ನಮ್ಮ ಜೀವನಶೈಲಿ, ಆಹಾರ ಚಟುವಟಿಕೆಗಳೆಲ್ಲವೂ ಸರಿದಿದ್ದರೂ ಹೃದಯದ ಆರೋಗ್ಯ ಸವಾಲಾಗುತ್ತಿರುವುದನ್ನು ಗಮನಿಸಿದ್ದೀರಾ? ಖ್ಯಾತ ಹೃದಯರೋಗ ತಜ್ಞ ಮತ್ತು ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಬಹುಮುಖ್ಯವಾದ ಒಂದು ಸತ್ಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಬಿಪಿ, ಶುಗರ್, ಧೂಮಪಾನದಷ್ಟೇ ಪ್ರಬಲವಾದ ಹೃದಯದ ಶತ್ರು ಮಾನಸಿಕ ಒತ್ತಡ (Mental Stress). ಹೃದಯಾಘಾತದ ಹೊಸ ಪ್ರವೃತ್ತಿಗಳು ಡಾ. ಮಂಜುನಾಥ್ ಅವರ ಮಾತುಗಳು ಎಚ್ಚರಿಕೆಯ ಘಂಟಾರವವಾಗಿದೆ. “ಹೃದಯ ರೋಗಗಳು ಹೊಸದಲ್ಲ. ಕೋವಿಡ್-೧೯ ಮಹಮಾರಿ ಬರುವುದಕ್ಕೂ ಮುನ್ನ, 2025ರಿಂದಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿನ
Read more..