Category: ಅರೋಗ್ಯ

  • ನಿಮ್ಮ ಮಕ್ಕಳ ಬುದ್ದಿಶಕ್ತಿ ಮೆದುಳಿನ ಸಾಮರ್ಥ್ಯ ಹೆಚ್ಚಾಗಬೇಕೆ ಆಗಿದ್ರೆ ಇದನ್ನು ಫಾಲೋ ಮಾಡಿ.!

    WhatsApp Image 2025 07 17 at 3.53.18 PM scaled

    ಮಕ್ಕಳ ಮೆದುಳಿನ ಕಾರ್ಯಕ್ಷಮತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಪದ್ಧತಿ ಅತ್ಯಗತ್ಯ. ಅಮೆರಿಕದ ಪ್ರಸಿದ್ಧ ನರವಿಜ್ಞಾನಿ ಡಾ. ಕ್ಲಿಂಟ್ ಸ್ಟೀಲ್ ಅವರ ಸಂಶೋಧನೆಯ ಪ್ರಕಾರ, ಕೆಲವು ಪ್ರಮುಖ ಆಹಾರ ಪದಾರ್ಥಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಗಮನಾರ್ಹವಾಗಿ ಸಹಾಯ ಮಾಡುತ್ತವೆ. ಇಂತಹ ಆಹಾರಗಳು ಮೆದುಳಿನ ಚಟುವಟಿಕೆ, ಸ್ಮರಣಶಕ್ತಿ ಮತ್ತು ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಆರೋಗ್ಯ: ಪ್ರತಿದಿನ ಲವಂಗ ಸೇವನೆಯಿಂದ ಆಗುವ ಆರೋಗ್ಯಕರ ಲಾಭಗಳು ಕೇಳಿದರೆ ಅಚ್ಚರಿಪಡುತ್ತೀರಾ.!

    WhatsApp Image 2025 07 17 at 2.27.35 PM scaled

    ಭಾರತೀಯ ಪಾಕಪದ್ಧತಿಯಲ್ಲಿ ಮಸಾಲೆಗಳು ರುಚಿ ಮತ್ತು ಆರೋಗ್ಯ ಎರಡಕ್ಕೂ ಪ್ರಮುಖವಾಗಿವೆ. ಅವುಗಳಲ್ಲಿ ಲವಂಗವು (Clove) ವಿಶೇಷ ಸ್ಥಾನವನ್ನು ಹೊಂದಿದೆ. ಇದು ಕೇವಲ ಅಡುಗೆ ಪದಾರ್ಥವಲ್ಲ, ಬದಲಿಗೆ ಆಯುರ್ವೇದ ಮತ್ತು ಆಧುನಿಕ ವಿಜ್ಞಾನದಲ್ಲಿ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಬೆಳಿಗ್ಗೆ ಒಂದು ಲವಂಗವನ್ನು ಅಗಿದು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಲವಂಗದಲ್ಲಿ ಸಿಗುವ ಆಂಟಿ-ಆಕ್ಸಿಡೆಂಟ್ಸ್, ಆಂಟಿ-ಇನ್ಫ್ಲಮೇಟರಿ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಅದನ್ನು ಆರೋಗ್ಯಕ್ಕೆ ಅಮೂಲ್ಯವಾಗಿಸಿವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ…

    Read more..


  • ಗಮನಿಸಿ: ‘ಮರೆವು’ ಕಮ್ಮಿ ಮಾಡಲು ಔಷಧಿನೇ ಬೇಕಾಗಿಲ್ಲ, ಹೀಗೆ ಮಾಡಿ ನೋಡಿ ಸಾಕು.!

