Category: ಸರ್ಕಾರಿ ಯೋಜನೆಗಳು
-
Traffic Rules: ಸಂಚಾರ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ: ಹೊಸ ನಿಯಮಗಳಿಗೆ ಸರ್ಕಾರದ ಸಿದ್ಧತೆ.!

ರಸ್ತೆ ಸುರಕ್ಷತೆ ಮತ್ತು ಚಾಲಕರ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಂಚಾರ ನಿಯಮಗಳ ಉಲ್ಲಂಘನೆಗೆ ಗಂಭೀರ ಪರಿಣಾಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಇದರ ಭಾಗವಾಗಿ, ಮಕ್ಕಳೊಂದಿಗೆ ಪ್ರಯಾಣಿಸುವಾಗ ಸಂಚಾರ ನಿಯಮಗಳನ್ನು ಮೀರಿದವರಿಗೆ ದಂಡದ ಪ್ರಮಾಣವನ್ನು ದ್ವಿಗುಣಗೊಳಿಸುವ ಪ್ರಸ್ತಾಪವನ್ನು ರಸ್ತೆ ಸಾರಿಗೆ ಸಚಿವಾಲಯವು ಮಂಡಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೆರಿಟ್-ಡಿಮೆರಿಟ್ ಪಾಯಿಂಟ್ ವ್ಯವಸ್ಥೆ: ಚಾಲಕರ
Categories: ಸರ್ಕಾರಿ ಯೋಜನೆಗಳು -
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2,000 ಕೋಟಿ ರೂಪಾಯಿ ವೆಚ್ಚದ 9 ಹೊಸ ಹೆದ್ದಾರಿ ಯೋಜನೆಗಳಿವು.!

ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳು ದೇಶದಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ತಂದಿವೆ. ಇತ್ತೀಚೆಗೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕದಲ್ಲಿ 2,041 ಕೋಟಿ ರೂಪಾಯಿ ವೆಚ್ಚದ 9 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗಳು ರಾಜ್ಯದ ವಿವಿಧ ಜಿಲ್ಲೆಗಳ ಸಾರಿಗೆ ಸೌಕರ್ಯ, ಆರ್ಥಿಕ ಅಭಿವೃದ್ಧಿ ಮತ್ತು ಪ್ರಯಾಣ ಸುರಕ್ಷತೆಯನ್ನು ಹೆಚ್ಚಿಸಲಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆದ್ದಾರಿ
Categories: ಸರ್ಕಾರಿ ಯೋಜನೆಗಳು -
ಹಿರಿಯ ನಾಗರಿಕರಿಗೆ ಮಾಸಿಕ 20,500 ರೂವರೆಗೆ ಬಡ್ಡಿ ಆದಾಯ ನೀಡುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್

ಹಿರಿಯ ನಾಗರಿಕರಿಗಾಗಿ ಸರ್ಕಾರದ ವತಿಯಿಂದ ಪ್ರಾರಂಭಿಸಲಾದ ಹಲವು ಉಳಿತಾಯ ಯೋಜನೆಗಳಿವೆ. ಈ ಯೋಜನೆಗಳಲ್ಲಿ ಸುರಕ್ಷಿತ ಬಂಡವಾಳ, ಭದ್ರ ಆದಾಯ ಮತ್ತು ತೆರಿಗಾ ಲಾಭಗಳು ಇರುವಂತದ್ದು Senior Citizen Savings Scheme (SCSS). ಭಾರತದ ಅಂಚೆ ಕಚೇರಿಗಳಲ್ಲಿಯೂ ಈ ಯೋಜನೆ ಲಭ್ಯವಿದ್ದು, 60 ವರ್ಷ ಮೇಲ್ಪಟ್ಟ ನಿವೃತ್ತ ಜನತೆಗೆ ಇದು ವಿಶೇಷವಾಗಿ ರೂಪಿಸಲ್ಪಟ್ಟಿದೆ. ಇದು ಮಾಸಿಕ ಅಥವಾ ತ್ರೈಮಾಸಿಕ ಆದಾಯ ಕಲ್ಪಿಸುವ ಸ್ಕೀಮ್ ಆಗಿದ್ದು, ಇತ್ತೀಚಿನ ಬಡ್ಡಿದರ ಶೇ. 8.25% ಇದೆ. ಅಂದರೆ, ಗರಿಷ್ಠ ಹೂಡಿಕೆ ಮಾಡಿದರೆ ವರ್ಷಕ್ಕೆ
Categories: ಸರ್ಕಾರಿ ಯೋಜನೆಗಳು -
BIGNEWS: 14 ವರ್ಷದೊಳಗಿನ ರಾಜ್ಯದ ಹೆಣ್ಣುಮಕ್ಕಳಿಗೆ ಹೆಚ್ಪಿವಿ(HPV) ಲಸಿಕೆ ನೀಡಲು ನಿರ್ಧರಿಸಿದ ಸರ್ಕಾರ.!

