Author: Shivaraj
-
ಧರ್ಮಸ್ಥಳ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ -ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು – ಮಾಸ್ಕ್ ಮ್ಯಾನ್ ಸ್ಫೋಟಕ ಮಾಹಿತಿ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಸುಕುಧಾರಿ ಎಸ್ಐಟಿ ಮುಂದೆ ನೀಡಿರುವ ಮಾಹಿತಿ ಪ್ರಕಾರ ಇದೀಗ ಮತ್ತೆ ಕುತೂಹಲ ಕೆರಳಿಸಿದೆ. ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಒಂದು ಗುಂಪು ಬಂದು ಹೀಗೆ ಹೇಳಿ ಫೋಲೀಸರಿಗೆ ಶರಣಾಗುವಂತೆ ಹೇಳಿದ್ದರು ನಾನು 2014 ರಲ್ಲಿ ತಮಿಳಿನಾಡಿನಲ್ಲೆ ವಾಸವಾಗಿದ್ದೆ ,, 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸುಜಾತ…
Categories: ಮುಖ್ಯ ಮಾಹಿತಿ -
ಚಿನ್ನದ ಬೆಲೆಯಲ್ಲಿ ದಾಖಲೆಯ ಇಳಿಕೆ, ಆಭರಣ ಪ್ರಿಯರಿಗೆ ಇದೇ ಬೆಸ್ಟ್ ಟೈಂ ಪ್ರಮುಖ ನಗರಗಳಲ್ಲಿ ಭಾರಿ ಜನದಂಗುಣಿ.!
ಭಾರತೀಯ ಸಂಸ್ಕೃತಿಯಲ್ಲಿ ಚಿನ್ನವು ಕೇವಲ ಒಂದು ಲೋಹವಲ್ಲ, ಆರ್ಥಿಕ ಸುರಕ್ಷತೆ, ಸಾಮಾಜಿಕ ಪ್ರತಿಷ್ಠೆ ಮತ್ತು ಸಾಂಸ್ಕೃತಿಕ ಮಹತ್ವದ ಪ್ರತೀಕವಾಗಿದೆ. ವಿಶೇಷವಾಗಿ ಮದುವೆ, ಹಬ್ಬಗಳು ಮತ್ತು ಇತರ ಶುಭ ಸಂದರ್ಭಗಳಲ್ಲಿ ಚಿನ್ನದ ಆಭರಣಗಳ ಖರೀದಿ ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ದಿನೇ ದಿನೇ ಕುಸಿತಾಯಿದ್ದು, ಇದು ಚಿನ್ನ ಮತ್ತು ಆಭರಣ ಖರೀದಿದಾರರಿಗೆ ಉತ್ತಮ ಅವಕಾಶವನ್ನು ನೀಡಿದೆ. ಇಂದಿನ ಚಿನ್ನದ ದರಗಳು ಚಿನ್ನದ ಬೆಲೆಗಳು ಕರೆನ್ಸಿ ಮಾರುಕಟ್ಟೆ, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನೀತಿಗಳನ್ನು ಅವಲಂಬಿಸಿ ನಿತ್ಯ…
Categories: ಚಿನ್ನದ ದರ -
ಗುರು-ಚಂದ್ರನ ಸಂಯೋಗ ತ್ರಿಗ್ರಾಹಿ ರಾಜಯೋಗ: ಈ 4 ರಾಶಿಗೆ ಹುಡುಕಿಕೊಂಡು ಬರಲಿದೆ ಸಿರಿ ಸಂಪತ್ತಿನ ಅದೃಷ್ಟ
ಆಗಸ್ಟ್ 18ರಂದು, ಚಂದ್ರನು ಮಿಥುನ ರಾಶಿಗೆ ಸಂಚರಿಸುತ್ತಾನೆ, ಮತ್ತು ಗುರು (ಬೃಹಸ್ಪತಿ) ಕರ್ಕಾಟಕ ರಾಶಿಯಲ್ಲಿದ್ದಾನೆ. ಈ ಸಂಯೋಗವು ತ್ರಿಗ್ರಾಹಿ ರಾಜಯೋಗವನ್ನು ಸೃಷ್ಟಿಸುತ್ತದೆ, ಇದು ಜಾತಕರಿಗೆ ಅಪಾರ ಸಂಪತ್ತು, ಯಶಸ್ಸು ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಯಾವ 4 ರಾಶಿಗಳಿಗೆ ಅದೃಷ್ಟ ಒಲಿದಿದೆ? ಮೇಷ ರಾಶಿ (Aries) – ಉದ್ಯೋಗ ಮತ್ತು ಸಂಪತ್ತಿನಲ್ಲಿ ಏರಿಕೆ ಈ ದಿನ ಮೇಷ ರಾಶಿಯವರಿಗೆ ಅದೃಷ್ಟದ ದಿನ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಸಂಬಳ ಹೆಚ್ಚಳದ ಸುದ್ದಿ ಬರಬಹುದು. ಹೂಡಿಕೆ ಮಾಡುವವರಿಗೆ ದೀರ್ಘಾವಧಿಯ ಲಾಭವಾಗಲಿದೆ. ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ತಾಯಿಯೊಂದಿಗಿನ ಸಂಬಂಧ ಸುಧಾರಿಸಿ, ಪರಿಪೂರ್ಣ…
