Author: Vikas Havianal
-
Karnataka Weather : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ತಾಪಮಾನ ಮುನ್ಸೂಚನೆ, ಸೆಕೆಗೆ ಹೈರಾಣಾದ ಜನ.!
ಕರ್ನಾಟಕದಲ್ಲಿ ಬೇಸಿಗೆ ಬಿಸಿ ಜೋರಾಗಿದೆ: ಕರಾವಳಿ ಜಿಲ್ಲೆಗಳಿಗೆ ಉಷ್ಣ ಅಲೆ, ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ ಕರ್ನಾಟಕದಲ್ಲಿ (Karnataka) ಈ ವರ್ಷ ಬೇಸಿಗೆ ಸಾಮಾನ್ಯಕ್ಕಿಂತ ಬೇಗನೆ ಪ್ರಾರಂಭವಾಗಿದ್ದು, ಜನರು ಈಗಾಗಲೇ ತೀವ್ರ ತಾಪಮಾನವನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಕ್ಕೆ (Udupi and Uttara Kannada) ಉಷ್ಣ ಅಲೆಯ ಎಚ್ಚರಿಕೆ ನೀಡಿದೆ. ಬಿಸಿಯ ವಾತಾವರಣದ ಪರಿಣಾಮ ಜನಜೀವನದ ಮೇಲೆ…
Categories: Headlines -
Cibil Score : ಸಾಲ ಪಡೆಯಲು ನಿಮ್ಮ ಸಿಬಿಲ್ ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ. ತಿಳಿದುಕೊಳ್ಳಿ
CIBIL ಸ್ಕೋರ್ (CIBIL Score) ಏಕೆ ಪ್ರಮುಖ? ಕಡಿಮೆ ಸ್ಕೋರ್ ಅನ್ನು 800ಕ್ಕೆ ಹೆಚ್ಚಿಸಬಹುದು ಹೇಗೆ? ಇಲ್ಲಿದೆ ಮಾಹಿತಿ : ನಮ್ಮ ಆರ್ಥಿಕ ಜೀವನದಲ್ಲಿ ಕ್ರೆಡಿಟ್ ಸ್ಕೋರ್ (CIBIL Score) ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಮನೆ ಖರೀದಿಸಲು, ಕಾರು ಸಾಲವನ್ನು ಪಡೆಯಲು ಅಥವಾ ಯಾವುದೇ ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದಾಗ, ಮೊದಲು ಪರಿಶೀಲಿಸಬಹುದಾದ ಅಂಶವೆಂದರೆ CIBIL ಸ್ಕೋರ್. CIBIL (Credit Information Bureau India Limited) ಸ್ಕೋರ್ ಅನ್ನು 300 ರಿಂದ 900 ರವರೆಗೆ ಲೆಕ್ಕ…
Categories: ಸುದ್ದಿಗಳು -
ಪ್ರತಿದಿನ ಇಯರ್ ಫೋನ್, ಹೆಡ್ ಫೋನ್ ಅತಿಯಾಗಿ ಬಳಸಿದ್ರೆ ಬರುತ್ತೆ ಶ್ರವಣದೋಷ
ಯುವಕರೇ, ಇಯರ್ಫೋನ್ ಮತ್ತು ಹೆಡ್ಫೋನ್ ಅತಿಯಾಗಿ ಬಳಸುತ್ತೀರಾ? ನಿತ್ಯವು ಈ ಆಡಿಯೋ ಸಾಧನಗಳನ್ನು ಬಳಸುವುದು ನಿಮ್ಮ ಕಿವಿಗಳಿಗೆ ಅಪಾಯಕಾರಿಯಾಗಬಹುದು! ಇದರಿಂದ ಏನಾಗಬಹುದು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ – ಓದಿ, ತಿಳಿದುಕೊಳ್ಳಿ, ಮತ್ತು ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ! ಇಂದಿನ ತಂತ್ರಜ್ಞಾನಯುಗದಲ್ಲಿ ಇಯರ್ ಫೋನ್(Earphone)ಮತ್ತು ಹೆಡ್ ಫೋನ್(Headphone)ಬಳಸುವುದು ಸಾಮಾನ್ಯವಾಗಿದೆ. ಯುವಕರು, ಮಕ್ಕಳಿಂದ ಪ್ರೌಢರ ತನಕ ಎಲ್ಲರೂ ಈ ಆಡಿಯೋ ಸಾಧನಗಳನ್ನು ದಿನನಿತ್ಯದ ಅವಿಭಾಜ್ಯ ಭಾಗವನ್ನಾಗಿಸಿಕೊಂಡಿದ್ದಾರೆ. ಆದರೆ ಈ ಸಾಧನಗಳ ಅತಿಯಾದ ಬಳಕೆಯು ಕೇವಲ ಮನರಂಜನೆ ಅಥವಾ ಆರಾಮಕ್ಕಾಗಿ ಸೀಮಿತವಾಗದೆ,…
Categories: ಸುದ್ದಿಗಳು -
Gold Price : ಅತೀ ಕಡಿಮೆ ಬೆಲೆಗೆ ಚಿನ್ನವನ್ನು ಇಲ್ಲಿ ಖರೀದಿಸಿ.! ಆಭರಣ ಪ್ರಿಯರೇ ತಿಳಿದುಕೊಳ್ಳಿ.