ಬೆಂಗಳೂರು, ಜುಲೈ 20: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಗಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಲಸಿಕೆ ಉಚಿತವಾಗಿ ನೀಡುವ ಯೋಜನೆಯನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಇದು ಗರ್ಭಕಂಠದ ಕ್ಯಾನ್ಸರ್ (Cervical Cancer) ನಂತರದ ಗಂಭೀರ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುತ್ತದೆ? ಈ ಯೋಜನೆಯನ್ನು ಮೊದಲ ಹಂತದಲ್ಲಿ ಗಣಿ ಬಾಧಿತ ಪ್ರದೇಶಗಳು ಮತ್ತು
Categories: ಸರ್ಕಾರಿ ಯೋಜನೆಗಳು -
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಹಳೆಯ ಪಿಂಚಣಿ ಯೋಜನೆ (OPS) ಕುರಿತು ಸರ್ಕಾರದಿಂದ ಬಿಗ್ ಅಪ್ಡೇಟ್.!

ರಾಜ್ಯದ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಯಾಗಲಿದೆ ಎಂಬ ಉತ್ತಮ ಸಿಹಿ ಸುದ್ದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೀಡಿದ್ದಾರೆ. ಈ ಬಗ್ಗೆ ಸಮಿತಿಯ ವರದಿ ಬಂದ ನಂತರ ಸರ್ಕಾರ ಚರ್ಚೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೌಕರರಿಗೆ ಸಮಾಜದ ಋಣ : ಸರ್ಕಾರಿ ನೌಕರರ
Categories: ಸರ್ಕಾರಿ ಯೋಜನೆಗಳು -
BREAKING: ಬೆಂಗಳೂರನ್ನು 5 ವಿಭಾಗಗಳಾಗಿ ವಿಂಗಡಿಸಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ.!

ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ನಗರವನ್ನು ಐದು ಪ್ರತ್ಯೇಕ ನಗರ ಪಾಲಿಕೆಗಳಾಗಿ ವಿಂಗಡಿಸುವ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಈ ನಿರ್ಣಯವು ನಗರದ ಆಡಳಿತಾತ್ಮಕ ಸುಗಮತೆ, ಸ್ಥಳೀಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ದಿಶೆಯಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿಂಗಡಣೆಯ ಹಿನ್ನೆಲೆ ಮತ್ತು ಕಾರಣಗಳು ಗ್ರೇಟರ್ ಬೆಂಗಳೂರು
Categories: ಸರ್ಕಾರಿ ಯೋಜನೆಗಳು -
ಪಿಎಂ-ಕಿಸಾನ್ 20ನೇ ಕಂತಿನ ₹2,000 ಹಣ ಬಿಡುಗಡೆಗೆ ದಿನಾಂಕ ಫಿಕ್ಸ್.! | ಹಣ ಪಡೆಯಲು ಕೂಡಲೇ ಈ ಐದು ಕೆಲಸ ಮಾಡಿ.!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ ರೈತರಿಗೆ ಪ್ರತಿ ವರ್ಷ ₹6,000 ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. 2025ರ ಜೂನ್-ಜುಲೈನಲ್ಲಿ 20ನೇ ಕಂತಿನ ₹2,000 ರೈತರ ಖಾತೆಗೆ ಜಮೆಯಾಗಬೇಕಿತ್ತು ಆದರೆ ಇನ್ನೂ ಕೂಡಾ 20ನೇ ಕಂತಿನ ಹಂ ಜಮೆಯಾಗಿಲ್ಲಾ. ಆದರೆ, ಹಲವಾರು ರೈತರು ಇನ್ನೂ ಹಿಂದಿನ ಕಂತುಗಳ ಹಣವನ್ನೇ ಪಡೆದಿಲ್ಲಾ. ಈ ಲೇಖನದಲ್ಲಿ, 20ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಮತ್ತು ಹಣ ಪಡೆಯಲು ಕರ್ತವ್ಯವಾಗಿರುವ 5 ಪ್ರಮುಖ ಹಂತಗಳು, ಅರ್ಹತೆ, ಮತ್ತು ಸಾಮಾನ್ಯ ಸಮಸ್ಯೆಗಳ ಪರಿಹಾರಗಳ ಬಗ್ಗೆ ವಿವರವಾಗಿ ತಿಳಿಯೋಣ.ಇದೇ
Categories: ಸರ್ಕಾರಿ ಯೋಜನೆಗಳು -
BIG NEWS: ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (OPS): ಸಿಎಂ ಸಿದ್ದರಾಮಯ್ಯ ನೀಡಿದ ಭರವಸೆ.!

ಸರ್ಕಾರಿ ನೌಕರರ ಹಳೆ ಪಿಂಚಣಿ ಯೋಜನೆ (Old Pension Scheme – OPS) ಅನ್ನು ಪುನಃ ಜಾರಿಗೆ ತರುವ ಬಗ್ಗೆ ಸಮಿತಿಯ ವರದಿಯ ನಂತರ ನಿರ್ಣಯ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶನಿವಾರ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ OPS
Categories: ಸರ್ಕಾರಿ ಯೋಜನೆಗಳು -
ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು.

