Category: ಸರ್ಕಾರಿ ಯೋಜನೆಗಳು
-
ಹಿರಿಯ ನಾಗರಿಕರಿಗೆ ಬಂಪರ್ ಗುಡ್ ನ್ಯೂಸ್ ಈ ಯೋಜನೆಯಡಿಯಲ್ಲಿ ತಿಂಗಳಿಗೆ ಸಿಗುತ್ತೆ ಬರೋಬ್ಬರಿ ₹20,500 ರೂ.!

ನಿವೃತ್ತಿಯ ನಂತರ ಪ್ರತಿ ತಿಂಗಳು ನಿಗದಿತ ಆದಾಯವನ್ನು ಪಡೆಯಲು ಇಚ್ಛಿಸುವ ಹಿರಿಯ ನಾಗರಿಕರಿಗೆ ಸರ್ಕಾರದ ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ (Senior Citizens Savings Scheme – SCSS) ಒಂದು ಅತ್ಯುತ್ತಮ ಮಾರ್ಗವಾಗಿದೆ. ಈ ಯೋಜನೆಯು ಪ್ರಸ್ತುತ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತಿದ್ದು, ಇದು ಅನೇಕ ಬ್ಯಾಂಕ್ ಸ್ಥಿರ ಠೇವಣಿ ಯೋಜನೆಗಳಿಗಿಂತಲೂ ಹೆಚ್ಚಿನದಾಗಿದೆ. ಇದು ಹಿರಿಯ ನಾಗರಿಕರ ನಿತ್ಯಜೀವನದ ವೆಚ್ಚಗಳನ್ನು ಭರಿಸಲು ಉತ್ತಮವಾದ ನೆರವಾಗುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸರ್ಕಾರಿ ಯೋಜನೆಗಳು -
ಸರ್ಕಾರಿ ನೌಕರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ನೇಮಕಗಳಿಗೆ ಮರುಚಾಲನೆ, ವಯೋಮಿತಿಯ ಸಡಿಲಿಕೆ.!

ರಾಜ್ಯದ ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಎರಡು ಪ್ರಮುಖ ಮತ್ತು ಸಂತೋಷದಾಯಕ ನಿರ್ಧಾರಗಳನ್ನು ಘೋಷಿಸಿದೆ. ಸ್ಥಗಿತಗೊಂಡಿದ್ದ ನೇಮಕಾತಿ ಪ್ರಕ್ರಿಯೆಗಳನ್ನು ಮರುಪ್ರಾರಂಭಿಸುವುದು ಮತ್ತು ನೇರ ನೇಮಕಾತಿಗಾಗಿ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸುವುದು ಈ ನಿರ್ಧಾರಗಳಲ್ಲಿ ಸೇರಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೇಮಕಾತಿ ಪ್ರಕ್ರಿಯೆಗಳಿಗೆ ಮರುಚಾಲನೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರ ನೇತೃತ್ವದ ಆಯೋಗದ ಶಿಫಾರಸ್ಸಿನ ನಂತರ, ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳ
Categories: ಸರ್ಕಾರಿ ಯೋಜನೆಗಳು -
ಶಕ್ತಿ ಯೋಜನೆಯಲ್ಲಿ ಹೊಸ ಅಪ್ಡೇಟ್ : ಭೌತಿಕ ಆಧಾರ್ ಕಾರ್ಡ್ ಅಗತ್ಯವಿಲ್ಲ, ಡಿಜಿಟಲ್ ಪ್ರತಿಯೇ ಸಾಕು.!

ಇದೀಗ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಪ್ರಯಾಣ ಯೋಜನೆ (Shakti Yojana) ಕುರಿತಂತೆ ಹೊಸ ಸೌಲಭ್ಯ ಪ್ರಕಟವಾಗಿದೆ. ಇತ್ತೀಚೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯ ಅಂಶವಾಗಿ ಈ ವಿಷಯ ಚರ್ಚೆಯಾಗಿದೆ. ಮಹಿಳೆಯರು KSRTC ಬಸ್ನಲ್ಲಿ ಪ್ರಯಾಣಿಸುವಾಗ ಭೌತಿಕ ಆಧಾರ್ ಕಾರ್ಡ್ ಪ್ರತಿಯನ್ನು (Adhar card Xerox) ಕೊಂಡೊಯ್ಯುವ ಅವಶ್ಯಕತೆ ಇಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಮಹಿಳೆಯರ ಮೊಬೈಲ್ನಲ್ಲಿ ಆಧಾರ್ ಡಿಜಿಟಲ್ ಪ್ರತಿಯನ್ನು ಅಥವಾ UIDAI
Categories: ಸರ್ಕಾರಿ ಯೋಜನೆಗಳು -
ಇಲ್ಲಿ ಕೇಳಿ: ಹಿಂದೂ ವಿವಾಹ ಕಾಯ್ದೆಯಡಿ ಇನ್ಮುಂದೆ `ವಿವಾಹ ನೋಂದಣಿ’ಗೆ ಈ ಎಲ್ಲಾ ದಾಖಲೆಗಳು ಕಡ್ಡಾಯ.!

