Author: Vikas Havianal

  • ‘LIC’ ‘ಪ್ರೀಮಿಯಂ’ ಪಿಂಚಣಿ ಯೋಜನೆ,  ಜೀವನದುದ್ದಕ್ಕೂ ಪೆನ್ಷನ್  ಸಿಗುತ್ತೆ..! ಇಲ್ಲಿದೆ ವಿವರ

    Picsart 25 02 20 10 17 49 442 scaled

    ಎಲ್‌ಐಸಿ ಸ್ಮಾರ್ಟ್ ಪಿಂಚಣಿ ಯೋಜನೆ: ನಿವೃತ್ತಿಯ ಆರ್ಥಿಕ ಭದ್ರತೆಗೆ ಹೊಸ ಆಯ್ಕೆ! ಭಾರತೀಯ ಜೀವ ವಿಮಾ ನಿಗಮ (LIC) ನಿವೃತ್ತ ವ್ಯಕ್ತಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ ‘ಸ್ಮಾರ್ಟ್ ಪಿಂಚಣಿ ಪ್ಲಾನ್’ (Smart  pension plan) ಅನ್ನು ಪರಿಚಯಿಸಿದೆ. ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಿದರೆ ಜೀವನಪೂರ್ತಿ ಪಿಂಚಣಿ ಲಭ್ಯವಾಗುವ ಈ ಯೋಜನೆ, ಹಣಕಾಸಿನ ದೃಷ್ಟಿಯಿಂದ ಸುರಕ್ಷಿತ ಹಾಗೂ ಭರವಸೆಗೆ ಉದಾಹರಣೆಯಾಗಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ಆಸ್ತಿ ಮಾಲೀಕರೇ, ಇ ಖಾತಾ ಪಡೆಯುಲು  ಸರ್ಕಾರದ ಈ  ಹೊಸ ನಿಯಮ ಅನುಸರಿಸಿ

    Picsart 25 02 20 10 29 02 515 scaled

    ಇ-ಖಾತಾ ಕಡ್ಡಾಯ: ನಿಮ್ಮ ಆಸ್ತಿ ದಾಖಲೆಗಳನ್ನು ನವೀಕರಿಸಲು ಮೇ 10, 2025ರವರೆಗೆ ಅವಕಾಶ! ಕರ್ನಾಟಕದಲ್ಲಿ ಇ-ಖಾತಾ (E-Khatha) ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವುದರಿಂದ, ಆಸ್ತಿ ಸ್ವತ್ತಿನ ನಿಖರ ದಾಖಲಾತಿಗಳನ್ನು ನಿರ್ವಹಿಸಲು ಸುಗಮ ಅವಕಾಶ ಒದಗಿಸಲಾಗಿದೆ. ಈ ನಿರ್ಧಾರವು ಅನಧಿಕೃತ ನಿವೇಶನಗಳ ನಿಯಂತ್ರಣದೊಂದಿಗೆ ಪೌರಾಡಳಿತ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ (Government) ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.  ಈ ಸಂಬಂಧ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರನಿಗಮಗಳ ಅಧಿನಿಯಮ 1976ರಲ್ಲಿ ತಿದ್ದುಪಡಿ ತರಲಾಗಿದ್ದು, ಇದು ಫೆಬ್ರವರಿ 2025ರಿಂದ ಜಾರಿಗೆ ಬರಲಿದೆ.. ಇದೇ

    Read more..


  • ಕಡಿಮೆ ದರದಲ್ಲಿ ಸೈಟ್  ಪಡೆಯಲು ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ, ನೀವು ಅಪ್ಲೈ ಮಾಡಿ 

    Picsart 25 02 20 10 42 08 026 scaled

    ಬೆಂಗಳೂರಿನಲ್ಲಿ ಸೈಟ್ ಖರೀದಿಸುವ ಯೋಜನೆಯೇ? ಈ ಸರಕಾರಿ ಸೌಲಭ್ಯ ನಿಮಗಾಗಿ! ಸತ್ತ್ವವಂತೀ, ಕಡಿಮೆ ದರದಲ್ಲಿ ನಿವೇಶನ ಪಡೆಯಲು ನಿಮ್ಮ ಕನಸು ನನಸುಮಾಡಿಕೊಳ್ಳಿ! ಗೃಹ ಮಂಡಳಿಯ ವಿಶೇಷ ಯೋಜನೆಯಡಿ Bengaluruನಲ್ಲಿ ಆಕರ್ಷಕ ಬೆಲೆಯಲ್ಲಿ ಸೈಟ್ ಪಡೆಯಲು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಹೇಗೆ ಅಪ್ಲೈ ಮಾಡಬಹುದು? ಎಲ್ಲಾ ವಿವರಗಳಿಗಾಗಿ ಓದಿ! ಮನೆ ಕನಸು ಸಾಕಾರವಾಗಲಿ

    Read more..


