Category: ಸರ್ಕಾರಿ ಯೋಜನೆಗಳು

  • BluSmart: ಹಣಕಾಸು ಬಿಕ್ಕಟ್ಟಿನಲ್ಲಿ ಬ್ಲೂಸ್ಮಾರ್ಟ್..! ಉದ್ಯೋಗಿಗಳ ಗತಿ ಏನು.?

    IMG 20250425 WA00631

    ಬ್ಲೂಸ್ಮಾರ್ಟ್‌ನ ಹಣಕಾಸು ಬಿಕ್ಕಟ್ಟು: 500ಕ್ಕೂ ಹೆಚ್ಚು ಉದ್ಯೋಗಿಗಳ ಸಂಬಳ ವಿಳಂಬ, ಭವಿಷ್ಯದ ಆತಂಕ ಬೆಂಗಳೂರಿನ ಎಲೆಕ್ಟ್ರಿಕ್ ಕ್ಯಾಬ್ ಸೇವೆಯಾದ ಬ್ಲೂಸ್ಮಾರ್ಟ್ ಇತ್ತೀಚೆಗೆ ಗಂಭೀರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವುದು ತಿಳಿದುಬಂದಿದೆ. ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ-ಎನ್‌ಸಿಆರ್, ಮತ್ತು ಮುಂಬೈನಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ಸೇವೆಯ ಮೂಲಕ ಜನಪ್ರಿಯತೆ ಗಳಿಸಿದ್ದ ಬ್ಲೂಸ್ಮಾರ್ಟ್, ಈಗ ಆರ್ಥಿಕ ಸಂಕಟದಿಂದಾಗಿ ತನ್ನ 500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸಂಬಳ ವಿತರಿಸಲು ವಿಫಲವಾಗಿದೆ. ಇದರ ಜೊತೆಗೆ, ಕಂಪನಿಯ ಸಂಸ್ಥಾಪಕರ ವಿರುದ್ಧ ಸೆಬಿಯಿಂದ (ಸೆಕ್ಯುರಿಟೀಸ್ ಎಂಡ್ ಎಕ್ಸ್‌ಚೇಂಜ್

    Read more..


  • RTE 2025-26: ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಜಿ ಹಾಕಿ, ಮೇ 12 ಅರ್ಜಿ ಸಲ್ಲಿಕೆ ಕೊನೆಯ ದಿನ.

    WhatsApp Image 2025 04 25 at 2.27.21 PM

    ರೈಟ್ ಟು ಎಜುಕೇಶನ್ (RTE) ಕಾಯ್ದೆಯಡಿ, ಸಾಮಾಜಿಕವಾಗಿ ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು ಎಂಬ ಧ್ಯೇಯದೊಂದಿಗೆ “ಶಿಕ್ಷಣ ಹಕ್ಕು ಕಾಯ್ದೆ (Right to Education Act – 2009)” ಜಾರಿಗೆ ಬಂದಿದೆ. ಈ ಕಾಯ್ದೆಯಡಿ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಗುರಿಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಬರುವ ಮೇ ತಿಂಗಳಿನಿಂದ ಸರ್ಕಾರಿ ನೌಕರರ ಸಂಬಳ ಹೆಚ್ಚಳ -ಅಧಿಕೃತ ಘೋಷಣೆ ಇಲ್ಲಿದೆ ಸಂಪೂರ್ಣವಾದ ವಿವರ.!

