೇಷವಾಗಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (Occupancy Certificate) ಹಾಗೂ ಕಂಪ್ಲೀಷನ್ ಸರ್ಟಿಫಿಕೇಟ್ (Complication Certificate) ಇಲ್ಲದೆ ಸಂಪರ್ಕ
Categories: ಮುಖ್ಯ ಮಾಹಿತಿ -
ದೀಪಾವಳಿಯಿಂದ ಕಾರು, ಮೊಬೈಲ್, ಕಂಪ್ಯೂಟರ್, ಹೊಸ ಜಿಎಸ್ಟಿ ಅಡಿಯಲ್ಲಿ ಎಷ್ಟು ಅಗ್ಗ ಆಗುತೆ.?

ಹೊಸ ಜಿಎಸ್ಟಿ ನೀತಿಯಿಂದ ಕಾರು, ಮೊಬೈಲ್, ಕಂಪ್ಯೂಟರ್ ಸೇರಿ ಯಾವ ವಸ್ತುಗಳ ಬೆಲೆ ಇಳಿಕೆ? ಭಾರತ ಸರ್ಕಾರವು 2025ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜನರಿಗೆ ಸಿಹಿ ಸುದ್ದಿಯೊಂದನ್ನು ಘೋಷಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೊಸ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ. ಈ ನೀತಿಯಡಿ, ದಿನನಿತ್ಯದ ಬಳಕೆಯ ಹಲವಾರು ವಸ್ತುಗಳ ಮೇಲಿನ ತೆರಿಗೆ ದರವನ್ನು ಗಣನೀಯವಾಗಿ ಕಡಿಮೆ ಮಾಡಲಾಗುವುದು, ಇದರಿಂದಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಈ ಬದಲಾವಣೆಯಿಂದ ಸಾಮಾನ್ಯ
Categories: ಮುಖ್ಯ ಮಾಹಿತಿ -
ದೀಪಾವಳಿಗೆ ಈ ಸರಕುಗಳ ಮೇಲಿನ GST ದರ ಕಡಿತ ಆಗಲಿದೆ..? ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆ! ತಿಳಿದುಕೊಳ್ಳಿ

2025ರ ದೀಪಾವಳಿಗೆ ಜಿಎಸ್ಟಿ ಸುಧಾರಣೆ: ದಿನಸಿ ವಸ್ತುಗಳಿಂದ ಗೃಹೋಪಯೋಗಿ ಸರಕುಗಳವರೆಗೆ ದರ ಇಳಿಕೆ ದೇಶಾದ್ಯಂತ ತೆರಿಗೆ ಬಾಧ್ಯತೆಯನ್ನು ಕಡಿಮೆ ಮಾಡಿ ಜನಸಾಮಾನ್ಯರ ಬದುಕಿಗೆ ನೇರ ಪರಿಹಾರ ಒದಗಿಸಲು ಕೇಂದ್ರ ಸರ್ಕಾರವು ಜಿಎಸ್ಟಿ (GST) ದರಗಳಲ್ಲಿ ಮಹತ್ವದ ಬದಲಾವಣೆ ತರಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ *”ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆ”*ಗಳ ಘೋಷಣೆ ಮಾಡಿದ್ದು, 2025ರ ದೀಪಾವಳಿಯ ವೇಳೆಗೆ ಈ ಬದಲಾವಣೆಗಳನ್ನು ಜಾರಿಗೆ ತರಲಾಗುವುದು ಎಂಬ ಸುಳಿವು ನೀಡಿದ್ದಾರೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಪೋಕ್ಸೋ ಕಾಯ್ದೆಯಡಿಯಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ, ತಪ್ಪದೇ ಓದಿ

ಪೋಕ್ಸೋ ಕಾಯ್ದೆ ಲಿಂಗ ಭೇದವಿಲ್ಲದೆ ಎಲ್ಲರಿಗೂ ರಕ್ಷಣೆ: ಕರ್ನಾಟಕ ಹೈಕೋರ್ಟ್ನ ಮಹತ್ವದ ತೀರ್ಪು ಕರ್ನಾಟಕ ಹೈಕೋರ್ಟ್ನಿಂದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ತೀರ್ಪು ಹೊರಬಿದ್ದಿದೆ. ಪೋಕ್ಸೋ (Protection of Children from Sexual Offences Act – POCSO) ಕಾಯ್ದೆಯು ಲಿಂಗ ಭೇದವಿಲ್ಲದೆ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ರಕ್ಷಣೆ ನೀಡುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 52 ವರ್ಷದ ಮಹಿಳೆಯ ವಿರುದ್ಧದ
Categories: ಮುಖ್ಯ ಮಾಹಿತಿ -
ಸ್ವಾವಲಂಬಿ ಸಾರಥಿ ಯೋಜನೆ: ಕಾರು ಖರೀದಿಗೆ ₹4 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವ ವಿಧಾನ.

