Author: Shivaraj
-
ಆಗಸ್ಟ್ 1ರಿಂದ LPG, UPI, ಕ್ರೆಡಿಟ್ ಕಾರ್ಡ್ ಸೇರಿ 6 ಪ್ರಮುಖ ನಿಯಮಗಳಲ್ಲಿ ಬದಲಾವಣೆ | New Rules from Aug 1
ಆಗಸ್ಟ್ 2025ರಿಂದ ಭಾರತದಲ್ಲಿ ಹಲವಾರು ಹೊಸ ಆರ್ಥಿಕ ನಿಯಮಗಳು ಮತ್ತು ಬದಲಾವಣೆಗಳು ಜಾರಿಗೆ ಬರಲಿವೆ. ಇವು ನಿಮ್ಮ ದೈನಂದಿನ ಖರ್ಚು, ಬ್ಯಾಂಕಿಂಗ್ ವಹಿವಾಟುಗಳು, ಇಂಧನದ ಬೆಲೆಗಳು ಮತ್ತು ಡಿಜಿಟಲ್ ಪಾವತಿಗಳ ಮೇಲೆ ಪ್ರಭಾವ ಬೀರಬಹುದು. ಈ ಲೇಖನದಲ್ಲಿ, ಆಗಸ್ಟ್ 1ರಿಂದ ಜಾರಿಯಾಗಲಿರುವ 6 ಪ್ರಮುಖ ಬದಲಾವಣೆಗಳನ್ನು ವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ದೇಶೀಯ LPG ಸಿಲಿಂಡರ್ ಬೆಲೆಗಳಲ್ಲಿ…
Categories: ಮುಖ್ಯ ಮಾಹಿತಿ -
ರೈತರಿಗೆ ಗುಡ್ ನ್ಯೂಸ್: ಆ.5 ರಂದು ಈ ರೈತರ ಖಾತೆಗೆ ಮಾತ್ರ ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಹಣ ಜಮಾ ಸಾಧ್ಯತೆ..!
ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿಯಲ್ಲಿ ರೈತರ ಖಾತೆಗೆ 20ನೇ ಕಂತಿನ ಹಣವನ್ನು ಆಗಸ್ಟ್ 5, 2025ರಂದು ಜಮಾ ಮಾಡಲಾಗುವ ಸಾಧ್ಯತೆ ಇದೆ ಎಂದು ಕೆಂದ್ರದ ಮೂಲಗಳಿಂದ ಮಾಹಿತಿ ತಿಳಿದಿದೆ ಹೀಗಾಗಿ ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಸೂಚನೆಯೊಂದಿಗೆ ಈ ಹಣವು ಲಾಭಾರ್ಥಿಗಳ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ (DBT ಮೂಲಕ) ಜಮೆಯಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಂತು…
Categories: ಸರ್ಕಾರಿ ಯೋಜನೆಗಳು -
ಸಾರ್ವಜನಿಕರೇ ಇಲ್ಲಿ ಕೇಳಿ ಈ ಊರಲ್ಲಿ ಯಾರ ಮನೆಗಳಿಗೂ ಬಾಗಿಲುಗಳೇ ಇಲ್ಲಾ ವಿಚಿತ್ರ ಎಂದರೂ ಇದೇ ನಿಜ..!
ರೋಣ ತಾಲ್ಲೂಕಿನ ಮಾರನಬಸರಿ ಗ್ರಾಮದ ಆದಾಂಬಿ 24 ವರ್ಷಗಳ ಹಿಂದೆ ಈ ಊರಿಗೆ ಸೊಸೆಯಾಗಿ ಬಂದವರು. ಅದಕ್ಕೂ ಮೊದಲು ಈ ಊರಿನ ವಿಶೇಷತೆ ಬಗ್ಗೆ ಏನೇನೂ ತಿಳಿಯದವರು. ಗ್ರಾಮದ ಯುವಕ ನೂರ್ಅಹ್ಮದ್ ಮುಜಾವರ್ ಅವರನ್ನು ವರಿಸಿ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಮನೆಗೆ ಬಾಗಿಲು ಇಲ್ಲದಿರುವುದನ್ನು ಕಂಡು ದಿಗ್ಭ್ರಮೆಗೊಳಗಾದರು. ಪರದೆ ಸರಿಸಿ ನಿದ್ರೆಗೆ ಜಾರುವುದಾದರೂ ಹೇಗಪ್ಪ ಎನ್ನುವ ಚಿಂತೆಯಲ್ಲಿಯೇ ಕೆಲವು ವಾರಗಳನ್ನು ಕಳೆದರು. ಆನಂತರ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡವರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: Uncategorized -
ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : ವಾರ್ಷಿಕ ವೇತನ ಬಡ್ತಿ ಬಿಡುಗಡೆ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!
ರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಒಂದು ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ. ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಲ್ಲಿರುವ ನೌಕರರ ವಾರ್ಷಿಕ ವೇತನ ಬಡ್ತಿ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಇದರ ಪ್ರಕಾರ, ನೌಕರರು ತಮ್ಮ ಪರಿವೀಕ್ಷಣಾ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅವರ ವೇತನ ಬಡ್ತಿಯನ್ನು ತಡೆಯಲಾಗುವುದಿಲ್ಲ ಮತ್ತು ಒಂದು ತಿಂಗಳೊಳಗೆ ಬಡ್ತಿ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪರಿವೀಕ್ಷಣಾ ಅವಧಿ…
Categories: ಸರ್ಕಾರಿ ಯೋಜನೆಗಳು -
ಕೃಷಿ ಭೂಮಿ ಖರೀದಿಗೆ ₹50,000 ರಿಂದ ₹7.5 ಕೋಟಿ ವರೆಗೂ ಸಾಲ ಸೌಲಭ್ಯ | ವಿಶೇಷ ಸಾಲ ಯೋಜನೆಯ ಸಂಪೂರ್ಣ ಮಾಹಿತಿ.!
ಕೃಷಿ ಭೂಮಿ ಖರೀದಿಸಲು ಹಣಕಾಸಿನ ಅಡಚಣೆ ಎದುರಿಸುತ್ತಿರುವ ರೈತರು, ಕೃಷಿ ಸಹಕಾರಿ ಸಂಘಗಳು ಮತ್ತು ಕೃಷಿ-ಸಂಬಂಧಿತ ಸಂಸ್ಥೆಗಳಿಗೆ ಕರ್ನಾಟಕ ಬ್ಯಾಂಕ್ ವಿಶೇಷ ಸಾಲ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ₹50,000 ರಿಂದ ₹7.5 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ. ಈ ಲೇಖನದಲ್ಲಿ ಸಾಲದ ವಿವರಗಳು, ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಮುಖ್ಯ ಮಾಹಿತಿ -
ಇಲ್ಲಿ ಕೇಳಿ : ತಾಯಿಯ ಆಸ್ತಿಯಲ್ಲಿ ಮಗಳಿಗೂ ಹಕ್ಕಿದೆಯಾ? ಹಿಂದೂ ಮತ್ತು ಮುಸ್ಲಿಂ ಧರ್ಮದ ಕಾನೂನು ಏನು ಹೇಳುತ್ತದೆ?
ಭಾರತದಲ್ಲಿ ಆಸ್ತಿ ಹಂಚಿಕೆ ಮತ್ತು ವಾರಸುದಾರಿಕೆ ಸಂಬಂಧಿತ ವಿಷಯಗಳು ಸಾಕಷ್ಟು ಸಂಕೀರ್ಣವಾಗಿವೆ. ವಿಶೇಷವಾಗಿ, ತಾಯಿಯ ಆಸ್ತಿಯಲ್ಲಿ ಮಗಳಿಗೆ ಹಕ್ಕು ಇದೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಹಿಂದೂ ಮತ್ತು ಮುಸ್ಲಿಂ ಕಾನೂನುಗಳು ಈ ಬಗ್ಗೆ ವಿಭಿನ್ನ ನಿಯಮಗಳನ್ನು ಹೊಂದಿವೆ. ಈ ಲೇಖನದಲ್ಲಿ, ತಾಯಿಯ ಆಸ್ತಿಯಲ್ಲಿ ಮಗಳ ಹಕ್ಕುಗಳು, ಕಾನೂನುಬದ್ಧ ಪ್ರಕ್ರಿಯೆ, ಮತ್ತು ಧರ್ಮಾನುಸಾರ ವ್ಯತ್ಯಾಸಗಳನ್ನು ವಿವರವಾಗಿ ಪರಿಶೀಲಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ 3ರಿಂದ 5ಲಕ್ಷ ರೂ.ವರೆಗೆ ಶೂರಿಟಿ ಇಲ್ಲದ ಸಾಲ ಸೌಲಭ್ಯ ಹೊಸ ಯೋಜನೆಗೆ ಚಾಲನೆ.!
