Author: ಶಿವರಾಜ
ರಾಜ್ಯದ ರೈತರಿಗೆ ಸಿಹಿ ಸುದ್ದಿ : ಸ್ಪ್ರಿಂಕ್ಲರ್’ಗೆ ಶೇ.90ರಷ್ಟು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ದಾಖಲೆಗಳು ಕಡ್ಡಾಯ

ಶೇ.90ರಷ್ಟು ಸಹಾಯಧನ 2024-25ನೇ ಸಾಲಿನ ಯೋಜನೆಯಲ್ಲಿ ಕೃಷಿ ಇಲಾಖೆಯ ಮುಖಾಂತರ ಸ್ಪ್ರಿಂಕ್ಲರ್ಗೆ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೂ ಸಹ ಶೇ.90 ರಷ್ಟು ಸಮನ್ವಯ ಸಹಾಯಧನ ನೀಡಲಾಗುತ್ತದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ಅರ್ಜಿಯೊಂದಿಗೆ ದಾಖಲೆಗಳ ಪಟ್ಟಿ ರೈತ ಬಾಂಧವರು ತಮ್ಮ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ
Categories: ಸರ್ಕಾರಿ ಯೋಜನೆಗಳುBREAKING : ‘ಗೃಹಲಕ್ಷ್ಮಿ’ ಬಾಕಿ ಇರುವ 23ನೇ ಕಂತಿನ ಹಣ ಬಿಡುಗಡೆ | ಗೃಹಲಕ್ಷಿ ಬ್ಯಾಂಕ್ ಗೆ ಸಿ.ಎಂ ಸಿದ್ದರಾಮಯ್ಯ ,ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕೃತ ಚಾಲನೆ.!

ರಾಜ್ಯದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಇಂದು ಗುಡ್ ನ್ಯೂಸ್ ಸಿಕ್ಕಿದೆ. ಸೆಪ್ಟೆಂಬರ್ ತಿಂಗಳ 23ನೇ ಕಂತಿನ ಹಣ ಇಂದು ನವೆಂಬರ್ 28ಕ್ಕೆ ಬಿಡುಗಡೆಯಾಗಿದೆ. ಮಹಿಳೆಯರ ಉನ್ನತೀಕರಣಕ್ಕೆ 30 ಸಾವಿರದಿಂದ 3 ಲಕ್ಷದ ವರೆಗೂ ಸಾಲ ಸಿಗುವ ಯೋಜನೆಯಾದ ಗೃಹಲಕ್ಷ್ಮಿ ಬ್ಯಾಂಕ್ ಕೂಡಾ ಇಂದಿನಿಂದ ಆರಂಭವಾಗಿದೆ. ಮಹಿಳೆಯರ ರಕ್ಷಣೆಗಾಗಿ ಅಕ್ಕಪಡೆ ಕೂಡಾ ಪ್ರಾರಂಭವಾಗಿದೆ. ಇಂದಿನ ಈ ಕಾರ್ಯಕ್ರಮದಲ್ಲಿ ಸಿ.ಎಂ.ಸಿದ್ದರಾಮಯ್ಯ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಬ್ಯಾಂಕ್ ಗೆ ಅಧಿಕೃತ ಚಾಲನೆಯನ್ನು ಕೊಟ್ಟಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸಾರ್ವಜನಿಕ ಮಾಹಿತಿHeart health check at home : ಹೃದಯಾಘಾತದ ಅಪಾಯ ತಿಳಿಯಲು ಮೆಟ್ಟಿಲು ಹತ್ತಿ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ವಿವರ

