Category: Headlines

  • Flipkart SASA & Lele Sale 2025: Best Deals, Discounts & Offers

    WhatsApp Image 2025 04 26 at 2.00.53 PM

    Flipkart’s SASA & Lele Sale is here with massive discounts on electronics, fashion, home appliances, and more! This limited-time sale brings exciting offers, including bank discounts, exchange deals, and no-cost EMI options. Key Highlights of Flipkart SASA & Lele Sale Huge Discounts – Save big on top brands like Samsung, Apple, Mi, and more.Bank Offers…

    Read more..


  • Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಮಾರ್ಚ್​ 23ರಿಂದ ಮಳೆಯ ಆರ್ಭಟ ಶುರು! 

    Picsart 25 03 19 23 32 21 5921 scaled

    ಮಾರ್ಚ್ 23ರಿಂದ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ: ಜನರಿಗೆ ತಾಪಮಾನ ತಗ್ಗಿಸುವ ನಿರೀಕ್ಷೆ ಬೇಸಿಗೆಯ ಬಿಸಿಲಿನ ಸೆಕೆಯಿಂದ (From the scorching summer sun) ಜನರು ಬೇಸತ್ತು ಹೋಗಿರುವ ಈ ಹೊತ್ತಿನಲ್ಲಿ, ಮಳೆಯ ಮುನ್ಸೂಚನೆ ಒಂದು ಸಂತಸದ ಸುದ್ದಿಯಾಗಿದೆ. ಮಾರ್ಚ್ 23ರಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather telecast department) ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇರುವಾಗ, ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ…

    Read more..


  • Rain Alert: ಕರ್ನಾಟಕದ ಜಿಲ್ಲೆಗಳಿಗೆ 5 ದಿನ ಬಾರಿ  ಜೋರು ಮಳೆ ಎಚ್ಚರಿಕೆ! 

    Picsart 25 03 14 23 38 41 489 scaled

    ಕರ್ನಾಟಕದಲ್ಲಿ ಮುಂಗಾರು ಪ್ರಭಾವ ಆರಂಭ – ದಕ್ಷಿಣದಲ್ಲಿ ಮಳೆಯ ಅಬ್ಬರ, ಉತ್ತರದಲ್ಲಿ ತಾಪಮಾನ ಏರಿಕೆ ಕರ್ನಾಟಕದಲ್ಲಿ(Karnataka) ಬೇಸಿಗೆ ತೀವ್ರತೆ ಹೆಚ್ಚುತ್ತಿರುವ ನಡುವೆ, ಪೂರ್ವ ಮುಂಗಾರು ಮಳೆಯ(Rain) ಪ್ರಭಾವವೂ ಪ್ರಾರಂಭವಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್(40 degrees Celsius) ತಲುಪಿದರೆ, ಮತ್ತೊಂದೆಡೆ ಮಳೆಯ ಅಬ್ಬರವೂ ಕಾಣಿಸಿಕೊಂಡಿದೆ. ಹವಾಮಾನ ತಜ್ಞರ(Meteorologists) ಪ್ರಕಾರ,  ಮುಂದಿನ ದಿನಗಳಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಯಾವ…

    Read more..


  • Rain alert : ಬೆಂಗಳೂರಿಗೆ ತಂಪೆರದ ವರ್ಷದ ಮೊದಲ ಮಳೆ.! ಈ ಭಾಗದಲ್ಲಿ ಇಂದು ಮಳೆ ಮುನ್ಸೂಚನೆ.

    Picsart 25 03 13 00 58 46 729 scaled

    ಬೆಂಗಳೂರಿನಲ್ಲಿ ಬಿಸಿಲು, ಗುಡುಗು, ಮಳೆಯ ಸಂಯೋಜನೆ: ಬೇಸಿಗೆಯ ತಾಪಕ್ಕೆ ತಂಪು ನೀಡಿದ ವರುಣನ ಸಿಂಚನ ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲು ತನ್ನ ತೀಕ್ಷ್ಣತೆಗೆ ತಲುಪುತ್ತಿದಂತೆ, ರಾಜ್ಯದ ಜನತೆ ಉಷ್ಣತೆಗೆ ಪರದಾಡುತ್ತಿದ್ದಾರೆ. ಹವಾಮಾನ ಇಲಾಖೆ (Meteorological Department) ಮುನ್ಸೂಚಿಸಿದಂತೆ, ರಾಜ್ಯದ ಹಲವೆಡೆ ಬಿಸಿಲಿನ ಜತೆಗೆ ಮುಂಗಾರು ಪೂರ್ವ ಮಳೆ(Pre-monsoon rains)ಯ ಅನುಭವವಾಗುತ್ತಿದೆ. ಇದಕ್ಕೆ ನಿದರ್ಶನವೆಂದರೆ, ಮಾರ್ಚ್ 11ರಂದು ಬೆಂಗಳೂರಿನಲ್ಲಿ ಅಚಾನಕ್ ಮಳೆಯಾಗಿದ್ದು, ನಗರವಾಸಿಗಳಿಗೆ ತಂಪಿನ ಅನುಭವವನ್ನು ಒದಗಿಸಿತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  •  ಏಪ್ರಿಲ್‌ನಲ್ಲಿ ಶನಿಯ ನಕ್ಷತ್ರ ಬದಲಾವಣೆ: ವೃಷಭ, ಕಟಕ ಮತ್ತು ತುಲಾ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ!