ಕರ್ನಾಟಕ ಸರ್ಕಾರದ ನಿರುದ್ಯೋಗಿ ಯುವಕರಿಗೆ ಅವಕಾಶ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು “ಸ್ವಾವಲಂಬಿ ಸಾರಥಿ ಯೋಜನೆ” ಅಡಿಯಲ್ಲಿ ಸಹಾಯಧನ ನೀಡಲಿದೆ. ಈ ಯೋಜನೆಯಡಿ, ಅರ್ಹರಾದ ಅಭ್ಯರ್ಥಿಗಳು ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಸಲು 75% ರಷ್ಟು ಅಥವಾ ಗರಿಷ್ಠ ₹4 ಲಕ್ಷ ಸಬ್ಸಿಡಿ ಪಡೆಯಬಹುದು. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಂಪರ್ ಸಹಾಯಧನ, ಕುರಿ ಮೇಕೆ ಖರೀದಿ & ಶೆಡ್ ನಿರ್ಮಾಣ

ಬೆಂಗಳೂರು: ಕರ್ನಾಟಕ ಸರ್ಕಾರವು ಗ್ರಾಮೀಣ ರೈತರು ಮತ್ತು ಪಶುಪಾಲಕರಿಗಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ (Sheep and Goat Farming) ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡಲು ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಪಶುಗಳಿಗೆ ಶೆಡ್ ನಿರ್ಮಾಣ, ವಿಮಾ ರಕ್ಷಣೆ ಮತ್ತು ವೈಜ್ಞಾನಿಕ ತರಬೇತಿ ಸೌಲಭ್ಯಗಳನ್ನು ಒದಗಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಅಂಶಗಳು: ಶೆಡ್ ನಿರ್ಮಾಣಕ್ಕೆ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮಿ ಯೋಜನೆ: ಹಣದ ಸ್ಥಿತಿಯನ್ನು ಮೊಬೈಲ್ನಿಂದಲೇ ಹೇಗೆ ಪರಿಶೀಲಿಸುವುದು?

ಕಾಂಗ್ರೆಸ್ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ತಿಂಗಳಿಗೆ ₹2,000 ನೆರವು ನೀಡುತ್ತಿದೆ. ಇತ್ತೀಚೆಗೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಹಣ ವಿತರಣೆ ತಡವಾಗುತ್ತಿದ್ದರೂ, ಸರ್ಕಾರವು ಶೀಘ್ರವೇ ಹಣವನ್ನು ಖಾತೆಗೆ ಜಮಾ ಮಾಡಲಿದೆ ಎಂದು ಖಚಿತಪಡಿಸಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಲು ಇಲ್ಲಿ ಸುಲಭ ವಿಧಾನಗಳು, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. DBT ಕರ್ನಾಟಕ ಆಪ್ನ
Categories: ಮುಖ್ಯ ಮಾಹಿತಿ -
ಕುರಿಗಾಹಿಗಳನ್ನು ನಿಂದಿಸಿದ್ರೆ ‘2 ವರ್ಷ ಜೈಲು ಶಿಕ್ಷೆ’ ,₹50,000 ದಂಡ | ಕುರಿಗಾಹಿಗಳ ಹಕ್ಕು ರಕ್ಷಣೆಗೆ ಮುಂದಾದ ಸರ್ಕಾರ

