Category: ಮುಖ್ಯ ಮಾಹಿತಿ
-
BREAKING: ರೈತರಿಗೆ ಗುಡ್ ನ್ಯೂಸ್: ಅರ್ಜಿ ಸಲ್ಲಿಸದೆ ಇದ್ರು ಸರ್ಕಾರದಿಂದಲೇ ಪೌತಿ ಖಾತೆ| ವಾರಸುದಾರರ ಹೆಸರಿಗೆ ಜಮೀನು.!

ರಾಜ್ಯದಲ್ಲಿ ಸುಮಾರು 52 ಲಕ್ಷ ಜಮೀನುಗಳು ಮೃತ ರೈತರ ಹೆಸರಿನಲ್ಲಿ ನೋಂದಾಯಿತವಾಗಿವೆ. ಇಂತಹ ಸಂದರ್ಭಗಳಲ್ಲಿ, ವಾರಸುದಾರರು ಅರ್ಜಿ ಸಲ್ಲಿಸದಿದ್ದರೂ ಸರ್ಕಾರವೇ ಸ್ವಯಂಪ್ರೇರಿತವಾಗಿ ಜಮೀನುಗಳನ್ನು ಲೆಕ್ಕಪರಿಶೋಧಿಸಿ, ವಿವಾದರಹಿತ ಪ್ರಕರಣಗಳನ್ನು ಪೌತಿ ಖಾತೆ (ಸಕ್ಸೆಷನ್ ಅಕೌಂಟ್) ಯೋಜನೆಯಡಿಯಲ್ಲಿ ವಾರಸುದಾರರ ಹೆಸರಿಗೆ ಬದಲಾಯಿಸಲು ನಿರ್ಧರಿಸಿದೆ. ಈ ಕಾರ್ಯವನ್ನು ಡಿಸೆಂಬರ್ 2023ರೊಳಗಾಗಿ ಪೂರ್ಣಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
BREAKING : ಧರ್ಮಸ್ಥಳದಲ್ಲಿ ಅಸ್ಥಿಪಂಜರ, ಮೂಳೆಗಳು ಪತ್ತೆ : ಗೃಹ ಸಚಿವ ಪರಮೇಶ್ವರ್ ಗೆ ಮಾಹಿತಿ ನೀಡಿದ SIT ಮುಖ್ಯಸ್ಥ.!

ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆ ಸಂದರ್ಭದಲ್ಲಿ, ಹೊಸದಾಗಿ ಅಸ್ಥಿಪಂಜರ ಮತ್ತು ಮಾನವ ಮೂಳೆಗಳು ಪತ್ತೆಯಾಗಿವೆ. ಈ ಬಗ್ಗೆ ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರಿಗೆ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥ ಪ್ರಣಬ್ ಮೊಹಂತಿ ವಿವರಣೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಈ ಘಟನೆಯು ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತನಿಖೆಯ ಪ್ರಗತಿ: ಪೊಲೀಸ್ ಮತ್ತು SIT
Categories: ಮುಖ್ಯ ಮಾಹಿತಿ -
ಲಕ್ಷ್ಮಿ ಪೂಜೆಯ ದಿನ ಈ ತಪ್ಪುಗಳನ್ನು ಮಾಡಿದ್ರೆ ಏನಾಗುತ್ತೆ ಗೊತ್ತಾ.!ಇಲ್ಲಿದೆ ಸಂಪೂರ್ಣ ಮಾಹಿತಿ!

ಲಕ್ಷ್ಮಿ ಪೂಜೆಗೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ಈ ಹಬ್ಬವನ್ನು ಸನಾತನ ಧರ್ಮದಲ್ಲಿ ಅತ್ಯಂತ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಉತ್ತಮ ಮಳೆ ಮತ್ತು ಸಮೃದ್ಧ ಬೆಳೆ ಕಾರಣ ರೈತರು ಸಂತೋಷದಿಂದಿರುವುದರಿಂದ, ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಇನ್ನೂ ಹೆಚ್ಚು ಶ್ರದ್ಧೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಈ ಪೂಜೆಯ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದರ ಮೂಲಕ ಸಂಪತ್ತು, ಸುಖ ಮತ್ತು ಶಾಂತಿಯನ್ನು ಸಾಧಿಸಬಹುದು. ಆದರೆ, ಕೆಲವು ತಪ್ಪುಗಳು ದೇವಿಯ ಕೋಪಕ್ಕೆ ಕಾರಣವಾಗಬಹುದು ಎಂಬ ನಂಬಿಕೆ ಇದೆ. ಹೀಗಾಗಿ,
Categories: ಮುಖ್ಯ ಮಾಹಿತಿ -
ರಕ್ಷಾಬಂಧನ 2025: 95 ವರ್ಷಗಳ ನಂತರ ಬರುವ ಅಪೂರ್ವ ಜ್ಯೋತಿಷ್ಯ ಸಂಯೋಗ.!ರಕ್ಷಾಬಂಧನದ ವಿಶೇಷ ಯೋಗಗಳು.!