    WhatsApp Image 2025 04 25 at 2.00.32 PM

    ಸರ್ಕಾರಿ ನೌಕರರ ವೇತನ ಹೆಚ್ಚಳ: ಮೇ 2025ರಲ್ಲಿ ಯಾವ ಬದಲಾವಣೆಗಳು? ಕೇಂದ್ರ ಸರ್ಕಾರವು ಮೇ 2025ರಲ್ಲಿ ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದೆ. ವೇತನ ಹೆಚ್ಚಳ, ಪಿಂಚಣಿ ಮತ್ತು ಅನಾರೋಗ್ಯ ಭತ್ಯೆಗಳನ್ನು ನವೀಕರಿಸಲಾಗಿದೆ. ಈ ಬದಲಾವಣೆಗಳು ಗ್ರೂಪ್ ಎ, ಬಿ, ಸಿ ಮತ್ತು ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆ) ನೌಕರರಿಗೆ ಅನ್ವಯಿಸುತ್ತದೆ.:ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • Car Subsidy Scheme : ಕಾರ್ ಮತ್ತು ಆಟೋ ಖರೀದಿಗೆ ಸರ್ಕಾರದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ

    WhatsApp Image 2025 04 25 at 9.50.38 AM

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರುದ್ಯೋಗಿ ಯುವಕರು ಮತ್ತು ಮಹಿಳೆಯರಿಗಾಗಿ ಇ-ಸಾರಥಿ ಯೋಜನೆ ಅಡಿಯಲ್ಲಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಖರೀದಿಗೆ 50% ಸಬ್ಸಿಡಿ ನೀಡುತ್ತಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 02 ಮೇ 2025. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ ಅಂಶಗಳು 1. ಯಾರು ಅರ್ಹರು? 2. ಸಹಾಯಧನ ವಿವರ ವಾಹನ

    Read more..


  • Free Laptop scheme: ರಾಜ್ಯ ಸರ್ಕಾರದಿಂದ ಈ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ, ಇಲ್ಲಿದೆ ವಿವರ

    WhatsApp Image 2025 04 25 at 7.22.34 AM

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು 2024ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹನೆಯಾಗಿ ಉಚಿತ ಲ್ಯಾಪ್ಟಾಪ್ ನೀಡಲು ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳು ಮತ್ತು 204 ಶಿಕ್ಷಣ ವಲಯಗಳ (ಬ್ಲಾಕ್) ಪ್ರತಿಭಾವಂತರಿಗೆ ಲ್ಯಾಪ್ಟಾಪ್ ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ

    Read more..


  • ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ನೋಂದಣಿ ಕಡ್ಡಾಯ.! ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 04 24 23 35 12 199 scaled

    ರಾಜ್ಯ ಸರ್ಕಾರಿ ನೌಕರರೇ, ಗಮನಿಸಿ! ನಿಮ್ಮ ಆರೋಗ್ಯಕ್ಕೆ ಹೊಸ ಭರವಸೆ! ಇಲ್ಲಿದೆ ಸಂಪೂರ್ಣ ಮಾಹಿತಿ. ರಾಜ್ಯ ಸರ್ಕಾರವು ತನ್ನ ಉದ್ಯೋಗಿಗಳ(Employees) ಆರೋಗ್ಯದ ದೃಷ್ಠಿಯಿಂದ ಹೊಸ ಹೆಜ್ಜೆ ಹಾಕಿದ್ದು, ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (Karnataka Arogya Sanjeevini Yojana, KASS) ಎಂಬ ನವೀನ ಯೋಜನೆಯನ್ನು ತರಲು ಸಜ್ಜಾಗಿದೆ. ಈ ಯೋಜನೆ ಯಶಸ್ವಿಯಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನ್ವಯವಾಗಲಿದ್ದು, ನೌಕರರಿಗೂ ಅವರ ಕುಟುಂಬದವರಿಗೂ ನಗದು ರಹಿತ ಚಿಕಿತ್ಸೆ(Cashless health services) ಪಡೆಯುವ ಮಾರ್ಗವೊಂದು ಒದಗಿಸಲಾಗುತ್ತದೆ. ಈಗಾಗಲೇ

    Read more..


  • (PMFME)ಸಣ್ಣ ಉದ್ಯಮ ಪ್ರಾರಂಭ ಮಾಡಲು ಕೇಂದ್ರ ಸರ್ಕಾರದಿಂದ 10 ಲಕ್ಷ ವರೆಗೆ ಸಬ್ಸಿಡಿ ಇಲ್ಲಿದೆ ಸಂಪೂರ್ಣ ಮಾಹಿತಿ ಬೇಗ ಅರ್ಜಿ ಸಲ್ಲಿಸಿ.!