ಕರ್ನಾಟಕ ರಾಜ್ಯದ ಸಾಂಪ್ರದಾಯಿಕ ಕುರಿಗಾಹಿಗಳ ಹಕ್ಕುಗಳನ್ನು ರಕ್ಷಿಸಲು ಇದೀಗ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು “ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ, 2025” ಎಂಬ ಹೊಸ ಕರಡು ಕಾನೂನನ್ನು ಸಿದ್ಧಪಡಿಸಿದೆ. ಈ ಕಾನೂನು ಜಾರಿಗೆ ಬಂದರೆ, ಕುರಿಗಾಹಿಗಳ ಮೇಲೆ ದೌರ್ಜನ್ಯ, ಹಿಂಸೆ ಅಥವಾ ಅವರ ಸಾಂಪ್ರದಾಯಿಕ ಹಕ್ಕುಗಳನ್ನು ನಿರಾಕರಿಸಿದವರಿಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲಾಗುವುದು ಈ ಯೋಜನೆಯ ಕಾನೂನು ಜಾರಿಗೆ ಬರುವ ಪ್ರಕ್ರಿಯೆ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.
Categories: ಮುಖ್ಯ ಮಾಹಿತಿ
Hot this week
-
ಬೇಸಿಗೆಯಲ್ಲಿ ಸುಸ್ತು, ತಲೆನೋವು ಕಾಡುತ್ತಿದೆಯೇ? ಇಲ್ಲಿದೆ ಹೈಡ್ರೇಟೆಡ್ ಆಗಿರಲು ಸುಲಭ ಉಪಾಯ.
-
ಟೆರೇಸ್ ಗಾರ್ಡನ್ ಆರಂಭಿಸುವುದು ಹೇಗೆ? ಕಡಿಮೆ ಖರ್ಚಿನಲ್ಲಿ ಮನೆಯ ಛಾವಣಿಯಲ್ಲೇ ಕೈತೋಟ ನಿರ್ಮಿಸಲು ಕಂಪ್ಲೀಟ್ ಗೈಡ್.
-
ಹೋಟೆಲ್ ತಿಂಡಿ-ಊಟ ಇನ್ಮುಂದೆ ದುಬಾರಿ? ರಾಜ್ಯ ಸರ್ಕಾರದ ಈ ಒಂದು ನಿರ್ಧಾರ ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದ್ದೇಕೆ?
-
ಅನ್ನದಾನ ಮಾಡಿದರೆ ನಿಮ್ಮ ಹಣೆಬರಹವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವ ಈ ರಹಸ್ಯ ನಿಮಗೂ ಗೊತ್ತಿರಲಿ!
-
ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಯಿ ಶ್ಯೂರ್’ ರಾಗಿ ಹೆಲ್ತ್ ಮಿಕ್ಸ್: ವಿತರಣೆ ಮತ್ತು ಅನುದಾನದ ಸಂಪೂರ್ಣ ಮಾಹಿತಿ.
Topics
Latest Posts
- ಬೇಸಿಗೆಯಲ್ಲಿ ಸುಸ್ತು, ತಲೆನೋವು ಕಾಡುತ್ತಿದೆಯೇ? ಇಲ್ಲಿದೆ ಹೈಡ್ರೇಟೆಡ್ ಆಗಿರಲು ಸುಲಭ ಉಪಾಯ.

- ಟೆರೇಸ್ ಗಾರ್ಡನ್ ಆರಂಭಿಸುವುದು ಹೇಗೆ? ಕಡಿಮೆ ಖರ್ಚಿನಲ್ಲಿ ಮನೆಯ ಛಾವಣಿಯಲ್ಲೇ ಕೈತೋಟ ನಿರ್ಮಿಸಲು ಕಂಪ್ಲೀಟ್ ಗೈಡ್.

- ಹೋಟೆಲ್ ತಿಂಡಿ-ಊಟ ಇನ್ಮುಂದೆ ದುಬಾರಿ? ರಾಜ್ಯ ಸರ್ಕಾರದ ಈ ಒಂದು ನಿರ್ಧಾರ ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದ್ದೇಕೆ?

- ಅನ್ನದಾನ ಮಾಡಿದರೆ ನಿಮ್ಮ ಹಣೆಬರಹವೇ ಬದಲಾಗುತ್ತಾ? ಶಾಸ್ತ್ರಗಳು ಹೇಳುವ ಈ ರಹಸ್ಯ ನಿಮಗೂ ಗೊತ್ತಿರಲಿ!

- ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ‘ಸಾಯಿ ಶ್ಯೂರ್’ ರಾಗಿ ಹೆಲ್ತ್ ಮಿಕ್ಸ್: ವಿತರಣೆ ಮತ್ತು ಅನುದಾನದ ಸಂಪೂರ್ಣ ಮಾಹಿತಿ.



