Author: ಕೃಷ್ಣಸಾಗರಿ
2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಗುರು ಗ್ರಹವನ್ನು ‘ದೇವಗುರು’ ಎಂದು ಗೌರವಿಸಲಾಗುತ್ತದೆ ಮತ್ತು ಇದು ಅತ್ಯಂತ ಶುಭಫಲದಾಯಕವೆಂದು ಪರಿಗಣಿತವಾಗಿದೆ. ಇತರ ಗ್ರಹಗಳೊಂದಿಗಿನ ಇದರ ಸಂಯೋಗಗಳು ಜಾತಕದಲ್ಲಿ ವಿಶೇಷ ಯೋಗಗಳನ್ನು ಸೃಷ್ಟಿಸುತ್ತವೆ. ಅಂತಹದೇ ಒಂದು ಶ್ರೇಷ್ಠ ಯೋಗವೆಂದರೆ ‘ಗಜಕೇಸರಿ ಯೋಗ’, ಇದು ಗುರು ಮತ್ತು ಚಂದ್ರ ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಾಗಿ ಸಂಚರಿಸಿದಾಗ ರೂಪುಗೊಳ್ಳುತ್ತದೆ. 2026ನೇ ಸಾಲಿನ ಜನವರಿ ತಿಂಗಳು ಈ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿದೆ. ಏಕೆಂದರೆ ಈ ಒಂದೇ ತಿಂಗಳಿನಲ್ಲಿಯೇ ಎರಡು ಬಾರಿ ಈ ಅಪರೂಪದ ಯೋಗ ಸಂಭವಿಸಲಿದೆ…
Categories: ಸಾರ್ವಜನಿಕ ಮಾಹಿತಿಬಡವರ ಬಂಡಿ: ಕೇವಲ ₹3.70 ಲಕ್ಷದ ದೇಶದ ಅಗ್ಗದ ಕಾರು: Maruti Alto K10 ಮೇಲೆ ₹52,500 ಬಂಪರ್ ಡಿಸ್ಕೌಂಟ್!

ನೀವು ಹೊಸ ಕಾರು ಖರೀದಿಸಲು ಯೋಜನೆ ಮಾಡುತ್ತಿದ್ದರೆ ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ. ದೇಶದ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ಕಾರು ಎನಿಸಿರುವ ಮಾರುತಿ ಆಲ್ಟೊ K10 (Maruti Alto K10) ಮೇಲೆ ಈ ಡಿಸೆಂಬರ್ 2025 ತಿಂಗಳಲ್ಲಿ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ. ಈ ಬಂಪರ್ ಆಫರ್ನ ಲಾಭ…
Categories: ಕರ್ನಾಟಕ ಸುದ್ದಿPost Office FD: ಅಂಚೆ ಕಚೇರಿಯಲ್ಲಿ ₹1 ಲಕ್ಷ ಇಟ್ಟರೆ 1 ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ? 5 ವರ್ಷಕ್ಕೆ ಎಷ್ಟು? ಇಲ್ಲಿದೆ ಪಕ್ಕಾ ಲೆಕ್ಕಾಚಾರ

ಬೆಂಗಳೂರು: ನೀವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕ್ಗಿಂತ ಅಂಚೆ ಕಚೇರಿ (Post Office) ಅತ್ಯುತ್ತಮ ಆಯ್ಕೆ. ಇಲ್ಲಿ ನಿಮ್ಮ ಹಣಕ್ಕೆ ಕೇಂದ್ರ ಸರ್ಕಾರದ ಭದ್ರತೆ ಇರುತ್ತದೆ ಮತ್ತು ಬ್ಯಾಂಕ್ಗಳಿಗಿಂತ ಆಕರ್ಷಕ ಬಡ್ಡಿ ಸಿಗುತ್ತದೆ. ನೀವು ಪೋಸ್ಟ್ ಆಫೀಸ್ನ ‘ಟೈಮ್ ಡೆಪಾಸಿಟ್’ (TD/FD) ಯೋಜನೆಯಲ್ಲಿ ₹1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ 1 ವರ್ಷಕ್ಕೆ, 2 ವರ್ಷಕ್ಕೆ ಮತ್ತು 5 ವರ್ಷಕ್ಕೆ ಎಷ್ಟು ಲಾಭ ಸಿಗುತ್ತದೆ? ಎಂಬ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸಾರ್ವಜನಿಕ ಮಾಹಿತಿGruha Lakshmi Loan: ಕೇವಲ ₹200 ಉಳಿಸಿದರೆ ಸಿಗುತ್ತೆ ₹3 ಲಕ್ಷ ಸಾಲ! ಮೊದಲು ಬಂದವರಿಗೆ ಆಧ್ಯತೆ? – ಅರ್ಜಿ ಹಾಕೋದು ಎಲ್ಲಿ?

ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಕೇವಲ ₹2,000 ಗೃಹಲಕ್ಷ್ಮಿ ಹಣವಷ್ಟೇ ಅಲ್ಲ, ಈಗ ಲಕ್ಷ ಲಕ್ಷ ರೂಪಾಯಿ ಸಾಲ ಪಡೆಯುವ ಭಾಗ್ಯವೂ ಒದಗಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯದ ಮಹಿಳೆಯರಿಗಾಗಿಯೇ ವಿಶೇಷವಾದ ‘ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್’ ಸ್ಥಾಪನೆ ಮಾಡಿದ್ದು, ಇದರ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಖಾಸಗಿ ಲೇವಾದೇವಿಗಾರರ ಬಡ್ಡಿ ಕಾಟದಿಂದ ತಪ್ಪಿಸಿಕೊಳ್ಳಲು ಇದು ಸುವರ್ಣಾವಕಾಶ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸಾರ್ವಜನಿಕ ಮಾಹಿತಿGold Rate Today: ಮದುವೆಗೆ ಚಿನ್ನ ತಗೋಳೋ ಪ್ಲಾನ್ ಇದ್ಯಾ? ಹಾಗಾದ್ರೆ ಅಂಗಡಿಗೆ ಹೋಗುವ ಮುನ್ನ , 10 ಗ್ರಾಂ ಬೆಲೆ ನೋಡಿ

ಬೆಂಗಳೂರು: ಇಂದು ಡಿಸೆಂಬರ್ 5, ಶುಕ್ರವಾರ. “ಮದುವೆ ಸೀಸನ್ ಭರಾಟೆಯ ನಡುವೆ ಚಿನ್ನದ ಅಂಗಡಿಗಳಿಗೆ ಕಾಲಿಡುವ ಮುನ್ನ ಒಂದು ನಿಮಿಷ ನಿಲ್ಲಿ! ನೀವು ಇಂದು (ಶುಕ್ರವಾರ) ಆಭರಣ ಖರೀದಿಸಲು ಜೇಬಲ್ಲಿ ಹಣ ಇಟ್ಟುಕೊಂಡು ಹೊರಟಿದ್ದರೆ, ನಿಮಗಾಗಿ ಒಂದು ಮಹತ್ವದ ಸುದ್ದಿ ಇಲ್ಲಿದೆ. ಕಳೆದ ಎರಡು ದಿನಗಳಿಂದ ಏರಿಳಿತದ ಆಟ ಆಡುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಬದಲಾವಣೆ ಕಂಡುಬಂದಿದೆ. ಇದು ಗ್ರಾಹಕರಿಗೆ ಸಿಹಿಸುದ್ದಿನಾ (Good News) ಅಥವಾ ಕಹಿಸುದ್ದಿನಾ (Bad News)? ವಾರಾಂತ್ಯದ ಖರೀದಿಗೆ ಪ್ಲಾನ್ ಮಾಡುವ…
Categories: ಹಣಕಾಸು & ಬೆಲೆಜಿಬಿಎ ಇ-ಖಾತಾ: ಬೆಂಗಳೂರು ಆಸ್ತಿ ಮಾಲೀಕರಿಗೆ 9 ಪ್ರಮುಖ ಪ್ರಯೋಜನಗಳು ಹೇಗೆ? | UPOR & ಡಿಜಿಟಲ್ ದಾಖಲೆಯ ಸಂಪೂರ್ಣ ಮಾಹಿತಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಆಸ್ತಿ ದಾಖಲೆ ವ್ಯವಸ್ಥೆಯಲ್ಲಿ ಒಂದು ಐತಿಹಾಸಿಕ ಡಿಜಿಟಲ್ ರೂಪಾಂತರವನ್ನು ಕಂಡಿದೆ. ಪ್ರಾಧಿಕಾರದ ಇ-ಖಾತಾ (ಡಿಜಿಟಲ್ ಆಸ್ತಿ ದಾಖಲೆ) ವ್ಯವಸ್ಥೆಯನ್ನು ಈಗ ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಅದು ಒಂದು ಸಮಗ್ರ ಡಿಜಿಟಲ್ ಆಸ್ತಿ ‘ಪಾಸ್ಪೋರ್ಟ್’ ಆಗಿ ಮಾರ್ಪಟ್ಟಿದೆ. ಈ ನವೀಕೃತ ವ್ಯವಸ್ಥೆಯ ಹಿಂದಿರುವ ಮೂಲಸ್ತಂಭವೆಂದರೆ ‘ನಗರ ಆಸ್ತಿ ಮಾಲೀಕತ್ವ ದಾಖಲೆ’ (ಯುಪಿಒಆರ್ – UPOR) ಯೋಜನೆ. ಈ ಯೋಜನೆಯ ಅಡಿಯಲ್ಲಿ, ಸಿದ್ಧಪಡಿಸಲಾದ ನಿಖರವಾದ ನಕ್ಷೆಗಳನ್ನು ಡ್ರೋನ್ ವಿಮಾನಗಳಿಂದ ಚಿತ್ರಿಸಲಾದ ದೃಶ್ಯಾವಳಿಗಳೊಂದಿಗೆ ಸಂಯೋಜಿಸಲಾಗಿದೆ. ಇದರ ಪರಿಣಾಮವಾಗಿ,…
Categories: ಸಾರ್ವಜನಿಕ ಮಾಹಿತಿBele Parihara: ರೈತರ ಖಾತೆಗೆ ಜಮಾ ಆಯ್ತು ₹1,033 ಕೋಟಿ ಬೆಳೆ ಪರಿಹಾರ! ಧಾರವಾಡದ ರೈತರಿಗೆ ಬಂಪರ್ ಲಾಟರಿ – ನಿಮ್ಮ ಖಾತೆಗೆ ಹಣ ಬಂದಿದ್ಯಾ? ಚೆಕ್ ಮಾಡಿ

