Author: ಶಿವರಾಜ

  • 2028ರ ಕರ್ನಾಟಕ ಚುನಾವಣೆಯ ಕುರಿತು ಅಚ್ಚರಿಯ ಹೇಳಿಕೆ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

    WhatsApp Image 2025 11 15 at 4.04.29 PM

    ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ 2028ರ ವಿಧಾನಸಭಾ ಚುನಾವಣೆಯ ಬಗ್ಗೆ ಈಗಿನಿಂದಲೇ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ನೀಡಿದ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಅಚ್ಚರಿಯ ಅಲೆ ಎಬ್ಬಿಸಿದೆ. ಬಿಹಾರ ಚುನಾವಣೆಯ ಬೆನ್ನಲ್ಲೇ ಕರ್ನಾಟಕದ ಮುಂದಿನ ಚುನಾವಣೆಯ ಬಗ್ಗೆ ಮಾತನಾಡಿರುವ ಅವರು, “2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ” ಎಂದು ಘೋಷಿಸಿದ್ದಾರೆ. ಇದಲ್ಲದೆ, ಬಿಜೆಪಿ-ಜೆಡಿಎಸ್ ಸಂಸದರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೂಕರಾಗಿದ್ದಾರೆ ಎಂದು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆಯು ಡಿ.ಕೆ. ಶಿವಕುಮಾರ್…

    Read more..


  • ‘ಪೆಟ್ರೋಲ್ ಪಂಪ್’ ತೆರೆಯಲು ಎಷ್ಟು ಹಣ ಬೇಕಾಗುತ್ತೆ.? 1 ಲೀಟರ್ ಮಾರಾಟಕ್ಕೆ ಎಷ್ಟು ಕಮಿಷನ್ ಸಿಗುತ್ತೆ.?

    WhatsApp Image 2025 11 15 at 3.41.03 PM 1

    ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಜಿಯೋ-ಬಿಪಿ (Jio-BP) ಬ್ರಾಂಡ್ ಅಡಿಯಲ್ಲಿ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಪಂಪ್‌ಗಳ ಜಾಲವನ್ನು ವಿಸ್ತರಿಸುತ್ತಿದೆ. ಮುಖೇಶ್ ಅಂಬಾನಿ ನೇತೃತ್ವದ ಈ ಕಂಪನಿಯು 64,000ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳನ್ನು ಈಗಾಗಲೇ ನಿರ್ವಹಿಸುತ್ತಿದೆ ಮತ್ತು ಗುಜರಾತ್‌ನ ಜಾಮ್‌ನಗರ್‌ನಲ್ಲಿ ದಿನಕ್ಕೆ 1.24 ಮಿಲಿಯನ್ ಬ್ಯಾರೆಲ್ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ. ಈಗ ನೀವು ಸಹ ರಿಲಯನ್ಸ್ ಜಿಯೋ-ಬಿಪಿ ಪೆಟ್ರೋಲ್ ಪಂಪ್ ಡೀಲರ್ ಆಗಿ ವಿಶ್ವಾಸಾರ್ಹ ಬ್ರಾಂಡ್‌ನೊಂದಿಗೆ ಸಹಭಾಗಿತ್ವ ಹೊಂದಬಹುದು. ಇದು ದೀರ್ಘಾವಧಿ ಆದಾಯ, ಸ್ಥಿರ…

    Read more..


  • ಮನೆಗೆ ಸೊಳ್ಳೆಗಳು ಬರಬಾರದೆಂದರೆ ಈ ದೀಪವನ್ನು ಹಚ್ಚಿ ಇರುವ ಸೊಳ್ಳೆಗಳು ದಿಕ್ಕಾಪಾಲಾಗಿ ಓಡುತ್ತವೆ | Mosqutio hacks

    WhatsApp Image 2025 11 15 at 3.14.25 PM

    ಋತು ಯಾವುದೇ ಆಗಿರಲಿ, ಸಂಜೆಯಾದರೆ ಸಾಕು – ಸೊಳ್ಳೆಗಳು ಮನೆಯೊಳಗೆ ನುಗ್ಗಿ, ರಾತ್ರಿ ನಿದ್ಳೆಗೆ ತೊಂದರೆ ಕೊಡುತ್ತವೆ. ಕಚ್ಚಿ ರಕ್ತ ಹೀರುವ ಈ ಕೀಟಗಳನ್ನು ತಡೆಯಲು ಜನರು ಸಾಮಾನ್ಯವಾಗಿ ಸೊಳ್ಳೆ ಸುರುಳಿ, ಲಿಕ್ವಿಡ್ ವೇಪರೈಸರ್, ಕ್ರೀಮ್ ಅಥವಾ ಸ್ಪ್ರೇ ಬಳಸುತ್ತಾರೆ. ಆದರೆ, ಈ ರಾಸಾಯನಿಕ ಉತ್ಪನ್ನಗಳು ದೀರ್ಘಕಾಲ ಬಳಕೆಯಿಂದ ಉಸಿರಾಟದ ಸಮಸ್ಯೆ, ತಲೆಸುತ್ತು, ಚರ್ಮದ ಅಲರ್ಜಿ ಮತ್ತು ಮಕ್ಕಳಲ್ಲಿ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು. ಹಾಗಾಗಿ, ರಾಸಾಯನಿಕರಿಲ್ಲದೆ, ಕೇವಲ ಅಡುಗೆಮನೆಯಲ್ಲಿರುವ ಸಾಮಾನ್ಯ ವಸ್ತುಗಳಿಂದ ಸೊಳ್ಳೆಗಳನ್ನು ದೂರವಿಡುವ ಸುಲಭ ಮನೆಮದ್ದು…

    Read more..