    WhatsApp Image 2025 07 17 at 1.51.23 PM

    ಮರೆವು, ಏಕಾಗ್ರತೆಯ ಕೊರತೆ ಮತ್ತು ಮಾನಸಿಕ ಆಯಾಸವು ಇಂದಿನ ವೇಗದ ಜೀವನಶೈಲಿಯಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಅನೇಕರು ಸ್ಮರಣಶಕ್ತಿ ಹೆಚ್ಚಿಸಲು ಔಷಧಿಗಳನ್ನು ಅವಲಂಬಿಸುತ್ತಾರೆ, ಆದರೆ ನಿಜವಾಗಿ ಮೆದುಳಿನ ಕಾರ್ಯಕ್ಷಮತೆಯನ್ನು ನೈಸರ್ಗಿಕವಾಗಿ ಸುಧಾರಿಸಲು ಸರಳ ಮಾರ್ಗಗಳಿವೆ. ಅಸೆಟೈಲ್ಕೋಲಿನ್ ಎಂಬ ನರಪ್ರೇಕ್ಷಕ (ನ್ಯೂರೋಟ್ರಾನ್ಸ್ಮಿಟರ್) ಮೆದುಳಿನ ಸ್ಮರಣೆ, ಕಲಿಕೆ ಮತ್ತು ನರಸಂಪರ್ಕಗಳಿಗೆ ಕೀಲಿಕೈಯಾಗಿದೆ. ಇದರ ಮಟ್ಟ ಕಡಿಮೆಯಾದರೆ, ಮರೆವು ಮತ್ತು ಮಾನಸಿಕ ಅಸ್ಥಿರತೆ ಉಂಟಾಗುತ್ತದೆ. ಆದರೆ, ಸರಿಯಾದ ಆಹಾರ, ನಿದ್ರೆ ಮತ್ತು ಜೀವನಶೈಲಿ ಬದಲಾವಣೆಗಳಿಂದ ಇದನ್ನು ಸುಧಾರಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಮಗುವಿಗೆ ಚಹಾ ಅಭ್ಯಾಸ: ಡಾಕ್ಟರ್ ಹೇಳೋದೇನು? ತಪ್ಪದೇ ತಿಳಿದುಕೊಳ್ಳಿ

    Picsart 25 07 17 00 40 02 800 scaled

    ಇಂದಿನ ಪೋಷಕರಿಗೆ ಬೆಳಗಿನ ಕಪ್ ಚಹಾ(Tea) ಒಂದು ಮಾಂತ್ರಿಕ ಪುನರ್ ಚೈತನ್ಯದ ಜೊತೆಗೆ ನಿತ್ಯದ ಚಾಲನೆಯ ಹೊಸ ಆರಂಭ. ಆದರೆ, ಈ ಚಹಾ ಕುಡಿಯುವ ಸಾಂಸ್ಕೃತಿಕ ಅಭ್ಯಾಸ ಮಕ್ಕಳು ಕೂಡಾ ತಾವೇನಾದ್ರೂ ದೊಡ್ಡವರಂತೆ ತೋರಿಸಿಕೊಳ್ಳೋ ಹಂಬಲದಲ್ಲಿ ಅನುಸರಿಸುತ್ತಿದ್ದಾರೆ. “ಅಪ್ಪ-ಅಮ್ಮ ಚಹಾ ಕುಡಿದ್ರು, ನಾನು ಯಾಕೆ ಬೇಡ?” ಎಂಬ ಪ್ರಶ್ನೆಗೆ ಬಹುಮಂದಿ ಪೋಷಕರು ಒಂದಷ್ಟು ಬಿಸ್ಕತ್ತುಗಳ ಜೊತೆ ಚಿಕ್ಕ ಚಹಾ ಕೊಡೋದು ಸಾಮಾನ್ಯವಾಗಿ ನಡೆಯುತ್ತಲೇ ಇದೆ. ಆದರೆ ವೈದ್ಯರ ಎಚ್ಚರಿಕೆ ಏನು ಹೇಳುತ್ತದೆ? ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ಒಂದು ತಿಂಗಳು ಟೀ ಸೇವನೆ ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲ ಬದಲಾಗುತ್ತೆ? ವೈದ್ಯಕೀಯ ದೃಷ್ಟಿಕೋನದಿಂದ ಸಂಪೂರ್ಣ ಮಾಹಿತಿ!

