Author: Sagari
-
ಗೃಹಲಕ್ಷ್ಮಿ : ಬಾಕಿಯಿರುವ 23ನೇ ಕಂತಿನ ಹಣ ಬಿಡುಗಡೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ದಿನಾಂಕ ಘೋಷಣೆ ಯಾವಾಗ .?

ಕರ್ನಾಟಕದ 1.27 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಬಂದಿದೆ! ಸೆಪ್ಟೆಂಬರ್ ತಿಂಗಳಿಗೆ ಸಂಬಂಧಿಸಿದ ಬಾಕಿ 23ನೇ ಕಂತಿನ ₹2000 ನವೆಂಬರ್ 28, 2025ರೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈವರೆಗೆ 22 ಕಂತುಗಳಲ್ಲಿ ತಲಾ ₹44,000 ಫಲಾನುಭವಿಗಳ ಖಾತೆಗೆ ಜಮಾ
Categories: ರಾಜ್ಯ -
Karnataka Weather Firecast : ಚಂಡಮಾರುತದ ಎಫೆಕ್ಟ್, ಈ ಜಿಲ್ಲೆಗಳಿಗೆ ನಾಳೆ ಮಳೆ..

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಲೋ ಪ್ರೆಶರ್ ಪ್ರದೇಶದ ಪ್ರಭಾವದಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು (ನವೆಂಬರ್ 25, 2025) ಲಘುದಿಂದ ಮಧ್ಯಮ ಮಳೆಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಿದ್ದು, ಉತ್ತರ ಒಳನಾಡು ಪ್ರದೇಶಗಳಲ್ಲಿ ಒಣ ಹವಾಮಾನವೇ ಮುಂದುವರಿಯಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
-
BSNL ಬಿಗ್ ಆಫರ್ ಒಮ್ಮೆ ಈ ರಿಚಾರ್ಜ್ ಮಾಡಿ ಸಾಕು, 365 ದಿನ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾ!

ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ ನಿಗಮ ನಿಯಮಿತ (BSNL) ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿಯೇ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ತಿಂಗಳು ರೀಚಾರ್ಜ್ ಮಾಡುವ ತಾಪತ್ರಯದಿಂದ ದೂರವಿರಲು ಬಯಸುವ ಗ್ರಾಹಕರಿಗಾಗಿ BSNL ಈಗ ತನ್ನ ಜನಪ್ರಿಯ ₹2399 ರ ವಾರ್ಷಿಕ ಯೋಜನೆಯನ್ನು ಮತ್ತೆ ಪ್ರಚಾರ ಮಾಡುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮೊಬೈಲ್ -
₹1 ಲಕ್ಷದವರೆಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ, ಧಾರ್ಮಿಕ ಸಂಸ್ಥೆಗಳ ಅರ್ಚಕರು, ನೌಕರರ ಮಕ್ಕಳಿಗೆ ಬಂಪರ್ ಸುದ್ದಿ

ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು (Religious Endowment Department) ಒಂದು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡಲು 2024-2025 ನೇ ಸಾಲಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಈ
Categories: ವಿದ್ಯಾರ್ಥಿ ವೇತನ -
Jio Plan: 200 ದಿನ ವ್ಯಾಲಿಡಿಟಿ ಜೊತೆಗೆ ಅನ್ಲಿಮಿಟೆಡ್ 5G ಡೇಟಾ! ಹೊಸ ‘ಬರಾದಸ್ತ್’ ಪ್ಲಾನ್

ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ಮೊಬೈಲ್ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಅನುಕೂಲಕರವಾದ ದೀರ್ಘಾವಧಿಯ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯನ್ನು ನಿವಾರಿಸಲು ಸಂಸ್ಥೆಯು ಈಗ ತನ್ನ ಗ್ರಾಹಕರಿಗಾಗಿ ಅತ್ಯಾಕರ್ಷಕ ₹2025 ರ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಕಾಂಬೊ ಪ್ಲಾನ್ ಮೂಲಕ ಗ್ರಾಹಕರು ಬರೋಬ್ಬರಿ 200 ದಿನಗಳ ಮಾನ್ಯತೆಯೊಂದಿಗೆ (Validity) ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: Headlines -
₹10,000 ಕ್ಕಿಂತ ಕಡಿಮೆ ಬೆಲೆಯ ಟಾಪ್ 4 ಫೋನ್ಗಳು: ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಉತ್ತಮ ಆಯ್ಕೆ

