Author: ಶಿವರಾಜ
ನಾಳೆ ವರ್ಷದ ಮೊದಲ ಸೂರ್ಯ ಗ್ರಹಣ, 12 ರಾಶಿಗಳ ಭವಿಷ್ಯ ಹೀಗಿದೆ.!

2025ರ ಮೊದಲ ಸೂರ್ಯ ಗ್ರಹಣ: 12 ರಾಶಿಗಳ ಫಲಿತಾಂಶಗಳು ಸೂರ್ಯ ಗ್ರಹಣ 2025:2025ರ ಮಾರ್ಚ್ 29ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣ ಮಧ್ಯಾಹ್ನ 2:20ರಿಂದ ಸಂಜೆ 6:16ರವರೆಗೆ ಇರುತ್ತದೆ. ಆದರೆ, ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಮೀನ ರಾಶಿಯಲ್ಲಿ ನಡೆಯುತ್ತಿದ್ದು, ಶನಿ ಗ್ರಹವೂ ಮೀನ ರಾಶಿಗೆ ಪ್ರವೇಶಿಸುತ್ತಿರುವುದರಿಂದ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸಾರ್ವಜನಿಕ ಮಾಹಿತಿಎ ಮತ್ತು ಬಿ ಖಾತಾ: ವ್ಯತ್ಯಾಸ ಏನು..?ಆಸ್ತಿದಾರರಿಗೆ ಯಾವುದು ಉತ್ತಮ.! ತಿಳಿದುಕೊಳ್ಳಿ

ಎ ಖಾತಾ ಮತ್ತು ಬಿ ಖಾತಾ: ವ್ಯತ್ಯಾಸ, ಲಾಭಗಳು ಮತ್ತು ಆಸ್ತಿದಾರರಿಗೆ ಸಲಹೆ ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಎ ಖಾತಾ ಮತ್ತು ಬಿ ಖಾತಾ ಆಸ್ತಿದಾರರಿಗೆ ಗೊಂದಲವನ್ನು ಉಂಟುಮಾಡಿವೆ. ಬಿ ಖಾತಾ ಹೊಂದಿರುವವರು ತಮ್ಮ ಆಸ್ತಿಯನ್ನು ಹೊಂದಿದ್ದರೂ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾದರೆ, ಎ ಖಾತಾ ಮತ್ತು ಬಿ ಖಾತಾ ನಡುವಿನ ವ್ಯತ್ಯಾಸವೇನು? ಯಾವುದು ಉತ್ತಮ? ಸಂಪೂರ್ಣ ಮಾಹಿತಿ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸಾರ್ವಜನಿಕ ಮಾಹಿತಿಬುಧಾದಿತ್ಯ ಯೋಗ ಪ್ರಾರಂಭ ಈ ರಾಶಿಗೆ ಸೂರ್ಯ ದೇವನ ದೆಸೆಯಿಂದ ಶುಭ ಫಲ.!

ಬುಧಾದಿತ್ಯ ಯೋಗ: ಸೂರ್ಯನ ಅನುಗ್ರಹದಿಂದ ಎಲ್ಲವೂ ಸುಲಭ! ವೈದಿಕ ಜ್ಯೋತಿಷ್ಯದ ಪ್ರಕಾರ, “ಆದಿತ್ಯ” ಎಂಬ ಪದವು ಸೂರ್ಯ ದೇವರನ್ನು ಸೂಚಿಸುತ್ತದೆ. ಜಾತಕ ಚಕ್ರದಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಸ್ಥಿತರಾದಾಗ ಬುಧಾದಿತ್ಯ ಯೋಗ ರಚನೆಯಾಗುತ್ತದೆ. ಇದು ರಾಜಯೋಗಕ್ಕೆ ಸಮಾನವಾದ ಶುಭ ಯೋಗವಾಗಿದ್ದು, ಕೆಲವು ರಾಶಿಗಳಿಗೆ ವಿಶೇಷ ಪ್ರಯೋಜನ ನೀಡುತ್ತದೆ.ಮಾರ್ಚ್ 28, ಶುಕ್ರವಾರ, ಬುಧ ಮತ್ತು ಸೂರ್ಯ ಮೀನ ರಾಶಿಯಲ್ಲಿ ಒಟ್ಟಿಗೆ ಸಂಚರಿಸುತ್ತಾರೆ. ಇದರಿಂದ ರೂಪುಗೊಳ್ಳುವ ಬುಧಾದಿತ್ಯ ಯೋಗ ಹಲವಾರು ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ. ಹಾಗಾದರೆ, ಯಾವ
Categories: ಸಾರ್ವಜನಿಕ ಮಾಹಿತಿಯುಗಾದಿ ಭವಿಷ್ಯ 2025: ವರ್ಷಪೂರ್ತಿ ಈ ರಾಶಿಯವರಿಗೆ ಅದೃಷ್ಟ, ಅತ್ಯಂತ ಶುಭ ..! ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ.!