    WhatsApp Image 2025 03 12 at 1.30.27 PM

    ಜ್ಯೋತಿಷ್ಯ ವಿವರ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವರು ನ್ಯಾಯ ಮತ್ತು ಕರ್ಮದ ಗ್ರಹವಾಗಿದ್ದು, ಅದರ ಪ್ರಭಾವವು ವ್ಯಕ್ತಿಯ ಜೀವನದ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ. 2025ರ ಏಪ್ರಿಲ್‌ 28ರಂದು, ಶನಿ ತನ್ನದೇ ನಕ್ಷತ್ರವಾದ ಉತ್ತರಭಾದ್ರಪದ ನಕ್ಷತ್ರವನ್ನು ಪ್ರವೇಶಿಸಲಿದೆ. ಈ ಬದಲಾವಣೆಯಿಂದಾಗಿ, ವೃಷಭ, ಕಟಕ ಮತ್ತು ತುಲಾ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೃಷಭ ರಾಶಿ…

    Read more..


  • ಮುಂದಿನ 3 ದಿನಗಳಲ್ಲಿ ಕರ್ನಾಟಕ ಸೇರಿ ಹಲವೆಡೆ ಭಾರೀ ಮಳೆ! ರೈತರಿಗೆ ಎಚ್ಚರಿಕೆ!

    WhatsApp Image 2025 03 12 at 12.35.37 PM

     ಹವಾಮಾನ ಅಪ್ಡೇಟ್: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ, ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಮುಂದಿನ 3 ದಿನಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಭಾರತದಲ್ಲಿ ಪಾಶ್ಚಿಮಾತ್ಯ ಚಂಡಮಾರುತ ಸಕ್ರಿಯವಾಗಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಳೆ ಮತ್ತು ಆಲಿಕಲ್ಲು ಮಳೆಯ ಸಾಧ್ಯತೆ ಇದೆ. ಇದು ರೈತರಿಗೆ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ, ಏಕೆಂದರೆ ಗೋಧಿ ಬೆಳೆ ಕೊಯ್ಲಿಗೆ ಸಿದ್ಧವಾಗಿರುವ ಸಮಯದಲ್ಲಿ ಈ ಮಳೆ ಬೆಳೆಗೆ ಹಾನಿಯನ್ನುಂಟುಮಾಡಬಹುದು.…

    Read more..


  • ರಾಜ್ಯದಲ್ಲಿ ಮತ್ತೊಂದು ಎಕ್ಸಪ್ರೆಸ್ ವೇ ..! ಯಾವ ಜಿಲ್ಲೆಗಳಲ್ಲಿ ಗೊತ್ತಾ ?

    WhatsApp Image 2025 03 09 at 5.20.16 PM

    ಬೆಂಗಳೂರು, ಮಾರ್ಚ್ 09: ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಿಂದ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಸ್ತಿ ದರಗಳು ಏರಿಕೆಯಾಗಿವೆ. ಇದೇ ರೀತಿ, ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್‌ನಲ್ಲಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ರೈತರೇ ಗಮನಿಸಿ ; ಜಾನುವಾರುಗಳ ಆಕಸ್ಮಿಕ ಸಾವಿಗೆ ಸಿಗಲಿದೆ 15,000 ರೂ ಪರಿಹಾರ

    WhatsApp Image 2025 03 09 at 5.08.58 PM

    ಅನುಗ್ರಹ ಯೋಜನೆಯ ವಿವರ:ರಾಜ್ಯ ಸರಕಾರವು ಪಶುಸಂಗೋಪನೆಯಲ್ಲಿ ತೊಡಗಿರುವ ರೈತರಿಗೆ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲು ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಹಸು, ಎಮ್ಮೆ, ಮತ್ತು ಎತ್ತುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರದ ಮೊತ್ತವನ್ನು ₹10,000 ರಿಂದ ₹15,000 ಗೆ ಹೆಚ್ಚಿಸಲಾಗಿದೆ. ಅದೇ ರೀತಿ, ಕುರಿ ಮತ್ತು ಮೇಕೆಗಳಿಗೆ ₹5,000 ರಿಂದ ₹7,500 ಗೆ ಮತ್ತು 3 ರಿಂದ 6 ತಿಂಗಳ ಮರಿಗಳಿಗೆ ₹3,500 ರಿಂದ ₹5,000 ಗೆ ಪರಿಹಾರ ಮೊತ್ತವನ್ನು ಹೆಚ್ಚಿಸಲಾಗಿದೆ.…

    Read more..


  • ಬರೋಬ್ಬರಿ 288 ಕೋಟಿ ರೂ.ಹಾಲಿನ ಪ್ರೋತ್ಸಾಹ ಧನ ಬಿಡುಗಡೆ.! ಅಕೌಂಟ್ ಚೆಕ್ ಮಾಡಿಕೊಳ್ಳಿ.!

    WhatsApp Image 2025 03 09 at 4.41.57 PM

    ಹಾಲಿನ ಪ್ರೋತ್ಸಾಹ ಧನ ವಿವರ:ರಾಜ್ಯ ಸರಕಾರವು KMF (ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ) ಡೈರಿಗಳಿಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹5 ಹೆಚ್ಚುವರಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಫೆಬ್ರವರಿ 2025 ತಿಂಗಳಿಗೆ ಸಂಬಂಧಿಸಿದಂತೆ ಒಟ್ಟು ₹288 ಕೋಟಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮಾ ಮಾಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಸಚಿವರು ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..