Categories: ಭವಿಷ್ಯ -
ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಫಲಾನುಭವಿಗಳ ಯುವನಿಧಿ ಹಣ ಜಮಾ.!
ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ, ಪದವೀಧರರಿಗೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಈ ನೆರವು ಓದು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಆದರೆ, ಜೂನ್ ಮತ್ತು ಜುಲೈ ತಿಂಗಳ ಕಂತುಗಳು ಬಿಡುಗಡೆಯಾಗದ ಕಾರಣ ಅನೇಕರಿಗೆ ತೊಂದರೆ ಉಂಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವನಿಧಿ ಯೋಜನೆಯ ಪ್ರಮುಖ ಅಂಶಗಳು ಪದವೀಧರರಿಗೆ ಮಾಸಿಕ 3,000…
Categories: ಮುಖ್ಯ ಮಾಹಿತಿ -
₹70,250/- ನಾಲ್ಕು ವರ್ಷಗಳವರೆಗೆ ಬರುವ ಪ್ಯಾನಸೋನಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ಇಲ್ಲಿದೆ ಲಿಂಕ್
ಪ್ಯಾನಾಸೋನಿಕ್ ಕಂಪನಿಯು 2025-26ನೇ ಸಾಲಿನ “ಪ್ಯಾನಾಸೋನಿಕ್ ರಟ್ಟಿ ಛತ್ರ ವಿದ್ಯಾರ್ಥಿವೇತನ”ಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸ್ಕಾಲರ್ಶಿಪ್ ಭಾರತದ ಯಾವುದೇ IITಯಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) BE ಅಥವಾ B.Tech ಕೋರ್ಸ್ಗಳಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡುತ್ತದೆ. ಈ ಯೋಜನೆಯು ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಪ್ರತಿವರ್ಷ 42,500 ರೂಪಾಯಿ ಬೋಧನಾ ಫೀಸ್ ನೆರವು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಕೊನೆಯ…
Categories: ವಿದ್ಯಾರ್ಥಿ ವೇತನ -
ದೇಶದಲ್ಲಿ ವಿಚ್ಛೇದನದ ನಂತರ ಹೆಂಡತಿಯು ಎಷ್ಟು ಜೀವನಾಂಶ ಪಡೆಯಬಹುದು? ಕಾನೂನು ಏನ್ ಹೇಳುತ್ತೆ ನೋಡಿ
ಭಾರತದಲ್ಲಿ, ವಿಚ್ಛೇದನವು ಕೇವಲ ಭಾವನಾತ್ಮಕ ಸಂಕಷ್ಟವನ್ನು ಮಾತ್ರ ತರುವುದಿಲ್ಲ, ಬದಲಿಗೆ ಹಣಕಾಸಿನ ಸವಾಲುಗಳನ್ನೂ ಸೃಷ್ಟಿಸುತ್ತದೆ. ವಿಶೇಷವಾಗಿ, ಆರ್ಥಿಕವಾಗಿ ಅವಲಂಬಿತ ಸಂಗಾತಿಗೆ ಜೀವನಾಂಶ (Alimony) ನೀಡುವುದು ಕಾನೂನಿನ ಅಗತ್ಯವಾಗಿದೆ. ಜೀವನಾಂಶವು ವಿಚ್ಛೇದನದ ನಂತರ ಸಾಮಾಜಿಕ ಘನತೆ, ಸ್ಥಿರತೆ ಮತ್ತು ಮೂಲಭೂತ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೀವನಾಂಶವನ್ನು ನಿರ್ಧರಿಸುವ ಅಂಶಗಳು ನ್ಯಾಯಾಲಯಗಳು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಜೀವನಾಂಶದ…
Categories: ಮುಖ್ಯ ಮಾಹಿತಿ -
