Category: ಮನರಂಜನೆ

  • ಸ್ತನದಲ್ಲಿ ಗಡ್ಡೆ, 16ನೇ ವಯಸ್ಸಿನಲ್ಲಿ ಶಸ್ತ್ರ ಚಿಕಿತ್ಸೆ..! ಸಾವನ್ನು ಗೆದ್ದ 2025ರ “ವಿಶ್ವ ಸುಂದರಿ”ಯ ಸ್ಪೂರ್ತಿದಾಯಕ ಕಥೆ ಕಣ್ಣಲ್ಲಿ ನೀರು ತರಿಸುತ್ತೆ

    WhatsApp Image 2025 06 03 at 1.03.34 PM

    2025ರ ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಗೆದ್ದು, ಥಾಯ್ಲೆಂಡ್‌ಗೆ ಮೊದಲ ಬಾರಿಗೆ ಈ ಬಿರುದನ್ನು ತಂದುಕೊಟ್ಟ ಓಪಲ್ ಸುಚತಾ ಚುವಾಂಗ್ಸ್ರಿ ಅವರ ಜೀವನ ಕೇವಲ ಸೌಂದರ್ಯದ ಕತೆಯಲ್ಲ, ಸಾಮಾಜಿಕ ಜಾಗೃತಿ ಮತ್ತು ಸ್ಥೈರ್ಯದ ಪ್ರತೀಕ. ಕೇವಲ 16 ವರ್ಷದವಳಿದ್ದಾಗ ಸ್ತನದ ಗಡ್ಡೆಯೊಂದಿಗೆ ಹೋರಾಡಿದ ಅವರ ಸಾಹಸಿಕ ಕಥೆ ಪ್ರತಿ ಮಹಿಳೆಗೆ ಪ್ರೇರಣೆಯಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಿಸ್ ವರ್ಲ್ಡ್ 2025ರ ವಿಜೇತರಾದ ಓಪಲ್ ಸುಚತಾ ಹೈದರಾಬಾದ್‌ನಲ್ಲಿ ನಡೆದ ಮಿಸ್ ವರ್ಲ್ಡ್

    Read more..


  • RCB ಗೆದ್ದರೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಫ್ರೀ ಹೋಳಿಗೆ ಊಟ ಮತ್ತು ಮಸಾಲಾ ಪೂರಿ!

    WhatsApp Image 2025 06 03 at 12.23.07 PM

    ಬೆಂಗಳೂರು/ಮೈಸೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆದ್ದರೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅಭಿಮಾನಿಗಳಿಗೆ ವಿಶೇಷ ಸಂತಸ! ನಗರದ ಪ್ರಸಿದ್ಧ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಹೋಳಿಗೆ ಊಟ ಮತ್ತು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಚಾಟ್ಸ್ ಸೆಂಟರ್‌ಗಳಲ್ಲಿ ಉಚಿತ ಮಸಾಲಾ ಪೂರಿ, ಪಾನಿ ಪುರಿ, ಭೇಲ್ ಪುರಿ ನೀಡಲಾಗುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರಿನಲ್ಲಿ ಉಚಿತ

    Read more..


  • ದರ್ಶನ್-ವಿಜಯಲಕ್ಷ್ಮೀ 22ನೇ ವಿವಾಹ ವಾರ್ಷಿಕೋತ್ಸವ: ಮುದ್ದು.. ಮುದ್ದು ರಾಕ್ಷಸಿ ಅಂತ ಪತ್ನಿ ಜೊತೆಗೆ​ ಭರ್ಜರಿ ಡಾನ್ಸ್!

    WhatsApp Image 2025 05 19 at 2.54.55 PM

    ದರ್ಶನ್-ವಿಜಯಲಕ್ಷ್ಮೀ 22ನೇ ವಿವಾಹ ವಾರ್ಷಿಕೋತ್ಸವದ ಅದ್ಭುತ ಆಚರಣೆ! ಚಲನಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ 22ನೇ ವಿವಾಹ ವಾರ್ಷಿಕೋತ್ಸವವನ್ನು ಭವ್ಯವಾಗಿ ಆಚರಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದಂಪತಿಗಳು ಬಾಲಿಯಲ್ಲಿ ಕೇಕ್ ಕತ್ತರಿಸಿ, ಪ್ರೀತಿಯ ಸಂಗೀತ ಮತ್ತು ನೃತ್ಯದೊಂದಿಗೆ ಸಂತೋಷದಿಂದ ಆಚರಿಸಿದರು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರೀತಿ ಮತ್ತು ನೃತ್ಯದ ಸಂಯೋಜನೆ! ದರ್ಶನ್ ತಮ್ಮ ಪತ್ನಿ

    Read more..