ನೀವು ಮೊದಲ ಬಾರಿಗೆ ಫೋನ್ ಖರೀದಿಸುತ್ತಿದ್ದರೆ ಮತ್ತು ನಿಮ್ಮ ಬಜೆಟ್ ₹10,000 ರಷ್ಟಿದ್ದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಆಯ್ಕೆಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಸಾಮಾನ್ಯವಾಗಿ, ನೀವು ಕಡಿಮೆ-ಬೆಲೆಯ ಫೋನ್ ಪಡೆಯಲು ಯೋಚಿಸುತ್ತಿದ್ದರೆ, ನಿಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಫೋನ್ ಖರೀದಿಸುವ ಬಗ್ಗೆ ಗಮನ ಹರಿಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂದಿನ ಮಾರುಕಟ್ಟೆಯಲ್ಲಿ ಕಡಿಮೆ-ಬೆಲೆಯ ಸ್ಮಾರ್ಟ್ಫೋನ್ಗಳು ಬಹಳ ಜನಪ್ರಿಯವಾಗಿವೆ. ದುಬಾರಿ ಫೋನ್ಗಳಲ್ಲಿ
Categories: ಮೊಬೈಲ್ -
ಮನೆ-ಹೋಟೆಲ್ಗಳಲ್ಲಿ ಬಳಸುವ Refined Oil ನಿಜಕ್ಕೂ ಸುರಕ್ಷಿತವೇ? ಸತ್ಯ ತಿಳಿದರೆ ಬೆಚ್ಚಿ ಬೀಳುತ್ತೀರ!

ಇಂದಿನ ಬದುಕಿನ ವೇಗ ಹೆಚ್ಚಿದಂತೆ, ನಮ್ಮ ಆಹಾರ ಪದ್ಧತಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಫಾಸ್ಟ್ ಫುಡ್, ಸ್ಟೋರ್ ಆಹಾರಗಳು, ಹುರಿದ ತಿಂಡಿಗಳು, ಜಂಕ್ ಫುಡ್ ಇವು ಈಗ ಸಾಮಾನ್ಯ ಜೀವನಶೈಲಿಯ ಭಾಗವಾಗಿವೆ. ಈ ರೀತಿಯ ಆಹಾರ ಪದ್ಧತಿಯ ಪರಿಣಾಮವಾಗಿ ಮಧುಮೇಹ, ರಕ್ತದೊತ್ತಡ ಮಾತ್ರವಲ್ಲದೇ, ಯಕೃತ್ತು (Liver) ಸಂಬಂಧಿತ ಕಾಯಿಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
-
ಹೊಸ Labour Code: ಕೇವಲ 1 ವರ್ಷ ಕೆಲಸ ಮಾಡಿದ್ರೆ ಸಾಕು ಉದ್ಯೋಗಿಗಳಿಗೆ ಸಿಗುತ್ತೆ ಗ್ರಾಚ್ಯುಟಿ ಹಣ!

ಇಂದು ಭಾರತದಲ್ಲಿ ಉದ್ಯೋಗಿಗಳ ಹಕ್ಕುಗಳು, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಉದ್ಯೋಗದ ಸ್ವರೂಪದಲ್ಲಿ ವೇಗವಾಗಿ ಬದಲಾವಣೆಗಳ ಆಗುತ್ತಿರುವ ಹಿನ್ನೆಲೆ, ಗುತ್ತಿಗೆ ಮತ್ತು ನಿಗದಿತ ಅವಧಿಯ ಕೆಲಸಗಳು ಹೆಚ್ಚಾಗುತ್ತಿರುವಾಗ, ಈ ವರ್ಗದ ನೌಕರರಿಗೆ ಶಾಶ್ವತ ನೌಕರರಷ್ಟೇ ಹಕ್ಕುಗಳಿರಬೇಕೆಂಬ ಬೇಡಿಕೆ ದಿನೇದಿನೇ ಜೋರಾಗಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ನಿಯಮಗಳನ್ನು ಸರಳಗೊಳಿಸುವ ಮತ್ತು ಎಲ್ಲ ವರ್ಗದ ಉದ್ಯೋಗಿಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಇದೇ ರೀತಿಯ ಎಲ್ಲಾ
Categories: ಸುದ್ದಿಗಳು -
ಪೋಷಕರೇ ನಿಮ್ಮ ಮಕ್ಕಳಿದ್ದರೆ ಈ ಮಾಹಿತಿ ಕಡ್ಡಾಯವಾಗಿ ತಿಳಿದುಕೊಳ್ಳಿ.!