ಧಾರವಾಡ: ಮಳೆಹಾನಿಯಿಂದ ಕಂಗೆಟ್ಟಿದ್ದ ಅನ್ನದಾತರಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿ ಸುದ್ದಿ ನೀಡಿದೆ. ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಹೆಚ್ಚುವರಿಯಾಗಿ ₹1,033 ಕೋಟಿ ಪರಿಹಾರ ಹಣವನ್ನು (Input Subsidy) ಸರ್ಕಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಣವನ್ನು ನೇರವಾಗಿ ರೈತರ ಖಾತೆಗೆ (DBT) ವರ್ಗಾವಣೆ ಮಾಡಲು ಚಾಲನೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ. ಧಾರವಾಡ ಜಿಲ್ಲೆಗೆ…
Categories: ಸರ್ಕಾರಿ ಯೋಜನೆಗಳುSUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?

ಬೆಂಗಳೂರು: ಭಾರತೀಯರು ಕಾರು ಖರೀದಿಸುವಾಗ ಮೈಲೇಜ್ ಮತ್ತು ಕಡಿಮೆ ಬೆಲೆ ನೋಡುತ್ತಾರೆ ಎಂಬ ಕಾಲ ಹೋಯಿತು. ಈಗ ಜನರಿಗೆ ಬೇಕಾಗಿರುವುದು “ಖದರ್ ಮತ್ತು ಪರ್ಫಾರ್ಮೆನ್ಸ್”. ಅದಕ್ಕೆ ಸಾಕ್ಷಿಯೇ ಹುಂಡೈ ಕ್ರೆಟಾ (Hyundai Creta) ಮಾಡಿರುವ ಈ ಹೊಸ ದಾಖಲೆ. 2025ರ ಸಾಲಿನಲ್ಲಿ ಟಾಟಾ ಪಂಚ್, ನೆಕ್ಸಾನ್ ಮತ್ತು ಮಾರುತಿ ಬ್ರೆಝಾದಂತಹ ಕಡಿಮೆ ಬೆಲೆಯ ಕಾರುಗಳಿದ್ದರೂ, ಗ್ರಾಹಕರು ಮಾತ್ರ ಲಕ್ಷಾಂತರ ರೂಪಾಯಿ ಸುರಿದು ಹುಂಡೈ ಕ್ರೆಟಾ ಖರೀದಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿScholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ

ಬೆಂಗಳೂರು: ಶಿಕ್ಷಕರಾಗುವ ಕನಸು ಹೊತ್ತು ಬಿ.ಎಡ್ (B.Ed) ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ “ವಿಶೇಷ ಪ್ರೋತ್ಸಾಹಧನ” (Special Incentive) ನೀಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ₹25,000 ಹಣ ಸಿಗಲಿದೆ. ಯಾರಿಗೆ ಸಿಗುತ್ತದೆ? (Eligibility) ಈ ಕೆಳಗಿನ ಅರ್ಹತೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಿ: ಕೊನೆಯ ದಿನಾಂಕ ಯಾವಾಗ? (Last Date) ಅರ್ಜಿ ಸಲ್ಲಿಸಲು ಡಿಸೆಂಬರ್ 31, 2025 ಕೊನೆಯ ದಿನವಾಗಿದೆ. ಕೊನೆಯ ಕ್ಷಣದವರೆಗೂ ಕಾಯಬೇಡಿ, ಸರ್ವರ್ ಬಿಜಿ ಆಗುವ…
Categories: ಉದ್ಯೋಗ & ಶಿಕ್ಷಣ
Hot this week
BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
SSC ನೇಮಕಾತಿ 2026: 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment
IBPS ನೇಮಕಾತಿ 2026: 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ | Apply Online
Topics
Latest Posts
- BOB LBO Recruitment 2026: 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನ, ದಿನಾಂಕ ವಿಸ್ತರಣೆ

- BEL ನೇಮಕಾತಿ 2026: 14 ಡೆಪ್ಯುಟಿ ಇಂಜಿನಿಯರ್ (Deputy Engineer) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- Kodagu District Court Recruitment 2026: 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

- SSC ನೇಮಕಾತಿ 2026: 1,748 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ | SSC JE Recruitment

- IBPS ನೇಮಕಾತಿ 2026: 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ | Apply Online