    Picsart 25 07 16 00 08 21 618 scaled

    ಭಾರತದಲ್ಲಿ ಟೀ(Tea) ಎಂಬುದು ಕೇವಲ ಪಾನೀಯವಲ್ಲ, ಇದು ಕೋಟಿ (crores) ಜನರ ದಿನಚರೆಯ ಅವಿಭಾಜ್ಯ ಅಂಗವಾಗಿದೆ. ಬೆಳಗ್ಗೆ ಎದ್ದ ಕೂಡಲೇ ಟೀ ಕುಡಿಯುವುದು ಲಕ್ಷಾಂತರ ಮಂದಿಗೆ ಒಂದು ನಿಯಮಿತ ಶಿಸ್ತಿನಂತೆ ರೂಪುಗೊಂಡಿದೆ. ಕೆಲವರಿಗೆ ಟೀ ‘ಆರಂಭದ ಎಂಜಿನ್’, ಕೆಲವರಿಗೆ ‘ಮಧ್ಯಾಹ್ನದ ರಿಲ್ಯಾಕ್ಸ್’ ಎನ್ನುವುದು ಸಾಮಾನ್ಯ. ಆದರೆ ಟೀ ಸೇವನೆಯ ಬಗ್ಗೆ ವೈದ್ಯಕೀಯ ವೀಕ್ಷಣೆಗಳು ಎಚ್ಚರಿಸುತ್ತಿರುವುದು ಏನೆಂದರೆ, ‘ಅತಿಯಾದ ಟೀ ಸೇವನೆ ದೇಹಕ್ಕೆ ದೀರ್ಘಕಾಲಿಕ ಹಾನಿ ಉಂಟುಮಾಡಬಹುದು’ ಎಂದು ಎಚ್ಚರಿಸುತ್ತಿದ್ದಾರೆ. ಹಾಗಿದ್ದರೆ ಯಾವ ರೀತಿಯ ಹಾನಿಗಳು ಆಗಬಹುದು ಎಂಬ…

    Read more..


  • ಆರೋಗ್ಯ: ಪ್ರತಿದಿನ ಮುಂಜಾನೆ ಈ ಕೆಲಸಗಳನ್ನು ಮಾಡಿದ್ರೆ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗಿ ಹೋಗುತ್ತೆ.!

    WhatsApp Image 2025 07 15 at 4.30.31 PM scaled

    ಕೊಲೆಸ್ಟ್ರಾಲ್ ಎಂಬುದು ಜೀವಕೋಶಗಳ ಪೊರೆಗಳಲ್ಲಿ ಕಂಡುಬರುವ ಒಂದು ಬಗೆಯ ಕೊಬ್ಬು ಅಥವಾ ಸ್ಟೀರಾಯ್ಡ್ ಪದಾರ್ಥ. ಇದು ದೇಹದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಗತ್ಯವಾದದ್ದು. ಆದರೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಾಗಿದ್ದರೆ, ಅದು ಹೃದಯ ರೋಗ, ಪಾರ್ಶ್ವವಾಯು ಮತ್ತು ಇತರೆ ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರ ಮತ್ತು ವ್ಯಾಯಾಮಗಳನ್ನು ಅನುಸರಿಸುವುದು ಅತ್ಯಗತ್ಯ. ಇಲ್ಲಿ ಕೆಲವು ಪರಿಣಾಮಕಾರಿ ವಿಧಾನಗಳನ್ನು ಪರಿಚಯಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • 30 ದಿನಗಳ ಕಾಲ ಸಕ್ಕರೆ ಮತ್ತು ಉಪ್ಪು ತಿನ್ನೋದೇ ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ?