    WhatsApp Image 2025 04 24 at 7.37.00 PM

    ಭಾರತದ ಆಹಾರ ಸಂಸ್ಕರಣಾ ವಲಯವು ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಆದರೆ, 25 ಲಕ್ಷಕ್ಕೂ ಹೆಚ್ಚು ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳು ತಾಂತ್ರಿಕ, ಹಣಕಾಸು ಮತ್ತು ಮಾರುಕಟ್ಟೆ ಸವಾಲುಗಳನ್ನು ಎದುರಿಸುತ್ತಿವೆ. ಇದನ್ನು ಪರಿಹರಿಸಲು, ಭಾರತ ಸರ್ಕಾರವು PMFME (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮ ಔಪಚಾರಿಕೀಕರಣ ಯೋಜನೆ) ಅನ್ನು 2020 ರಲ್ಲಿ ಪ್ರಾರಂಭಿಸಿದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಯೋಜನೆಯು ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳು,

    Read more..


  • ರಾಜ್ಯದ ಮಹಿಳೆಯರಿಗೆ ಕರ್ನಾಟಕ ಸರ್ಕಾರದಿಂದ  ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು ಸಬ್ಸಿಡಿ ಈಗಲೇ ಅರ್ಜಿ ಸಲ್ಲಿಸಿ.!

    WhatsApp Image 2025 04 24 at 6.37.16 PM

    ಕರ್ನಾಟಕ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸಲು “ಉದ್ಯೋಗಿನಿ ಯೋಜನೆ” (Udyogini Scheme) ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ, ಮಹಿಳೆಯರು ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು 50% ರಷ್ಟು ಸಬ್ಸಿಡಿ ಪಡೆಯಬಹುದು. ಈ ಸಾಲವನ್ನು ಸಣ್ಣ ವ್ಯವಹಾರ, ಹೊಲಿಗೆ ಯಂತ್ರ, ಪಶುಪಾಲನೆ, ಕೈಗಾರಿಕಾ ಘಟಕಗಳು, ಅಂಗಡಿ ಸ್ಥಾಪನೆ ಮುಂತಾದ ಉದ್ಯಮಗಳಿಗೆ ಬಳಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉದ್ಯೋಗಿನಿ ಯೋಜನೆಯ ಪ್ರಮುಖ ವಿಶೇಷತೆಗಳು ✅ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ✅ SC/ST ಮಹಿಳೆಯರಿಗೆ

    Read more..


  • ಗಂಗಾಕಲ್ಯಾಣ ಯೋಜನೆ: ರಾಜ್ಯದ ಈ ರೈತರಿಗೆ ಬೋರ್‌ವೆಲ್ ಸಹಾಯಧನ. ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 04 24 00 03 39 441 scaled

    “ಗಂಗಾಕಲ್ಯಾಣ ಯೋಜನೆ: ಬೋರ್‌ವೆಲ್ ಸಹಾಯಧನದಿಂದ ರೈತರ ಕೃಷಿ ವ್ಯವಸ್ಥೆಗೆ ನೀರಾವರಿ ಸೌಲಭ್ಯ” ಭೂಮಿಯ ಮೇಲೆ ನೀರು ಅತ್ಯವಶ್ಯಕ. ನೀರು (Water) ಇಲ್ಲದೆ ಯಾವ ಜೀವಿಯು ಭೂಮಿಯ ಮೇಲೆ ಜೀವಿಸಲು ಆಗುವುದಿಲ್ಲ. ಅದರಲ್ಲೂ ರೈತರಿಗೆ  ಕೃಷಿ ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ (Agriculture) ಮಾಡಲು ಅಸಾಧ್ಯ. ಇನ್ನು, ಬರಗಾಲದ ಬಂತೆಂದರೆ  ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು

    Read more..