  • ರಾಜ್ಯ ಸರ್ಕಾರದಿಂದ `ಮಹಿಳೆಯರಿಗೆ’ ಉದ್ಯೋಗಿನಿ ಸೇರಿ ವಿವಿಧ ಯೋಜನೆಗಳಡಿ ಫ್ರೋತ್ಸಾಹಧನ ಅರ್ಜಿ ಆಹ್ವಾನ

    WhatsApp Image 2025 11 15 at 1.33.25 PM

    ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ಮಹಿಳೆಯರ ಸ್ವಾವಲಂಬನೆಗೆ ವಿಶೇಷ ಆದ್ಯತೆ ನೀಡಿ, ಉದ್ಯೋಗಿನಿ, ಚೇತನ, ಧನಶ್ರೀ ಮತ್ತು ಲಿಂಗ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆಗಳಿಗೆ 2025ರ ಡಿಸೆಂಬರ್ 15ರವರೆಗೆ ಅರ್ಜಿ ಆಹ್ವಾನಿಸಿದೆ. ಈ ಯೋಜನೆಗಳ ಮೂಲಕ ಮಹಿಳೆಯರು ಸ್ವಂತ ವ್ಯಾಪಾರ, ಸಣ್ಣ ಕೈಗಾರಿಕೆ, ಸೇವಾ ವಲಯದಲ್ಲಿ ಸ್ವಯಂ ಉದ್ಯೋಗಿಗಳಾಗಿ ಬೆಳೆಯಲು ₹30,000ರಿಂದ ₹1.50 ಲಕ್ಷದವರೆಗೆ ಸಹಾಯಧನ ಮತ್ತು ಸಾಲ ಸೌಲಭ್ಯ ಲಭ್ಯವಿದೆ. ಆಸಕ್ತ ಮಹಿಳೆಯರು ತಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸೇವಾ…

    Read more..


  • BEL ಭರ್ಜರಿ ನೇಮಕಾತಿ 2025: BELನಲ್ಲಿ ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳ ನೇಮಕಾತಿ : ಸಂಬಳ 40,000 ರೂ.

    WhatsApp Image 2025 11 15 at 1.10.14 PM

    ಭಾರತದ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2025ರಲ್ಲಿ 52 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರು ಈ ಉನ್ನತ ವೇತನದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು BEL ಅಧಿಕೃತ ವೆಬ್‌ಸೈಟ್ bel-india.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ನವೆಂಬರ್ 20, 2025 ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • BIGNEWS : ಕರ್ನಾಟಕದಲ್ಲಿ 3500 `ಪೊಲೀಸ್ ಕಾನ್ಸ್ ಟೇಬಲ್’ ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ.!

    WhatsApp Image 2025 11 15 at 12.22.35 PM

    ರಾಜ್ಯ ಸರ್ಕಾರವು ಇದೀಗ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದ್ದು, 3500 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮಹತ್ವದ ಆದೇಶವನ್ನು ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ನಗರ/ಜಿಲ್ಲಾ ಪೊಲೀಸ್ ಘಟಕಗಳಲ್ಲಿ ಕಲ್ಯಾಣ ಕರ್ನಾಟಕೇತರ ಮೀಸಲಾತಿಯಡಿಯಲ್ಲಿ ರಿಕ್ತವಿರುವ ಒಟ್ಟು 3500 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (ಸಿಪಿಸಿ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಉಲ್ಲೇಖಿತ ಪತ್ರದಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ. ಆದ್ದರಿಂದ,…

    Read more..


  • ದೇಹದ ಮೇಲೆ ಸಣ್ಣ ಉಂಡೆಯಂತೆ ಕಾಣಿಸಿಕೊಳ್ಳುವ `ಕೊಬ್ಬಿನ ಗಂಟು’ ಇದ್ರೆ ಜಸ್ಟ್ ಹೀಗೆ ಮಾಡಿ ತಾನಾಗಿಯೇ ಕರಗುತ್ತೆ.!