ಯುಗಾದಿ ಭವಿಷ್ಯ 2025: 12 ರಾಶಿಗಳ ಶುಭ-ಅಶುಭ ಫಲಿತಾಂಶ ಹಿಂದೂ ಧರ್ಮದ ಪ್ರಕಾರ, ಯುಗಾದಿ ಹಬ್ಬವನ್ನು ಹೊಸ ವರ್ಷದ ಆರಂಭವೆಂದು ಆಚರಿಸಲಾಗುತ್ತದೆ. ಈ ಬಾರಿ ಮಾರ್ಚ್ 30, 2025, ಭಾನುವಾರ ಯುಗಾದಿ ಆಚರಣೆ ಇದೆ. ನಾಮ ಸಂವತ್ಸರದ ಆರಂಭದೊಂದಿಗೆ, ಪ್ರತಿ ರಾಶಿಯವರಿಗೆ ಗ್ರಹಗಳು ಏನು ಫಲ ನೀಡಲಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುಗಾದಿ ಹಬ್ಬ ಮತ್ತು ರಾಶಿ
Categories: ಸಾರ್ವಜನಿಕ ಮಾಹಿತಿಯುಗಾದಿಗೆ ಹಬ್ಬಕ್ಕೆ ಸರ್ಕಾರದ ಬಿಗ್ ಶಾಕ್- ಹಾಲಿನ ದರ ಜೊತೆಗೆ ವಿದ್ಯುತ್ ಬಿಲ್ ಹೆಚ್ಚಳ.!

ಯುಗಾದಿಗೆ ಡಬಲ್ ಶಾಕ್! ಹಾಲು ಮತ್ತು ವಿದ್ಯುತ್ ದರ ಏರಿಕೆ.! ಬೆಂಗಳೂರು, ಮಾರ್ಚ್ 26: ಈ ಬಾರಿಯ ಯುಗಾದಿ ಹಬ್ಬ ಕರ್ನಾಟಕದ ಜನತೆಗೆ ಸಿಹಿಗಿಂತ ಕಹಿಯನ್ನು ನೀಡಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರ ಮೇಲೆ ಈಗ ಹಾಲು ಮತ್ತು ವಿದ್ಯುತ್ ದರಗಳು ಹೆಚ್ಚಾಗಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರಕ್ಕೆ ₹4 ಏರಿಕೆಗೆ ಅನುಮೋದನೆ ನೀಡಿದ್ದು, ಇದರ ಜೊತೆಗೆ ವಿದ್ಯುತ್ ದರವೂ ಹೆಚ್ಚಾಗುವ ಸಾಧ್ಯತೆ ಇದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಟಿ ಡಿಪಾಜಿಟ್ ಮಾಡಿ, ಪ್ರತಿ ತಿಂಗಳು 29,776 ರೂ. ಬಡ್ಡಿ ಪಡೆಯಿರಿ! ಇಲ್ಲಿದೆ ವಿವರ

ಅಂಚೆ ಕಚೇರಿ ಟಿಡಿ: 2 ಲಕ್ಷ ಠೇವಣಿ ಮಾಡಿದರೆ 29,776 ರೂ. ಬಡ್ಡಿ! ಬ್ಯಾಂಕುಗಳಲ್ಲಿ FD (ಫಿಕ್ಸ್ಡ್ ಡಿಪಾಸಿಟ್) ಇದ್ದಂತೆ, ಅಂಚೆ ಕಚೇರಿಯಲ್ಲಿ TD (ಟೈಮ್ ಡಿಪಾಸಿಟ್) ಸೌಲಭ್ಯ ಲಭ್ಯವಿದೆ. ಇದು ಬ್ಯಾಂಕ್ FD ಗಳಂತೆಯೇ ಸುರಕ್ಷಿತ ಮತ್ತು ಹೆಚ್ಚು ಬಡ್ಡಿ ನೀಡುವ ಹೂಡಿಕೆ ಯೋಜನೆಯಾಗಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ, RD, FD, ಮತ್ತು TD ಮುಂತಾದ ಯೋಜನೆಗಳ ಮೂಲಕ ಹಣವನ್ನು ಸುರಕ್ಷಿತವಾಗಿ ಹೂಡಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿ“ದೇಶದ ಬಡ ಮುಸ್ಲಿಂ ಸಮುದಾಯಕ್ಕೆ ಮೋದಿಯವರ ಉಡುಗೊರೆ! 32 ಲಕ್ಷ ಮಂದಿಗೆ ‘ರಂಜಾನ್ ಕಿಟ್’ ವಿತರಣೆ”

