ಸರ್ಕಾರಿ ನೌಕರರ ವೇತನ ಪ್ಯಾಕೇಜ್ ಮತ್ತು ಹೊಸ ಸಾಲ ಯೋಜನೆಗಳು
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಆರ್ಥಿಕ ಇಲಾಖೆ ಮತ್ತು ಪ್ರಮುಖ ಬ್ಯಾಂಕ್ ಅಧಿಕಾರಿಗಳು ಒಟ್ಟಿಗೆ ಸೇರಿ ಸರ್ಕಾರಿ ನೌಕರರಿಗೆ ಹೊಸ ವೇತನ ಪ್ಯಾಕೇಜ್ ಖಾತೆ, ಕಡಿಮೆ ಬಡ್ಡಿ ದರದ ಸಾಲಗಳು ಮತ್ತು ಇತರೆ ಪ್ರಯೋಜನಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಸಾಲ ಸೌಲಭ್ಯಗಳು:
- ಗೃಹ ನಿರ್ಮಾಣ ಸಾಲ – ಕಡಿಮೆ ಬಡ್ಡಿ ದರದಲ್ಲಿ
- ವೈಯಕ್ತಿಕ ಸಾಲ – ಅಗತ್ಯಗಳಿಗೆ ಸಾಲದ ಸುಲಭ ವ್ಯವಸ್ಥೆ
- ವಾಹನ ಸಾಲ – ಕಡಿಮೆ ಬಡ್ಡಿ ದರದಲ್ಲಿ ನೂತನ ಕಾರು/ಬೈಕು ಖರೀದಿ
- ಶೈಕ್ಷಣಿಕ ಸಾಲ – ಮಕ್ಕಳ ಶಿಕ್ಷಣಕ್ಕೆ ಸಹಾಯ
- ಓವರ್ ಡ್ರಾಫ್ಟ್ ಸೌಲಭ್ಯ – ತುರ್ತು ನಗದು ಅಗತ್ಯಗಳಿಗೆ
- ಸ್ವೀಪ್-ಇನ್/ಸ್ವೀಪ್-ಔಟ್ ಖಾತೆ – ಹೆಚ್ಚುವರಿ ಬಡ್ಡಿ ಆದಾಯ
ಆರೋಗ್ಯ ಮತ್ತು ವಿಮಾ ಪ್ರಯೋಜನಗಳು:
- ₹1 ಕೋಟಿ ಅಪಘಾತ ವಿಮಾ ಯೋಜನೆ
- ವೈದ್ಯಕೀಯ ವಿಮೆ – ಕುಟುಂಬ ಸದಸ್ಯರಿಗೆ ಸಹ ಲಭ್ಯ
- ವಾರ್ಷಿಕ ಉಚಿತ ಆರೋಗ್ಯ ತಪಾಸಣೆ
- PMJJY (ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ) & PMSBY (ಪ್ರಧಾನಿ ಸುರಕ್ಷಾ ಬಿಮಾ ಯೋಜನೆ) ಕಡ್ಡಾಯ


ವೇತನ ಪ್ಯಾಕೇಜ್ ಖಾತೆ ಬದಲಾವಣೆ:
- ನೌಕರರು ತಮ್ಮ ಪಗಾರ ಖಾತೆ ಬ್ಯಾಂಕ್ ಬದಲಾಯಿಸಲು ಜೂನ್ 2025ರವರೆಗೆ ಅವಕಾಶ.
- ಮೇ 2025 ರೊಳಗೆ ಎಲ್ಲಾ ಇಲಾಖೆಗಳ DDOಗಳು (Drawing & Disbursing Officers) ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.
- ಯಾವ ಬ್ಯಾಂಕ್ ಉತ್ತಮ ಸೌಲಭ್ಯ ನೀಡುತ್ತದೆ ಎಂಬುದರ ಬಗ್ಗೆ ಸಂಘವು ಮತ್ತೆ ಸಮಾಲೋಚಿಸಿ ನೌಕರರಿಗೆ ತಿಳಿಸುವುದು.
ಪ್ರಮುಖ ನಿರ್ದೇಶನಗಳು:
- ಯಾವುದೇ ಇಲಾಖೆಯು ವೇತನ ಸ್ಥಗಿತ ಮಾಡುವ ಅವಕಾಶ ಇಲ್ಲ.
- ಬ್ಯಾಂಕುಗಳು 1 ವಾರದೊಳಗೆ ಸಾಲ ಮತ್ತು ಸೇವಾ ಸೌಲಭ್ಯಗಳ ವಿವರ ನೀಡಬೇಕು.
ನಿಮ್ಮ ಪಗಾರ ಖಾತೆಗೆ ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ!
ಕರ್ನಾಟಕ ಸರ್ಕಾರಿ ನೌಕರರಿಗೆ ಈ ಹೊಸ ಸೌಲಭ್ಯಗಳು ಹಣಕಾಸು ಸಹಾಯ ಮತ್ತು ಸುರಕ್ಷತೆ ನೀಡಲಿದೆ. ಕಡಿಮೆ ಬಡ್ಡಿ ದರದ ಸಾಲ, ಉಚಿತ ವಿಮೆ, ಮತ್ತು ಆರೋಗ್ಯ ಸೌಲಭ್ಯಗಳು ಲಾಭದಾಯಕವಾಗಿವೆ. ಜೂನ್ 2025ರ ಮೊದಲು ನಿಮ್ಮ ಖಾತೆ ಬದಲಾವಣೆ ಮಾಡಿಕೊಳ್ಳಲು ಮರೆಯಬೇಡಿ!
ಹೆಚ್ಚಿನ ಮಾಹಿತಿಗೆ:
- ಕರ್ನಾಟಕ ಸರ್ಕಾರಿ ನೌಕರರ ಸಂಘ
- ನಿಮ್ಮ ಇಲಾಖೆಯ DDO / ಬ್ಯಾಂಕ್ ಶಾಖೆ
📢 ಈ ಮಾಹಿತಿಯನ್ನು ಎಲ್ಲಾ ಸರ್ಕಾರಿ ನೌಕರರೊಂದಿಗೆ ಶೇರ್ ಮಾಡಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