  • ಪ್ರತಿದಿನ ಖಾಲಿ ಹೊಟ್ಟೆಗೆ 5 ನೆನೆಸಿದ ಬಾದಾಮಿ ತಿನ್ನಿ ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ .!

    WhatsApp Image 2025 02 19 at 4.20.43 PM

    ಬಾದಾಮಿಯಲ್ಲಿ ರೋಗ ನಿರೋಧಕ ಶಕ್ತಿ ವಿಟಮಿನ್ ಇ ಪ್ರೋಟೀನ್ ಮತ್ತು ಫೈಬರ್ ಅಂಶಗಳು ಅಧಿಕವಾಗಿವೆ. ಹೌದು ಬಾದಾಮಿ ಸೇವಿಸುವುದರಿಂದ ಹೃದಯದ ರೋಗಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಹೀಗೆ ಅನೇಕ ಪ್ರಯೋಜನಗಳು ಇದರಿಂದ ನಮಗೆ ಸಿಗುತ್ತವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಾದಾಮಿ ಬೀಜಗಳು ಅತ್ಯಂತ ಜನಪ್ರಿಯ ಮತ್ತು ಹೆಚ್ಚಿನ

    Read more..


  • ರಾತ್ರಿ ಮಲಗುವಾಗ ಮೊಬೈಲ್ ದಿಂಬಿನಡಿ ಇಡುವವರ ಗಮನಕ್ಕೆ.! ಆಗುತ್ತೆ ಭಾರಿ ಅನಾಹುತ!

    Picsart 25 02 19 12 55 26 114 scaled

    ಮೊಬೈಲ್ ಇಂಟರ್ನೆಟ್ ಆಫ್ ಮಾಡದೇ ದಿಂಬಿನಡಿ ಇಟ್ಟು ಮಲಗುತ್ತಿದ್ದೀರಾ? ಎಚ್ಚರ! ಇದರಿಂದಾಗುವ ಹಾನಿ ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ… ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್‌ಫೋನ್(Smartphone)ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿವರ್ತನೆಗೊಂಡಿದೆ. ದಿನದ ಪ್ರಾರಂಭದಿಂದ ಕೊನೆಯವರೆಗೆ ಅದರ ಬಳಕೆ ತಪ್ಪದಂತಾಗಿದೆ. ಹೀಗಿರುವಾಗ, ರಾತ್ರಿ ಮಲಗುವ ಮುನ್ನ ಹೆಚ್ಚಿನವರು ಮೊಬೈಲ್ ಬಳಸುತ್ತಾ, ಇಂಟರ್ನೆಟ್ ಆನ್(Internet On) ಇಟ್ಟುಕೊಂಡೇ

    Read more..


  • ಶಾಲಾ ಮಕ್ಕಳಿಗೆ ಈ ವರ್ಷದ ಬೇಸಿಗೆ ರಜೆ ಯಾವಾಗ.? ಎಷ್ಟು ದಿನ? ಇಲ್ಲಿದೆ ಮಾಹಿತಿ 

    Picsart 25 02 19 12 39 27 746 scaled

    ರಾಜ್ಯದಲ್ಲಿ ಬೇಸಿಗೆ ಋತು(Summer season)ವಿನ ಮುನ್ಸೂಚನೆ ಈಗಲೇ ಕಂಡು ಬರುತ್ತಿದೆ! ಸೂರ್ಯನ ತಾಪ ಹೆಚ್ಚಾಗುತ್ತಿದ್ದಂತೆ, ಶಾಲಾ ಮಕ್ಕಳು ತಮ್ಮ ಪರೀಕ್ಷೆಗಳ ಭಾರ ಕಡಿಮೆಯಾಗುವ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ. ರಜೆ ಬಂತು ಎಂದರೆ, ಹೊಸ ಆನಂದ, ಹೊಸ ಸಾಹಸ, ಮತ್ತು ಮುಗಿಯದ ಮೋಜು-ಮಸ್ತಿ!.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೇಸಿಗೆ ರಜೆ(Summer Holidays) ಎಂದಾಕ್ಷಣ… ಮಕ್ಕಳು ಪ್ರವಾಸದ ಪ್ಲ್ಯಾನ್ ಮಾಡುತ್ತಾ, ಪೋಷಕರನ್ನು ಮನವೊಲಿಸಲು

    Read more..