    WhatsApp Image 2025 11 14 at 5.39.48 PM

    ದೇಹದ ಮೇಲೆ ಸಣ್ಣ ಉಂಡೆಗಳಂತೆ ಕಾಣುವ ಕೊಬ್ಬಿನ ಗಡ್ಡೆಗಳು (Lipoma) ಚರ್ಮದ ಕೆಳಗೆ ಕೊಬ್ಬಿನ ಕೋಶಗಳು ಒಟ್ಟು ಸೇರಿ ರೂಪುಗೊಂಡವು. ಇವು ಸಾಮಾನ್ಯವಾಗಿ ಎದೆ, ಕಂಕುಳು, ಬೆನ್ನು, ತೋಳು, ತೊಡೆ, ಕುತ್ತಿಗೆ ಸೇರಿದಂತೆ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಸ್ಪರ್ಶಿಸಿದಾಗ ಮೃದುವಾಗಿ, ಚಲಿಸುವಂತೆ ಇರುತ್ತವೆ ಮತ್ತು ನೋವು ಉಂಟಾಗುವುದಿಲ್ಲ. ಆದರೆ ಸೌಂದರ್ಯದ ದೃಷ್ಟಿಯಿಂದ ಅಥವಾ ಗಾತ್ರ ಹೆಚ್ಚಿದರೆ ತೊಂದರೆಯಾಗುತ್ತದೆ. ಇದು ಕ್ಯಾನ್ಸರ್ ಅಲ್ಲ, ಆದರೆ ಚಿಕಿತ್ಸೆ ಪಡೆಯುವುದು ಸೂಕ್ತ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • BREAKING : ನಕಲಿ ಮಾನ್ಯತೆ ಆರೋಪ Al-Falah ವಿಶ್ವವಿದ್ಯಾಲಯದ AIU ಸದಸ್ಯತ್ವ ತಕ್ಷಣವೇ ರದ್ದು!

    WhatsApp Image 2025 11 14 at 5.01.51 PM

    ಹರಿಯಾಣದ ಫರಿದಾಬಾದ್‌ನ ಖಾಸಗಿ ಸಂಸ್ಥೆ Al-Falah ವಿಶ್ವವಿದ್ಯಾಲಯ (AFU) ಇದೀಗ ದೇಶದಾದ್ಯಂತ ಚರ್ಚೆಯಲ್ಲಿದೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡಾ. ಉಮರ್ ಉನ್ ನಬಿ, ಡಾ. ಮುಜಮ್ಮಿಲ್ ಶಕೀಲ್ ಗನೈ, ಡಾ. ಶಾಹಿನ್, ಡಾ. ಅದೀಲ್ ಅಹ್ಮದ್ ರಥರ್, ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್ ಸೇರಿದಂತೆ ಹಲವು ವೈದ್ಯರು ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂಬ ಆರೋಪ ಬಂದಿದೆ. ಈ ಆರೋಪಗಳು ದೇಶದ ಭದ್ರತಾ ವ್ಯವಸ್ಥೆಯ…

    Read more..


  • ಕಾರಣವಿಲ್ದೇನೆ ಬೇಜಾರಾಗುತ್ತಾ , ಕೆಟ್ಟ ಯೋಚನೆಗಳು ಬರುತ್ತಾ? ಇದಕ್ಕೆಲ್ಲಾ ಈ ವಿಟಮಿನ್ ಕಾರಣ ಇದರಿಂದ ಹೊರಬರಲು ಹೀಗೆ ಮಾಡಿ

    WhatsApp Image 2025 11 14 at 12.44.51 PM

    ಇಂದಿನ ಒತ್ತಡದ ಜೀವನಶೈಲಿಯಲ್ಲಿ ಆಗಾಗ ಕಾರಣವಿಲ್ಲದೆ ಬೇಸರ, ಚಡಪಡಿಕೆ, ಕೋಪ, ಆಲಸ್ಯ, ಆತಂಕ ಅಥವಾ ಖಿನ್ನತೆಯ ಭಾವನೆಗಳು ಕಾಡುತ್ತವೆಯಾ? ಇದಕ್ದೆಲ್ಲಕ್ಕೂ ಒಂದು ಮುಖ್ಯ ಕಾರಣವಿದೆ – ವಿಟಮಿನ್ B12 ಕೊರತೆ. ಈ ಪ್ರಮುಖ ಜೀವಸತ್ವದ ಕೊರತೆಯಿಂದ ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳಾದ ಸಿರೊಟೋನಿನ್ ಮತ್ತು ಡೋಪಮೈನ್ ಉತ್ಪಾದನೆ ಕಡಿಮೆಯಾಗಿ, ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಕೇವಲ ಮಾನಸಿಕ ಸಮಸ್ಯೆ ಮಾತ್ರವಲ್ಲ, ದೈಹಿಕ ಲಕ್ಷಣಗಳಾದ ಆಯಾಸ, ತಲೆಸುತ್ತು, ಸ್ಮರಣಶಕ್ತಿ ಕಡಿಮೆಯಾಗುವುದು, ಉಸಿರಾಟದ ತೊಂದರೆಗಳೂ ಸೇರಿವೆ. ಈ…

    Read more..