ಪ್ರತಿವರ್ಷ ರಕ್ಷಾಬಂಧನವನ್ನು ಪ್ರೀತಿ, ನಗು ಮತ್ತು ವಚನದೊಂದಿಗೆ ಆಚರಿಸಲಾಗುತ್ತದೆ—ಸಹೋದರರು ತಮ್ಮ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ, ಸಹೋದರಿಯರು ಅವರ ಸಹೋದರರ ದೀರ್ಘ ಮತ್ತು ಯಶಸ್ವಿ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ 2025ರಲ್ಲಿ, ಈ ಹಬ್ಬವನ್ನು ಇನ್ನೂ ವಿಶೇಷವಾಗಿಸುವ ಅಪೂರ್ವ ಜ್ಯೋತಿಷ್ಯ ಸಂಯೋಗ ನಡೆಯಲಿದೆ—ಇಂತಹ ಸಂಯೋಗ ಕಳೆದ 95 ವರ್ಷಗಳಿಂದ ಕಂಡಿರಲಿಲ್ಲ! ಇವರೆಗೆ ಈ ವರ್ಷದ ರಕ್ಷಾಬಂಧನವು ಸಂಪತ್ತು ಮತ್ತು ಆಧ್ಯಾತ್ಮಿಕ ಶಕ್ತಿಯ ಕಾಸ್ಮಿಕ್ ವಚನವನ್ನು ಹೊಂದಿದೆ ಮತ್ತು ನಿಮ್ಮ ಕುಟುಂಬಕ್ಕಾಗಿ ಅದರ ಲಾಭಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿ
Categories: ಮುಖ್ಯ ಮಾಹಿತಿ -
ಸಾರಿಗೆ ನೌಕರರ ಮುಷ್ಕರದ ಬಿಸಿ : ರಾಜ್ಯದೆಲ್ಲೆಡೆ ಪ್ರಯಾಣಿಕರ ಪರದಾಟ ಶಾಲಾ ಕಾಲೇಜ್ ಗಳಿಗೆ ರಜೆ?

ಆಗಸ್ಟ್ 5: ಬೆಳಗ್ಗೆ 6 ಗಂಟೆಯಿಂದಲೇ ಕರ್ನಾಟಕದ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಆರಂಭಿಸಿದ್ದಾರೆ. ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಮೀರಿ ನಡೆಸಿರುವ ಈ ಮುಷ್ಕರದಿಂದಾಗಿ ರಾಜ್ಯದ ಎಲ್ಲಾ ಪ್ರಮುಖ ನಗರಗಳಾದ ಬೆಂಗಳೂರು, ಹಾಸನ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಗದಗ, ಮಂಡ್ಯ, ಮೈಸೂರು, ಚಿಕ್ಕಮಗಳೂರು ಮತ್ತು ಚಿತ್ರದುರ್ಗದಲ್ಲಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹಾಗೆ ಶಾಲೆ ಕಾಲೇಜುಗಳ ಮಂಡಳಿಯಿಂದ ತಮ್ಮ ತಮ್ಮ ಮಕ್ಕಳನ್ನು ಪರ್ಯಾಯ ವ್ಯವಸ್ಥೆ ಮಾಡಿ ಶಾಲೆಗೆ ಕಳುಹಿಸಿಕೊಡಿ ಯಾವುದೇ ರೀತಿ ರಜೆ ಇಲ್ಲ ಎಂದು ಮನವಿ
Categories: ಮುಖ್ಯ ಮಾಹಿತಿ -
PF Withdraw: ಪಿಎಫ್ ಹಣ ಮೊಬೈಲ್ ಮೂಲಕ ಪಡೆಯುವುದು ಹೇಗೆ.? ಇಲ್ಲಿದೆ ಸರಳ ವಿಧಾನ.!

ಭವಿಷ್ಯ ನಿಧಿ (PF) ಹಣವನ್ನು ಈಗ ಹೆಚ್ಚು ಸರಳವಾಗಿ ತೆಗೆದುಕೊಳ್ಳಬಹುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು PF ಹಿಂಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಹಿಂದಿನಂತೆ ರಾಶಿ ರಾಶಿ ದಾಖಲೆಗಳನ್ನು ಸಂಗ್ರಹಿಸುವ ಅಗತ್ಯವಿಲ್ಲ. ಕೆಲವು ಮೂಲಭೂತ ಷರತ್ತುಗಳನ್ನು ಪೂರೈಸಿದರೆ, ನಿಮ್ಮ PF ಹಣವನ್ನು ವೇಗವಾಗಿ ಪಡೆಯಬಹುದು.ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ PF ಹಣ ತೆಗೆಯಲು ಅಗತ್ಯವಾದ
Categories: ಮುಖ್ಯ ಮಾಹಿತಿ -
ವಂದೇ ಭಾರತ್ ಟ್ರೇನ್ಗಳಲ್ಲಿ ಕೊನೆಯ 15 ನಿಮಿಷದಲ್ಲಿ ಟಿಕೆಟ್ ಬುಕಿಂಗ್ ಸೌಲಭ್ಯ!