ಹೃದಯವು ನಮ್ಮ ದೇಹದ ಇಂಜಿನ್ನಂತೆ ನಿಯಮಿತವಾಗಿ ಕೆಲಸ ಮಾಡುವ ಪ್ರಮುಖ ಅಂಗ. ಹೃದಯದ ಆರೋಗ್ಯ ಹಾಳಾಗುವುದು ಒಂದು ರಾತ್ರಿಯಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ಆದರೆ, ಆರಂಭಿಕ ಲಕ್ಷಣಗಳನ್ನು ಗಮನಿಸದೆ ಹೋದರೆ, ಅದು ಗಂಭೀರ ಸ್ವರೂಪ ತಾಳಬಹುದು. ಹೃದಯ ಸಂಬಂಧಿ ತೊಂದರೆಗಳು ಈಗ ಕೇವಲ ವೃದ್ಧರಿಗೆ ಮಾತ್ರ ಸೀಮಿತವಾಗಿಲ್ಲ. 20, 30, ಅಥವಾ 40 ವಯಸ್ಸಿನ ಯುವಕರಲ್ಲೂ ಹೃದಯಾಘಾತದ ಸಂಭವಗಳು ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಯಮಿತ ವೈದ್ಯಕೀಯ ತಪಾಸಣೆ ಜೊತೆಗೆ, ಮನೆಯಲ್ಲಿಯೇ ನಿಮ್ಮ ಹೃದಯದ ಸ್ಥಿತಿ ಏನಿದೆ ಎಂಬುದರ ಬಗ್ಗೆ
Categories: ಸಾರ್ವಜನಿಕ ಮಾಹಿತಿPost Office RD : ಈ ಸ್ಕೀಮ್ ನಲ್ಲಿ ಬರೀ 10,000ರೂ ಹೂಡಿಕೆ ಮಾಡಿದ್ರೆ ಸಿಗುತ್ತೆ ಬರೊಬ್ಬರಿ 7ಲಕ್ಷ ರೂ ರಿಟರ್ನ್.! ಹೇಗೆ ಅಂತಿರಾ? ಇಲ್ಲಿದೆ ಮಾಹಿತಿ

ಮ್ಯೂಚುಯಲ್ ಫಂಡ್ಗಳು ಮತ್ತು ಷೇರು ಬಜಾರ್ಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ, ಸುರಕ್ಷಿತ ಮತ್ತು ಖಚಿತವಾದ ಆದಾಯಕ್ಕಾಗಿ ಭಾರತೀಯರು ದೀರ್ಘಕಾಲದಿಂದ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಮೇಲೆ ಅವಲಂಬಿಸಿದ್ದಾರೆ. ಅಂತಹ ಜನಪ್ರಿಯ ಮತ್ತು ವಿಶ್ವಾಸನೀಯ ಯೋಜನೆಗಳಲ್ಲಿ ಒಂದೆಂದರೆ ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (RD) ಖಾತೆ. ಬ್ಯಾಂಕುಗಳ RD ಯೋಜನೆಗಳಂತೆಯೇ, ಈ ಸರ್ಕಾರಿ ಯೋಜನೆಯು ಸಹ ನಿಯಮಿತ ಮಾಸಿಕ ಉಳಿತಾಯದ ಮೂಲಕ ಭವಿಷ್ಯದ ಆರ್ಥಿಕ ಭದ್ರತೆಯನ್ನು ನಿರ್ಮಿಸಲು ಉತ್ತಮ ಪ್ಲಾಟ್ಫಾರ್ಮ್ ನೀಡುತ್ತದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕರ್ನಾಟಕ ಸುದ್ದಿಕರ್ನಾಟಕ ಹೈಕೋರ್ಟ್ : ‘ಗಂಡ’ನೆಂಬುದು ಬರೀ ಕಾನೂನುಬದ್ಧವಾದ ‘ವಿವಾಹ’ಕ್ಕಲ್ಲದೇ ‘ಲಿವ್-ಇನ್ ರಿಲೇಷನ್ಶಿಪ್’ ಇದ್ದರೂ ಅನ್ವಯ.!

ಬೆಂಗಳೂರು : ಭಾರತೀಯ ದಂಡ ಸಂಹಿತೆಯ (IPC) ಮೇಲಿನ ಮಹತ್ವಪೂರ್ಣ ವಿಧಿಯಾದ ಸೆಕ್ಷನ್ 498Aನಲ್ಲಿ ‘ಗಂಡ’ (Husband) ಎಂಬ ಪದವು ಕೇವಲ ಕಾನೂನುಬದ್ಧವಾಗಿ ನಡೆದ ವಿವಾಹಿತ ಜೋಡಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ‘ಲಿವ್-ಇನ್ ರಿಲೇಷನ್ಶಿಪ್’ ನಡೆಸುತ್ತಿರುವ ಪುರುಷನಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ನ್ಯಾಯಮೂರ್ತಿ ಸುರಜ್ ಗೋವಿಂದ್ ರಾಜ್ ಅವರಿಂದ ಕೂಡಿದ
Categories: ಸಾರ್ವಜನಿಕ ಮಾಹಿತಿರಾಜ್ಯ ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಸಂಚಿ ಹೊನ್ನಮ್ಮ ಮತ್ತು ಸಿ.ವಿ. ರಾಮನ್ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ ಹೀಗೆ ಅರ್ಜಿ ಸಲ್ಲಿಸಿ