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY): ಬಡವರ ಕನಸು ನನಸು ಮಾಡುವ ಉಚಿತ ಮನೆ ಯೋಜನೆ — ಅರ್ಜಿ ಪ್ರಕ್ರಿಯೆ, ಅರ್ಹತೆ ಮತ್ತು ಅಗತ್ಯ ದಾಖಲೆಗಳು ಭಾರತದ ಅದೆಷ್ಟೋ ಕುಟುಂಬಗಳ ಕನಸು ಎಂದರೆ ಒಂದು ಸುರಕ್ಷಿತ, ಪಕ್ಕಾ, ಸ್ವಂತ ಮನೆ. ಆದರೆ ಜೀವನ ನಿರ್ವಹಣೆಯ ಒತ್ತಡದ ನಡುವೆ, ಬಡವರ್ಗ ಹಾಗೂ ಮಧ್ಯಮ ವರ್ಗದ ಅನೇಕ ಜನರ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ. ಇಂತಹ ಜನರ ಆಸೆಗೆ ಭದ್ರ ತಳಹದಿ ನೀಡಲು, ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಆವಾಸ್
Categories: ಸರ್ಕಾರಿ ಯೋಜನೆಗಳು
Hot this week
-
ಶಾಂಪೂ ಜೊತೆ ಈ 2 ಪದಾರ್ಥ ಬೆರೆಸಿ ನೋಡಿ; ಎಷ್ಟೇ ಹಳೇ ಕಲೆಯಿದ್ದರೂ ನಿಮ್ಮ ಕಾರು ಶೋರೂಂನಂತೆ ಹೊಳೆಯುತ್ತೆ! ಹೇಗೆ ಗೊತ್ತಾ?
-
“ಪರೀಕ್ಷೆ ಇಲ್ಲದೆ ನೇರ ನೇಮಕಾತಿ: ಭಾರತೀಯ ನೌಕಾಪಡೆಯಲ್ಲಿ 260 ಆಫೀಸರ್ ಹುದ್ದೆಗಳು; ₹1.25 ಲಕ್ಷ ಆರಂಭಿಕ ವೇತನ!”
-
“ರಾಜ್ಯ ಸರ್ಕಾರದ ಹೊಸ ‘ಆಹಾರ ವಾಹಿನಿ’ ಯೋಜನೆ: ಮೊಬೈಲ್ ಕ್ಯಾಂಟೀನ್ ತೆರೆಯಲು 3 ಲಕ್ಷ ರೂ. ಸಬ್ಸಿಡಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.”
-
“URGENT: 10th ಪಾಸಾದವರಿಗೆ ನ್ಯಾಯಾಲಯದಲ್ಲಿ ಕ್ಲರ್ಕ್ ಹುದ್ದೆ; ನಾಳೆಯೇ (ಫೆ.21) ಕೊನೆಯ ದಿನ, ಕೂಡಲೇ ಅರ್ಜಿ ಹಾಕಿ!”
-
“IMD Alert: ರಾಜ್ಯದ ಜನತೆಗೆ ಬಿಗ್ ಶಾಕ್! ಈ ಬಾರಿ ಸುಡಲಿದೆ ಭೀಕರ ಬಿಸಿಲು; ಮಾರ್ಚ್-ಮೇ ತಿಂಗಳಲ್ಲಿ ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್?”
Topics
Latest Posts
- ಶಾಂಪೂ ಜೊತೆ ಈ 2 ಪದಾರ್ಥ ಬೆರೆಸಿ ನೋಡಿ; ಎಷ್ಟೇ ಹಳೇ ಕಲೆಯಿದ್ದರೂ ನಿಮ್ಮ ಕಾರು ಶೋರೂಂನಂತೆ ಹೊಳೆಯುತ್ತೆ! ಹೇಗೆ ಗೊತ್ತಾ?

- “ಪರೀಕ್ಷೆ ಇಲ್ಲದೆ ನೇರ ನೇಮಕಾತಿ: ಭಾರತೀಯ ನೌಕಾಪಡೆಯಲ್ಲಿ 260 ಆಫೀಸರ್ ಹುದ್ದೆಗಳು; ₹1.25 ಲಕ್ಷ ಆರಂಭಿಕ ವೇತನ!”

- “ರಾಜ್ಯ ಸರ್ಕಾರದ ಹೊಸ ‘ಆಹಾರ ವಾಹಿನಿ’ ಯೋಜನೆ: ಮೊಬೈಲ್ ಕ್ಯಾಂಟೀನ್ ತೆರೆಯಲು 3 ಲಕ್ಷ ರೂ. ಸಬ್ಸಿಡಿ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.”

- “URGENT: 10th ಪಾಸಾದವರಿಗೆ ನ್ಯಾಯಾಲಯದಲ್ಲಿ ಕ್ಲರ್ಕ್ ಹುದ್ದೆ; ನಾಳೆಯೇ (ಫೆ.21) ಕೊನೆಯ ದಿನ, ಕೂಡಲೇ ಅರ್ಜಿ ಹಾಕಿ!”

- “IMD Alert: ರಾಜ್ಯದ ಜನತೆಗೆ ಬಿಗ್ ಶಾಕ್! ಈ ಬಾರಿ ಸುಡಲಿದೆ ಭೀಕರ ಬಿಸಿಲು; ಮಾರ್ಚ್-ಮೇ ತಿಂಗಳಲ್ಲಿ ಯಾವ ಜಿಲ್ಲೆಗಳಿಗೆ ರೆಡ್ ಅಲರ್ಟ್?”