ದೇಶದ ಬಡ ಮುಸ್ಲಿಂ ಸಮುದಾಯಕ್ಕೆ ಮೋದಿಯವರ ಉಡುಗೊರೆ! 32 ಲಕ್ಷ ಮಂದಿಗೆ ‘ರಂಜಾನ್ ಕಿಟ್’ ವಿತರಣೆ ನವದೆಹಲಿ: ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಬಿಜೆಪಿ ರಂಜಾನ್ ಹಬ್ಬದ ಸಂದರ್ಭದಲ್ಲಿ ವಿಶೇಷ ‘ರಂಜಾನ್ ಕಿಟ್’ ನೀಡಲು ತಯಾರಾಗಿದೆ. ಈ ಯೋಜನೆಗೆ “ಸೌಗತ್-ಎ-ಮೋದಿ” ಎಂದು ಹೆಸರಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈದ್ ಹಬ್ಬಕ್ಕೆ ಬಿಜೆಪಿಯ ಐತಿಹಾಸಿಕ ಪಥಕ್ರಮ ಈದ್ ಹಬ್ಬದ ಸಂದರ್ಭದಲ್ಲಿ
Categories: ಕರ್ನಾಟಕ ಸುದ್ದಿಸರ್ಕಾರಿ ನೌಕರರಿಗೆ ₹1 ಕೋಟಿ ವಿಮಾ ರಕ್ಷಣೆ & ಒವರ್ಡ್ರಾಫ್ಟ್ ಸೌಲಭ್ಯ! ಇಲ್ಲಿದೆ ವಿವರ.!

ಸರ್ಕಾರಿ ನೌಕರರಿಗೆ ₹1 ಕೋಟಿ ವಿಮಾ ರಕ್ಷಣೆ & ಒವರ್ಡ್ರಾಫ್ಟ್ ಸೌಲಭ್ಯ! ಬೆಂಗಳೂರು: ಸರ್ಕಾರಿ ನೌಕರರು ಯಾವುದೇ ಕಂತು ಪಾವತಿಸದಿದ್ದರೂ ₹1 ಕೋಟಿ ವರೆಗೆ ಅಪಘಾತ ವಿಮಾ ರಕ್ಷಣೆ ಮತ್ತು ವೇತನ ವಿಳಂಬವಾದಾಗ ಒವರ್ಡ್ರಾಫ್ಟ್ ಸೌಲಭ್ಯ ಪಡೆಯಲಿದ್ದಾರೆ,ವೇತನ ಖಾತೆ ಹೊಂದಿರುವ ಸರ್ಕಾರಿ ನೌಕರರಿಗೆ ರಾಷ್ಟ್ರೀಯಕೃತ ಮತ್ತು ಪ್ರಮುಖ ಖಾಸಗಿ ಬ್ಯಾಂಕ್ಗಳು ವಿಶೇಷ ವೇತನ ಪ್ಯಾಕೇಜ್ಗಳನ್ನು ನೀಡುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ. ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಸರ್ಕಾರ, ನೌಕರರ ಹಿತರಕ್ಷಣೆಗಾಗಿ ಹೊಸ ನೀತಿಯನ್ನು ಅನುಮೋದಿಸಿದೆ.ಇದೇ
Categories: ಸರ್ಕಾರಿ ಯೋಜನೆಗಳುಸರ್ಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಬರಲಿದೆ ಎಐ ಸೆಲ್ಫಿ ಆಧಾರಿತ ಹಾಜರಾತಿ ವ್ಯವಸ್ಥೆ, ಇಲ್ಲಿದೆ ವಿವರ

*KAAMS (ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) *AI-ಚಾಲಿತ ಹಾಜರಾತಿ *ಸೆಲ್ಫಿ ಆಧಾರಿತ ಹಾಜರಾತಿ *ಕರ್ನಾಟಕ ಸರ್ಕಾರದ ಹೊಸ ತಂತ್ರಜ್ಞಾನ ಬೆಂಗಳೂರು, ಮಾರ್ಚ್ ೨೬: ಸರ್ಕಾರಿ ನೌಕರರು ಹಾಜರಾತಿಯಲ್ಲಿ ಕಳ್ಳಾಟ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಬಯೋಮೆಟ್ರಿಕ್ ಸಿಸ್ಟಮ್ ಅಥವಾ ಲೆಡ್ಜರ್ನಲ್ಲಿ ಸಹಿ ಹಾಕುವ ಹಳೆಯ ಪದ್ಧತಿ ಶೀಘ್ರದಲ್ಲೇ ರದ್ದಾಗಬಹುದು. ಬದಲಿಗೆ, ಕೃತಕ ಬುದ್ಧಿಮತ್ತೆ (AI) ಮತ್ತು ಜಿಯೋ-ಫೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡ “ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್” (KAAMS) ಅನ್ನು ಎಲ್ಲಾ
Categories: ಸರ್ಕಾರಿ ಯೋಜನೆಗಳು
Hot this week
Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?
Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.
Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?
GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ
Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
Topics
Latest Posts
- Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?

- Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.

- Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?

- GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

- Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
