ಚಿನ್ನವನ್ನು ಹೂಡಿಕೆ ಹಾಗೂ ಆಭರಣಗಳ ಪ್ರಕಾರವಾಗಿ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ, ಚಿನ್ನದ ಬೆಲೆ (Gold price) ಪ್ರಪಂಚದಾದ್ಯಂತ ಏರಿಕೆ ಕಾಣುತ್ತಿದೆ. ಆದರೆ, ಕೆಲವು ದೇಶಗಳಲ್ಲಿ ಮಾತ್ರ ಚಿನ್ನದ ಬೆಲೆ ತಾಳ್ಮೆಯಿಂದ ಯಥಾಸ್ಥಿತಿಯಲ್ಲಿದೆ. ಅಂತಹ ದೇಶಗಳಲ್ಲಿ ಭೂತಾನ್ (Bhutan) ಪ್ರಮುಖವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭೂತಾನ್ – ತೆರಿಗೆ ರಹಿತ ಚಿನ್ನದ ತಾಣ: ಭೂತಾನ್ ಏಷ್ಯಾದ ಒಂದು…
Categories: ಸುದ್ದಿಗಳು -
ಕರ್ನಾಟಕ ದ್ವಿತೀಯ PUC’ ಪರೀಕ್ಷೆ ನಾಳೆಯಿಂದ ಆರಂಭವಾಗಲಿದೆ : ವಿದ್ಯಾರ್ಥಿಗಳಿಗೆ ಈ ಪ್ರಮುಖ ನಿಯಮಗಳನ್ನು ಪಾಲಿಸುವುದು ಕಡ್ಡಾಯ..!
2024-25 ನೇ ವಾರ್ಷಿಕ ದ್ವಿತೀಯ PUC ಬೋರ್ಡ್ ಎಕ್ಸಾಮ್ ಮಾರ್ಚ್ 1ರಿಂದ 20ರ ವರೆ ಗೆ ನಡೆಯಲಿದ್ದು ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರೀಕ್ಷೆ ನಡೆಯುವ ಎಕ್ಸಾಮ್ ಸೆಂಟರ್ ಒಳಗೆ ಈ ನಿಯಮ ಪಾಲನೆ ಮಾಡುವುದು ಕಡ್ಡಾಯ 1) ಪರೀಕ್ಷಾ ಕೇಂದ್ರದೊಳಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣ ಮುಂತಾದವುಗಳನ್ನು…
Categories: ಸುದ್ದಿಗಳು
Hot this week
-
ಲಕ್ಷ್ಮಿ ನಾರಾಯಣ ರಾಜಯೋಗ: ಈ 3 ರಾಶಿಗಳಿಗೆ ಭರ್ಜರಿ ಸಂಪತ್ತು ಮತ್ತು ಆರ್ಥಿಕ ಲಾಭ.!
-
ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಗೆ ಬಂಪರ್ ಅದೃಷ್ಟ.. ಸೆಪ್ಟೆಂಬರ್ನಲ್ಲಿ ಭಾಗ್ಯ ಬದಲಾಗಲಿದೆ!
-
ರಾಜ್ಯದಲ್ಲಿನ್ನು ಇಷ್ಟು ಮೀಟರ್ ಎತ್ತರವಿರುವ ಬಹುಮಹಡಿ ಕಟ್ಟಡಗಳಿಗೆ ಹೊಸ ತೆರಿಗೆ-ಸಂಪೂರ್ಣ ಮಾಹಿತಿ | Multi-Storey Building
-
ಇವುಗಳಲ್ಲಿ ಯಾವ ಹಣ್ಣು ತೂಕ ಕಡಿಮೆ ಮಾಡಲು ಮತ್ತು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಉತ್ತಮ ಗೊತ್ತಾ.?
-
ಗಣೇಶ ಹಬ್ಬದಂದು ಅಪರೂಪದ ಯೋಗಗಳು, ಈ 5 ರಾಶಿಗೆ ಗಣಪತಿಯ ವಿಶೇಷ ಆಶೀರ್ವಾದ, ಎಲ್ಲಾ ಕಷ್ಟ ನಿವಾರಣೆ.!
Topics
Latest Posts
- ಲಕ್ಷ್ಮಿ ನಾರಾಯಣ ರಾಜಯೋಗ: ಈ 3 ರಾಶಿಗಳಿಗೆ ಭರ್ಜರಿ ಸಂಪತ್ತು ಮತ್ತು ಆರ್ಥಿಕ ಲಾಭ.!
- ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಗೆ ಬಂಪರ್ ಅದೃಷ್ಟ.. ಸೆಪ್ಟೆಂಬರ್ನಲ್ಲಿ ಭಾಗ್ಯ ಬದಲಾಗಲಿದೆ!
- ರಾಜ್ಯದಲ್ಲಿನ್ನು ಇಷ್ಟು ಮೀಟರ್ ಎತ್ತರವಿರುವ ಬಹುಮಹಡಿ ಕಟ್ಟಡಗಳಿಗೆ ಹೊಸ ತೆರಿಗೆ-ಸಂಪೂರ್ಣ ಮಾಹಿತಿ | Multi-Storey Building
- ಇವುಗಳಲ್ಲಿ ಯಾವ ಹಣ್ಣು ತೂಕ ಕಡಿಮೆ ಮಾಡಲು ಮತ್ತು ರಕ್ತದ ಸಕ್ಕರೆ ನಿಯಂತ್ರಣಕ್ಕೆ ಉತ್ತಮ ಗೊತ್ತಾ.?
- ಗಣೇಶ ಹಬ್ಬದಂದು ಅಪರೂಪದ ಯೋಗಗಳು, ಈ 5 ರಾಶಿಗೆ ಗಣಪತಿಯ ವಿಶೇಷ ಆಶೀರ್ವಾದ, ಎಲ್ಲಾ ಕಷ್ಟ ನಿವಾರಣೆ.!