Category: ಸಿನಿಮಾ

  • ಮಹಾಕುಂಭದ ‘ವೈರಲ್ ಗರ್ಲ್’ ಮೋನಾಲಿಸಾಗೆ ದಕ್ಷಿಣದ ಸಿನಿಮಾ ಅವಕಾಶ

    WhatsApp Image 2025 08 28 at 19.30.10 6af64780

    ಇಂದೋರ್ ನಗರದ ಮೋನಾಲಿಸಾ ಭೋಸ್ಲೆ ಅವರು ಈಗ ಸೋಶಿಯಲ್ ಮೀಡಿಯಾದ ಜನಪ್ರಿಯ ವ್ಯಕ್ತಿತ್ವ (ಇನ್ಫ್ಲುಯೆನ್ಸರ್) ಆಗಿ ಮಿಂಚುತ್ತಿದ್ದಾರೆ. ಹಿಂದೆ ಪ್ರಯಾಗ್ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದಾಗ ಕಣ್ಣಮನ ಸೆಳೆದ ಕಣ್ಣುಗಳು ಮತ್ತು ಸೊಬಗಿನ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿ, ಅವರನ್ನು ‘ಮಹಾಕುಂಭ ಮೋನಾಲಿಸಾ’ ಎಂಬ ಹೆಸರಿಗೆ ಪಾತ್ರರಾಗಿಸಿತು. ಈ ಜನಪ್ರಿಯತೆಯನ್ನು ಚನ್ನಾಗಿ ಬಳಸಿಕೊಂಡ ಮೋನಾಲಿಸಾ, ಈಗ ತಮ್ಮ ಮೊದಲ ಸಿನಿಮಾ ಪಯಣವನ್ನು ದಕ್ಷಿಣ ಭಾರತದಿಂದ ಆರಂಭಿಸಲಿದ್ದಾರೆ. ಅವರಿಗೆ ಮಲಯಾಳಂ ಚಿತ್ರರಂಗದಿಂದ ಆಹ್ವಾನ ಬಂದಿದೆ. ವೈರಲ್…

    Read more..


  • ದರ್ಶನ್ ಸಿನಿಮಾ ಲೈಫ್ ಮುಗಿತಾ.? ಮುಂದೆ ಫಿಲ್ಮ್ ಕಥೆ ಏನು.? ಇಲ್ಲಿದೆ ಜ್ಯೋತಿಷ್ಯರ ಶಾಕಿಂಗ್ ಹೇಳಿಕೆ

    WhatsApp Image 2025 08 28 at 6.46.24 PM

    ಸುಪ್ರೀಂ ಕೋರ್ಟ್‌ನಿಂದ ಜಾಮೀನು ನಿರಾಕರಿಸಲ್ಪಟ್ಟ ನಂತರ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅವರ ಜೊತೆಗೆ ಪವಿತ್ರಾ ಗೌಡ ಸೇರಿದಂತೆ ಏಳು ಜನರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ನಿರ್ಧಾರವು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ, ದರ್ಶನ್‌ಗೆ ಕನಿಷ್ಠ ಆರು ತಿಂಗಳ ಕಾಲ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರಕರಣದ ವಿಚಾರಣೆ ಮುಗಿದ ನಂತರವೇ ದರ್ಶನ್‌ಗೆ ಜಾಮೀನು ಸಿಗಲು ಸಾಧ್ಯತೆ ಇದೆಯೆಂದು…

    Read more..