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರೆಸುತ್ತಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಹಲವಾರು ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಯೋಜನೆಗಳನ್ನು ಪ್ರಕಟಿಸಿದೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಈ ಯೋಜನೆಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕಾರ್ಯಕ್ರಮಗಳ ಮೂಲಕ ಶಿಕ್ಷಣದಲ್ಲಿ ಸಮಾನತೆ, ಆರ್ಥಿಕ ತೊಂದರೆ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿಯರು ತಮ್ಮ ಶೈಕ್ಷಣಿಕ ಸಾಧನೆಯನ್ನು ಮುಂದುವರೆಸಲು ಸಹಾಯಕವಾಗುವಂತೆ ರೂಪಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಉದ್ಯೋಗ & ಶಿಕ್ಷಣ14.24 ಲಕ್ಷ ರೈತರ ಖಾತೆಗೆ 1,033 ಕೋಟಿ ರೂ.ಹಣ ಜಮಾ `ಬೆಳೆ ಪರಿಹಾರ’ ಹಣ ಬಿಡುಗಡೆ ಮಾಡಿದ CM ಸಿದ್ದರಾಮಯ್ಯ | ಹೀಗೆ ಚೆಕ್ ಮಾಡಿ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಡೆದ ಅತಿಯಾದ ಮಳೆಯಿಂದ ಸಂಭವಿಸಿದ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರವು ಇದೀಗ ರೈತರಿಗಾಗಿ 1,033 ಕೋಟಿ ರೂಪಾಯಿಗಳ ದೊಡ್ಡ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೃಷ್ಣಾದಲ್ಲಿನ ಗೃಹಕಚೇರಿಯಲ್ಲಿ ನಡೆದ ಬೆಳೆ ಹಾನಿ ಪರಿಹಾರ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಈ
Categories: ಸರ್ಕಾರಿ ಯೋಜನೆಗಳುToilet Subsidy Karnataka: ಸ್ವಚ್ಛ ಭಾರತ್ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ – ಅರ್ಜಿ ವಿಧಾನ ಮತ್ತು ಅರ್ಹತೆ

ಗ್ರಾಮೀಣ ಕರ್ನಾಟಕದ ಅನೇಕ ಕುಟುಂಬಗಳು, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು, ಇಂದಿಗೂ ಶೌಚಾಲಯದ ಮೂಲಸೌಕರ್ಯ ಇಲ್ಲದೆಯೇ ಬಯಲು ಪ್ರದೇಶಗಳಲ್ಲಿ ನಿರ್ಭಯವಾಗಿ ಹೋಗುವ ಸಾಧ್ಯತೆ ಇಲ್ಲದೆ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಉನ್ನತಿಗೇರಿಸಲು ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯನ್ನು ಜಾರಿಗೆ ತಂದಿವೆ. ಈ ಯೋಜನೆಯ ಅಂಗವಾಗಿ, ಅರ್ಹರಾದ ನಾಗರಿಕರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹12,000 ರೂ ಆರ್ಥಿಕ ಸಹಾಯಧನ ನೀಡಲಾಗುತ್ತಿದೆ
Categories: ಸರ್ಕಾರಿ ಯೋಜನೆಗಳುಕಂದಾಯ ಇಲಾಖೆಯಿಂದ ರಾಜ್ಯದ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳ ಸಂಪೂರ್ಣ ಪಟ್ಟಿ | Revenue Department