ಕರ್ನಾಟಕ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವರೋಜಗಾರಿಕೆಗಾಗಿ “ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ” (Gruhalakshmi Women Loan Scheme 2025) ಅನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು 3 ಲಕ್ಷ ರೂಪಾಯಿ ರಿಂದ 5 ಲಕ್ಷ ರೂಪಾಯಿ ವರೆಗೆ ಶೂರಿಟಿ ಇಲ್ಲದೆ ಸಾಲ ಪಡೆಯಲು ಅರ್ಹರಾಗಿದ್ದಾರೆ. ಈ ಸಾಲವನ್ನು ಸಣ್ಣ ಉದ್ಯಮಗಳು, ಕೃಷಿ ಯಂತ್ರೋಪಕರಣಗಳು, ಮತ್ತು ಇತರೆ ವ್ಯವಸ್ಥಾಪನೆಗಳಿಗೆ ಬಳಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಸಾಲ…
Categories: ಸರ್ಕಾರಿ ಯೋಜನೆಗಳು -
ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ₹57,000 ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸಹಾಯಧನ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಇದರಲ್ಲಿ ಹಾಲು ಉತ್ಪಾದನೆಗೆ ಪ್ರೋತ್ಸಾಹಧನ, ಉಚಿತ ಮೇವು ಕಿಟ್, ಪಶು ಆರೋಗ್ಯ ಲಸಿಕೆಗಳು ಮತ್ತು ಹಸು-ಎಮ್ಮೆ ಶೆಡ್ (ಕೊಟ್ಟಿಗೆ) ನಿರ್ಮಾಣಕ್ಕೆ ಆರ್ಥಿಕ ನೆರವು ಸೇರಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ ರೈತರು ಹಸು ಮತ್ತು ಎಮ್ಮೆಗಳಿಗಾಗಿ ಕೊಟ್ಟಿಗೆ ನಿರ್ಮಿಸಲು ₹57,000 ರೂಪಾಯಿ ವರೆಗೆ ಸಹಾಯಧನ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸರ್ಕಾರಿ ಯೋಜನೆಗಳು -
ರಾಜ್ಯ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಪ್ರಮುಖ ಸಬ್ಸಿಡಿ ಯೋಜನೆಗಳಿವು | ಉಪಯುಕ್ತ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಯು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸಲು ಹಲವಾರು ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳು ತೋಟಗಾರಿಕೆ, ನೀರಾವರಿ, ಯಂತ್ರೀಕರಣ, ಸಂಸ್ಕರಣೆ ಮತ್ತು ಮಾರುಕಟ್ಟೆ ಸೌಲಭ್ಯಗಳಿಗೆ ಆರ್ಥಿಕ ನೆರವು ನೀಡುತ್ತವೆ. ಈ ಲೇಖನದಲ್ಲಿ 2025ರಲ್ಲಿ ರೈತರಿಗೆ ಲಭ್ಯವಿರುವ ಪ್ರಮುಖ ಸಬ್ಸಿಡಿ ಯೋಜನೆಗಳು, ಅರ್ಜಿ ವಿಧಾನ ಮತ್ತು ಅನುಷ್ಠಾನ ಪ್ರಕ್ರಿಯೆಯನ್ನು ವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಮುಖ್ಯ ಮಾಹಿತಿ
Hot this week
-
ಪಿಒಪಿ ಗಣೇಶ ಬಳಕೆ ನಿಷೇಧ; ಸಮಿತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೆಂಡಾಲ್ ಅನುಮತಿ ನೀಡಿ: ಈಶ್ವರ್ ಖಂಡ್ರೆ
-
ಆಗಸ್ಟ್ 24, 2025: ಶಿವ ಯೋಗದ ಶುಭ ದಿನ – ನಾಳೆ ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್
-
56 ಅಡಿ ಎತ್ತರದ ಈ ಗಣೇಶನ ದೇವಸ್ಥಾನ ಏಷ್ಯಾದ ಅತಿ ದೊಡ್ಡ ಗಣಪತಿ ದೇವಾಲಯ, ಎಲ್ಲಿದೆ ಗೊತ್ತಾ.?
-
ಭಾರತದಿಂದ ಅಮೆರಿಕಕ್ಕೆ ಪಾರ್ಸೆಲ್ ಸೇವೆ ಸ್ಥಗಿತ: ಹೊಸ ಕಸ್ಟಮ್ಸ್ ನಿಯಮಗಳು ಜಾರಿ
-
Heavy Rain: ಕರ್ನಾಟಕದ 9 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ: ಹವಾಮಾನ ಇಲಾಖೆ ಮುನ್ಸೂಚನೆ.!
Topics
Latest Posts
- ಪಿಒಪಿ ಗಣೇಶ ಬಳಕೆ ನಿಷೇಧ; ಸಮಿತಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೆಂಡಾಲ್ ಅನುಮತಿ ನೀಡಿ: ಈಶ್ವರ್ ಖಂಡ್ರೆ
- ಆಗಸ್ಟ್ 24, 2025: ಶಿವ ಯೋಗದ ಶುಭ ದಿನ – ನಾಳೆ ಈ 5 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್
- 56 ಅಡಿ ಎತ್ತರದ ಈ ಗಣೇಶನ ದೇವಸ್ಥಾನ ಏಷ್ಯಾದ ಅತಿ ದೊಡ್ಡ ಗಣಪತಿ ದೇವಾಲಯ, ಎಲ್ಲಿದೆ ಗೊತ್ತಾ.?
- ಭಾರತದಿಂದ ಅಮೆರಿಕಕ್ಕೆ ಪಾರ್ಸೆಲ್ ಸೇವೆ ಸ್ಥಗಿತ: ಹೊಸ ಕಸ್ಟಮ್ಸ್ ನಿಯಮಗಳು ಜಾರಿ
- Heavy Rain: ಕರ್ನಾಟಕದ 9 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ: ಹವಾಮಾನ ಇಲಾಖೆ ಮುನ್ಸೂಚನೆ.!