ರೈಲ್ವೆ ಪ್ರಯಾಣಿಕರಿಗೆ ಒಂದು ಉತ್ತಮ ಸುದ್ದಿ! ವಂದೇ ಭಾರತ್ ಟ್ರೇನ್ಗಳಲ್ಲಿ ಈಗ ಟ್ರೇನ್ ಸ್ಟೇಷನ್ಗೆ ಬರುವ 15 ನಿಮಿಷ ಮೊದಲು ವರೆಗೂ ಟಿಕೆಟ್ ಬುಕ್ ಮಾಡಿಕೊಳ್ಳುವ ಸೌಲಭ್ಯ ಲಭ್ಯವಿದೆ. ದಕ್ಷಿಣ ರೈಲ್ವೆ ವಲಯದ 8 ವಂದೇ ಭಾರತ್ ಟ್ರೇನ್ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಬುಕಿಂಗ್ ವ್ಯವಸ್ಥೆ ಹೇಗಿದೆ? ಇದುವರೆಗೆ, ವಂದೇ ಭಾರತ್
Categories: ಮುಖ್ಯ ಮಾಹಿತಿ -
Property Rights: ಈ ಒಂದು ತಪ್ಪು ಮಾಡಿದ್ರೆ ಹೆತ್ತವರ ಆಸ್ತಿ ಮಕ್ಕಳಿಗೆ ಸಿಗೋದಿಲ್ಲ! ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಇಂದಿನ ಕಾಲದಲ್ಲಿ ಕುಟುಂಬಗಳ ನಡುವಿನ ಬಂಧನಗಳು ಆಸ್ತಿ, ಹಣ ಮತ್ತು ಭೂಮಿಯ ಸುತ್ತ ಸುತ್ತುತ್ತಿವೆ. ಒಟ್ಟಿಗೆ ಬೆಳೆದ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಕೂಡ ಒಂದು ತುಂಡು ಜಮೀನು ಅಥವಾ ಮನೆಗಾಗಿ ಹೋರಾಡುವ ದೃಶ್ಯಗಳು ಸಾಮಾನ್ಯವಾಗಿವೆ. ಹಿಂದಿನ ಕಾಲದಲ್ಲಿ ಕುಟುಂಬದ ಸದಸ್ಯರು ಪ್ರೀತಿ ಮತ್ತು ವಿಶ್ವಾಸದಿಂದ ಬಾಳುತ್ತಿದ್ದರೆ, ಇಂದು ಆಸ್ತಿಯ ವಿಭಜನೆ ಕುಟುಂಬಗಳನ್ನು ಬಿರುಕುಗೊಳಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂತಹ ಸಂದರ್ಭದಲ್ಲಿ, ಸುಪ್ರೀಂ
Categories: ಮುಖ್ಯ ಮಾಹಿತಿ -
BIGNEWS : ರಾಜ್ಯದಲ್ಲಿ ಕಟ್ಟಡದ ಎತ್ತರ ನಿರ್ಮಾಣದಲ್ಲಿ ಹೊಸ ರೂಲ್ಸ್.! ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳ ಬದಿಗಳಲ್ಲಿ ಅನಿಯಂತ್ರಿತ ಪಾರ್ಕಿಂಗ್ ಸಮಸ್ಯೆ ತಲೆ ಎತ್ತಿದೆ. ಇದನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರವು ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಹೊಸ ನಿಯಮಗಳ ಪ್ರಕಾರ, ಕಟ್ಟಡದಲ್ಲಿನ ಪಾರ್ಕಿಂಗ್ ಫ್ಲೋರ್ (ಸ್ಟಿಲ್ಟ್ ಫ್ಲೋರ್) ಅನ್ನು ಕಟ್ಟಡದ ಒಟ್ಟು ಎತ್ತರದ ಲೆಕ್ಕಾಚಾರದಿಂದ ಹೊರತುಪಡಿಸಲಾಗಿದೆ. ಇದರಿಂದ ನಗರದಲ್ಲಿ ಪಾರ್ಕಿಂಗ್ ಸೌಕರ್ಯ ಹೆಚ್ಚಾಗಲಿದೆ ಮತ್ತು ರಸ್ತೆಗಳ ಮೇಲಿನ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ
Hot this week
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!
-
Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!
-
ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
Topics
Latest Posts
- WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!

- Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!

- ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?

- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.