  • ಬದುಕಿನ ದಾರಿ ತಪ್ಪಿದ ಸರಿಗಮಪ ಗಾಯಕಿ ಪೃಥ್ವಿ ಭಟ್‌ !ವಶೀಕರಣ ಮಾಡಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ ತಂದೆ..!

    WhatsApp Image 2025 04 21 at 6.30.57 PM

    ಪೃಥ್ವಿ ಭಟ್ ವಿವಾದ: ತಂದೆಯ ಆರೋಪಗಳು ಮತ್ತು ಸತ್ಯದ ಹಿಂದಿನ ಕಹಿ ಕಥೆ ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಪೃಥ್ವಿ ಭಟ್ ಇತ್ತೀಚೆಗೆ ತೀವ್ರ ವಿವಾದದಲ್ಲಿ ಸಿಲುಕಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಅವರು ಅಭಿಷೇಕ್ ಎಂಬುವರನ್ನು ಪ್ರೀತಿ ವಿವಾಹ ಮಾಡಿಕೊಂಡಿದ್ದು, ಇದರ ಬಗ್ಗೆ ಪೃಥ್ವಿಯ ತಂದೆ ಶಿವ ಪ್ರಸಾದ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದರ ಹಿಂದೆ ಸಂಗೀತ ಗುರು ನರಹರಿ ದೀಕ್ಷಿತ್ ಇರುವರೆಂದು ಆರೋಪಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಬ್ರೆಕಿಂಗ್:ರಜತ್ ಮೇಲೆ ಮತ್ತೆ ಪೊಲೀಸ್ ನೋಟಿಸ್! ಮಚ್ಚು ಹಿಡಿದು ರೀಲ್ಸ್ ಪ್ರಕರಣದ ಹೊಸ ತಿರುವು.!

    WhatsApp Image 2025 04 16 at 11.47.44 AM

    ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ: ರಜತ್ ಮತ್ತು ವಿನಯ್ ಮೇಲೆ ಪೊಲೀಸರ ಮತ್ತೊಮ್ಮೆ ನೋಟಿಸ್! ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ್ ಅವರ ಮೇಲೆ ಮತ್ತೊಮ್ಮೆ ಪೊಲೀಸ್ ನೋಟಿಸ್ ಜಾರಿಯಾಗಿದೆ. ಮಚ್ಚು ಹಿಡಿದು ರೀಲ್ಸ್ ವೀಡಿಯೊ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಬಸವೇಶ್ವರ ನಗರ ಪೊಲೀಸರು ರಜತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಇಂದು ರಕ್ಷಕ್ ಬುಲೆಟ್‌ ವಿರುದ್ಧ ದೂರು ದಾಖಲು; ಆಗಿದ್ದೇನು? ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿಯ ಯಡವಟ್ಟು..

    WhatsApp Image 2025 03 26 at 12.24.40

    ರಕ್ಷಕ್ ಬುಲೆಟ್ ಅವರ ಅವಹೇಳನಕಾರಿ ಹೇಳಿಕೆಗಳಿಗೆ ಹಿಂದೂ ಸಂಘಟನೆಗಳು ದೂರು ನೀಡಿವೆ. ವಿವಾದದ ವಿವರಗಳು ಇಲ್ಲಿದೆ! ರಕ್ಷಕ್ ಬುಲೆಟ್ ವಿರುದ್ಧ ದೂರು! ಹಿಂದೂ ಸಂಘಟನೆಗಳ ಆಕ್ರೋಶಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಇತ್ತೀಚೆಗೆ ಒಂದು ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ನೀಡಿದ ಹೇಳಿಕೆಗಳಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಮಾತುಗಳು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿವೆ. ಇದರ ಪರಿಣಾಮವಾಗಿ, ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ರೀಲ್ಸ್ ಕೇಸ್‌: ವಿನಯ್‌ ಗೌಡಗೆ ಮತ್ತೊಂದು ಸಂಕಷ್ಟ? ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಕೇಸ್ ಮೆಗಾ ಟ್ವಿಸ್ಟ್