ಕರ್ನಾಟಕದಲ್ಲಿ ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರವು ಪ್ರಮುಖ ಆದೇಶವನ್ನು ಜಾರಿಗೊಳಿಸಿದೆ. Registration of Hindu Marriage (Karnataka) Rules, 1966ರ ನಿಯಮ 4ರ ಪ್ರಕಾರ, ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸುವವರು ಕೆಲವು ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ಲೇಖನದಲ್ಲಿ ಹಿಂದೂ ವಿವಾಹ ನೋಂದಣಿಗೆ ಅಗತ್ಯವಾದ ದಾಖಲೆಗಳು, ನಿಯಮಗಳು, ಮತ್ತು ಸೂಚನೆಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ ಸರ್ಕಾರದ ಅಧಿಕೃತ ಸುತ್ತೋಲೇ ಈ ಲೇಖನದ ಕೊನೆಯ
-
ಇನ್ಮುಂದೆ ರಾಜ್ಯದ ರೈತರ ಜಮೀನು ದಾಖಲೆಗಳು ಈಗ ಮೊಬೈಲ್ ಫೋನ್ನಲ್ಲೇ ಲಭ್ಯ.!

ರಾಜ್ಯದ ರೈತರು ಮತ್ತು ಜಮೀನು ಮಾಲೀಕರು ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಪಡೆಯಲು ಇನ್ನು ಮುಂದೆ ತಹಶೀಲ್ದಾರ್ ಕಚೇರಿಗಳಿಗೆ ಓಡಾಡಬೇಕಾದ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಈ ದಿಸೆಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು, ‘ಭೂ ಸುರಕ್ಷಾ ಯೋಜನೆ’ (Bhu Suraksha Yojana) ಎಂಬ ಹೊಸ ಡಿಜಿಟಲ್ ಉಪಕ್ರಮವನ್ನು ಅಧಿಕೃತವಾಗಿ ಚಾಲೂನಿಗೆ ತಂದಿದೆ. ಈ ಯೋಜನೆಯ ಮೂಲಕ, ರೈತರು ತಮ್ಮ ಸ್ಮಾರ್ಟ್ಫೋನ್ ಅಥವಾ ನಾಡಕಚೇರಿಯ ಕಂಪ್ಯೂಟರ್ನಿಂದಲೇ ಜಮೀನಿನ ಎಲ್ಲಾ ಹಿಂದಿನ ಮತ್ತು ಪ್ರಸ್ತುತದ ದಾಖಲೆಗಳನ್ನು ಆನ್ಲೈನ್ನಲ್ಲಿ
Categories: ಸರ್ಕಾರಿ ಯೋಜನೆಗಳು -
Post Office: ವರ್ಷಕ್ಕೆ ₹520 ಮಾತ್ರ ಕಟ್ಟಿ, ₹10 ಲಕ್ಷ ವಿಮಾ ರಕ್ಷಣೆ ಜೊತೆ ನಿಷ್ಕ್ರಯ ಲಾಭಗಳನ್ನು ಪಡೆಯಿರಿ.!

