Category: ಮುಖ್ಯ ಮಾಹಿತಿ
-
ದೇಶದ ಕೋಟ್ಯಾಂತರ ರೈತರ ಕಾಯುವಿಕೆ ಅಂತ್ಯ ; ಪಿಎಂ ಕಿಸಾನ್ 20ನೇ ಕಂತಿನ 2000 ರೂಪಾಯಿ ಈ ದಿನ ಖಾತೆಗೆ ಜಮಾ.!

ನವದೆಹಲಿ: ದೇಶದ ಕೋಟ್ಯಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 20ನೇ ಕಂತಿಗಾಗಿ ಕಾಯುತ್ತಿದ್ದಾರೆ. ಈ ಹಣವು ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವ ನಿರೀಕ್ಷೆಯಿದೆ. ಕಳೆದ ಫೆಬ್ರವರಿ 24, 2025ರಂದು 19ನೇ ಕಂತು ಬಿಡುಗಡೆಯಾಗಿತ್ತು ಮತ್ತು ಈಗ 20ನೇ ಕಂತು ಶೀಘ್ರದಲ್ಲೇ ಬರಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
DA Rule Change: ಡಿಎ ನಿಯಮದಲ್ಲಿ ದೊಡ್ಡ ಬದಲಾವಣೆ! ವೇತನ ಆಯೋಗದಿಂದ ಮಹತ್ವದ ಮಾಹಿತಿ.!

ಕೇಂದ್ರ ಸರ್ಕಾರಿ ನೌಕರರಿಗೆ ದ್ರವ್ಯ ಭತ್ಯೆ (ಡಿಎ) ಲೆಕ್ಕಾಚಾರದ ವಿಧಾನದಲ್ಲಿ 10 ವರ್ಷಗಳ ನಂತರ ದೊಡ್ಡ ಬದಲಾವಣೆ ಸಿಗಲಿದೆ. 8ನೇ ವೇತನ ಆಯೋಗದ ಹೊಸ ಪ್ರಸ್ತಾಪದಡಿಯಲ್ಲಿ, ಡಿಎ ಲೆಕ್ಕಾಚಾರಕ್ಕೆ 2016ರ ದಲು 2026ರನ್ನು ಮೂಲ ವರ್ಷವಾಗಿ ಪರಿಗಣಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದು ನೌಕರರ ವೇತನ ರಚನೆಯಲ್ಲಿ ಗಮನಾರ್ಹ ಪರಿವರ್ತನೆ ತರಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
BIG NEWS :`LPG’ ಗ್ಯಾಸ್ ಸಿಲಿಂಡರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ : ಇನ್ಮುಂದೆ ಇದಿಲ್ಲದೇ ಸಿಲಿಂಡರ್ ಸಿಗಲ್ಲ.!

ಜುಲೈ 1, 2025ರಿಂದ ಭಾರತ ಸರ್ಕಾರವು ಎಲ್ಪಿಜಿ (LPG) ಗ್ಯಾಸ್ ಸಿಲಿಂಡರ್ ವಿತರಣೆಗೆ ಸಂಬಂಧಿಸಿದ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆಗಳು ಗ್ರಾಹಕರ ಸುರಕ್ಷತೆ, ಪಾರದರ್ಶಕತೆ ಮತ್ತು ಸಬ್ಸಿಡಿಯ ಸರಿಯಾದ ವಿತರಣೆಗೆ ಉದ್ದೇಶಿಸಿವೆ. OTP ಪದ್ಧತಿ, ಡಿಜಿಟಲ್ KYC, ಸಿಲಿಂಡರ್ ತೂಕ ಪರಿಶೀಲನೆ ಮತ್ತು ಸಬ್ಸಿಡಿ ಅರ್ಹತೆಗಳಂತಹ ಪ್ರಮುಫ ಬದಲಾವಣೆಗಳನ್ನು ಇಲ್ಲಿ ವಿವರವಾಗಿ ತಿಳಿಯೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದುವೇ ಮುಖ್ಯ ಕಾರಣಗಳು: ಇವುಗಳನ್ನ ಅನುಸರಿಸಿದ್ರೆ ಮಾತ್ರ ನೀವು ಸೇಫ್..!