    WhatsApp Image 2025 07 15 at 8.54.52 AM scaled

    ಸಕ್ಕರೆ ಮತ್ತು ಉಪ್ಪು ನಮ್ಮ ದೈನಂದಿನ ಆಹಾರದ ಅವಿಭಾಜ್ಯ ಅಂಶಗಳಾಗಿವೆ. ಆದರೆ, ಇವು ಅತಿಯಾಗಿ ಸೇವನೆಯಾದಾಗ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲವು. ವೈದ್ಯರು ಮತ್ತು ಪೋಷಣಾ ತಜ್ಞರ ಪ್ರಕಾರ, 30 ದಿನಗಳ ಕಾಲ ಈ ಎರಡು ಪದಾರ್ಥಗಳನ್ನು ತ್ಯಜಿಸಿದರೆ ದೇಹದಲ್ಲಿ ಗಮನಾರ್ಹವಾದ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ರಕ್ತದೊತ್ತಡ, ಮಧುಮೇಹ, ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳು ಕಡಿಮೆಯಾಗುವುದರ ಜೊತೆಗೆ ಚರ್ಮ ಮತ್ತು ದೇಹದ ತೂಕದಲ್ಲೂ ಸುಧಾರಣೆ ಕಾಣಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ…

    Read more..


  • ಅಡುಗೆ ಮನೆಯಲ್ಲಿರೋ ದೋಸೆ ಹಂಚಲ್ಲಿದೆ ಮಹಾಮಾರಿ ಕ್ಯಾನ್ಸರ್.! ಏನಿದು ಅಚ್ಚರಿ, ತಿಳಿದುಕೊಳ್ಳಿ

    Picsart 25 07 13 23 37 28 172 scaled

    ಒಂದು ಕಾಲದಲ್ಲಿ ಬಡವರ ಅಡುಗೆ ಮನೆಗೆ ಸೀಮಿತವಾಗಿದ್ದ ಮಣ್ಣು ಮತ್ತು ಕಬ್ಬಿಣದ ಪಾತ್ರೆಗಳು, (Clay and iron vessels) ಈಗ ಶ್ರೀಮಂತರ ಅಡುಗೆ ಮನೆಯಲ್ಲೂ ಮೆರೆಯುತ್ತಿದೆ. ಏಕೆಂದರೆ, ಕಾಲಚಕ್ರ ಮರುಗುತಿರೊಮ್ಮೆ ಆರೋಗ್ಯವೇ ಪ್ರಮುಖ ಚಿಂತನೆ ಆಗಿರುವ ಈ ಕಾಲದಲ್ಲಿ, ನಮ್ಮ ಪೂರ್ವಜರ ಬದುಕುಮುಖ ಮಾರ್ಗಗಳೇ ಮತ್ತೆ ಉತ್ತುಂಗಕ್ಕೇರುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಹಿನ್ನಲೆಯಲ್ಲಿ ಇಂದು ಹೆಚ್ಚು ಚರ್ಚೆಯಲ್ಲಿರುವುದು –…

    Read more..


  • ಈ ಆರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಮದ್ದು.. ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಪಪ್ಪಾಯಿ ಜ್ಯೂಸ್ ಕುಡಿಯಿರಿ

    IMG 20250714 WA0004 scaled

    ಪಪ್ಪಾಯಿ ರಸ: ಬೆಳಗಿನ ಆರೋಗ್ಯಕರ ಆಯ್ಕೆ ಪಪ್ಪಾಯಿ ರಸವು ಆರೋಗ್ಯಕ್ಕೆ ಒಂದು ಅಮೂಲ್ಯ ಕೊಡುಗೆಯಾಗಿದೆ. ಈ ರುಚಿಕರವಾದ ಹಣ್ಣಿನ ರಸವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹಕ್ಕೆ ಹಲವು ಲಾಭಗಳು ದೊರೆಯುತ್ತವೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಸೌಂದರ್ಯದವರೆಗೆ, ಈ ರಸವು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಈ ಲೇಖನದಲ್ಲಿ ಪಪ್ಪಾಯಿ ರಸದ ಪ್ರಮುಖ ಪ್ರಯೋಜನಗಳು ಮತ್ತು ಮನೆಯಲ್ಲೇ ತಯಾರಿಸುವ ಸರಳ ವಿಧಾನವನ್ನು ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..