ಇತ್ತೀಚಿನ ಕಾಲದಲ್ಲಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣ, ಮೌಲ್ಯ, ಜವಾಬ್ದಾರಿ ಕಲಿಸುವುದು ಮುಖ್ಯವಾದಂತೆ, ಅವರು 18 ವರ್ಷ ತುಂಬಿ ಪ್ರಾಪ್ತ ವಯಸ್ಕರಾಗುವಾಗ ಅವರ ಕಾನೂನು ಹಾಗೂ ಆರ್ಥಿಕ ಸ್ವತಂತ್ರತೆಯ ಕಡೆ ಗಮನ ಹರಿಸುವುದೂ ಅತ್ಯಗತ್ಯ. 18 ವರ್ಷ ತುಂಬುವುದು ಕೇವಲ ಹುಟ್ಟುಹಬ್ಬದ ಆಚರಣೆಗೆ ಸೀಮಿತವಲ್ಲ ಅದು ಜೀವನದ ಹೊಸ ಹಂತ, ಹೊಸ ಹಕ್ಕುಗಳು ಮತ್ತು ಜವಾಬ್ದಾರಿಗಳ ಆರಂಭ.ಇದೇ ಸಮಯದಲ್ಲಿ ಮಕ್ಕಳಿಗೆ ಹಣಕಾಸು ಶಿಸ್ತನ್ನು ಕಲಿಸಿ, ಅವರ ಹೆಸರಿನಲ್ಲಿ ಅಗತ್ಯ ದಾಖಲೆಗಳು
Categories: ಸುದ್ದಿಗಳು
Hot this week
-
Gold Rate Today: ಮದುವೆಗೆ ಆಭರಣ, ಇಂದು ಒಡವೆ ಮಾಡಿಸೋರಿಗೆ ಲಾಭನೋ, ನಷ್ಟನೋ? ಅಂಗಡಿಗೆ ಹೋಗುವ ಮುನ್ನ ಇಂದಿನ ದರ ನೋಡಿ.
-
ದಿನ ಭವಿಷ್ಯ 25-2-2026: ಇಂದು ಬುಧವಾರ ವ್ಯಾಪಾರದಲ್ಲಿ ಲಾಭ ಬೇಕಾ, ಉದ್ಯೋಗದಲ್ಲಿ ನೆಮ್ಮದಿ ಬೇಕಾ? ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ.
-
ಪೆಟ್ರೋಲ್ ಖರ್ಚಿಗೆ ಬ್ರೇಕ್! ಬರೀ 7-8 ಲಕ್ಷಕ್ಕೆ ಮಸ್ತ್ ಎಲೆಕ್ಟ್ರಿಕ್ ಕಾರ್ ಬೇಕಾ? ಈ 5 ಕಾರುಗಳ ಬಗ್ಗೆ ನಿಮಗ ಗೊತ್ತಾ?
-
ಮೊಬೈಲ್ ಅಂದ್ರೆ ಹೀಗಿರಬೇಕು! ಈ 5 ಫೋನ್ಗಳ ಡಿಸೈನ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ; ಬೆಲೆ ಎಷ್ಟು?
Topics
Latest Posts
- Gold Rate Today: ಮದುವೆಗೆ ಆಭರಣ, ಇಂದು ಒಡವೆ ಮಾಡಿಸೋರಿಗೆ ಲಾಭನೋ, ನಷ್ಟನೋ? ಅಂಗಡಿಗೆ ಹೋಗುವ ಮುನ್ನ ಇಂದಿನ ದರ ನೋಡಿ.

- ದಿನ ಭವಿಷ್ಯ 25-2-2026: ಇಂದು ಬುಧವಾರ ವ್ಯಾಪಾರದಲ್ಲಿ ಲಾಭ ಬೇಕಾ, ಉದ್ಯೋಗದಲ್ಲಿ ನೆಮ್ಮದಿ ಬೇಕಾ? ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ.

- ಪೆಟ್ರೋಲ್ ಖರ್ಚಿಗೆ ಬ್ರೇಕ್! ಬರೀ 7-8 ಲಕ್ಷಕ್ಕೆ ಮಸ್ತ್ ಎಲೆಕ್ಟ್ರಿಕ್ ಕಾರ್ ಬೇಕಾ? ಈ 5 ಕಾರುಗಳ ಬಗ್ಗೆ ನಿಮಗ ಗೊತ್ತಾ?

- ಮೊಬೈಲ್ ಅಂದ್ರೆ ಹೀಗಿರಬೇಕು! ಈ 5 ಫೋನ್ಗಳ ಡಿಸೈನ್ ನೋಡಿದ್ರೆ ನೀವು ಫಿದಾ ಆಗೋದು ಗ್ಯಾರಂಟಿ; ಬೆಲೆ ಎಷ್ಟು?

- ಫೆಬ್ರವರಿ 26ಕ್ಕೆ ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮದುವೆ! ವಿರೋಶ್ ಜೋಡಿಯ ವಯಸ್ಸಿನ ಅಂತರ ಎಷ್ಟು ಗೊತ್ತಾ?