  • ಹೊಸ ಬಿ -ಖಾತಾ ಪಡೆಯಲು ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ವಿವರ.!

    Picsart 25 02 19 11 27 05 329 scaled

    ರಾಜ್ಯ ಸರ್ಕಾರವು ಅನಧಿಕೃತ ಬಡಾವಣೆಗಳು ಮತ್ತು ಅನಧಿಕೃತ ಆಸ್ತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಧರ್ಭದಲ್ಲಿ, ಬಿ-ಖಾತಾ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಇದು ಅನಧಿಕೃತ ಆಸ್ತಿಗಳಿಗೆ ಖಾತಾ ಪಡೆಯಲು ಒಂದು ಅವಕಾಶ ನೀಡಲಿದೆ. ಈ ಹೊಸ ಕ್ರಮವು ರಾಜ್ಯದ ಆಸ್ತಿ ಮಾಲೀಕರಿಗೆ ನಿರ್ದಿಷ್ಟ ನಿಯಮಗಳಡಿ ಅವರ ಆಸ್ತಿಯನ್ನು ಖಾಯಂ ಸ್ವತ್ತಾಗಿ ಪರಿಗಣಿಸಲು ಸಾಧ್ಯ ಮಾಡಲಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ZP, TP Election : ರಾಜ್ಯದಲ್ಲಿ ತಾಲ್ಲೂಕು & ಜಿಲ್ಲಾ ಪಂಚಾಯತ್ ಚುನಾವಣೆ ದಿನಾಂಕ  ನಿಗದಿ.

    Picsart 25 02 18 16 10 30 679 2 scaled

    ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು (District and Taluk Panchayat Elections) ನಡೆಯದೆ ವಿಳಂಬಗೊಂಡಿದ್ದವು. ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಕರ್ನಾಟಕ  ಹೈಕೋರ್ಟ್‌ನಲ್ಲಿ (Karnataka highcourt) ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಹಿರಿಯ ನಾಗರಿಕರಿಗೆ ಸರ್ಕಾರದ ಬಂಪರ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 20 ಸಾವಿರ ರೂ. ಇಲ್ಲಿದೆ ವಿವರ 

    Picsart 25 02 18 14 50 02 648 1 scaled

    ಹಿರಿಯ ನಾಗರಿಕರಿಗೆ ಸುವರ್ಣಾವಕಾಶ! ತಿಂಗಳಿಗೆ ₹20,000 ಆದಾಯದ ಯೋಜನೆ! ವಿಶ್ವಾಸಾರ್ಹ ಆದಾಯಕ್ಕೆ 8.2% ಬಡ್ಡಿ ದರ80C ಅಡಿಯಲ್ಲಿ ತೆರಿಗೆ ವಿನಾಯಿತಿ ವೃದ್ಧಾಪ್ಯದಲ್ಲಿ ಆರ್ಥಿಕ ಚಿಂತೆ ಬೇಡ! ಹಿರಿಯ ನಾಗರಿಕರಿಗೆ ತಿಂಗಳಿಗೆ ₹20,000 ಆದಾಯ ನೀಡುವ ಒಂದು ವಿಶೇಷ ಯೋಜನೆ ಇಲ್ಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ತಿಂಗಳಿಗೆ ಖಚಿತವಾದ ಆದಾಯವನ್ನು ಪಡೆಯಬಹುದು, ಜೊತೆಗೆ 8.2% ಬಡ್ಡಿ ದರವನ್ನು ಸಹ ಆನಂದಿಸಬಹುದು. ಅಷ್ಟೇ ಅಲ್ಲ, 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವೂ ಇದೆ! ಇಲ್ಲಿದೆ ಸಂಪೂರ್ಣ

    Read more..