ಇತ್ತೀಚಿನ ವರ್ಷಗಳಲ್ಲಿ ಯುವಕರಲ್ಲೂ ಹೃದಯಾಘಾತದ ಪ್ರಕರಣಗಳು ಭೀಕರವಾಗಿ ಹೆಚ್ಚುತ್ತಿವೆ. ಹೃದ್ರೋಗ ತಜ್ಞ ಮತ್ತು ಸಂಸದರಾದ ಡಾ. ಸಿ. ಮಂಜುನಾಥ್ ಅವರು ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮೂಲಭೂತ ಆದರೆ ಅತ್ಯಗತ್ಯವಾದ ಸಲಹೆಗಳನ್ನು ನೀಡಿದ್ದಾರೆ. ಈ ಲೇಖನದಲ್ಲಿ, ಹೃದಯಾಘಾತದ ಪ್ರಮುಖ ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಸುಲಭ ಮಾರ್ಗಗಳನ್ನು ವಿವರವಾಗಿ ತಿಳಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೃದಯಾಘಾತದ ಪ್ರಮುಖ ಕಾರಣಗಳು 1. ಹೈಪರ್ಟೆನ್ಷನ್ (ರಕ್ತದೊತ್ತಡ) ಡಾ. ಮಂಜುನಾಥ್
Categories: ಮುಖ್ಯ ಮಾಹಿತಿ -
EPF ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ : ಖಾತೆಗೆ 8.25% ಬಡ್ಡಿ ಹಣ ಜಮಾ ನಿಮ್ಮ ಖಾತೆಗೆ ಬಂದಿದೆಯಾ ಹೀಗೆ ಚೆಕ್ ಮಾಡ್ಕೊಳ್ಳಿ.!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) 2024-25 ಹಣಕಾಸು ವರ್ಷಕ್ಕೆ 8.25% ಬಡ್ಡಿ ದರವನ್ನು ಸದಸ್ಯರ EPF ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸಿದೆ. ಹಲವಾರು ಸದಸ್ಯರ ಪಾಸ್ ಬುಕ್ ಗಳಲ್ಲಿ ಈ ಬಡ್ಡಿ ಮೊತ್ತ ಕಾಣಿಸಿಕೊಂಡಿದ್ದರೂ, ಇನ್ನೂ ಅಧಿಕೃತ SMS ಅಥವಾ ಇಮೇಲ್ ಅಧಿಸೂಚನೆ ಬಂದಿಲ್ಲ. ನಿಮ್ಮ EPF ಖಾತೆಗೆ ಬಡ್ಡಿ ಬಂದಿದೆಯೇ ಎಂದು ಪರಿಶೀಲಿಸುವ ಸುಲಭ ವಿಧಾನಗಳು ಇಲ್ಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ರೈಲು ಪ್ರಯಾಣಿಕರೇ ಗಮನಿಸಿ : ಇಂದಿನಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಗೆ `ಆಧಾರ್’ ಕಡ್ಡಾಯ.!

ರೈಲ್ವೆ ಇಲಾಖೆಯು ತತ್ಕಾಲಿಕ ಟಿಕೆಟ್ ಗಳ ದುರುಪಯೋಗ ತಡೆಗಟ್ಟಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಜುಲೈ 1ರಿಂದ, ತತ್ಕಾಲಿಕ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರು ತಮ್ಮ IRCTC ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಆಧಾರ್
Categories: ಮುಖ್ಯ ಮಾಹಿತಿ -
ಕೊಬ್ಬರಿಗೂ ಮಾತಾಡ್ಸಂಗಿಲ್ಲ.. ಚಿಪ್ಪಿಗೂ ಮಾತಾಡ್ಸಂಗಿಲ್ಲ..ಭಾರೀ ಡಿಮ್ಯಾಂಡ್.!