10ನೇ ತರಗತಿ ಪಾಸ್ ಮಾಡಿದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ : ಸಂಪೂರ್ಣ ಮಾಹಿತಿ, ಅರ್ಜಿ ಪ್ರಕ್ರಿಯೆ, ಅರ್ಹತೆ
ಭಾರತೀಯ ನೌಕಾಪಡೆಯು 10ನೇ ತರಗತಿ ಪಾಸ್ ಮಾಡಿದ, ಮತ್ತು ಅಪ್ರೆಂಟಿಸ್ ಶಿಪ್ ತರಬೇತಿ ಪೂರ್ಣಗೊಳಿಸಿದ ಯುವಕರಿಗೆ ಉತ್ತಮ ಸುದ್ದಿ ನೀಡಿದೆ. ನೌಕಾಪಡೆಯು ಗ್ರೂಪ್ ‘ಸಿ’ ಹುದ್ದೆಗಳಿಗೆ 1,266 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೌಕಾಪಡೆ ಉದ್ಯೋಗಾವಕಾಶಗಳು ವಿವಿಧ ಟ್ರೇಡ್ಗಳಲ್ಲಿ ಲಭ್ಯವಿದ್ದು, ಸ್ಕಿಲ್ಡ್, ನಾನ್-ಗೆಜೆಟೆಡ್, ಇಂಡಸ್ಟ್ರಿಯಲ್ ಹುದ್ದೆಗಳನ್ನು ಒಳಗೊಂಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೌಕಾಪಡೆ…
Categories: ಉದ್ಯೋಗ -
ಬೆಸ್ಕಾಂ ಹೊಸ ವಿದ್ಯುತ್ ಸಂಪರ್ಕ: ಒಸಿ, ಸಿಸಿ ಇಲ್ಲದೆ ಆನ್ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ
ಬೆಂಗಳೂರು, (ಆಗಸ್ಟ್ 18, 2025): ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮೂಲಕ ಹೊಸ ವಿದ್ಯುತ್ ಸಂಪರ್ಕ (New Electricity Connection) ಪಡೆಯುವ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಇತ್ತೀಚೆಗೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಇಲ್ಲದೆಯೇ ಗ್ರಾಹಕರು ಆನ್ಲೈನ್ ಮೂಲಕ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿದುಬಂದಿದೆ. ಇದು ನಿರ್ಮಾಣ ಹಂತದಲ್ಲಿರುವ ಮನೆಗಳು ಮತ್ತು ವಾಣಿಜ್ಯ ಸ್ಥಳಗಳಿಗೆ ಸಹಾಯಕವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ : ಇಂದು ಸರ್ವಾರ್ಥ ಸಿದ್ದಿ ಯೋಗ, ಈ ರಾಶಿಯವರಿಗೆ ರಾಯರ ವಿಶೇಷ ಆಶೀರ್ವಾದ, ಸಾಲದ ಹಣ ಮರಳಿ ಪಡೆಯುತ್ತಿರಿ.
-
ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
-
28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
-
ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
-
ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!
Topics
Latest Posts
- ದಿನ ಭವಿಷ್ಯ : ಇಂದು ಸರ್ವಾರ್ಥ ಸಿದ್ದಿ ಯೋಗ, ಈ ರಾಶಿಯವರಿಗೆ ರಾಯರ ವಿಶೇಷ ಆಶೀರ್ವಾದ, ಸಾಲದ ಹಣ ಮರಳಿ ಪಡೆಯುತ್ತಿರಿ.
- ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
- 28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
- ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
- ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!