    WhatsApp Image 2025 03 26 at 12.24.22

    ರೀಲ್ಸ್ ಕೇಸ್‌ಗೆ ಇಂದು ಮೆಗಾ ಟ್ವಿಸ್ಟ್! ವಿನಯ್ ಗೌಡ & ರಜತ್‌ಗೆ ಮತ್ತೊಂದು ಸಂಕಷ್ಟ? ಪೊಲೀಸರಿಗೆ ಫೈಬರ್ ಮಚ್ಚು ಕೊಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಾ? ಪೊಲೀಸ್ ತನಿಖೆಯಲ್ಲಿ ಸಿಕ್ಕಿಬಿದ್ದಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್, ಪ್ರಸ್ತುತ ರಜತ್ ಜೈಲುಪಾಲು ಆಗಿದ್ದಾರೆ. ಇಂದು ಮತ್ತೆ ನ್ಯಾಯಾಲಯದಲ್ಲಿ ಹಾಜರಾಗಲಿರುವ ಇವರ ಕೇಸ್‌ಗೆ ಹೊಸ ತಿರುವು ಸಿಗಬಹುದು.ರಜತ್ ಕೈಯಲ್ಲಿ ತುಕ್ಕು ಹಿಡಿದ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರೆ, ವಿನಯ್ ಗೌಡ ಅವರಿಗೆ ಮತ್ತೊಂದು ಷಾಕ್ ಎದುರಾಗಬಹುದು. ಪೊಲೀಸರು

    Read more..


  • ರಾಕಿಂಗ್ ಸ್ಟಾರ್ ಯಶ್ “ಟಾಕ್ಸಿಕ್” ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ 2026!

    WhatsApp Image 2025 03 22 at 6.31.24 PM

    ರಾಕಿಂಗ್ ಸ್ಟಾರ್ ಯಶ್ “ಟಾಕ್ಸಿಕ್” ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ! ಬೆಂಗಳೂರು: ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಹೈಪ್ ಪ್ರಾಜೆಕ್ಟ್ “ಟಾಕ್ಸಿಕ್” ಸಿನಿಮಾದ ಬಿಡುಗಡೆ ದಿನಾಂಕವನ್ನು ಅಂತಿಮವಾಗಿ ಘೋಷಿಸಲಾಗಿದೆ. ಯಶ್ ಅವರ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯ ಮೂಲಕ 2026ರ ಮಾರ್ಚ್ 19ರಂದು ಚಿತ್ರವು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೊಸ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಘೋಷಣೆಯೊಂದಿಗೆ ಅಭಿಮಾನಿಗಳಲ್ಲಿ ಸಂತೋಷ ಮತ್ತು ನಿರಾಸೆ ಎರಡೂ ಭಾವನೆಗಳು ಮಿಶ್ರವಾಗಿವೆ.ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • 2025 ರ ಐಪಿಎಲ್ ಆರಂಭ; ಮುಂದಿನ 3 ಆವೃತ್ತಿಗಳ ವೇಳಾಪಟ್ಟಿ ಇಲ್ಲಿದೆ.!

    IMG 20241123 WA0008

    IPL 2025 ಆರಂಭ ದಿನಾಂಕ: ಹರಾಜಿಗೂ ಮುನ್ನವೇ ದೊಡ್ಡ ಸುದ್ದಿ! ಐಪಿಎಲ್ 2025 ಆಯೋಜಿಸುವ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ 14 ಮಾರ್ಚ್ 2025 ರಿಂದ ಪ್ರಾರಂಭವಾಗುತ್ತದೆ ಮತ್ತು ಅದರ ಅಂತಿಮ ಪಂದ್ಯವು 25 ಮೇ 2025 ರಂದು ನಡೆಯಲಿದೆ. ಬಿಸಿಸಿಐ ಮೂರು ವರ್ಷಗಳ ವೇಳಾಪಟ್ಟಿಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..