ರಾಜ್ಯದ ತೆಂಗು ಮತ್ತು ಕೊಬ್ಬರಿ ಬೆಲೆಗಳು ಗಗನಕ್ಕೇರಿದ್ದು, ರೈತರ ಮುಖಗಳಲ್ಲಿ ಹರ್ಷದ ಮುಗುಳ್ನಗೆ ತಂದಿವೆ. ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಕ್ವಿಂಟಾಲ್ ಗೆ ₹29,118 ಮತ್ತು ತೆಂಗಿನ ಖಾಲಿ ಚಿಪ್ಪು ಟನ್ ಗೆ ₹34,000ಕ್ಕೆ ಮಾರಾಟವಾಗುತ್ತಿದೆ. ಇದು ಕಳೆದ 2 ತಿಂಗಳಲ್ಲಿ ಸಾಕಷ್ಟು ಏರಿಕೆಯನ್ನು ಸೂಚಿಸುತ್ತದೆ. ಬೆಲೆ ಏರಿಕೆಗೆ ಕಾರಣಗಳು ಮತ್ತು ರೈತರಿಗೆ ಇದರ ಪ್ರಯೋಜನಗಳನ್ನು ಇಲ್ಲಿ ವಿವರವಾಗಿ ತಿಳಿಯೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
BREAKING : ರಾಜ್ಯ ಸರ್ಕಾರದಿಂದ ಮತ್ತೆ 7 ಮಂದಿ `ತಹಶೀಲ್ದಾರ್’ ವರ್ಗಾವಣೆ ಮಾಡಿ ಆದೇಶ | Tahsildar Transfer News

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದೆ. ಇತ್ತೀಚೆಗೆ, ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 7 ಮಂದಿ ತಹಶೀಲ್ದಾರ್ಗಳನ್ನು ವರ್ಗಾಯಿಸಲು ಆದೇಶ ಹೊರಡಿಸಿದೆ. ಈ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾದ ಕ್ರಮವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವರ್ಗಾವಣೆಗೊಳಗಾದ ತಹಶೀಲ್ದಾರ್ಗಳ ಪಟ್ಟಿ ಮತ್ತು ಹೊಸ ನಿಯೋಜನೆ ರಾಜ್ಯ ಸರ್ಕಾರದ ಆದೇಶದ ಪ್ರಕಾರ, ಕೆಳಗೆ
Categories: ಮುಖ್ಯ ಮಾಹಿತಿ -
ಸರ್ಕಾರದ ಈ ಯೋಜನೆಯಲ್ಲಿ ಬರೀ 20 ರೂಪಾಯಿ ಪಾವತಿ ಮಾಡಿದರೆ ಸಾಕು 2ಲಕ್ಷ ರೂ ವಿಮೆ ಮಿಸ್ ಮಾಡ್ಕೋಬೇಡಿ.!

ಭಾರತ ಸರ್ಕಾರವು ದೇಶದ ಸಾಮಾನ್ಯ ನಾಗರಿಕರಿಗೆ ಸುರಕ್ಷಿತ ಭವಿಷ್ಯ ನೀಡಲು ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಇವುಗಳಲ್ಲಿ “ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ” (PMSBY) ಒಂದು ಮಹತ್ವದ ಹಂತ. ಈ ಯೋಜನೆಯು ಅತ್ಯಂತ ಕಡಿಮೆ ವಾರ್ಷಿಕ ಪ್ರೀಮಿಯಂನಲ್ಲಿ ಅಪಘಾತದಿಂದ ಉಂಟಾಗುವ ನಷ್ಟಗಳಿಗೆ ವಿಮಾ ರಕ್ಷಣೆ ನೀಡುತ್ತದೆ. ವಿಶೇಷವಾಗಿ ನಿಮ್ಮದು ಕಡಿಮೆ ಆದಾಯದ ವರ್ಗವಾದರೆ, ಈ ಯೋಜನೆಯು ನಿಮಗೆ ದೊಡ್ಡ ರಕ್ಷಣೆಯನ್ನು ನೀಡಬಲ್ಲದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!