ಬೆಂಗಳೂರು : ಕರ್ನಾಟಕದ ಜನತೆಗೆ ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ತಾಲೂಕು ಕಚೇರಿಗಳಲ್ಲಿರುವ ಕಂದಾಯ ಇಲಾಖೆ (ತಹಸೀಲ್ದಾರ್ ಕಚೇರಿ) ಒಂದೇ ಸೂರಿನಡಿ ಜಾತಿ, ಆದಾಯ, ನಿರುದ್ಯೋಗ, ಜನನ-ಮರಣ ಪ್ರಮಾಣಪತ್ರಗಳಿಂದ ಹಿಡಿದು ಭೂಮಿ ಸಂಬಂಧಿತ ದಾಖಲೆಗಳವರೆಗೆ 35ಕ್ಕೂ ಹೆಚ್ಚು ಪ್ರಮುಖ ಸೇವೆಗಳನ್ನು ಒದಗಿಸುತ್ತಿದೆ. ಈ ಎಲ್ಲಾ ಸೇವೆಗಳನ್ನು ನಾಡಕಛೇರಿ, ಅಟಲ್ ಜಿ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಪಡೆಯಬಹುದು. ಯಾವೆಲ್ಲ ಸೇವೆಗಳು ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸರ್ಕಾರಿ ಯೋಜನೆಗಳು
Hot this week
ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಇಳಿಕೆ! ನಿನ್ನೆಗೆ ಹೋಲಿಸಿದರೆ ಇಂದಿನ ಚಿನ್ನದ ದರ ಎಷ್ಟಿದೆ? ಇಲ್ಲಿದೆ ದರಪಟ್ಟಿ
ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಮುನ್ಸೂಚನೆ – 3 ದಿನ ಯೆಲ್ಲೋ ಅಲರ್ಟ್.
56,432 ಹುದ್ದೆಗಳ ಭರ್ತಿಗೆ ಸಿಎಂ ಆದೇಶ: ಇನ್ಮುಂದೆ FDA/SDA ಗೆ ಒಂದೇ ಕಾಮನ್ ಎಕ್ಸಾಮ್.
ರಾಜ್ಯದಲ್ಲಿ ಬಹುನಿರೀಕ್ಷಿತ ‘ಎಸ್ಸಿ ಒಳಮೀಸಲಾತಿ’ ಜಾರಿಗೊಳಿಸಿ ಸರ್ಕಾರದ ಅಧಿಕೃತ ಆದೇಶ! ಯಾರಿಗೆ ಎಷ್ಟು ಪಾಲು?
ಅಡಿಕೆ ಬೆಲೆ ಏರಿಕೆ: ಶಿವಮೊಗ್ಗದಲ್ಲಿ ₹94,996 ತಲುಪಿದ ದರ – ಇಂದಿನ (ಏಪ್ರಿಲ್ 28) ರೇಟ್ ವಿವರ
Topics
Latest Posts
- ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಇಳಿಕೆ! ನಿನ್ನೆಗೆ ಹೋಲಿಸಿದರೆ ಇಂದಿನ ಚಿನ್ನದ ದರ ಎಷ್ಟಿದೆ? ಇಲ್ಲಿದೆ ದರಪಟ್ಟಿ

- ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಆಲಿಕಲ್ಲು ಮಳೆ ಮುನ್ಸೂಚನೆ – 3 ದಿನ ಯೆಲ್ಲೋ ಅಲರ್ಟ್.

- 56,432 ಹುದ್ದೆಗಳ ಭರ್ತಿಗೆ ಸಿಎಂ ಆದೇಶ: ಇನ್ಮುಂದೆ FDA/SDA ಗೆ ಒಂದೇ ಕಾಮನ್ ಎಕ್ಸಾಮ್.

- ರಾಜ್ಯದಲ್ಲಿ ಬಹುನಿರೀಕ್ಷಿತ ‘ಎಸ್ಸಿ ಒಳಮೀಸಲಾತಿ’ ಜಾರಿಗೊಳಿಸಿ ಸರ್ಕಾರದ ಅಧಿಕೃತ ಆದೇಶ! ಯಾರಿಗೆ ಎಷ್ಟು ಪಾಲು?

- ಅಡಿಕೆ ಬೆಲೆ ಏರಿಕೆ: ಶಿವಮೊಗ್ಗದಲ್ಲಿ ₹94,996 ತಲುಪಿದ ದರ – ಇಂದಿನ (ಏಪ್ರಿಲ್ 28) ರೇಟ್ ವಿವರ
