ಭವಿಷ್ಯವು ಅನಿಶ್ಚಿತವಾಗಿದೆ. ಯಾರಿಗೂ ತಮ್ಮ ಜೀವನದ ಅವಧಿಯನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಅನಿರೀಕ್ಷಿತ ದುರ್ಘಟನೆಗಳು ಯಾವುದೇ ಸಮಯದಲ್ಲಿ, ಯಾವುದೇ ರೂಪದಲ್ಲಿ ಸಂಭವಿಸಬಹುದು. ಅಂತಹ ಸನ್ನಿವೇಶಗಳಲ್ಲಿ, ತಮ್ಮ ನಂತರ ಕುಟುಂಬದ ಸದಸ್ಯರು ಎದುರಿಸಬಹುದಾದ ಆರ್ಥಿಕ ತೊಂದರೆಗಳ ಬಗ್ಗೆ ಚಿಂತಿಸುವವರು ಅನೇಕರು ಇದ್ದಾರೆ. ಇಂತಹ ಆತಂಕಗಳಿಂದ ಮುಕ್ತಿ ಪಡೆಯಲು ವಿವಿಧ ವಿಮಾ ಯೋಜನೆಗಳು ಲಭ್ಯವಿದೆ, ಆದರೆ ಅನೇಕರಿಗೆ ಮಾಸಿಕ ಪ್ರೀಮಿಯಂ ಕಟ್ಟುವುದು ಭಾರೀ ಭಾರವಾಗಿ ಅನಿಸಬಹುದು. ಇಂತಹವರಿಗಾಗಿಯೇ ಭಾರತೀಯ ಅಂಚೆ ಕಚೇರಿಯು ಅತ್ಯಲ್ಪ ವಾರ್ಷಿಕ ಪ್ರೀಮಿಯಂನಲ್ಲಿ ಭವ್ಯ ವಿಮಾ
Categories: ಸರ್ಕಾರಿ ಯೋಜನೆಗಳು
Hot this week
-
Gold Rate Today: ಗೋಲ್ಡ್ ಶಾಪಿಂಗ್! ನಿನ್ನೆ ಏರಿಕೆಯಾದ ಚಿನ್ನದ ಬೆಲೆ ಇಂದು ದಿಡೀರ್ ಇಳಿಕೆ ಆಯ್ತಾ.? ಸೋಮವಾರದ ಕಥೆ ಏನು?
-
ದಿನ ಭವಿಷ್ಯ 28- 12- 2025: “ಮನೆಯಲ್ಲೇ ಕುಳಿತಿದ್ದರೂ ಬರುತಿದೆ ಹಣ! ರವಿವಾರದ ‘ರಾಜಯೋಗ’ ಅಂದ್ರೆ ಇದೇ ನೋಡಿ; ಲಕ್ಕಿ ರಾಶಿಗಳು.”
-
ಹೊಸ ವರ್ಷಕ್ಕೆ ಕಾರು ತಗೋಬೇಕಾ? ಕಿಯಾ ಇಂದ ಡಸ್ಟರ್ವರೆಗೆ; 2026ರ ಟಾಪ್ 4 ಎಸ್ಯುವಿ ಡೀಟೇಲ್ಸ್ ಇಲ್ಲಿದೆ!
-
ಚಳಿಗಾಲದಲ್ಲಿ ಮಗುವಿಗೆ ಟೋಪಿ, ಸಾಕ್ಸ್ ಹಾಕಿ ಮಲಗಿಸ್ತೀರಾ? ಹಾಗಿದ್ರೆ ತಜ್ಞರಿಂದ ಬಂದಿರುವ ಈ ಅಸಲಿಸತ್ಯ ತಿಳಿಯಲೇಬೇಕು!
-
IMD Weather Report Karnataka: ರಾಜ್ಯದಲ್ಲಿ ಮೈ ನಡುಗಿಸುವ ಚಳಿ ನಡುವೆ ಮಳೆಯ ಆತಂಕ; ಮಹತ್ವದ ಸೂಚನೆ ಪ್ರಕಟ!
Topics
Latest Posts
- Gold Rate Today: ಗೋಲ್ಡ್ ಶಾಪಿಂಗ್! ನಿನ್ನೆ ಏರಿಕೆಯಾದ ಚಿನ್ನದ ಬೆಲೆ ಇಂದು ದಿಡೀರ್ ಇಳಿಕೆ ಆಯ್ತಾ.? ಸೋಮವಾರದ ಕಥೆ ಏನು?

- ದಿನ ಭವಿಷ್ಯ 28- 12- 2025: “ಮನೆಯಲ್ಲೇ ಕುಳಿತಿದ್ದರೂ ಬರುತಿದೆ ಹಣ! ರವಿವಾರದ ‘ರಾಜಯೋಗ’ ಅಂದ್ರೆ ಇದೇ ನೋಡಿ; ಲಕ್ಕಿ ರಾಶಿಗಳು.”

- ಹೊಸ ವರ್ಷಕ್ಕೆ ಕಾರು ತಗೋಬೇಕಾ? ಕಿಯಾ ಇಂದ ಡಸ್ಟರ್ವರೆಗೆ; 2026ರ ಟಾಪ್ 4 ಎಸ್ಯುವಿ ಡೀಟೇಲ್ಸ್ ಇಲ್ಲಿದೆ!

- ಚಳಿಗಾಲದಲ್ಲಿ ಮಗುವಿಗೆ ಟೋಪಿ, ಸಾಕ್ಸ್ ಹಾಕಿ ಮಲಗಿಸ್ತೀರಾ? ಹಾಗಿದ್ರೆ ತಜ್ಞರಿಂದ ಬಂದಿರುವ ಈ ಅಸಲಿಸತ್ಯ ತಿಳಿಯಲೇಬೇಕು!

- IMD Weather Report Karnataka: ರಾಜ್ಯದಲ್ಲಿ ಮೈ ನಡುಗಿಸುವ ಚಳಿ ನಡುವೆ ಮಳೆಯ ಆತಂಕ; ಮಹತ್ವದ ಸೂಚನೆ ಪ್ರಕಟ!





